Tuesday, October 3, 2023
Home Blog

ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

0

 

ಒಂದು ಕುಟುಂಬದಲ್ಲಿ ಹುಟ್ಟಿದ ಮಗುವಿಗೆ ಹುಟ್ಟಿನಿಂದಲೇ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ. ತಾತನಿಂದ ತಂದೆಗೆ ಬಂದ ಆಸ್ತಿಯಲ್ಲಿ ಆ ತಂದೆಯ ಎಲ್ಲಾ ಮಕ್ಕಳು ಸಮಾನ ಅಧಿಕಾರ ಹೊಂದಿರುತ್ತಾರೆ. ಈ ರೀತಿಯ ಪಿತ್ರಾರ್ಜಿತ ಅಥವಾ ತಂದೆ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದ ಆಸ್ತಿಯನ್ನು ಮಗನಿಗೆ ಕೊಡಲು ಬಯಸಿದರೆ ಯಾವ ರೀತಿಯಾಗಿ ಅದನ್ನು ಮಕ್ಕಳ ಹೆಸರಿಗೆ ಮಾಡಬಹುದು ಎನ್ನುವುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ.

ಇದು ಪ್ರತಿಯೊಬ್ಬ ನಾಗರಿಕನಿಗೂ ಕೂಡ ಬಹಳ ಉಪಯುಕ್ತ ಮಾಹಿತಿ ಆಗಿದ್ದು, ಪ್ರತಿಯೊಬ್ಬರೂ ಇದರ ಬಗ್ಗೆ ಕನಿಷ್ಠ ಮಾಹಿತಿಯನ್ನು ತಿಳಿದುಕೊಂಡಿರಲೇಬೇಕು. ಅದಕ್ಕಾಗಿ ಈ ಅಂಕಣದಲ್ಲಿ ಇದರ ಕುರಿತು ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ದಾಖಲೆಗಳಾಗಿ ಏನೇನು ಬೇಕು? ಎಷ್ಟು ದಿನ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ವಿವರಗಳನ್ನು ನೋಡಲು ಅಂಕಣವನ್ನು ಪೂರ್ತಿಯಾಗಿ ಓದಿ.

ಗಂಡ ಪೊಲೀಸ್ ಪೇದೆ ಆಗಿದ್ರೂ ಸಹ ಗೆಳೆಯನೊಂದಿಗೆ ಚೆಲ್ಲಾಟವಾಡುತ್ತಿದ್ದ ಹೆಂಡ್ತಿ, ಈ ಆಟಕ್ಕೆ ಅಡ್ಡ ಬಂದ ಗಂಡನಿಗೆ ಖತರ್ನಾ’ಕ್ ಹೆಂಡತಿ ಮಾಡಿದ್ದೇನೆ ಗೊತ್ತಾ.?

ಬೇಕಾಗುವ ದಾಖಲೆಗಳು:-

● ಮನೆ ಹಕ್ಕು ಪತ್ರ
● ಮನೆ ನಕ್ಷೆ
● ತೆರಿಗೆ ರಶೀದಿ
● ಪಂಚಾಯತಿ ಕಚೇರಿಯಿಂದ ಫಾರ್ಮ್ 11 ಮತ್ತು ಫಾರ್ಮ್ 9 ● ತಂದೆ ಮತ್ತು ಮಕ್ಕಳ ಆಧಾರ್ ಕಾರ್ಡ್
● ಸಾಕ್ಷಿಗಳ ಹಾಜರಿ ಹಾಗೂ ಅವರ ಸಹಿ

ಆಸ್ತಿ ಹೆಸರು ಬದಲಾವಣೆ ಹೇಗೆ ನಡೆಯುತ್ತದೆ:-

● ಮೂರು ವಿಧಾನದ ಮೂಲಕ ಒಬ್ಬ ತಂದೆಯು ತನ್ನ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ದಾನ, ಕ್ರಯ ಹಾಗೂ ವಿಭಾಗದ ಮೂಲಕ ಮಾಡಬಹುದು. ಇದರಲ್ಲಿ ದಾನಪತ್ರದ ಮೂಲಕ ಮಾಡುವುದರಿಂದ ಖರ್ಚು ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಇದನ್ನು ಆರಿಸುತ್ತಾರೆ.
● ಈ ವಿಧಾನ ಆರಿಸುವುದರಿಂದ ನೊಂದಣಿ ಖರ್ಚು ಕಡಿಮೆ ಹಾಗೂ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಸಂಪೂರ್ಣವಾಗಿ ಉಳಿಯುತ್ತೆ.
● ದಾನ ಪತ್ರದ ಮೂಲಕ ನೊಂದಣಿ ಖರ್ಚು ಅಂದಾಜು 4-5 ಸಾವಿರ ಆಗಬಹುದು.

ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!

● ಮೇಲಿನ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಸಂಬಂಧಪಟ್ಟ ಉಪ ನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬೇಕು. ನೋಂದಣಿ ಪ್ರಕ್ರಿಯೆ ಹೇಗಿರುತ್ತೆ ಎಂದರೆ ಈ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ತಂದೆ, ಮಕ್ಕಳು ಹಾಗೂ ಸಾಕ್ಷಿದಾರರು ಮುದ್ರಾಂಕದ ಹಾಳೆ ಮೇಲೆ ಮಗನಿಗೆ ಹಕ್ಕು ವರ್ಗಾವಣೆ ಮಾಡುವುದರ ಕುರಿತು ದಾನಪತ್ರ ಬರೆಸಬೇಕು, ದಾನಪತ್ರದಲ್ಲಿ ಮನೆಯ ಸಂಪೂರ್ಣ ವಿವರಣೆಯನ್ನು ನಮೂದಿಸಬೇಕು. ಅದರಂತೆ ಸದರಿ ಮನೆಯ ಚೆಕ್ಕುಬಂದಿ ವಿವರ ಸಹ ಬರೆಸಬೇಕು.

● ನೋಂದಣಿ ಸಮಯದಲ್ಲಿ ಸಾಕ್ಷಿಗಳ ಹಾಜರಿ ಮತ್ತು ಸಹಿ ಕಡ್ಡಾಯವಾಗಿರುತ್ತದೆ. ರಿಜಿಸ್ಟ್ರರ್ ಸಮಯದಲ್ಲಿ ಸರ್ಕಾರ ನಿರ್ಧರಿಸುವ ಶುಲ್ಕ ಪಾವತಿಸಬೇಕು ನಂತರ ನಿಮ್ಮ ತಾಲೂಕು ಉಪನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಬೇಕು.
● ಆಸ್ತಿಯ ರಿಜಿಸ್ಟರ್ ಆದ ಮಾತ್ರಕ್ಕೆ ಆಸ್ತಿ ವರ್ಗಾವಣೆಯ ಸಂಪೂರ್ಣ ಕೆಲಸ ಮುಗಿದಿದೆ ಎಂದರ್ಥವಲ್ಲ. ರಿಜಿಸ್ಟರ್ ಪತ್ರದ ನಕಲು ಪ್ರತಿ ತೆಗೆದುಕೊಂಡು ಖಾತೆ ಬದಲಾವಣೆಗಾಗಿ ಅರ್ಜಿ ಬರೆದು, ಗ್ರಾಮ ಪಂಚಾಯಿತಿಯಲ್ಲಿ ಕೊಡಬೇಕು.

BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!

● ತಂದೆಯಿಂದ ಮಗನಿಗೆ ಆಸ್ತಿ ರಿಜಿಸ್ಟರ್ ಆದರೂ ಇ-ಸ್ವತ್ತು ಮಾಡಿಸಬೇಕಾಗುತ್ತದೆ. ಹಾಗೂ ಪಂಚಾಯತಿ ಅವರು ಅರ್ಜಿ ಪರಿಶೀಲಿಸಿ ಆಕ್ಷೇಪಣೆಗಾಗಿ ಪ್ರಚಾರ ಮಾಡಲಾಗುತ್ತದೆ. ಅವರು ನಿಗದಿಪಡಿಸಿದ ದಿನದೊಳಗೆ ಯಾವುದೇ ತಕರಾರು ಆದೇಶ ಬರದಿದ್ದರೆ ಖಾತೆ ಬದಲಾವಣೆ ಮಾಡಿ, ಆದೇಶ ಹೊರಡಿಸಲಾಗುತ್ತದೆ.
● ಇ-ಸ್ವತ್ತು ಮೂಲಕ ತಂದೆಯಿಂದ ಮಗನಿಗೆ ಖಾತೆ ಬದಲಾವಣೆ ಮಾಡಲಾಗುತ್ತದೆ. ರಿಜಿಸ್ಟರ್ ಮಾಡಿಸಿದ ನಂತರ ಇ-ಸ್ವತ್ತು ಮಾಡುವುದನ್ನ ಮರೆಯಬಾರದು.

ಗಂಡ ಪೊಲೀಸ್ ಪೇದೆ ಆಗಿದ್ರೂ ಸಹ ಗೆಳೆಯನೊಂದಿಗೆ ಚೆಲ್ಲಾಟವಾಡುತ್ತಿದ್ದ ಹೆಂಡ್ತಿ, ಈ ಆಟಕ್ಕೆ ಅಡ್ಡ ಬಂದ ಗಂಡನಿಗೆ ಖತರ್ನಾ’ಕ್ ಹೆಂಡತಿ ಮಾಡಿದ್ದೇನೆ ಗೊತ್ತಾ.?

0

 

ಪತಿ ಪತಿ ಸಂಬಂಧ ಎನ್ನುವುದು ಬಹಳ ಶ್ರೇಷ್ಠವಾದ ಸಂಬಂಧ. ಮದುವೆ ಎನ್ನುವ ಬಂಧನವು ಎರಡು ಜೀವಗಳಾಗಿದ್ದವರನ್ನು ಒಂದು ಮಾಡಿ ಇನ್ನು ಮುಂದೆ ಕ’ಷ್ಟ-ಸುಖ, ನೋ’ವು-ನಲಿವುಗಳಲ್ಲಿ ಸಹಬಾಳ್ವೆ ನಡೆಸಬೇಕು ಎನ್ನುವುದಕ್ಕೆ ಕಟ್ಟಿಕೊಡುವ ಚೌಕಟ್ಟಾಗಿದೆ. ಇದರ ಪವಿತ್ರತೆಯನ್ನು ಎಷ್ಟು ಕಾಪಾಡಿಕೊಳ್ಳುತ್ತೇವೆ ಅಷ್ಟು ದಿನ ನಾವು ಆ ಬಂಧನದ ಒಳಗೆ ಸುಖವಾಗಿ ನೆಮ್ಮದಿಯಾಗಿ ಇರುತ್ತೇವೆ.

ಯಾವಾಗ ಹೆಣ್ಣಾಗಲಿ ಗಂಡಾಗಲಿ ಆ ಗೆರೆ ದಾಟಿ ನಮ್ಮ ಬದ್ದತೆಗಳನ್ನು ಮುರಿದುಕೊಂಡಾಗ ಆ ಬದುಕು ದು’ರಂ’ತದಲ್ಲಿ ಅಂತ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಸಾಕ್ಷಿಯಾಗಿ ಇತ್ತೀಚಿನ ದಿನಗಳಲ್ಲಿ ಸಂಸಾರಗಳಲ್ಲಿ ಮೂರನೇ ವ್ಯಕ್ತಿ ಪ್ರವೇಶದಿಂದ ಸುಂದರವಾಗಿದ್ದ ಸಂಸಾರ ಒಡೆದು ಹೋಗುತ್ತಿರುವುದನ್ನು, ಇನ್ನು ಕೆಲವು ಪ್ರಕರಣಗಳಲ್ಲಿ ಅಪರಾಧಗಳು ನಡೆದು ದಂಪತಿಗಳಲ್ಲಿ ಒಬ್ಬರ ಪ್ರಾಣ ಹಾ’ನಿಯಾಗಿದ್ದರೆ, ಮತ್ತೊಬ್ಬರು ಅಮೂಲ್ಯವಾದ ಜೀವನವನ್ನು ಜೈಲಿನಲ್ಲಿ ಕಳೆಯುವಂತಾಗುತ್ತಿದೆ ಎನ್ನಬಹುದು.

ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!

ಅದರಲ್ಲಿ ಈಗಿನ ಜನರೇಶನ್ ನಲ್ಲಿ ಬಹಳ ಬೇಗ ಜನರು ಇಂತಹ ದುಡುಕು ನಿರ್ಧಾರಗಳಿಗೆ ಬಂಧುಬಿಡುತ್ತಾರೆ. ಕ್ಷಣ ಕಾಲದ ಸುಖಕ್ಕಾಗಿ ಸ್ವಾ’ರ್ಥಿಗಳಾಗಿ ಕುಟುಂಬದ ಗೌರವ ತಂದೆ ತಾಯಿಯ ಪರಿಸ್ಥಿತಿ ಏನಾಗಬಹುದು ಎಂದು ಅವಲೋಕಿಸದೆ ತಾವೇ ಹೆತ್ತ ತಮ್ಮ ಮಕ್ಕಳ ಭವಿಷ್ಯವನ್ನು ಚಿಂತಿಸದೆ, ಅಂಧರಾಗಿ ಈ ರೀತಿ ವಿವಾಹೇತರ ಸಂಬಂಧಗಳಿಗೆ ಆಕರ್ಷಿತರಾಗಿ ತಾವು ಹಾಳಾಗುವುದರ ಜೊತೆಗೆ ಎಲ್ಲರ ಬದುಕನ್ನು ನೋ’ವಿನಲ್ಲಿ ದೂಡುತ್ತಿದ್ದಾರೆ.

ಪ್ರತಿನಿತ್ಯವೂ ಸುದ್ದಿ ಮಾಧ್ಯಮಗಳಲ್ಲಿ ಈ ರೀತಿ ಪ್ರಕರಣಗಳು ದಾಖಲಾಗಿರುವುದನ್ನು ನೋಡುತ್ತಲೇ ಇರುತ್ತೇವೆ. ಇಂತಹದೇ ಪಟ್ಟಿಗೆ ಮತ್ತೊಂದು ನೆರೆ ರಾಜ್ಯವಾದ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಘಟನೆಯು ಕೂಡ ಸೇರಿದೆ. ದೇವರಂತಿದ್ದ ಪತಿಯನ್ನು ಪ್ರಿಯಕರನ ಮೇಲಿನ ಅತಿಯಾದ ವ್ಯಾ’ಮೋ’ಹದಿಂದ ಕೊಂ’ದಿರುವ ಎರಡು ಮಕ್ಕಳ ತಾಯಿಯು ಅದನ್ನು ಸಹಜ ಸಾವಾಗಿ ಕಾಣಿಸಲು ಹೋಗಿ ಪೊಲೀಸರಿಗೆ ತಗಲು ಹಾಕಿಕೊಂಡು ಶಿಕ್ಷೆ ಅನುಭವಿಸುವಂತೆ ಆಗಿದೆ.

BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!

ವಿಶಾಖಪಟ್ಟಣಂ ಎಂವಿಪಿ ಕಾಲೋನಿ (Vishakha Pattanam MVP Colony) ಯಲ್ಲಿ ವಾಸಸಿದ್ದ ಕಾನ್ ಸ್ಟೇಬಲ್ ರಮೇಶ್ ಎನ್ನುವವರು ಈ ರೀತಿ ಪ’ತ್ನಿ ಸಂಚಿಗೆ ಬಲಿಯಾದವರು. ಸ್ಥಳೀಯ ಒನ್‌ ಟೌನ್‌ ಪೊಲೀಸ್‌ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ರಮೇಶ್‌ ವೃತ್ತಿಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತರೆನಿಸಿದ್ದರು. ಮದುವೆಯಾಗಿ ಹಲವು ವರ್ಷಗಳಾಗಿತ್ತು, ಇಬ್ಬರು ಮಕ್ಕಳು ಕೂಡ ಇದ್ದರು.

ರಮೇಶ್ ಪತ್ನಿ ಶಿವಜ್ಯೋತಿ (Shivajyothi) ತನ್ನ ದು’ರ್ಬು’ದ್ದಿಯಿಂದ ಟ್ಯಾಕ್ಸಿ ಚಾಲಕನೊಂದಿಗೆ ಅ’ಕ್ರ’ಮಸಂಬಂಧ ಹೊಂದಿದ್ದಳು. ತನ್ನ ಚೆಲ್ಲಾಟಕ್ಕೆ ಅಡ್ಡಿಯಾಗಿದ್ದ ಪತಿಯ ಪ್ರಾಣವನ್ನು ಪ್ರಿಯಕರ ಹಾಗೂ ಆತನ ಸ್ನೇಹಿತನ ಸಹಾಯದಿಂದ ತೆಗೆದು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಗಂಡನನ್ನು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಂದಿರುವ ಶಿವ ಜ್ಯೋತಿ ಅಲಿಯಾಸ್ ಶಿವಾನಿ ಬಳಿಕ ಹೃ.ದಯಘಾ.ತದಿಂದ ಮರ.ಣ ಹೊಂದಿದ್ದಾರೆ ಎಂದು ಕಥೆ ಕಟ್ಟಿದ್ದಾಳೆ.

ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್

ಪತಿಯ ವಿಧಿ ವಿಧಾನಗಳನ್ನು ಆದಷ್ಟು ಬೇಗ ಮುಗಿಸಲು ಅವಸರ ಮಾಡಿದ್ದಾಳೆ. ಆರೋಗ್ಯವಾಗಿದ್ದ ರಮೇಶ್ ಸಾ’ವಿ’ನ ಬಗ್ಗೆ ಆತನ ಸಹೋದ್ಯೋಗಿಯಾಗಿದ್ದ ಅವರ ಠಾಣೆಯ ಕಾನ್ಸ್ಟೇಬಲ್ ರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ MVP ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಚಾರಣೆ ವೇಳೆ ಈಕೆಯ ಮುಖವಾಡ ಕಳಚಿ ಬಿದ್ದಿದೆ, ತಾನು ಮಾಡಿದ ತಪ್ಪು ಹಾಗೂ ತನ್ನ ವಿವಾಹದ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಪರಿಣಾಮ ಈಗ ಮೂವರು ಕೂಡ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.

ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!

0

ಈ ಹಿಂದೆ ಸಿನಿಮಾದಲ್ಲಿ ನಟಿಯಾಗಿ ಪಾತ್ರ ಒಪ್ಪಿಕೊಳ್ಳಬೇಕಾದರೆ ಆಕೆಯ ಪಾತ್ರಕ್ಕೂ ಸ್ಥಾನಮಾನಗಳು ಇದೆಯೇ ಎಂದು ನೋಡಲಾಗುತ್ತಿತ್ತು. ನಾಯಕನಟನಿಗೆ ಸಮನಾದ ಪಾತ್ರಗಳು ಎಲ್ಲಾ ಸಿನಿಮಾದಲ್ಲೂ ಸಿಗದೇ ಇದ್ದರೂ ನಿರ್ವಹಿಸಿದ ಪಾತ್ರಗಳಿಂದ ಒಂದಷ್ಟು ಸಂದೇಶ ಇದ್ದೇ ಇರುತ್ತಿತ್ತು.

ಹೀಗೆ ನೋಡುಗರಿಗೆ ಸ್ಪೂರ್ತಿಯಾಗುವಂತಹ ಮನವರಿಕೆ ಆಗುವಂತಹ ಪಾತ್ರಗಳನ್ನು ಆಯ್ದು ಹೆಕ್ಕಿ ಆರಿಸಿಕೊಂಡು ಆ ಪಾತ್ರಗಳಲ್ಲಿ ಜೀವಿಸಿ ನಿಭಾಯಿಸಿ ಅಭಿನಯಿಸಿದವರು ಹೆಸರಾಂತ ನಟಿಯರು ಎನಿಸಿಕೊಂಡು ಜನರಿಗೆ ಹತ್ತಿರವಾಗುತ್ತಿದ್ದರು. ಆದರೆ ಇತ್ತೀಚೆಗೆ ಸಿನಿಮಾ ಜಗತ್ತಿನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಗ್ಲಾಮರ್ ಕೊಂಬೆಗಳಾಗಿ ತಯಾರಾಗುತ್ತಿದ್ದಾರೆ ಎಂದರು ತಪ್ಪಾಗಲಾರದು.

BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!

ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಚಾನ್ಸ್ ಗಾಗಿ ಪಾತ್ರ ಹೇಗಿದ್ದರೂ ಅದರ ಅವಶ್ಯಕತೆ ಮತ್ತು ಮಿತಿ ಅರಿಯದೆ ಅದನ್ನು ಅರ್ಥ ಕೂಡ ಮಾಡಿಕೊಳ್ಳದೆ ಯಾರದ್ದೋ ಕೈಕೊಂಬೆಯಾಗಿದ್ದಾರೇನೋ ಎನಿಸುವಂತೆ ಆಗುತ್ತದೆ ಈ ರೀತಿ ತಪ್ಪುಗಳಿಂದ ಅಂದವಿದ್ದರೂ, ಅದೃಷ್ಟವಿದ್ದರೂ, ಟ್ಯಾಲೆಂಟ್ ಇದ್ದರು .

ಕೆಲವೇ ದಿನಗಳಲ್ಲಿ ಇಂಡಸ್ಟ್ರಿಯಿಂದ ಮರೆ ಆದವರನ್ನು ನಾವು ಉದಾಹರಿಸಬಹುದು ಅಥವಾ ಎರಡು ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ ಹೇಳ ಹೆಸಲಿಲ್ಲದಂತೆ ಕಾಣೆಯಾದವರನ್ನು ಅಥವಾ ಒಂದೇ ರೀತಿಯ ಪಾತ್ರಗಳಿಗೆ ಅವರನ್ನು ಸೀಮಿತಗೊಳಿಸಿದ ಪರಿಯನ್ನು ಹೇಳಬಹುದು.

ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್

ಆದರೆ ಈಗ ಅವರು ತಮ್ಮ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಫ್ಯಾನ್ಸ್ಗಳನ್ನು ರಂಜಿಸಲು ಜೊತೆಗೆ ವೈರಲ್ ಆಗಿ ಸುತ್ತಿ ಆಗಲು ಫೋಟೋಶೂಟ್ ಮಾಡಿ ಹಂಚಿಕೊಳ್ಳುವ ನಟಿಯರು ಈ ಮೂಲಕವಾದರೂ ಸದ್ದು ಮಾಡಲು ಪ್ರಯತ್ನಿಸುತ್ತಾರೆ.

ಇದರಲ್ಲಿ ಚಿತ್ರವಿಚಿತ್ರ ಫೋಟೋ ಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಎಲ್ಲಾ ಭಾಷೆಗಳ ಇಂಡಸ್ಟ್ರಿಯಲ್ಲೂ ಕೂಡ ಈ ಕೆಟಗರಿಯವರು ಇದ್ದೇ ಇದ್ದಾರೆ. ಇವರೆಲ್ಲರನ್ನು ಮೀರಿಸುವಂತಹ ಫೋಟೋಶೂಟ್ (Photoshoot) ಒಂದನ್ನು ಮಲಯಾಳಂ ನಟಿ ಜಾನಕಿ ಸುಧೀರ್(Janaki Sudhir) ಅವರು ಮಾಡಿದ್ದಾರೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?

26 ವರ್ಷ ವಯಸ್ಸಿನ ಈ ನಟಿ, ಮೋಡಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು. 2017ರಲ್ಲಿ ಚಂಕ್ಸ್ (Chunks movie) ಎನ್ನುವ ಮಲಯಾಳಂ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು ಬಳಿಕ ತೆಲುಗಿನಲ್ಲೂ ಕೂಡ ಒರು ಯಮನಂದಾಳ್ ಪ್ರೇಮಕಥಾ, ಹೋಳಿ ವುಂಡ್ ಎನ್ನುವ ಸಿನಿಮಾಗಳಲ್ಲಿ ಅವಕಾಶ ಬಾಚಿಕೊಂಡರು.

ನಂತರ ಹೇಳಿಕೊಳ್ಳುವಂತೇನೂ ಹಣೆಬರಹ ಬದಲಾಗಲಿಲ್ಲ. ಮಲಯಾಳಂನಲ್ಲಿ ಬಿಗ್ ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿ ಕೆಲ ದಿನಗಳ ಕಾಲ ಚರ್ಚೆ ವಿಷಯವಾಗಿದ್ದ ಇವರು ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಶೂಟ್ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ.

ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!

ಈ ಬಾರಿ ಅವರು ಮೈ ಮೇಲೆ ಬಟ್ಟೆ ಇಲ್ಲದಂತೆ ಟಾಪ್ ಲೆಸ್ (topless) ಆಗಿ ಆಭರಣಗಳಿಂದ ದೇಹ ಮುಚ್ಚಿಕೊಂಡು ಫೋಟೋಶೂಟ್ ನಡೆಸಿ ಅದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದಂತೆ ಸರಿಯಾಗಿ ತರಟೆಗೆ ತೆಗೆದುಕೊಂಡಿದ್ದಾರೆ.

ಪ್ರಚಾರಕ್ಕೋಸ್ಕರ ಅವಕಾಶಕ್ಕಾಗಿ ಈ ಮಟ್ಟಿಗೆ ಇಳಿಯಬಾರದು ಇದು ನಮ್ಮ ಸಂಸ್ಕೃತಿಗೆ ಮಾರಕ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನು ಕೆಲವರು ಸೌಂದರ್ಯ ಎನ್ನುವುದು ಎಲ್ಲದರಲ್ಲೂ ಇರುತ್ತದೆ ಆದರೆ ನೋಡುವವರ ಮನಸ್ಥಿತಿಯ ಮೇಲೆ ಅದು ನಿರ್ಧಾರ ಆಗುತ್ತದೆ, ಒಳ್ಳೆಯ ಮನಸ್ಥಿತಿಯಿಂದ ನೋಡಿದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ ಎಂದು ವಾದಿಸುತ್ತಿದ್ದಾರೆ. ಇದರಲ್ಲಿ ಆಕೆಯ ಬಟ್ಟೆಯ ವಿಚಾರ ಬಿಟ್ಟು ಆಕೆಯ ಕಾನ್ಫಿಡೆನ್ಸ್ ಲೆವೆಲ್ ಹಾಗೂ ಮಾದಕ ಲುಕ್ ಕೂಡ ಹೆಚ್ಚಿನವರ ಗಮನ ಸೆಳೆದಿದೆ.

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!

0

 

ಮುಂಬರುವ ಲೋಕಸಭಾ ಚುನಾವಣಾ (Parliment Election-2023) ಉದ್ದೇಶದಿಂದಾಗಿ ರಾಜ್ಯದಲ್ಲಿ BJP ಜೊತೆ JDS ಮೈತ್ರಿ (Alliance) ಆಗಿರುವುದು ರಾಜ್ಯ ರಾಜಕೀಯದ ವಿಚಾರದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೆಟ್ ಮಾಡುತ್ತಿದೆ. ಈ ಮೈತ್ರಿ ಬಗ್ಗೆ BJP ನಾಯಕರು ಸಂತಸ ವ್ಯಕ್ತಪಡಿಸುತ್ತಿದ್ದರೆ JDS ಪಾಳಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿವೆ.

BJP ಕೋಮುವಾದ ಪಕ್ಷ ಹಾಗಾಗಿ ಆ ಪಕ್ಷದ ಪರವಾಗಿ ಕೆಲಸ ಮಾಡಲು ಇಷ್ಟ ಇಲ್ಲ ಎಂದು ಈಗಾಗಲೇ JDS ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಸೈಯದ್ ಶಫಿವುಲ್ಲಾ ರಾಜೀನಾಮೆ ನೀಡಿದ್ದಾರೆ. ಬಳಿಕ ಶಿವಮೊಗ್ಗ ಘಟಕದ JDS ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಯುಟಿ ಆಯೇಷಾ ಫರ್ಜೇನಾ, ಕಾರ್ಪೊರೇಟರ್ ಗಳು, ಹಲವು ಕಾರ್ಯಕರ್ತರು ಮತ್ತು ಮುಖಂಡರು ಕೂಡ ಪಕ್ಷ ಬಿಡಲು ನಿರ್ಧರಿಸಿದ್ದಾರೆ.

ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್

ಈಗ ಮೊದಲ ಬಾರಿಗೆ JDS ಹಾಗೂ BJP ಮೈತ್ರಿ ವಿಚಾರವಾಗಿ JDS ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (Ibrahim) ಮೌನ ಮುರಿದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಅಕ್ಟೋಬರ್ 16 ರಂದು ಮಾತಾಡಬೇಕು ಎಂಬ ನಿರ್ಧಾರ ಮಾಡಿದ್ದೆ, ಅಲ್ಲಿವರೆಗೆ ದಯವಿಟ್ಟು ಅವಕಾಶ ಕೊಡಿ, ಅಂದಿನ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮಾಧ್ಯಮಗಳ ಜೊತೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ.

ನಾನೊಂದು ಪಕ್ಷದ ಅಧ್ಯಕ್ಷ, ಹಾಗಿದ್ದರೂ ನನಗೆ ಮೈತ್ರಿಯ ವಿಷಯ ತಿಳಿದೇ ಇಲ್ಲ. ಮಾತುಕತೆ ಬಗ್ಗೆ ನನಗೆ ಒಂದು ಮಾತು ಕೂಡ ಹೇಳಿಲ್ಲ, ಏನು ಚರ್ಚೆ ಮಾಡಿದ್ದೀರಿ, ಈವರೆಗೆ ಮಾಹಿತಿ ಬಂದಿಲ್ಲ. ಮೈತ್ರಿ ಬಗ್ಗೆ ವೇದಿಕೆಗಳಲ್ಲಿ ಚರ್ಚೆಯಾಗಿಲ್ಲ, ಪಕ್ಷದವರ ಅಭಿಪ್ರಾಯ ಪಡೆದಿಲ್ಲ, ನಾನು ಅಧ್ಯಕ್ಷನ ನನ್ನ ಸಹಿ ಕೂಡ ಪಡೆದಿಲ್ಲ, ಕೋರ್ ಕಮಿಟಿ ಪ್ರವಾಸ ಆದ ನಂತರ ತೀರ್ಮಾನ ಅಂದ್ರು.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?

ಆದರೆ ಮೊದಲೇ ಹೋಗಿ ಕುಮಾರಸ್ವಾಮಿಯವರ ದೆಹಲಿಗೆ ಹೋಗಿ ಮೀಟ್ ಆಗಿ ಬಂದಿರುವುದು ಬಹಳ ಬೇಸರ ತಂದಿದೆ. ಮೈತ್ರಿಗಾಗಿ BJP ಯವರೇ ದೇವೇಗೌಡರ ಬಳಿ ಬರಬೇಕಿತ್ತು, ಆದರೆ ಇವರೇ ದೆಹಲಿಗೆ ಹೋಗಿರುವುದು ಕೂಡ ಸರಿ ಇಲ್ಲ ಎಂದರು ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ.

ಕುಮಾರಸ್ವಾಮಿ ಹಾಗೂ ದೇವೇಗೌಡರ ಜೊತೆ ಮಾತಾಡಿಯೇ ಮುಂದಿನ ನಿರ್ಧಾರ ಕೈಗೊಳ್ತೀನಿ. ನಾನು JDS ಗೆ ಬಂದಿದ್ದು ಕರ್ತವ್ಯ ಮಾಡಲು, ಮುಂದೆಯೂ ಪಕ್ಷದ ಅಧ್ಯಕ್ಷನಾಗಿ ಕರ್ತವ್ಯ ಮಾಡುವ ಇಚ್ಛೆಯಿದೆ, ಅವರು ಭೇಟಿಗಾಗಿ ದೆಹಲಿಗೆ ಹೋಗಿದ್ದರು ನನ್ನ ಬಳಿ ಒಂದು ಮಾತಾಡಿ ಹೋಗಿದ್ದರೆ ಏನಾಗ್ತಾ ಇತ್ತು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರ ನಡೆಯ ಬಗ್ಗೆ ಭಾರಿ ಆಕ್ರೋಶ ಹೊರಹಾಕಿದರು ಸ್ವಲ್ಪ ಖಾರವಾಗಿಯೇ ಅವರ ನಡೆಯನ್ನು ಖಂಡಿಸಿದರು.

ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!

ಅ.16 ಸಭೆಯ ಉದ್ದೇಶದ ಬಗ್ಗೆ ಕೂಡ ತಿಳಿಸಿದ ಅವನು ಈಗಾಗಲೇ ಮೈತ್ರಿ ಬಗ್ಗೆ ಪಕ್ಷದಲ್ಲಿ ಅನೇಕರಿಗೆ ಅಸಮಾಧಾನವಿದೆ ಹಾಗಾಗಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಜೊತೆಗೆ ಮೈತ್ರಿಯಾದ ಬಳಿಕ ದೆಹಲಿ ಕಾಂಗ್ರೆಸ್ ನವರು ಕಾಂಟಾಕ್ಟ್ ಮಾಡಿದ್ದಾರೆ, ಶರತ್ ಪವರ್ ಮತ್ತು ಆಪ್ ಪಕ್ಷದವರು ಮಾತನಾಡಿದ್ದಾರೆ, ಸಿದ್ದರಾಮಯ್ಯ ಅವರು ಸಂಪರ್ಕಿಸಿಲ್ಲ.

ಸಭೆ ಬಳಿಕ ಮೈತ್ರಿ ಸರಿಯಲ್ಲ ಎಂದರೆ ನಿತೀಶ್ ಕುಮಾರ್ ಜೊತೆ ಹೋಗೋದಾ ಅಥವಾ ಶರದ್ ಪವರ್ ಜೊತೆ ಹೋಗೋದಾ ಅನ್ನೋ ತೀರ್ಮಾನ ಮಾಡ್ತೀನಿ ಎಂದಿದ್ದಾರೆ. ಹಾಗಾಗಿ ಸಿಎಂ ಇಬ್ರಾಹಿಂ ಮುಂದಿನ ನಡೆ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.

ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ

ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್

0

 

ರಾಜ್ಯದಲ್ಲಿ ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದೆ ಜಲಾಶಯಗಳ ನೀರು ಖಾಲಿಯಾಗಿರುವ ಕಾರಣ ಮತ್ತೊಮ್ಮೆ ಕಾವೇರಿ ವಿವಾದ (Cauvery water contreversy) ತಲೆದೋರಿದೆ. ರಾಜ್ಯದ ರೈತರೇ ನೀರಿಲ್ಲದೆ ಪರದಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ನೀರಿನ ಅಭಾವ ಗಂಭೀರವಾಗಬಹುದು ಹೀಗಾಗಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಕರ್ನಾಟಕದ ಜನರು ಪಟ್ಟು ಹಿಡಿದಿದ್ದಾರೆ.

ನೀರಿನ ವಿಚಾರಕ್ಕೆ ಈಗಾಗಲೇ ಬಂದ್ ಗಳು ಕೂಡ ಯಶಸ್ವಿಯಾಗಿ ನಡೆದಿದ್ದು ಚಿತ್ರರಂಗ ಕೂಡ ಬೆಂಬಲಕ್ಕೆ ನಿಂತಿದೆ. ಶಿವಣ್ಣ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ಕನ್ನಡ ಚಲನಚಿತ್ರ ರಂಗದ ಕಲಾವಿದರೆಲ್ಲಾ ಸೇರಿ ಕರ್ನಾಟಕ ಬಂದ್ ದಿನ (Karnataka bandh) ಪ್ರತಿಭಟನೆ ನಡೆಸಿದ್ದಾರೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?

ಕರ್ನಾಟಕ ಚಿತ್ರಮಂಡಳಿ ಬಳಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಹಂಸಲೇಖ, ದರ್ಶನ್, ಧ್ರುವ ಸರ್ಜಾ, ಪ್ರಜ್ವಲ್, ರಘು ಮುಖರ್ಜಿ, ಶ್ರುತಿ, ಉಮಾಶ್ರೀ, ಪೂಜಾ ಗಾಂಧಿ, ಗಿರಿಜಾ ಲೋಕೇಶ್, ಅನು ಪ್ರಭಾಕರ್, ಪ್ರಥಮ್. ದುನಿಯಾ ವಿಜಯ್, ವಸಿಷ್ಠ, ಚಿಕ್ಕಣ್ಣ, ಲೂಸ್ ಮಾದ ಸೇರಿದಂತೆ ಸಾಕಷ್ಟು ಕಲಾವಿದೆಯರು ಪಾಲ್ಗೊಂಡಿದ್ದರು.

ಇನ್ನು ಕೆಲವು ಕಲಾವಿದರು ಖುದ್ದಾಗಿ ಹಾಜರಾಗಲು ಸಾಧ್ಯವಾಗದೇ ಇದ್ದರೂ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ನೆನಪಿರಲಿ ಪ್ರೇಮ್ ಅವರು ವಿಭಿನ್ನವಾಗಿ ಹೋರಾಟಕ್ಕೆ ಧನಿ ಆಗಿದ್ದಾರೆ ಆದರೆ ಅದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದಾರೆ.

ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!

ಇನ್ಸ್ಟಾಗ್ರಾಮ್ ನಲ್ಲಿ ನಟ ನೆನಪಿರಲಿ ಪ್ರೇಮ್ (actor Nenapirali Prem) ಅವರು ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ರಕ್ತದಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಗೆ (written a letter for PM Narendra Modi with blood) ಪತ್ರ ಬರೆದು ಆ ಪತ್ರದ ಮೂಲಕ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ, ದಯವಿಟ್ಟು ನಮ್ಮ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿ. ಕಾವೇರಿ ನಮ್ಮದು. ಇಂತಿ ನೆನಪಿರಲಿ ಪ್ರೇಮ್ ಚಿತ್ರನಟ ಎಂದು ನಟ ಪ್ರೇಮ್ ಅವರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಈ ವಿಡಿಯೋ ಗೆ ಅವರದ್ದೇ ಸಿನಿಮಾ ಹಾಡಿನ ಸಾಲಾದ ಸಿದ್ಧ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡು ನುಡಿಗೆ ಎನ್ನುವ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಈ ವಿಡಿಯೋಗೆ ಈಗ ವಿವಿಧ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ.

ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ

ನಟ ಪ್ರೇಮ್ ಅವರ ಈ ಅಭಿಮಾನಕ್ಕೆ ಹಾಗೂ ಪ್ರಯತ್ನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲ ಜನರು ಪ್ರೇಮ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಲ್ಲಿ ಸಮಸ್ಯೆ ಇರುವುದು ಕರ್ನಾಟಕ ಸರ್ಕಾರದ್ದು, ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಬೇಕು, ಪ್ರಧಾನ ಮಂತ್ರಿಗಳನ್ನ ಇಲ್ಲಿ ಎಳೆದು ತರುವ ಅವಶ್ಯಕತೆ ಇಲ್ಲ ಎಂದು ಜನರು ಪ್ರೇಮ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

ತಲೇಲಿ ಬುದ್ಧಿ ಇದ್ದವರು ಇಲ್ಲಿಯ ಸರ್ಕಾರವನ್ನು ಕೇಳಬೇಕು, ಮೋದಿನ ಮಧ್ಯ ಯಾಕೆ ತರ್ತಿರಾ, ಊಟ ಬೇಕಾದರೆ ಹೋಟೆಲ್‌ಗೆ ಹೋಗಬೇಕು ಬಂಗಾರದ ಅಂಗಡಿಗಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ತಪ್ಪಿರೋದು ರಾಜ್ಯ ಸರ್ಕಾರದ್ದು ರಾಜ್ಯ ಸರ್ಕಾರಕ್ಕೆ ಪ್ರಶ್ನೆಸಿ ಮೊದಲು ಮೋದಿಗಲ್ಲ ಸಿದ್ದುಗೆ ಕೇಳು ಎಂದು ಒಬ್ಬರು ಬರೆದಿದ್ದರೆ ಮತ್ತೊಬ್ಬರು ಉಪೇಂದ್ರ ಅವರ ಮಾತು ಒಮ್ಮೆ ಕೇಳಿ ಗೊತ್ತಾಗುತ್ತೆ, ಎಲ್ಲಿ ಹೇಳಿದ್ರೆ ಪ್ರಾಬ್ಲಂ ಸಾಲ್ವ್ ಆಗುತ್ತೆ ಅಂತ ಎಂದಿದ್ದಾರೆ.

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

ರಾಜ್ಯ ಸರ್ಕಾರವನ್ನ ಏಕೆ ಪ್ರಶ್ನಿಸುವುದಿಲ್ಲ? ಯಾರನ್ನ ಕೇಳಬೇಕು ಯಾರನ್ನ ಕೇಳ್ತಾ ಇದ್ದೀರಾ, ಸಿನಿಮಾದವರು ಕಾಂಗ್ರೆಸ್ ಏಜೆಂಟ್ ಡಿ.ಕೆ ಶಿವಕುಮಾರ್ ಏಜೆಂಟ್ ಗಳಂತೆ ವರ್ತಿಸುವುದು ನಿಲ್ಲಿಸಿ ಎಂದು ಇನ್ನೊಬ್ಬರು ಕಮೆಂಟ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಲೆಬ್ರಿಟಿಗಳು ಸ್ವಲ್ಪವೂ ಕೂಡ ಸಾಮಾನ್ಯ ಜ್ಞಾನ ಹೊಂದಿಲ್ಲ, ತೆರೆ ಮೇಲೆ ಅಷ್ಟೇ ಇವರು ಹೀರೋಗಳು ಎಂದೊಬ್ಬರು ಅಲ್ಲಗಳೆದಿದ್ದಾರೆ.

ಏನೇ ಆಗಲಿ ಸೆಲೆಬ್ರಿಟಿ ಆಗಿದ್ದರೂ ಕೂಡ ನಮ್ಮ ಕಾವೇರಿ ವಿಚಾರಕ್ಕಾಗಿ ರಕ್ತದಲ್ಲಿ ಮೋದಿ ಅವರಿಗೆ ಪತ್ರ ಬರೆದದ್ದು ನಿಜಕ್ಕೂ ಹೆಮ್ಮೆಯ ವಿಚಾರವೇ ಎಂದು ಇನ್ನು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.! ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಭಾರತದ ಮುಸ್ಲಿಮರು ಹಿಂದೆಯೂ ಪಾಕಿಸ್ತಾನ ಬೆಂಬಲಿಸಿದ್ರು, 2023ರಲ್ಲೂ ಬೆಂಬಲಿಸ್ತಾರೆ.! ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಮಾಜಿ ವೇಗಿ.!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?

0

 

ತಿರುಪತಿ ತಿಮ್ಮಪ್ಪನ ಕ್ಷೇತ್ರ ದೇಶದಲ್ಲಿ ಅತೀ ಹೆಚ್ಚು ಭಕ್ತಾದಿಗಳು ಭೇಟಿ ಕೊಡುವ ಪುಣ್ಯಕ್ಷೇತ್ರ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗುವುದೇ ಒಂದು ಆನಂದ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಯಾತ್ರೆ ಕೈಗೊಳ್ಳುತ್ತಾರೆ. ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ತಿಮ್ಮಪ್ಪನ ದೇವಸ್ಥಾನ ಇದ್ದರೂ ದೇಶದ ಎಲ್ಲ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳ ದಂಡೇ ಇಲ್ಲಿಗೆ ಆಗಮಿಸುತ್ತದೆ ಇದರಲ್ಲಿ ದಕ್ಷಿಣ ಭಾರತದವರ ಪಾಲು ಹೆಚ್ಚು ಎಂದರೆ ಅದು ತಪ್ಪಾಗಲಾರದು.

ಕರ್ನಾಟಕದಲ್ಲಿ ಕೂಡ ಕೋಟ್ಯಂತರ ಕುಟುಂಬಗಳ ಆರಾಧ್ಯ ದೈವ ಈ ತಿರುಪತಿ ವೆಂಕಟೇಶ್ವರ ಹಾಗಾಗಿ ಕುಟುಂಬ ಸಮೇತ ವರ್ಷಕ್ಕೆ ಹಲವು ಬಾರಿ ಇಲ್ಲಿಗೆ ಪ್ರಯಾಣ ಬೆಳೆಸಿ ದರ್ಶನ ಮಾಡಿ ಬರುತ್ತಾರೆ. ಅವರಿಗೆ ಅನುಕೂಲ ಆಗಲಿ ಎಂದು ಸರ್ಕಾರ ವತಿಯಿಂದಲೂ ಅನೇಕ ಸೌಲಭ್ಯ ಮಾಡಿಕೊಡಲಾಗಿದೆ.

ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!

ಕರ್ನಾಟಕದ ಪ್ರತಿ ಜಿಲ್ಲೆ, ತಾಲೂಕಿನಿಂದಲೂ ಕೂಡ ತಿರುಪತಿಗೆ ಅತಿ ಹೆಚ್ಚು ನೇರವಾದ ಬಸ್ ವ್ಯವಸ್ಥೆ ಇದ್ದರೆ ಯಾತ್ರಾರ್ಥಿಗಳಿಗೆ ಅನುಕೂಲ ಎನ್ನುವುದು ಹಲವರ ಅಭಿಪ್ರಾಯ. ಯಾಕೆಂದರೆ ಅನೇಕರಿಗೆ ಬಸ್ ಗಾಗಿ ಅಲೆದಾಡುವುದೇ ಬಹಳ ಸಮಸ್ಯೆಯಾಗಿದೆ ಕೆಲವರು ಸ್ವಂತ ವಾಹನಗಳನ್ನು ಮಾಡಿಕೊಂಡು ಹೋಗುತ್ತಾರೆ, ಕೆಲವರು ಟ್ರೈನ್ ಮೂಲಕ ಹೋಗುತ್ತಾರೆ ಆದರೆ ಬಸ್ಗಳಲ್ಲಿ ಹೋಗುವವರಿಗೆ ಸ್ವಲ್ಪ ತೊಂದರೆಗಳಾಗುತ್ತಿವೆ.

ತಮ್ಮ ಊರು ಎಲ್ಲೋ ಇದ್ದರು ಸುತ್ತಿ ಬಳಸಿ ಬೇರೆ ಊರಿಗೆ ಹೋಗಿ ಅಲ್ಲಿಂದ ತಿರುಪತಿಗೆ ಹೋಗುತ್ತಾನೆ. ಈಗ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ, ರಾಜ್ಯದ ಕೆಲವು ಜಿಲ್ಲೆ ಹಾಗೂ ಕೆಲವು ತಾಲೂಕು ಕೇಂದ್ರಗಳಿಂದ ನೇರವಾಗಿ ತಿರುಪತಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆರಳಣಿಕೆಯಷ್ಟು ಬಸ್ ಗಳು ಓಡಾಡುತ್ತಿದೆ ಎನ್ನುವುದು ಸಮಾಧಾನ ತಂದಿದೆ.

ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ

ಇದುವರೆಗೂ ಉತ್ತರ ಕನ್ನಡದವರಿಗೆ ತಿರುಪತಿಗೆ ಹೋಗಲು ನೇರವಾಗಿ ಯಾವುದೇ ಬಸ್ ಇರಲಿಲ್ಲ, ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಕರ್ನಾಟಕ ಸಾರಿಗೆ ಸಂಸ್ಥೆ ಕುಮಟದಿಂದ ನೇರವಾಗಿ ತಿರುಪತಿಗೆ ಬಸ್ ಹಾಕುವುದಕ್ಕೆ ಸಿದ್ಧತೆ ನಡೆಸಿದೆ. ಇನ್ನು ಮುಂದೆ ಅವರೆಲ್ಲರೂ ನೇರವಾಗಿ ನಿಶ್ಚಂತೆಯಾಗಿ ಆರಾಮಾಗಿ ತಿರುಪತಿಗೆ ಹೋಗಿ ಬರಬಹುದು. ಕುಮಟಾದಿಂದ ಶಿರಸಿ ಮಾರ್ಗವಾಗಿ ಸಂಜೆ 4 ಗಂಟೆಗೆ ಹೊರಡುವ ಈ ಬಸ್ ಶಿರಸಿಗೆ 5:30ಕ್ಕೆ ತಲುಪುತ್ತದೆ ನಂತರ 7:30ಕ್ಕೆ ಸಾಗರ ಮಾರ್ಗವಾಗಿ 9:30ಕ್ಕೆ ಶಿವಮೊಗ್ಗ ತಲುಪುತ್ತದೆ.

ಅಲ್ಲಿಂದ ಬೆಂಗಳೂರಿಗೆ ಬೆಳಗಿನ ಜಾವ 4:30ಗೆ ತಲುಪುತ್ತದೆ, ಅಲ್ಲಿಂದ ಬೆಳಿಗ್ಗೆ 9:30ಗೆ ತಿರುಪತಿಯನ್ನ ತಲುಪಲಿದೆ ಎಂದು ವರದಿಯ ಮೂಲಗಳು ತಿಳಿಸಿವೆ. ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಮರುದಿನ ಸಂಜೆ 4 ಗಂಟೆಗೆ ತಿರುಪತಿಯನ್ನ ಬಿಟ್ಟರೆ ಅದರ ಮುಂದಿನ ದಿನ ಬೆಳಿಗ್ಗೆ 10:30ಗೆ ಕುಮಟವನ್ನ ಪುನಃ ತಲುಪಲಿದೆ.

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

ಕರಾವಳಿಯ ಜನರಿಗೆ ತಿಮ್ಮಪ್ಪನನ್ನು ದರ್ಶಿಸಲು ಇದೊಂದು ಸುವರ್ಣವಕಾಶ ಎಂದು ಹೇಳಬಹುದು. ಆ ಭಾಗದ ಜನರಿಗೆಲ್ಲರಿಗೂ ಈ ಮಾಹಿತಿ ತಿಳಿಯುವಂತೆ ಶೇರ್ ಮಾಡಿ. ಈ ಅನುಕೂಲತೆಯಿಂದ ವಯಸ್ಸಾದವರು, ಚಿಕ್ಕ ಮಕ್ಕಳು ಇರುವವರು ಈಗ ಆರಾಮಾಗಿ ಪಯಣ ಮಾಡಬಹುದಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆಯ ಇಂತಹ ನಿರ್ಧಾರಗಳಿಂದಲೇ ಅದು ಜನರಿಗೆ ಇನ್ನಷ್ಟು ಹತ್ತಿರವಾಗಿದೆ.

ಇಡೀ ಭಾರತದಲ್ಲಿಯೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಕರೆಸಿಕೊಂಡಿರುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಈಗ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕದ ಗಡಿಯೊಳಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿವಾರಿಸುತ್ತಿರುವುದರ ಜೊತೆಗೆ ಇಂತಹ ಜನಸಾಮಾನ್ಯರ ಸಮಸ್ಯೆಯನ್ನು ಅರಿತು ಸ್ಪಂದಿಸುತ್ತಿರುವುದು ಪ್ರಶಂಸಾರ್ಹವಾಗಿವೆ. ಹಾಗಾಗಿ ನಮ್ಮ ಸಾರಿಗೆ ಸಂಸ್ಥೆಗೆ ಹೆಮ್ಮೆಯಿಂದ ಧನ್ಯವಾದ ಹೇಳೋಣ.

ಭಾರತದ ಮುಸ್ಲಿಮರು ಹಿಂದೆಯೂ ಪಾಕಿಸ್ತಾನ ಬೆಂಬಲಿಸಿದ್ರು, 2023ರಲ್ಲೂ ಬೆಂಬಲಿಸ್ತಾರೆ.! ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಮಾಜಿ ವೇಗಿ.!

ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!

0

 

ನಾವೀಗ 21ನೇ ಶತಮಾನದಲ್ಲಿ ಇದ್ದೇವೆ. ಗಂಡಿಗೆ ಸರಿಸಮವಾಗಿ ಎಲ್ಲಾ ಕ್ಷೇತ್ರದಲ್ಲಿ ನಾರಿಮಣಿ ಕೂಡ ಗುರುತಿಸಿಕೊಂಡಿದ್ದಾಳೆ. ಜ್ಞಾನದಿಂದ ರಾಜಕೀಯದವರೆಗೆ, ಉದ್ಯೋಗದಿಂದ ಉದ್ಯಮದ ವರೆಗೆ ಸೈ ಎನಿಸಿಕೊಂಡಿದ್ದರು ಸಾಂಸಾರಿಕ ಕಟ್ಟುಪಾಡುಗಳಲ್ಲಿ ಆಕೆಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನಬಹುದು.

ಇದಕ್ಕೆ ಪುಷ್ಠೀಕರಿಸುವಂತೆ ಪ್ರತಿದಿನ ನಾವು ಸುದ್ದಿ ಪತ್ರಿಕೆ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಮಹಿಳೆಯನ ಮೇಲೆ ಆಗುತ್ತಿರುವ ನಿರಂತರ ಶೋ’ಷ’ಣೆ ಬಗ್ಗೆ ವರದಿ ಆಗುತ್ತಿರುವುದರ ಬಗ್ಗೆ ನೋಡುತ್ತಲೇ ಇದ್ದೇವೆ. ಹಿಂದೆ ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದಳು. ಆಕೆಗೆ ಕಾನೂನಿನ ಬಗ್ಗೆ ಆಗಲಿ ತನ್ನ ಹಕ್ಕುಗಳ ಬಗ್ಗೆ ಆಗಲಿ ಅರಿವಿರಲಿಲ್ಲ. ಗಂಡನ ಮನೆಯಲ್ಲಿ ತಾನೊಬ್ಬ ಜೀತದ ಆಳಿಗಿಂತ ಹೆಚ್ಚಾಗಿ ದುಡಿಯುತ್ತಿದ್ದಳು.

ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ

ಆದರೆ ಈಗ ಆಕೆ ವಿದ್ಯಾವಂತಳಾಗಿ ತನಗಾಗುವ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಹೊಂದಿದ್ದಾಳೆ. ಹಠದಿಂದ ಹಾಗೂ ಹೋರಾಟದಿಂದ ಸಂಸಾರ ಸರಿಪಡಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ನಿಜ ಎನಿಸುತ್ತದೆ. ಆದರೂ ಇಲ್ಲೊಬ್ಬ ಮಹಿಳೆಯು ತನಗಾದ ಅ’ನ್ಯಾ’ಯವನ್ನು ಪ್ರಶ್ನಿಸಲು ಅತ್ತೆ ಮನೆ ಎದುರಿಗೆ ಜಾಂಡ ಹೂಡಿದ್ದಾಳೆ. ಈಕೆಯ ಧರಣಿಗೆ ಸುಸ್ತಾಗಿ ಹೋದ ಅತ್ತೆ ಹಾಗೂ ಪತಿ ತಾವೇ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

ಸದ್ಯಕ್ಕೆ ಮಹಿಳೆ ಏಳುತ್ತಿರುವ ಹೇಳಿಕೆ ಪ್ರಕಾರ ಆಕೆಗೆ ಅ’ನ್ಯಾ’ಯವಾದಂತೆ ಕಾಣುತ್ತದೆ. ಇಷ್ಟೆಲ್ಲ ಹೈಡ್ರಾಮಾ ನಡೆದಿರುವುದು ಚಿಕ್ಕಬಳ್ಳಾಪುರ ನಗರದ ಮುನ್ಸಿಪಾಲ್ ಬಡಾವಣೆಯಲ್ಲಿ. ಜಬಿನ್ ತಾಜ್ ಎನ್ನುವ ಮಹಿಳೆಯು ತನ್ನ ಅತ್ತೆ ನ್ಯಾಮತ್ ಬೇಗಂ ಹಾಗೂ ಗಂಡ ಅಕ್ತರ್ ಮಹಮ್ಮದ್ ವಿರುದ್ಧ ಗಂಡನ ಮನೆ ಎದುರು ನ್ಯಾಯಕ್ಕಾಗಿ ಥರಣಿ ಕುಳಿತಿದ್ದಾಳೆ ಈ ಪ್ರಕರಣದ ವಿವರ ಹೇಗಿದೆ ನೋಡಿ.

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

ಕೆಲ ವರ್ಷಗಳ ಹಿಂದೆ ಅಕ್ತರ್ ಮಹಮ್ಮದ್ ಜೊತೆ ಮದುವೆ ಆಗಿರುವ ಜಬಿನ್ ತಾಜ್ ಅತ್ತೆ ಮನೆಯಲ್ಲಿ ಇದ್ದರು. ಆದರೆ ಅತ್ತೆ ಸೊಸೆ ನಡುವೆ ಹೊಂದಾಣಿಕೆ ಬಾರದೆ ಕಾ’ಟ ಕೊಟ್ಟು ಮನೆಯಿಂದ ಹೊರ ಹಾಕುವ ಪ್ರಯತ್ನ ಮಾಡಿದ್ದಾರೆ. ಸೊಸೆ ಬಗ್ಗದೇ ಇದ್ದಾಗ ಪತಿ ನಾಜೂಕಾಗಿ ಮನೆಯಿಂದ ಹೊರ ತರುವ ಪ್ಲಾನ್ ಮಾಡಿದ್ದಾನೆ. ಬಾಡಿಗೆ ಮನೆಯಲ್ಲಿ ಇಬ್ಬರೇ ಇರೋಣ ಎಂದು ನೈಸ್ ಮಾಡಿ ನಗರದ ಇನ್ನೊಂದು ಭಾಗದಲ್ಲಿ ಮನೆ ಮಾಡಿದ್ದಾನೆ.

ಆದರೆ ಅದಕ್ಕೆ ಯಾವ ರೀತಿ ಸೌಕರ್ಯವನ್ನು ಮಾಡಿಕೊಟ್ಟಿಲ್ಲ, ದಿನ ಕಳೆದಂತೆ ಮನೆಗೆ ಬರುವುದನ್ನು ಕಡಿಮೆ ಮಾಡಿದ ಕೊನೆಗೊಮ್ಮೆ ಸಂಪೂರ್ಣವಾಗಿ ಮನೆಯನ್ನೇ ಮರೆತು ಅಮ್ಮನ ಮನೆಗೆ ಬಂದು ಆರಾಮಾಗಿ ಇದ್ದಾನೆ. ಇದುವರೆಗೂ ಇಂದು ಸರಿಯಾಗುತ್ತದೆ ನಾಳೆ ಸರಿಯಾಗುತ್ತದೆ ಎಂದು ಎಲ್ಲವನ್ನು ಸಹಿಸಿಕೊಂಡ ಜಮೀನ್ ತಾಜ್ ತಾಳ್ಮೆಯ ಕಟ್ಟೆಯೋಡೆದು ಅತ್ತೆ ಮನೆ ಎದುರಿಗೆ ಕೂತು ನಾನು ಕೂಡ ಇದೇ ಮನೆಯಲ್ಲಿರುತ್ತೇನೆ, ನಿಮ್ಮ ಜೊತೆ ಇರುತ್ತೇನೆ ಎಂದು ಸತ್ಯಾಗ್ರಹ ಮಾಡುತ್ತಿದ್ದಾರೆ.

ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!

ಮನೆಯಿಂದ ಹೊರ ಹಾಕಲು ಸೊಸೆ ಮೇಲೆ ಪ್ರೀತಿ ಇಲ್ಲದಿರಲು ಕಾರಣ ಏನೆಂದು ಕೇಳಿದಾಗ ಮಕ್ಕಳಾಗಿಲ್ಲ ಎನ್ನುವ ಕಾರಣ ಕೊಡುತ್ತಾರೆ. ಆದರೆ ಪತಿ ನನ್ನ ಜೊತೆ ಎಂಟು ತಿಂಗಳಿಂದ ಇಲ್ಲ, ಹೇಗೆ ತಾನೇ ಮಕ್ಕಳಾಗಲು ಸಾಧ್ಯ, ಅದೇನು ಹಿಟ್ಟಿನಿಂದ ಮಾಡುವ ಬೊಂಬೆಗೆ ಎಂದು ಖಾರವಾಗಿ ಎಂದು ಪ್ರಶ್ನಿಸಿದ್ದಾರೆ. ನನಗೆ ಯಾವ ತೊಂದರೆಯೂ ಇಲ್ಲ ಇದಕ್ಕೆ ಬೇಕಾದರೆ ವೈದ್ಯಕೀಯ ಪುರಾವೆ ತಂದು ಕೊಡುತ್ತೇನೆ ಎನ್ನುತ್ತಿದ್ದಾರೆ ಜಮೀನ್ ತಾಜ್.

ಸದ್ಯಕ್ಕೆ ಸೊಸೆ ಆಡುವ ಮಾತುಗಳನ್ನು ಕೇಳುವುದಾದರೆ ಆಕೆ ಮಾತಿನಲ್ಲಿ ಸತ್ಯಾಂಶ ಇದೆ ಎಂದು ಎನಿಸುತ್ತದೆ. ಆದರೆ ಸಂಸಾರ ಎನ್ನುವುದು ಪ್ರೀತಿಯಿಂದ ನಡೆಯುತ್ತದೆ ಹೊರತು ಅದನ್ನು ಹಠದಿಂದ ಹೋರಾಟದಿಂದ ಬಲವಂತವಾಗಿ ಪಡೆದುಕೊಳ್ಳಲಾಗದು. ಅತ್ತೆ ಹಾಗೂ ಪತಿ ಅವರನ್ನು ಅರ್ಥ ಮಾಡಿಕೊಂಡು ಸೊಸೆಯನ್ನು ಬರ ಮಾಡಿಕೊಳ್ಳುತ್ತಾರೋ ಅಥವಾ ಮುಂದೆ ಎದುರಾಗುವ ಪರಿಣಾಮ ಎದುರಿಸುತ್ತಾರೋ ನೋಡೋಣ. ಸದ್ಯಕ್ಕೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಭೇಟಿಕೊಟ್ಟು ವಿಚಾರಣೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ

0

 

ರಾತ್ರೋರಾತ್ರಿ ಶ್ರೀಮಂತರಾಗಬೇಕು ಎಂದರೆ ಲಾಟರಿಯೇ ಹೊಡೆಯಬೇಕು. ಯಾಕೆಂದರೆ ಹಳ್ಳದ ಕಡೆಗೆ ನೀರು ಹರಿವುವುದು, ಹಣವಂತರಿಗೆ ಹಣ ಸೇರುವುದು. ಹಣ ಇಲ್ಲದವನು ಒಂದೇ ಬಾರಿಗೆ ಈ ರೀತಿ ಎಲ್ಲವನ್ನು ಪಡೆದು ನೆಮ್ಮದಿಯಾಗಿರಬೇಕು ಎಂದರೆ ಆತನಿಗೆ ಲಾಟರಿ ಮೂಲಕ ಅದೃಷ್ಟ ಕುಲಾಯಿಸಬೇಕು. ಲಾಟರಿ ಎನ್ನುವುದರ ಮೂಲಕ ಹಣೆಬರಹ ಬದಲಾಯಿಸಿಕೊಂಡ ಜನರಿಗಿಂತ ಬದುಕು ಬರ್ಬಾದ್ ಮಾಡಿಕೊಂವರೇ ಹೆಚ್ಚು.

ಲಾಟರಿ ಎನ್ನುವುದು ಯಾವುದೇ ಜೂಜಿಗಿಂತ ಕಡಿಮೆ ಇಲ್ಲ, ಈ ಗೀಳು ಹತ್ತಿದರೆ ಮನೆ ಮಠ ಮಾರಿ ಲಾಟರಿ ಟಿಕೆಟ್ ಖರೀದಿಸುವವರು ಇದ್ದಾರೆ. ಈ ಕಾರಣದಿಂದಾಗಲೇ ನಮ್ಮ ರಾಜ್ಯದಲ್ಲಿ ದಶಕಗಳ ಹಿಂದೆಯೇ ಲಾಟರಿ ಟಿಕೆಟ್ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಲಾಟರಿ ಟಿಕೆಟ್ ನಡೆಸುತ್ತದೆ.

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲೂ ಕೂಡ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತದೆ, ಅಲ್ಲಿನ ಸರ್ಕಾರವೇ ಇದರ ನೇತೃತ್ವ ವಹಿಸಿಕೊಂಡಿದೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಹಬ್ಬ ಆಚರಣೆಗಳಲ್ಲಿ ಕೇರಳ ಸರ್ಕಾರವು ಲಾಟರಿ ಟಿಕೆಟ್ ಆಯೋಜಿಸುತ್ತದೆ. ಗಡಿ ಜಿಲ್ಲೆಗಳಲ್ಲಿರುವ ಅನೇಕರು ಕೇರಳಕ್ಕೆ ಹೋಗಿ ಲಾಟರಿ ಟಿಕೆಟ್ ಖರೀದಿಸುತ್ತಾರೆ, ಈ ಮೂಲಕ ತಮ್ಮ ಅದೃಷ್ಟವನ್ನು ಚೆಕ್ ಮಾಡಿಕೊಳ್ಳುತ್ತಾರೆ.

ಈ ಬಾರಿ ಅದೇ ರೀತಿ ಪ್ರಯತ್ನ ಮಾಡಿದ ತಕ್ಷಣ ಕನ್ನಡದ ಮೇಸ್ತ್ರಿ ಒಬ್ಬರಿಗೆ ಅದೃಷ್ಟ ಕುಲಾಯಿಸಿ ರಾತ್ರೋರಾತ್ರಿ ರಾಜ್ಯದ ಎಲ್ಲರ ಗಮನ ಅವರ ಮೇಲೆ ಬೀಳುವಂತಾಗಿದೆ. ಕೇರಳದಲ್ಲಿ ಕಳೆದ ತಿಂಗಳು ಕೇರಳ ಓಣಂ ಹಬ್ಬ ಆಚರಿಸಲಾಯಿತು. ಈ ವೇಳೆ ವಾಡಿಕೆಯಂತೇ ಬಂಪರ್​ ಲಾಟರಿ ಆಯೋಜಿಸಿತ್ತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್​ ಖರೀದಿ ಮಾಡಿ ತಮ್ಮ ಲಕ್ ಚೆಕಾ ಮಾಡಲು ಕಾತುರರಾಗಿದ್ದರು. ಸರ್ಕಾರ ಒಂದು ಟಿಕೆಟ್​ಗೆ 500 ರೂ. ನಿಗದಿ ಮಾಡಿತ್ತು. ಸೆ. 22ರಂದು ಇದರ ಫಲಿತಾಂಶ ಪ್ರಕಟವಾಗಿದೆ.

ಭಾರತದ ಮುಸ್ಲಿಮರು ಹಿಂದೆಯೂ ಪಾಕಿಸ್ತಾನ ಬೆಂಬಲಿಸಿದ್ರು, 2023ರಲ್ಲೂ ಬೆಂಬಲಿಸ್ತಾರೆ.! ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಮಾಜಿ ವೇಗಿ.!

ಇದರಲ್ಲಿ ತಮಿಳುನಾಡಿನ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ, ಹಾಗೆಯೇ ಕರ್ನಾಟಕದ ಒಬ್ಬ ವ್ಯಕ್ತಿಗೂ ಇದರಿಂದ ರಾತ್ರೋರಾತ್ರಿ ಅದೃಷ್ಟ ಬದಲಾಗಿದೆ. ಇದೇ ಓಣಂ ಲಾಟರಿಯಲ್ಲಿ ನಮ್ಮ ರಾಜ್ಯದ ದಕ್ಷಿಣ ಕನ್ನಡದ ಉಪ್ಪಿನಂಗಡಿ ಮೂಲದ ಮೇಸ್ತ್ರಿ ಒಬ್ಬರು ಯಾರೇ ಟಿಕೆಟ್ ಖರೀದಿಸಿದ್ದರು. ಅದು ಯಾವ ಜನ್ಮದ ಪುಣ್ಯವೋ ಅವರಿಗೆ ಇದರಿಂದ ಅದೃಷ್ಟ ಒಲಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವರು ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದರು. ಆ ವೇಳೆ ಓಣಂ ವಿಶೇಷ ಲಾಟರಿ ಮಾರುತ್ತಿರುವುದು ತಿಳಿದು ತಾವು ಸಹ ಅದರಲ್ಲಿ ಒಂದು ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಆ ಟಿಕೆಟ್​ ನಂಬರ್ ಗೆ ಬಂಪರ್ ಪ್ರೈಸ್ ಹೊಡೆದಿದೆ. ಚಂದ್ರಯ್ಯ ಅವರು 50 ಲಕ್ಷ ರೂ. ನಗದು ಬಹುಮಾನವನ್ನು ಈ ಮೂಲಕ ಗೆದ್ದಿದ್ದಾರೆ.

ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!

ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ 500 ರೂ. ಕೊಟ್ಟು ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಇದೀಗ ಅವರಿಗೂ ಬಹುಮಾನ ಬಂದಿದ್ದು, ಚಂದ್ರಯ್ಯ ಅವರ ಬದುಕು ಬದಲಾಗಿದೆ. ಚಂದ್ರಯ್ಯ ಲಾಟರಿ ಗೆದ್ದಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ಎಲ್ಲರೂ ಚಂದ್ರಯ್ಯ ಅವರ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದಾರೆ. ಈ ರೀತಿ ಅದೃಷ್ಟ ಕುಲಾಯಿಸುವುದಕ್ಕೂ ಋಣ ಇರಬೇಕು ಎನ್ನೋಣ.

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

0

 

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ (Sandalwood starwar) ಶುರುವಾಗಿದೆಯಾ? ಈ ಬಾರಿ ಗುರು-ಶಿಷ್ಯನ ನಡುವೆ ಮನಸ್ತಾಪ ಮಾಡಿದೆಯಾ? ಈ ಬಗ್ಗೆ ಎಲ್ಲರೂ ಮಾತನಾಡುವಂತೆ ಮಾಡಿದ್ದು ಕರ್ನಾಟಕ ಬಂದ್ ದಿನ ವೇದಿಕೆ ಮೇಲೆ ದರ್ಶನ್ ಹಾಗೂ ಧ್ರುವ (Darshan v/s Druva contraversy) ನಡೆದುಕೊಂಡ ರೀತಿ
ದರ್ಶನ್ ಅರ್ಜುನ್ ಸರ್ಜಾ ಕುಟುಂಬ ಮೇಲೆ ಬಹಳ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

ಅದರಲ್ಲಿಯೂ ಧ್ರುವ ಸರ್ಜಾ ಅವರನ್ನು ಮೊದಲ ಸಿನಿಮಾದಿಂದಲೂ ಸಪೋರ್ಟ್ ಮಾಡಿಕೊಂಡು ಬೆಳೆಸುತ್ತಾ ಬಂದಿದ್ದಾರೆ. ಆದರೆ ಮೊನ್ನೆ ಇಬ್ಬರು ಎದುರಾದರೂ ಮಾತನಾಡದೆ ಇದ್ದದ್ದು, ದರ್ಶನವರು ಮಾತನಾಡಿ ಬರುತ್ತಿದ್ದಂತೆ ಸೀಟ್ ಬಿಟ್ಟುಕೊಟ್ಟು ಧ್ರುವ ಸರ್ಜಾ ಕೆಳಗೆ ಇಳಿದು ಹೋದದ್ದು ಇವರ ನಡುವೆ ಏನೋ ಸರಿ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತಿತ್ತು.

ಭಾರತದ ಮುಸ್ಲಿಮರು ಹಿಂದೆಯೂ ಪಾಕಿಸ್ತಾನ ಬೆಂಬಲಿಸಿದ್ರು, 2023ರಲ್ಲೂ ಬೆಂಬಲಿಸ್ತಾರೆ.! ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಮಾಜಿ ವೇಗಿ.!

ಬಂದ್ ದಿನ ನಡೆದ ಆ ಘಟನೆ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಅವರ ಮೇಲೆ ಡಿ ಬಾಸ್ ಅಭಿಮಾನಿಗಳು ಕೋಪಗೊಂಡು ಪ್ರತಿಕ್ರಿಸುತ್ತಿದ್ದಾರೆ, ಅನೇಕರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಸತ್ಯ ಏನಿದೆ ಎನ್ನುವುದು ಯಾರಿಗೂ ತಿಳಿದಿಲ್ಲ ಹಾಗಾಗಿ ಅಂದು ಧ್ರುವ ಏಕೆ ಹಾಗೆ ನಡೆದುಕೊಂಡರು ಎನ್ನುವ ವಿಚಾರವನ್ನು ಪ್ರಥಮ್ ಅವರು ರಾಜಮಾರ್ತಂಡ (Raja Marthanda pressmeet) ಸಿನಿಮಾ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

ಇದೇ ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಣ್ಣ ಚಿರಂಜೀವಿ ಕೊನೆಯ ಸಿನಿಮಾ ಮತ್ತು ಧ್ರುವ ವಾಯ್ಸ್ ನೀಡಿರುವ ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಥಮ್ (Pratham) ಅವರು ಅಂದು ನಡೆದ ಆ ಘಟನೆ ಬಗ್ಗೆ ಕೂಡ ವಿವರಿಸಿದ್ದಾರೆ.

ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!

ಧ್ರುವ ಸರ್ಜಾ ದರ್ಶನ್ ಜೊತೆ ಯಾಕೆ ಮಾತನಾಡಿಲ್ಲ ಎಂದು ನೇರವಾಗಿ ವಿಷಯ ಪ್ರಸ್ತಾಪ ಮಾಡದೆ ಇದ್ದರೂ ಧ್ರುವ ಸರ್ಜಾ ಮನಸ್ಥಿತಿ ಹೇಗಿತ್ತು ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಇದಕ್ಕೆ ಸ್ಪಷ್ಟನೆ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಸೆಪ್ಟೆಂಬರ್ 28ರ ರಾತ್ರಿ ರಘುನಾಥ್ ಭಜಂತ್ರಿ ಎನ್ನುವ ಸಾಫ್ಟ್ವೇರ್ ಉದ್ಯಮಿ ಮತ್ತು ಅವರ ನಾಲ್ಕು ಸ್ನೇಹಿತರು ಹಾಸನದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯದಲ್ಲಿ ಕಾರ್ ಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃ’ತ ಪಟ್ಟಿದ್ದಾರೆ.

ಈ ರಘುನಾಥ್ ಭಜಂತ್ರಿ ಅವರು ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ, ಧ್ರುವ ಸರ್ಜಾ ಅವರಿಗೆ ಒಂದು ಸಿನಿಮಾವನ್ನು ಡೈರೆಕ್ಟ್ ಮಾಡಬೇಕು ಎಂದು ಬಹಳ ಕನಸು ಇಟ್ಟುಕೊಂಡರು, ವರ್ಷಗಳಿಂದ ಇದರ ಕುರಿತಾಗಿ ತಯಾರಿ ಕೂಡ ಶುರು ಮಾಡಿಕೊಂಡಿದ್ದರು. ಇತ್ತೀಚಿಗೆ ನನಗೆ ಅವರು ಪರಿಚಯ ಆಗಿದ್ದರು ಯಾವಾಗಲೂ ಧ್ರುವ ಸರ್ಜಾ ಅವರನ್ನು ಮೀಟ್ ಮಾಡಿಸಿ ಎಂದು ಕೇಳುತ್ತಿದ್ದರು.

ನಟ ನಾಗಭೂಷಣ್ ಬಂಧನ FIR ದಾಖಲು.!

ಅವರಿಗೆ ಧ್ರುವ ಸರ್ಜಾ ಅವರ ಮೇಲಿದ್ದ ಅಭಿಮಾನ ನೋಡಿ ನಾನು ಕೂಡ ಧ್ರುವ ಅವರ ಜೊತೆ ಈ ಬಗ್ಗೆ ಮಾತನಾಡಿದ್ದೆ, ಮೀಟ್ ಮಾಡೋಣ ಎಂದು ಹೇಳಿದ್ದರು. ಸೆ.28ರ ರಾತ್ರಿ ನಾನು ಅವರಿಗೆ ಕರೆ ಮಾಡಿ ರಘು ಭಜಂತ್ರಿ ಹೆಸರು ಹೇಳಿದೆ ಆಗ ಅವರು ನನ್ನ ಹುಟ್ಟುಹಬ್ಬಕ್ಕೆ ಕರೆದುಕೊಂಡು ಬಂದುಬಿಡಿ ಅಂದೇ ಮೀಟ್ ಮಾಡೋಣ ಎಂದು ಹೇಳಿದ್ದರು.

ಆದರೆ ನಾನು ಅವರಿಗೆ ಕರೆ ಮಾಡಿದ್ದು ಆಕ್ಸಿಡೆಂಟ್ ಅಲ್ಲಿ ರಘು ತೀರಿಕೊಂಡರು ಎಂದು ಹೇಳುವುದಕ್ಕೆ. ಆ ಗಳಿಗೆಯಿಂದ ನನಗಾಗಿ ಕಾಯುತ್ತಿದ್ದ ವ್ಯಕ್ತಿಯನ್ನು ನಾನು ನೋಡಲು ಆಗಲಿಲ್ಲವಲ್ಲ ಎಂದು ಧ್ರುವ ಬಹಳ ಡಿಪ್ರೆಷನ್ ಗೆ ಹೋದರು. ಮೂರು ದಿನಗಳ ಕಾಲ ಅವರ ಮನಸ್ಥಿತಿ ಹೀಗೆ ಇತ್ತು ಅವರಿಗೆ ನಗುವ ಹಾಗೂ ಮಾತನಾಡುವ ಚೈತನ್ಯ ಕೂಡ ಇರಲಿಲ್ಲ ಆದರೆ ಅಷ್ಟರಲ್ಲಿ ನಡೆದೆ ಘಟನೆಗಳಿಗೆ ಜನರು ಅವರ ಇಷ್ಟ ಬಂದಾಗ ಊಹಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಸುಳ್ಳು ಎನ್ನುವುದಕ್ಕೆ ಈ ಘಟನೆ ಬಗ್ಗೆ ವಿವರಿಸಬೇಕಾಗಿ ಬಂತು ಎಂದು ಹೇಳಿದ್ದಾರೆ.

ಭಾರತದ ಮುಸ್ಲಿಮರು ಹಿಂದೆಯೂ ಪಾಕಿಸ್ತಾನ ಬೆಂಬಲಿಸಿದ್ರು, 2023ರಲ್ಲೂ ಬೆಂಬಲಿಸ್ತಾರೆ.! ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಮಾಜಿ ವೇಗಿ.!

0

 

ಬಹುನಿರೀಕ್ಷಿತ 2023ರ ICC ಏಕದಿನ ವಿಶ್ವಕಪ್ (ICC ODI World Cup-2023) ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳು ಭಾರತಕ್ಕೆ ಬಂದು ಬೀಡು ಬಿಟ್ಟು ತಾಲೀಮು ಶುರು ಮಾಡಿಕೊಂಡಿವೆ. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತ ದೇಶವು ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ.

2023ರ ICC ಏಕದಿನ ವಿಶ್ವಕಪ್ ಟೂರ್ನಿಯು ಇದೇ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದ ವಿವಿಧ ಭಾಗಗಳಲ್ಲಿರುವ 10 ಸ್ಟೇಡಿಯಂಗಳಲ್ಲಿ ಜರುಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಉದ್ಘಾಟನಾ ಪಂದ್ಯ ನಡೆಯಲಿದ್ದು ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!

ಇನ್ನು ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು ಬಲಿಷ್ಠ ಆಸ್ಟ್ರೇಲಿಯಾ (NUZ V/S AUS) ವಿರುದ್ದ ಕಣಕ್ಕಿಳಿಯುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತೀಯರಿಗೆ ಈ ಬಾರಿ ಟೂರ್ನಿಯ ಮತ್ತೊಂದು ವಿಶೇಷತೆ ಏನೆಂದರೆ ಬರೋಬ್ಬರಿ 7 ವರ್ಷಗಳ ನಂತರ ಭಾರತದ ನೆಲದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ (IND V/S PAK) ಎದುರಾಗಲಿದೆ.

ಸಕ್ಕತ್ ಹೈಪ್ ಕ್ರಿಯೇಟ್ ಮಾಡುವ ಈ ಮ್ಯಾಚ್ ನೋಡಲು ಭಾರತೀಯರು ಮತ್ತು ಪಾಕಿಸ್ತಾನದವರು ಮಾತ್ರವಲ್ಲದೆ ಇಡೀ ಪ್ರಪಂಚದ ಕ್ರಿಕೆಟ್ ಪ್ರೇಮಿಗಳು ಕೂಡ ಕಾಯುತ್ತಿರುತ್ತಾರೆ. ICC ಏಕದಿನ ವಿಶ್ವಕಪ್‌ ನಲ್ಲಿ 1992ರಿಂದ ಈವರೆಗೂ ಭಾರತ ಹಾಗೂ ಪಾಕಿಸ್ತಾನ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಈ 7 ಪಂದ್ಯಗಳಲ್ಲೂ ಕೂಡ ಭಾರತವು ಪಾಕಿಸ್ತಾನ ತಂಡವನ್ನು ನೆಲಗಚ್ಚಿಸಿದೆ.

ನಟ ನಾಗಭೂಷಣ್ ಬಂಧನ FIR ದಾಖಲು.!

ಎಂಟನೇ ಸಲ ಕೂಡ ಗೆಲುವಿನ ನಗೆ ಬಿರಲು ಭಾರತದ ತಂಡ ಕಾಯುತ್ತಿದ್ದರೆ, ಈ ಬಾರಿಯಾದರೂ ಗೆಲ್ಲುವ ತವಕ ಪಾಕಿ ಪಡೆಗೆ. ಈ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿ ಈ ರಣರೋಚಕ ಹೈವೋಲ್ಟೇಜ್ ಕದನವು ಅಕ್ಟೋಬರ್ 14ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮೊದಲೇ ಪಾಕಿಸ್ತಾನದ ಮಾಜಿ ವೇಗಿ ರಾಣಾ ನಾವೇದ್ ಉಲ್ ಹಸನ್‌ (Rana naved ul hasan) ವಿವಾದಾತ್ಮಕ ಹೇಳಿಕೆ (controversy statement) ನೀಡಿ ಸುದ್ದಿಯಾಗಿದ್ದಾರೆ.

ಭಾರತೀಯ ಮುಸ್ಲಿಮರ ಕುರಿತಂತೆ ಹೊಸ ಬಾಂಬ್ ಸಿಡಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತದ ಮುಸ್ಮಿಮರು, ಪಾಕಿಸ್ತಾನ ತಂಡಕ್ಕೆ ಸಪೋರ್ಟ್‌ ಮಾಡುತ್ತಾರೆ ಎನ್ನುವ ಕಾಂ’ಟ್ರ’ವ’ರ್ಸಿ ಹೇಳಿಕೆ ನೀಡಿದ್ದಾರೆ.

ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ

ನಾದೀರ್ ಅಲಿ ಪಾಡ್‌ಕಾಸ್ಟ್‌ನಲ್ಲಿ, ಈ ಬಾರಿ ಕಪ್‌ ಗೆಲ್ಲುವ ನೆಚ್ಚಿನ ತಂಡ ಯಾವುದು ಹಾಗೂ ಪಾಕಿಸ್ತಾನ ತಂಡಕ್ಕೆ ಭಾರತದಲ್ಲಿ ಎಷ್ಟು ಸಪೋರ್ಟ್ ಸಿಗುತ್ತದೆ ಎನ್ನುವ ಪ್ರಶ್ನೆಗೆ ರಾಣಾ, ಭಾರತದಲ್ಲಿ ಪಂದ್ಯ ಆಯೋಜನೆಗೊಂಡಿದೆ ಎಂದರೆ ಖಂಡಿತವಾಗಿಯೂ ಭಾರತವೇ ಫೇವರೇಟ್‌. ಆದರೆ ಭಾರತದಲ್ಲಿ ನಡೆಯುವ ಪಾಕಿಸ್ತಾನದ ಪಂದ್ಯಗಳಲ್ಲಿ ಭಾರತೀಯ ಮುಸ್ಮಿಮರು ಪಾಕಿಸ್ತಾನ ತಂಡವನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

ಭಾರತ ಮುಸಲ್ಮಾನರು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಾರೆ. ಯಾಕೆಂದರೆ ನಾನು ಅಹಮದಾಬಾದ್‌ ಮತ್ತು ಹೈದರಾಬಾದ್‌ನಲ್ಲಿ ಎರಡು ಸರಣಿಗಳನ್ನು ಆಡಿದ್ದೇನೆ, ಆ ಮ್ಯಾಚ್ ಗಳಲ್ಲಿ ಹೀಗೆ ಮಂದಿ ನಮ್ಮನ್ನು ಬೆಂಬಲಿಸಿದ್ದರು. ಇನ್ನು ಇಂಜಮಾಮ್ ಉಲ್ ಹಕ್‌ ನಾಯಕತ್ವದಲ್ಲಿ ಇಂಡಿಯನ್ ಸೂಪರ್ ಲೀಗ್ ಆಡುವಾಗಲೂ ಅಲ್ಲಿನ ಮುಸಲ್ಮಾನರು ನಮಗೆ ಸಪೋರ್ಟ್‌ ಮಾಡಿದ್ದರು ಎಂದು ಹೇಳಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ ರಾಣಾ.