Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

Posted on November 8, 2023 By Admin No Comments on ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

  ಕರ್ನಾಟಕದಲ್ಲಿರುವ ಎಲ್ಲಾ ಸಿನಿ ರಸಿಕರ ಮನಸ್ಸಿನಲ್ಲಿ ಇರುವುದು ಒಂದೇ ಒಂದು ಆಸೆ. ಏನೆಂದರೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಮತ್ತೆ ಒಂದಾಗಬೇಕು ಎನ್ನುವುದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಯಾವುದೇ ಗಾಸಿಪ್ ಹರಿದಾಡಿದರು ಅದಕ್ಕೆ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ ಮತ್ತು ಬರಪೂರ ಕಮೆಂಟ್ ಸುರಿಮಳೆಯ ಸುರಿಯುತ್ತದೆ. ಯಾಕೆಂದರೆ ಇವರಿಬ್ಬರು ಕೂಡ ಮತ್ತೆ ಮೊದಲಿನ ರೀತಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಮಾತನಾಡುವಂತಾಗಬೇಕು, ಸಾಧ್ಯವಾದರೆ ಒಟ್ಟಿಗೆ ಒಂದು ಸಿನಿಮಾವನ್ನು ಮಾಡಬೇಕು ಅದು…

Read More “ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?” »

cinema news

ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…

Posted on November 8, 2023 By Admin No Comments on ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Raj Kumar) ಎಂದರೆ ಮನೆ ಮಂದಿಗೆಲ್ಲ ಬಹಳ ಇಷ್ಟ. ಮಕ್ಕಳಿಗೆ ಪ್ರೀತಿಯ ಅಪ್ಪು, ಯುವಕರಿಗೆ ಯೂತ್ ಐಕಾನ್ ಮತ್ತು ವೃದ್ಧರಿಗೆ ಮನೆ ಮಗನಂತೆ ಕಾಣಿಸಿಕೊಳ್ಳುತ್ತಿದ್ದರು. ಪುನೀತ್ ಅವರ ಡ್ಯಾನ್ಸ್ ಫೈಟ್ ಮಕ್ಕಳಿಗೆ ಇಷ್ಟವಾದರೆ ಅವರು ಆರಿಸಿಕೊಳ್ಳುತ್ತಿದ್ದ ಕಥೆಗಳು ಮನೆಮಂದಿಯೆಲ್ಲಾ ಕುಳಿತು ನೋಡುವಂತೆ ಇರುತ್ತಿತ್ತು. ಜೊತೆಗೆ ಅಪ್ಪು ಚಿಕ್ಕ ವಯಸ್ಸಿನಿಂದಲೂ ಕೂಡ ಸಿನಿಮಾಗಳಲ್ಲಿ ಪಾತ್ರ ಮಾಡುತ್ತಾ ಬಂದ ಕಾರಣ ಈಗಲೂ ಕೂಡ ಕರ್ನಾಟಕದ ಜನತೆಗೆ ತಮ್ಮ ಮನೆಯ ಸದಸ್ಯನೆನಿಸಿದ್ದಾರೆ. ಹಾಗೆ ತುಂಬಿದ…

Read More “ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…” »

Viral News

ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!

Posted on November 8, 2023 By Admin No Comments on ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!

ಸದ್ಯಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಟ್ರೆಂಡಿಗ್ ನಲ್ಲಿರುವ ವಿಷಯ ಎಂದರೆ ಬಿಗ್ ಬಾಸ್. ಈ ಬಿಗ್ ಬಾಸ್ ಸೀಸನ್ ಆರಂಭವಾದಾಗಲಿಂದ ಮೂರು ತಿಂಗಳವರೆಗೆ ಒಂದು ದಿನವು ಎಪಿಸೋಡ್ ಮಿಸ್ ಮಾಡಿಕೊಳ್ಳದಂತೆ ನೋಡುವಷ್ಟು ಕುತೂಹಲ ಹಿಡಿದಿಟ್ಟಿರುತ್ತದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ, ಇನ್ನು ಈ ಸೀಸನ್ ಬಗ್ಗೆ ಹೇಳುವುದಾದರ ಬಿಗ್ ಬಾಸ್ ಸೀಸನ್ 10 ಶುರುವಾಗಿ 25 ದಿನಗಳನ್ನು ಮುಗಿಸಿದೆ. ಈಗಾಗಲೇ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಮತ್ತೊಬ್ಬರ ಬಲ ಹಾಗೂ ಬಲಹೀನತೆ ಬಗ್ಗೆ ಗುಣವಾಗುಣಗಳ ಬಗ್ಗೆ ಪರಿಚಯವಾಗಿ ಅವರವರಲ್ಲೇ ಪ್ರೀತಿ, ಸ್ನೇಹ,…

Read More “ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!” »

Viral News

ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

Posted on November 8, 2023 By Admin No Comments on ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

  ನಟ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಖಾಸಗಿ ಯೂಟ್ಯೂಬ್ ವಾಹಿನಿಯ ವಿಶೇಷ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ತಮ್ಮ ಮುಂದಿನ ಚಿತ್ರ ಬ್ಯಾಡ್ ಮ್ಯಾನರ್ಸ್ (Bad Manner Movie) ಬಗ್ಗೆ ಹಲವು ಅಪ್ಡೇಡ್ ಗಳನ್ನು ಹಂಚಿಕೊಂಡ ಅವರು ನಂತರ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಬಿಗ್ ಬಾಸ್ ಕಾರ್ಯಕ್ರಮ ಸೇರಿ ಇಂಡಸ್ಟ್ರಿ ಅನೇಕ ವಿಚಾರಗಳ ಕುರಿತು ಮಾತನಾಡಿದರು. ಹೀಗೆ ಮಾತಿನ ಮಧ್ಯೆ ಡಿ ಬಾಸ್ ಅವರ ಅತ್ಯಂತ ಆಪ್ತ ಬಳಗದಲ್ಲಿರುವ ಅವರ ತಮ್ಮ ಎಂದೇ…

Read More “ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?” »

cinema news

KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Posted on November 8, 2023 By Admin No Comments on KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!
KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.?  ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

KGF ಕನ್ನಡ ಚಿತ್ರರಂಗದಲ್ಲಿ ಹಿರಿಮೆ. KGF ಸಿನಿಮಾ (KGF Movie) ಸರಣಿಗಳು ಚಂದನವನದ ದಿಕ್ಕು ದೆಸೆಯನ್ನೇ ಬದಲಾಯಿಸಿದವು ಎಂದೇ ಹೇಳಬಹುದು. ಇದು ಕನ್ನಡ ಚಿತ್ರರಂಗದ ಒಂದು ದಾಖಲೆ. ಇಡೀ ದೇಶ ಯಶ್ (Yash) ಮುಂದಿನ ಪ್ರಾಜೆಕ್ಟ್ ಗಾಗಿ ಕಾಯುತಿದೆ ಎಂದರೆ ಇಷ್ಟು ವರ್ಷಗಳ ಯಶ್ ಪರಿಶ್ರಮಕ್ಕೆ ಸಿಕ್ಕ ಗೆಲುವು ಅದು. ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರೂ ಕೂಡ ಕನ್ನಡ ಚಿತ್ರರಂಗದಲ್ಲಿ 2014ರಿಂದಲೇ ಟಾಪ್ ಹೀರೋ ಆಗಿದ್ದರು. ತನ್ನ ದೂರದೃಷ್ಟಿಯಿಂದ ಹಾಗೂ ಪಾತ್ರಕ್ಕೆ ಜೀವ…

Read More “KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!” »

cinema news

ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?

Posted on November 8, 2023 By Admin No Comments on ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?
ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?

  ಈ ವರ್ಷ ಹಸೆಮಣೆ ಏರಿ, ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದ ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಸಿನಿಮಾ ಅಪ್ಡೇಟ್ ಕುರಿತು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನಸ್ (Bad Maners) ಬಗ್ಗೆ ಹೇಳಿಕೊಂಡಿದ್ದಾರೆ. ಅಮರ್ ಚಿತ್ರವಾದ ಬಳಿಕ ಅಭಿಷೇಕ್ ಅಂಬರೀಶ್ ಅವರ ಮತ್ಯಾವ ಚಿತ್ರವು ಕೂಡ ರಿಲೀಸ್ ಆಗಲಿಲ್ಲ ಸೂರಿ ಡೈರೆಕ್ಷನ್ (Director Soori) ಅಲ್ಲಿ ಅಭಿಷೇಕ್ ಅಂಬರೀಶ್ ಅವರು ಈಚಿತ್ರ ತಯಾರಾಗುತ್ತಿದೆ ಎಂದಷ್ಟೇ…

Read More “ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?” »

cinema news

ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?

Posted on November 7, 2023 By Admin No Comments on ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?
ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?

  ಸದ್ಯ ಬಿಗ್ ಬಾಸ್ ವಿನಯ್ ಗೌಡ ಆಗಿರುವ ಸೀಸನ್ 10ರ ಕಂಟೆಸ್ಟೆಂಟ್ ವಿನಯ್ ಗೌಡ ಅವರು ಇಡೀ ಕರ್ನಾಟಕಕ್ಕೆ ಮಹಾದೇವನಾಗಿ ಪರಿಚಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವದಲ್ಲಿ ಪರಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಅವರು ಅಕ್ಷರಶಃ ಆ ಪಾತ್ರಕ್ಕೆ ನ್ಯಾಯ ದಕ್ಕಿಸಿದ್ದರು. ಇದೇ ಕಾರಣಕ್ಕಾಗಿ ಇಂದು ಅನೇಕರ ಬಾಯಲ್ಲಿ ಇವರ ಹೆಸರು ಹೇಳುವ ಮುನ್ನ ಇವರು ಮಹದೇವ ಎನ್ನುವ ಹೆಸರು ಬರುತ್ತದೆ. ಅಷ್ಟರಮಟ್ಟಿಗೆ ಆ ಪಾತ್ರಕ್ಕೆ ಹೇಳಿಮಾಡಿಸಿದದಂತಿದ್ದರು….

Read More “ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?” »

Viral News

ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!

Posted on November 7, 2023 By Admin No Comments on ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!
ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!

  ಕೆಲವರು ಟಿವಿ ಪರದೆ ಮೇಲೆ ಎಷ್ಟೇ ವಿಜೃಂಭಣೆಯಿಂದ ಕಾಣಿಸಿಕೊಂಡು ಮನೆಮನೆ ಮಾತಾಗಿದ್ದರೂ ಕೂಡ ಅದ್ಯಾಕೋ ಅವರಿಗೆ ಬೆಳ್ಳಿತೆರೆಯ ಮೇಲೆ ಮೆರೆಯುವ ಅದೃಷ್ಟ ಒಲಿಯುವುದೇ ಇಲ್ಲ. ಇದಕ್ಕೆ ಕನ್ನಡದಲ್ಲಿ ಉದಾಹರಣೆಯಾಗಿ ಜನಪ್ರಿಯ ನಿರೂಪಕಿ ಅನುಶ್ರೀ ಅವರನ್ನು ಉದಾಹರಿಸಬಹುದು. ಯಾಕೆಂದರೆ ಅನುಶ್ರೀ ಅವರ ಪರಿಚಯ ಇಡೀ ಕರ್ನಾಟಕಕ್ಕೆ ಇದೆ ಮತ್ತು ಯಾವುದೇ ಕಡೆ ಹೀರೋಯಿನ್ ಗೂಶಕಡಿಮೆ ಇಲ್ಲದಂತೆ ಗ್ಲಾಮರ್ ಕೂಡ ಹೊಂದಿದ್ದಾರೆ ಹಾಗೂ ನಟನೆಯಲ್ಲೂ ಕೂಡ ಆ ಬಗ್ಗೆ ಎರಡು ಮಾತಿಲ್ಲ. ಆದರೆ ನಾಯಕನಟಿಯಾಗಿ ಅಭಿನಯಿಸಿರುವುದು ಬೆರಳೆಣಿಕೆಯಷ್ಟು ಸಿನಿಮಾ…

Read More “ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!” »

Viral News

ಬಿಗ್ ಬಾಸ್ ಹಿಂದಿನ ರಹಸ್ಯಗಳು, ಯಾರಿಗೆ ಎಷ್ಟು ದುಡ್ಡು ಕೊಡುತ್ತಾರೆ ಗೊತ್ತಾ.?

Posted on November 7, 2023 By Admin No Comments on ಬಿಗ್ ಬಾಸ್ ಹಿಂದಿನ ರಹಸ್ಯಗಳು, ಯಾರಿಗೆ ಎಷ್ಟು ದುಡ್ಡು ಕೊಡುತ್ತಾರೆ ಗೊತ್ತಾ.?
ಬಿಗ್ ಬಾಸ್ ಹಿಂದಿನ ರಹಸ್ಯಗಳು, ಯಾರಿಗೆ ಎಷ್ಟು ದುಡ್ಡು ಕೊಡುತ್ತಾರೆ ಗೊತ್ತಾ.?

  ಬಿಗ್ ಬಾಸ್ ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುವ ಶೋ. ಮೊದಲಿಗೆ ಈ ಭಾಷೆ 1991ರಲ್ಲಿ ಡಚ್ ಭಾಷೆಯಲ್ಲಿದ್ದ the nummer ಎನ್ನುವ ಹೆಸರಿನೊಂದಿಗೆ ಶುರುವಾಯಿತು. 7 ವಿದ್ಯಾರ್ಥಿಗಳು ಒಂದು ತಿಂಗಳವರೆಗೆ ಒಂದೇ ಮನೆಯಲ್ಲಿ ಇದ್ದರು, ವಾರಕೊಮ್ಮೆ ಅನುಭವಗಳನ್ನು ಆಕಾಶವಾಣಿಯಲ್ಲಿ ಹಂಚಿಕೊಳ್ಳುತ್ತಿದ್ದರು. ನಂತರ 1992 ರಲ್ಲಿ MTV ಯಲ್ಲಿ the real world ಎಂದು an American Family ಶೋ ಕಾನ್ಸೆಪ್ಟ್ ನಲ್ಲಿ ಅಮೆರಿಕದವರು ಆರಂಭಿಸುತ್ತಾರೆ. ಇದರ ಎಪಿಸೋಡ್ ಗಳು ಪ್ರಸಾರವಾಗುತ್ತಿದ್ದ ಕಾರಣ ಜನ ಬಹಳ…

Read More “ಬಿಗ್ ಬಾಸ್ ಹಿಂದಿನ ರಹಸ್ಯಗಳು, ಯಾರಿಗೆ ಎಷ್ಟು ದುಡ್ಡು ಕೊಡುತ್ತಾರೆ ಗೊತ್ತಾ.?” »

Useful Information

ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್

Posted on November 7, 2023November 7, 2023 By Admin No Comments on ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್
ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್

  ನಟ ಅರ್ಜುನ್ ಸರ್ಜಾ (Arjun Sarja) ದಕ್ಷಿಣ ಕನ್ನಡದ ಹೆಸರಾಂತ ನಟ. ಡಾ. ರಾಜ್ ಕುಮಾರ್ ಸಮಕಾಲಿನ ನಟ ಶಕ್ತಿಪ್ರಸಾದ್ (Shakthi Prasad) ಅವರ ಪುತ್ರ. ಬಾಲ ನಟನಾಗಿಯೇ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ‌‌‌ ಇವರು ನಂತರದಲ್ಲಿ ಪ್ರತಾಪ್, ಪ್ರೇಮಾಗ್ನಿ, ಅಳಿಮಯ್ಯ ಸಿನಿಮಾಗಳ ಮೂಲಕ ಮನೆ ಮನೆ ಮಾತಾದರು. ಆಂಜನೇಯನ ಪರಮ ಭಕ್ತರಾದ ಇವರು ಆಕ್ಷನ್ ಕಿಂಗ್ (Action King) ಎಂದೆ ಹೆಸರು ಪಡೆದರು. ಕನ್ನಡದಲ್ಲಿ ಹೀರೋ ಆಗಿ ಮಿಂಚುತ್ತಿದ್ದ ಇವರಿಗೆ ನಿಧಾನವಾಗಿ…

Read More “ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್” »

Viral News

Posts navigation

1 2 … 83 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme