Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!

Posted on January 19, 2024 By Admin No Comments on ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!
ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ  ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!

  ಇಡಿ ದೇಶ ಇನ್ನೆರಡು ದಿನಗಳಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠೆ ಆಗುವುದನ್ನು ನೋಡಿ ಕಣ್ತುಂಬಿಕೊಳ್ಳುವ ಘಳಿಗೆಗೆ ಕಾಯುತ್ತಿದೆ. ಈಗಾಗಲೇ ದೇಶದಾದ್ಯಂತ ಬಹಳ ಸಡಗರ ಸಂಭ್ರಮ ತುಂಬಿಕೊಂಡಿತ್ತು ಇಡೀ ದೇಶ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಸಜ್ಜಾಗಿದೆ. ಮನೆ ಮನೆಗಳನ್ನು ಹಬ್ಬದ ವಾತಾವರಣ ಮೂಡಿದ್ದು, ಎಲ್ಲೆ ಜೈ ಶ್ರೀ ರಾಮ್ ಘೋಷವಾಕ್ಯ ಬಲು ಜೋರಿನಿಂದ ಕೇಳಿ ಬರುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿದಲ್ಲಿ ಈ ವಿಶೇಷ ಸಂಗತಿಯನ್ನು ಆಚರಿಸಿ…

Read More “ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!” »

cinema news

ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?

Posted on January 19, 2024 By Admin No Comments on ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?
ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?

  ರಕ್ಷಕ್ ಬುಲೆಟ್ (Rakshak Bullet) ಸದಾ ವಿವಾದಗಳಿಂದಲೂ ಸುದ್ದಿಯಲ್ಲಿರುವ ಸೆಲೆಬ್ರಿಟಿ ಎಂದು ಹೇಳಬಹುದು. ಸದ್ಯಕ್ಕೆ ಬಿಗ್ ಬಾಸ್ ರಕ್ಷಕ್ (Bigboss Rakshakh) ಎನಿಸಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಕಾರ್ಯಕ್ರಮ ಬಂದ ಮೇಲೆ ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಆಡಿದ ಮಾತು ಅವರನ್ನು ಮತ್ತೆ ಸಿಕ್ಕಾಪಟ್ಟೆ ಟ್ರೋಲ್ (troll) ಆಗುವ ರೀತಿ ಮಾಡಿದೆ. ಈ ಬಾರಿಯ ನೆ’ಗೆ’ಟಿ’ವ್ ಕಮೆಂಟ್ ಹಾಗೂ ಟ್ರೋಲ್ ಗಳಿಂದ ಬಹಳ ಬೇಸತ್ತು ಹೋಗಿರುವ ರಕ್ಷಕ್ ಕ’ಣ್ಣೀ’ರಿ’ಟ್ಟು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ವಾರದ…

Read More “ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?” »

cinema news

ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!

Posted on January 19, 2024 By Admin No Comments on ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!
ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!

  ನಂಬರ್ ಎಂದರೆ ನಾನು, ನಾನು ಎಂದರೆ ನಂಬರ್ ಡೈಲಾಗ್ ಮೂಲಕ ಕರ್ನಾಟಕದಾದ್ಯಂತ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ (numerologist Aryavardhan) ಅವರು ಕಾಟೇರಾ ಸಿನಿಮಾ (Katera Cinema) ಕುರಿತು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಸಿನಿಮಾವನ್ನು ಕುಟುಂಬ ಸಮೇತವಾಗಿ ಊರ್ವಶಿ ಥಿಯೇಟರ್ ನಲ್ಲಿ ನೋಡಿದ ಆರ್ಯವರ್ಧನ್ ಅವರು ಮತ್ತೊಮ್ಮೆ ಸಿನಿಮಾ ವನ್ನು ನೋಡಲು ಹೋಗುತ್ತಾರಂತೆ. ಅವರಿಗೆ ಸಿನಿಮಾ ಬಹಳ ಇಷ್ಟವಾಗಿದೆಯಂತೆ. ಸಿನಿಮಾದ ಕಥೆ ಬಹಳ ಚೆನ್ನಾಗಿದೆ ಶ್ರುತಿ…

Read More “ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!” »

cinema news

ಜೈಲಿನಿಂದ 6 ಖೈದಿಗಳ ಬಿಡುಗಡೆ ಮಾಡಸಿದ ದುನಿಯಾ ವಿಜಯ್.!

Posted on January 19, 2024 By Admin No Comments on ಜೈಲಿನಿಂದ 6 ಖೈದಿಗಳ ಬಿಡುಗಡೆ ಮಾಡಸಿದ ದುನಿಯಾ ವಿಜಯ್.!
ಜೈಲಿನಿಂದ 6 ಖೈದಿಗಳ ಬಿಡುಗಡೆ ಮಾಡಸಿದ ದುನಿಯಾ ವಿಜಯ್.!

ಕೆಲ ದಿನಗಳ ಹಿಂದೆ ನಟ ದುನಿಯಾ ವಿಜಯ್ ರವರು (Duniya Vijay), ತಮ್ಮ ಹುಟ್ಟುರಾದ ಕುಂಬಾರಹಳ್ಳಿಗೆ ಭೇಟಿ ಕೊಟ್ಟಿದ್ದರು. ಹುಟ್ಟೂರಲ್ಲಿ ಆಡಿ ಬೆಳೆದ ಜಾಗಗಳಿಗೆ ಹೋಗಿ ಬಾಲ್ಯದ ಸವಿನೆನಪುಗಳನ್ನು ನೆನೆದ ಅವರು ಗ್ರಾಮಸ್ಥರೊಂದಿಗೆ ಕೆಲ ಸಮಯ ಕಳೆದು, ಕಷ್ಟ ಸುಖ ವಿಚಾರಿಸಿದ್ದರು. ಈ ವೇಳೆ ಅವರಿಗೆ ಸಿಕ್ಕಿದ ಮಾಹಿತಿಯೊಂದನ್ನು ಅನುಸರಿಸಿ ಹುಟ್ಟೂರಲ್ಲಿ ಜೈಲು ಪಾಲಾಗಿರೋ ಅಮಾಯಕ ಜೀವಿಗಳ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಇಂದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಕೈದಿಗಳನ್ನು…

Read More “ಜೈಲಿನಿಂದ 6 ಖೈದಿಗಳ ಬಿಡುಗಡೆ ಮಾಡಸಿದ ದುನಿಯಾ ವಿಜಯ್.!” »

cinema news

ಸುದೀಪ್‌ ಏನು ದೇವ್ರಾ.? ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕಾ.? ನಾಲಿಗೆ ಹರಿಬಿಟ್ಟದ ರಕ್ಷಕ್‌ ಬುಲೆಟ್‌.!

Posted on January 18, 2024 By Admin No Comments on ಸುದೀಪ್‌ ಏನು ದೇವ್ರಾ.? ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕಾ.? ನಾಲಿಗೆ ಹರಿಬಿಟ್ಟದ ರಕ್ಷಕ್‌ ಬುಲೆಟ್‌.!
ಸುದೀಪ್‌ ಏನು ದೇವ್ರಾ.? ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕಾ.? ನಾಲಿಗೆ ಹರಿಬಿಟ್ಟದ ರಕ್ಷಕ್‌ ಬುಲೆಟ್‌.!

ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 10 ರಲ್ಲಿ (Bigboss S10) ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಕೂಡ ಕಂಟೆಸ್ಟೆಂಟ್ ಆಗಿ ಭಾಗಿಯಾಗಿದ್ದರು, ಕಾರ್ಯಕ್ರಮಕ್ಕೆ ಹೋಗುವ ಮುನ್ನ ಬಿಗ್ ಬಾಸ್ ಯಾಕೆ ಅಂತ ಕೇಳಿದ್ದಕ್ಕೆ ವೇದಿಕೆ ಮೇಲೆ ನೇಮ್, ಫೇಮ್ ಮತ್ತು ಹಣಕ್ಕಾಗಿ ಎಲ್ಲರಿಗೂ ಪರಿಚಯ ಆಗುವುದಕ್ಕಾಗಿ ಹೋಗಬೇಕು ಎಂದು ಹೇಳಿದ್ದರು. ಗುರು ಶಿಷ್ಯರು ಸಿನಿಮಾ (Gurushisyaru) ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರೂ ಅದಕ್ಕೂ ಮುನ್ನವೇ ರಕ್ಷಕ್ ಸಾಕಷ್ಟು…

Read More “ಸುದೀಪ್‌ ಏನು ದೇವ್ರಾ.? ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕಾ.? ನಾಲಿಗೆ ಹರಿಬಿಟ್ಟದ ರಕ್ಷಕ್‌ ಬುಲೆಟ್‌.!” »

cinema news

ನಯನತಾರ ಸಿನಿಮಾವನ್ನೇ ಡಿಲೀಟ್ ಮಾಡಿದ ನೆಟ್ ಫ್ಲಿಪ್ಸ್.! ಕಾರಣವೇನು ಗೊತ್ತ.?

Posted on January 18, 2024 By Admin No Comments on ನಯನತಾರ ಸಿನಿಮಾವನ್ನೇ ಡಿಲೀಟ್ ಮಾಡಿದ ನೆಟ್ ಫ್ಲಿಪ್ಸ್.! ಕಾರಣವೇನು ಗೊತ್ತ.?
ನಯನತಾರ ಸಿನಿಮಾವನ್ನೇ ಡಿಲೀಟ್ ಮಾಡಿದ ನೆಟ್ ಫ್ಲಿಪ್ಸ್.! ಕಾರಣವೇನು ಗೊತ್ತ.?

  ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ (Lady Super star Nayanathara) ಅವರ ಅನ್ನಪೂರ್ಣಿ ಸಿನಿಮಾ (Annapoorni Cinema) ಡಿಸೆಂಬರ್ 1, 2023 ರಂದು ರಿಲೀಸ್ ಆಗಿತ್ತು. ಬಿಗ್ ಸ್ಕ್ರೀನ್ ಮೇಲೆ ಅಷ್ಟೊಂದು ಸದ್ದು ಮಾ‌ಡದ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ OTT ಯಲ್ಲಿ ರಿಲೀಸ್ ಆಗಿತ್ತು. ನೆಟ್ ಫ್ಲಿಕ್ಸ್ ನಲ್ಲಿ (Netflix) ರಿಲೀಸ್ ಆದ ನಂತರ ಸೂಪರ್ ಹಿಟ್ ಆಯಿತು. ಏಳು ತಲೆಮಾರಿನಿಂದ ಶ್ರೀರಂಗನ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ತಯಾರಿಸುವ ಬ್ರಾಹ್ಮಣ ಕುಟುಂಬದ,…

Read More “ನಯನತಾರ ಸಿನಿಮಾವನ್ನೇ ಡಿಲೀಟ್ ಮಾಡಿದ ನೆಟ್ ಫ್ಲಿಪ್ಸ್.! ಕಾರಣವೇನು ಗೊತ್ತ.?” »

cinema news

ಅನುಶ್ರೀ ಜೊತೆಗಿನ ಲವ್ ಸ್ಟೋರಿ ಗುಟ್ಟು ಬಿಚ್ಚಿಟ್ಟ ನಟ ಚಿಕ್ಕಣ್ಣ.!

Posted on January 18, 2024 By Admin No Comments on ಅನುಶ್ರೀ ಜೊತೆಗಿನ ಲವ್ ಸ್ಟೋರಿ ಗುಟ್ಟು ಬಿಚ್ಚಿಟ್ಟ ನಟ ಚಿಕ್ಕಣ್ಣ.!
ಅನುಶ್ರೀ ಜೊತೆಗಿನ ಲವ್ ಸ್ಟೋರಿ ಗುಟ್ಟು ಬಿಚ್ಚಿಟ್ಟ ನಟ ಚಿಕ್ಕಣ್ಣ.!

  ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣ (Chikkanna) ಹಾಗೂ ಜನಪ್ರಿಯ ಟಿವಿ ಆಂಕರ್ ಅನುಶ್ರೀ (Anushree) ಅವರ ಲವ್ ಸ್ಟೋರಿ ಕಾಂಟ್ರವರ್ಸಿ (lovestory controversy) ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಯೂಟ್ಯೂಬ್ ತೆರೆದರೆ ನೂರಾರು ಇವರಿಬ್ಬರ ಮದುವೆ ಥಂಬ್ ನೇಲ್ ವಿಡಿಯೋಗಳನ್ನು ನೋಡಬಹುದು. ಸಾಕಷ್ಟು ಬಾರಿ ಇವರಿಬ್ಬರು ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಆದರೂ ಅನೇಕರ ಮನಸ್ಸಿನಲ್ಲಿ ಇದು ಕ್ಲಿಯರ್ ಆಗಿಲ್ಲ, ಆಗಾಗ ಇದರ ಬಗ್ಗೆಯೇ ಇಬ್ಬರಿಗೂ ಪ್ರಶ್ನೆ ಎದುರಾಗುತ್ತದೆ ಇರುತ್ತದೆ. ಇದೆಲ್ಲಾ ಎಲ್ಲಿಂದ ಶುರು ಆಯ್ತು…

Read More “ಅನುಶ್ರೀ ಜೊತೆಗಿನ ಲವ್ ಸ್ಟೋರಿ ಗುಟ್ಟು ಬಿಚ್ಚಿಟ್ಟ ನಟ ಚಿಕ್ಕಣ್ಣ.!” »

cinema news

ಕೊಟ್ಟ ಮಾತು ಉಳಿಸಿಕೊಂಡ ಯಶ್, ಕುಟುಂಬಸ್ಥರ ಕೈ ಸೇರಿದ ಚೆಕ್.!

Posted on January 18, 2024 By Admin No Comments on ಕೊಟ್ಟ ಮಾತು ಉಳಿಸಿಕೊಂಡ ಯಶ್, ಕುಟುಂಬಸ್ಥರ ಕೈ ಸೇರಿದ ಚೆಕ್.!
ಕೊಟ್ಟ ಮಾತು ಉಳಿಸಿಕೊಂಡ ಯಶ್, ಕುಟುಂಬಸ್ಥರ ಕೈ ಸೇರಿದ ಚೆಕ್.!

ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ (Rocking Star Yash Birthday) ಅವರ ಹುಟ್ಟು ಹಬ್ಬದ ಪ್ರಯುಕ್ತ ಮಧ್ಯರಾತ್ರಿ ಕಟೌಟ್ ನಿಲ್ಲಿಸಲು ಹೋಗಿದ್ದ ಲಕ್ಷ್ಮೇಶ್ವರ ಬಳಿಯ ಸೂರಣಗಿ ಗ್ರಾಮದ ಯಶ್ ಅಭಿಮಾನಿಗಳ ತಂಡವು ಹೈ ಟೆನ್ಷನ್ ತಂತಿ ತಗುಲಿ ಅ’ಪ’ಘಾ’ತಕ್ಕೊಳಕಾಗಿದ್ದರು. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಮೂವರು ಮೃ’ತ ಪಟ್ಟಿದ್ದರು ನಾಲ್ವರು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಯಶ್ ಕೂಡ ಅಂದಿನ ತಮ್ಮ ಕಾರ್ಯಕ್ರಮ ರದ್ದುಪಡಿಸಿ ಬಂದು ಮೃ’ತ’ರ ಕುಟುಂಬ ಭೇಟಿ ಮಾಡಿ…

Read More “ಕೊಟ್ಟ ಮಾತು ಉಳಿಸಿಕೊಂಡ ಯಶ್, ಕುಟುಂಬಸ್ಥರ ಕೈ ಸೇರಿದ ಚೆಕ್.!” »

Useful Information

ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!

Posted on January 17, 2024 By Admin No Comments on ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!
ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!

  ನಟ ದರ್ಶನ್ ಸುದೀಪ್ ಯಶ್ ಧ್ರುವ ನಿಖಿಲ್ ಎಲ್ಲರೂ ಕೂಡ ನಮ್ಮ ಕನ್ನಡ ಚಿತ್ರರಂಗದ ಹೆಸರಾನ್ವಿತ ನಟರಾಗಿದ್ದು ಇವರೆಲ್ಲರೂ ಕೂಡ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ ಎಂದು ಹೇಳಬಹುದು. ಹೌದು ಕಳೆದ ಎರಡು ದಿನಗಳ ಹಿಂದೆ ಸಂಕ್ರಾಂತಿ ಹಬ್ಬ ಇತ್ತು ಈ ಒಂದು ದಿನ ಪ್ರತಿಯೊಬ್ಬ ನಟರು ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ ದೇವರನ್ನು ಪೂಜೆ ಮಾಡುವುದರ ಮೂಲಕ ತಮ್ಮ ಮನೆಗಳಲ್ಲಿ ಇರುವಂತಹ ಹಸು ದನ ಕರುಗಳಿಗೆ…

Read More “ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!” »

cinema news

ಆರಡಿ ಕಟೌಟ್ ಗಳಿಂದ ಕನ್ನಡ ಇಂಡಸ್ಟ್ರಿ ಕ’ಗ್ಗೊ’ಲೆ ಆಗ್ತಿದೆ, ಹಳಸಿದ ಅನ್ನದಿಂದ ಇಂಡಸ್ಟ್ರಿ ಹಾಳಾಯ್ತು ಗಂಭೀರ ಅರೋಪ ಮಾಡಿದ ಪ್ರಶಾಂತ್ ಸಂಬರ್ಗಿ.!

Posted on January 17, 2024 By Admin No Comments on ಆರಡಿ ಕಟೌಟ್ ಗಳಿಂದ ಕನ್ನಡ ಇಂಡಸ್ಟ್ರಿ ಕ’ಗ್ಗೊ’ಲೆ ಆಗ್ತಿದೆ, ಹಳಸಿದ ಅನ್ನದಿಂದ ಇಂಡಸ್ಟ್ರಿ ಹಾಳಾಯ್ತು ಗಂಭೀರ ಅರೋಪ ಮಾಡಿದ ಪ್ರಶಾಂತ್ ಸಂಬರ್ಗಿ.!
ಆರಡಿ ಕಟೌಟ್ ಗಳಿಂದ ಕನ್ನಡ ಇಂಡಸ್ಟ್ರಿ ಕ’ಗ್ಗೊ’ಲೆ ಆಗ್ತಿದೆ, ಹಳಸಿದ ಅನ್ನದಿಂದ ಇಂಡಸ್ಟ್ರಿ ಹಾಳಾಯ್ತು ಗಂಭೀರ ಅರೋಪ ಮಾಡಿದ  ಪ್ರಶಾಂತ್ ಸಂಬರ್ಗಿ.!

  ಸುಚಿತ್ರ ಫಿಲಂ ಸೊಸೈಟಿ ಆವರಣದಲ್ಲಿ ಚಿತ್ರ ಸುಗ್ಗಿ ಎನ್ನುವ ಕನ್ನಡ ಸಿನಿಮಾ ಇಂಡಸ್ಟ್ರಿ ಸಂಬಂಧಿತ ಸಂವಾದ ಕಾರ್ಯಕ್ರಮ (Film Industry Debate program) ನಡೆದಿತ್ತು. ಅನೇಕ ಹಳೆಯ ಕನ್ನಡ ಚಲನಚಿತ್ರಗಳ ಪ್ರದರ್ಶನದ ಜೊತೆಗೆ ಕನ್ನಡದಲ್ಲಿ ಸಿನಿಮಾ ಬೆಳವಣಿಗೆ ಬೇಕಾದ ಅಂಶಗಳ ಮತ್ತು ಕೊರತೆಗಳ ಕುರಿತಾಗಿ ಚರ್ಚೆಗಳು ನಡೆದವು. ಇದರಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 20 ವರ್ಷಗಳಿಂದ ವಿತರಕನಾಗಿ, ಸಹ ನಿರ್ಮಾಪಕನಾಗಿ ಮತ್ತು ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ (Prashanth Sambargj) ಅವರು ಭಾಗಿಯಾಗಿ ರಿಮೇಕ್…

Read More “ಆರಡಿ ಕಟೌಟ್ ಗಳಿಂದ ಕನ್ನಡ ಇಂಡಸ್ಟ್ರಿ ಕ’ಗ್ಗೊ’ಲೆ ಆಗ್ತಿದೆ, ಹಳಸಿದ ಅನ್ನದಿಂದ ಇಂಡಸ್ಟ್ರಿ ಹಾಳಾಯ್ತು ಗಂಭೀರ ಅರೋಪ ಮಾಡಿದ ಪ್ರಶಾಂತ್ ಸಂಬರ್ಗಿ.!” »

cinema news

Posts pagination

Previous 1 … 3 4 5 … 92 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme