ಅರಮನೆಯಂತ ಮನೆ ಇದ್ದರೂ ಶಿವಣ್ಣ ಹಳ್ಳಿಯಲ್ಲಿ ಇರುವ ಸಾಮಾನ್ಯ ಮನೆಗೆ ವಲಸೆ ಹೋಗುತ್ತಿರುವುದು ಯಾಕೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಇದರ ಹಿಂದಿರುವ ಉದ್ದೇಶ ಕೇಳಿದ್ರೆ.
ಶಿವಣ್ಣ ಅವರು ಕನಕೋತ್ಸವ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಕನಕಪುರದಲ್ಲಿ ಇರುತ್ತೇನೆ ಮುಂದಿನ ವೋಟಿಂಗ್ ಇಲ್ಲೇ ಇರಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಅದಾದ ಬೆನ್ನಲ್ಲೇ ಶಿವಣ್ಣ ಅವರು ಬೆಂಗಳೂರಿಂದ ಹೋಗುತ್ತಿರುವುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಪ್ರಸಾರ ಆಗುತ್ತಿವೆ. ಶಿವಣ್ಣ ಈಗಾಗಲೇ ಕನಕಪುರದಲ್ಲಿ ಐದು ಎಕರೆ ಜಮೀನು ಕೂಡ ಖರೀದಿಸಿ ಅಲ್ಲೇ ಮನೆ ಕೂಡ ಕಟ್ಟಿಸುತ್ತಿದ್ದಾರೆ. ಇದರಿಂದ ಶೀಘ್ರದಲ್ಲೇ ಶಿವಣ್ಣ ಬೆಂಗಳೂರು ಬಿಡುವುದು ಖಚಿತ ಆಗಿದೆ ಎನ್ನಬಹುದು. ಶಿವಣ್ಣನಿಗೆ ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್ ಬಳಿ…