Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.

Posted on July 29, 2023 By Admin No Comments on ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.
ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.

ಶನಿವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡುವುದರಿಂದ ಅವನ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎಂಬುದು ನಂಬಿಕೆ. ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ, ನಿಸ್ವಾರ್ಥ ಶ್ರದ್ಧ ಮತ್ತು ಭಕ್ತಿಯಿಂದ ಕೂಡಿದೆ. ತನ್ನ ಎದೆಯನ್ನೇ ಸೀ’ಳಿದ ನಿಷ್ಠಾವಂತ ಭಕ್ತಿಯನ್ನು ಮೆರೆದ ತ್ಯಾಗವಂತ. ಹನುಮಂತನನ್ನು ಶಿವನ ಅವತಾರವೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ ರಾವಣನನ್ನು ಸೋಲಿಸಲು ವಿಷ್ಣು ರಾಮನ ಅವತಾರವನ್ನು ತಾಳಿದಾಗ ಶಿವನು ಹನುಮಂತನ ಅವತಾರವನ್ನು ತಾಳುತ್ತಾನೆ. ಹನುಮಂತನು ತನ್ನ ಜೀವನದ ಉದ್ದಕ್ಕೂ ರಾಮನ ಸೇವೆಯನ್ನು ಮಾಡುತ್ತಾನೆ. ಪುರಾಣಗಳಲ್ಲಿ ಹೇಳಿರುವಂತೆ ಹನುಮಂತನ…

Read More “ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.” »

News

ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ, ಯಾವ ಬಣ್ಣದ ಬೀರುವನ್ನು ಇಟ್ಟುಕೊಂಡರೆ ಮನೆಗೆ ತೊಂದರೆ.?

Posted on July 28, 2023 By Admin No Comments on ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ, ಯಾವ ಬಣ್ಣದ ಬೀರುವನ್ನು ಇಟ್ಟುಕೊಂಡರೆ ಮನೆಗೆ ತೊಂದರೆ.?
ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ, ಯಾವ ಬಣ್ಣದ ಬೀರುವನ್ನು ಇಟ್ಟುಕೊಂಡರೆ ಮನೆಗೆ ತೊಂದರೆ.?

ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ದಿಕ್ಕಿನಲ್ಲಿ ಇಟ್ಟರೆ ಮಂಗಳಕರ ಮನೆಯಲ್ಲಿ ಹಣ ಕೈನಲ್ಲಿ ನಿಲ್ಲಬೇಕು ಎಂದರೆ ಯಾವ ದಿಕ್ಕಿನಲ್ಲಿ ಬೀರುವನ್ನು ಇಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಮೊದಲಿಗೆ ಮನೆಯಲ್ಲಿ ಹಣದ ಪೆಟ್ಟಿಗೆ ಮತ್ತು ಬೀರುವನ್ನು ಯಾಕೆ ಇಟ್ಟುಕೊಳ್ಳುತ್ತೇವೆ ಎಂದರೆ ಬಟ್ಟೆ ಮತ್ತು ಹಣ ಇಟ್ಟುಕೊಳ್ಳುವುದಕ್ಕೆ ಸಾಮಾನ್ಯವಾಗಿ ಈ ಬೀರುವನ್ನು ಬಳಸುತ್ತೇವೆ. 99% ಜನರು ನೈರುತ್ಯ ದಿಕ್ಕಿನಲ್ಲಿ ಬೀರುವನ್ನು ಇಡುತ್ತಾರೆ ವಾಸ್ತು ಪ್ರಕಾರ ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಹೆಚ್ಚು ಭಾರವಾದದ್ದನ್ನು ಇಡಬೇಕು ಹೀಗೆ…

Read More “ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ, ಯಾವ ಬಣ್ಣದ ಬೀರುವನ್ನು ಇಟ್ಟುಕೊಂಡರೆ ಮನೆಗೆ ತೊಂದರೆ.?” »

News

ಎರಡನೇ ಮದುವೆಯಾದ ಹೆಂಡತಿಗೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ.? ಎಷ್ಟು ಭಾಗ ಸಿಗುತ್ತದೆ.?

Posted on July 28, 2023July 28, 2023 By Admin No Comments on ಎರಡನೇ ಮದುವೆಯಾದ ಹೆಂಡತಿಗೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ.? ಎಷ್ಟು ಭಾಗ ಸಿಗುತ್ತದೆ.?
ಎರಡನೇ ಮದುವೆಯಾದ ಹೆಂಡತಿಗೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ.? ಎಷ್ಟು ಭಾಗ ಸಿಗುತ್ತದೆ.?

ಮೊದಲನೇ ಹೆಂಡತಿಯಾದವರಿಗೆ ಎರಡನೇ ಮದುವೆಯಾದಾಗ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗಬೇಕು ಎಂದರೆ ಮೊದಲ ಗಂಡ ಮ’ರ’ಣ ಹೊಂದಿರಬೇಕು. ಡಿ’ವ’ರ್ಸ್ ಆಗಿದ್ದರೆ ಅವನ ಆಸ್ತಿಯಲ್ಲಿ ಯಾವುದೇ ರೀತಿ ಪಾಲು ತೆಗೆದುಕೊಳ್ಳಲು ಆಗುವುದಿಲ್ಲ ಮಹಿಳೆಯ ಗಂಡ ಮೃ’ತ’ನಾ’ಗಿ’ದ್ದಾಗ ಮತ್ತೊಂದು ಮದುವೆಯಾದರೆ ಆ ಮೊದಲನೇ ಗಂಡನ ಆಸ್ತಿಯಲ್ಲಿ ಪಾಲು ಇದೆಯಾ ಇಲ್ಲವಾ ಎಂಬುದು ತುಂಬಾ ಜನರಿಗೆ ಸಂಶಯ ಇರುತ್ತದೆ. ಎರಡನೇ ಮದುವೆಯಾದ ಮಹಿಳೆಗೆ ಮೊದಲ ಗಂಡನ ಆಸ್ತಿಯಲ್ಲಿ ಹಕ್ಕು ಇರುತ್ತದೆಯೇ ಪಾಲು ಸಿಗುತ್ತದೆ ಎಂಬುದಕ್ಕೆ ಕಾನೂನು ಏನು ಹೇಳುತ್ತದೆ ಎಂದರೆ…

Read More “ಎರಡನೇ ಮದುವೆಯಾದ ಹೆಂಡತಿಗೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ.? ಎಷ್ಟು ಭಾಗ ಸಿಗುತ್ತದೆ.?” »

News

ಈ ಬೀಜಗಳು ತಿಂದರೆ ದೇಹದಲ್ಲಿ ಎಷ್ಟೇ ನೋವಿದ್ದರೂ ಕೂಡ ತಕ್ಷಣ ಮಾಯವಾಗುತ್ತದೆ. ಬೆನ್ನು ನೋವು, ಕಾಲು ನೋವು, ಕೀಲು ನೋವು ಇದ್ದವರು ತಪ್ಪದೆ ತಿಳಿದುಕೊಳ್ಳಿ.

Posted on July 28, 2023 By Admin No Comments on ಈ ಬೀಜಗಳು ತಿಂದರೆ ದೇಹದಲ್ಲಿ ಎಷ್ಟೇ ನೋವಿದ್ದರೂ ಕೂಡ ತಕ್ಷಣ ಮಾಯವಾಗುತ್ತದೆ. ಬೆನ್ನು ನೋವು, ಕಾಲು ನೋವು, ಕೀಲು ನೋವು ಇದ್ದವರು ತಪ್ಪದೆ ತಿಳಿದುಕೊಳ್ಳಿ.
ಈ ಬೀಜಗಳು ತಿಂದರೆ ದೇಹದಲ್ಲಿ ಎಷ್ಟೇ ನೋವಿದ್ದರೂ ಕೂಡ ತಕ್ಷಣ ಮಾಯವಾಗುತ್ತದೆ. ಬೆನ್ನು ನೋವು, ಕಾಲು ನೋವು, ಕೀಲು ನೋವು ಇದ್ದವರು ತಪ್ಪದೆ ತಿಳಿದುಕೊಳ್ಳಿ.

ನಾವು ದೈನಂದಿನ ಜೀವನದಲ್ಲಿ ಹುಣಸೆ ಹಣ್ಣನ್ನು ಉಪಯೋಗ ಮಾಡುತ್ತೇವೆ ಹುಣಸೆಹಣ್ಣು ಅಡುಗೆಗೆ ತುಂಬಾ ಮುಖ್ಯವಾದ ವಸ್ತು ಹುಣಸೆ ಹಣ್ಣಿನಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳು ಇರುತ್ತದೆ ಆದರೆ ತುಂಬಾ ಜನರಿಗೆ ಹುಣಸೆ ಹಣ್ಣಿನ ಬೀಜದ ಬಗ್ಗೆ ತಿಳಿಸುತ್ತಿದ್ದೇವೆ. ಹುಣಸೆ ಹಣ್ಣಿನ ಬೀಜದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ.

ಇತ್ತೀಚಿನ ಜನರು ಸಾಕಷ್ಟು ಮಂಡಿ ನೋವಿನ ಸಮಸ್ಯೆಯಿಂದ ಬಾದೆ ಪಡುತ್ತಿರುತ್ತಾರೆ ಕೆಲವರಿಗೆ ಕೀಲು ನೋವು, ಮಾಂಸಖಂಡದ ನೋವು ಇತ್ಯಾದಿ ಸಮಸ್ಯೆಗಳು ಮಧ್ಯಮ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಇದು ಅವರ ಅತಿಯಾದ ಕೆಲಸದ ಒತ್ತಡದಿಂದ ಅಥವಾ ತಮ್ಮ ಬದಲಾದ ಜೀವನ ಶೈಲಿಯಿಂದ ಉಂಟಾಗಿರಬಹುದು.

ಹುಣಸೆ ಹಣ್ಣಿನ ಬೀಜದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಹಾಗೆಯೇ ಸಾಕಷ್ಟು ಪೌಷ್ಟಿಕ ಅಂಶಗಳು ತುಂಬಿರುತ್ತವೆ. ನಮ್ಮ ಹಿಂದಿನ ಕಾಲದಲ್ಲಿ ಅಥವಾ ಚಿಕ್ಕ ವಯಸ್ಸಿನಲ್ಲಿ ಹುಣಸೆ ಹಣ್ಣಿನ ಬೀಜಗಳನ್ನ ಸುಟ್ಟು ತಿನ್ನುತ್ತಿದ್ದರು ಆದರೆ ಯಾಕೆ ಎಂದು ತುಂಬಾ ಜನರಿಗೆ ಗೊತ್ತಿಲ್ಲ ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇದೆ ಹಾಗಾಗಿ ನೀವು ಹುಣಸೆಹಣ್ಣಿನ ಬೀಜಗಳನ್ನು ಸುಟ್ಟು ತಿನ್ನಬಹುದು.

ಅಥವಾ ಅವುಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಪೇಸ್ಟ್ ರೀತಿಯಾಗಿ ತಯಾರಿಸಿಕೊಂಡು ನೋವು ಇರುವ ಜಾಗಕ್ಕೆ ಹಚ್ಚಿದರೆ ಮಂಡಿ ನೋವು ಮತ್ತು ಕೀಲು ನೋವು ತುಂಬಾ ವೇಗವಾಗಿ ಕಡಿಮೆಯಾಗುತ್ತದೆ ಹುಣಸೆ ಹಣ್ಣಿನ ಬೀಜದ ಪುಡಿಯನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ 10 ರಿಂದ 15 ಹುಣಸೆಹಣ್ಣಿನ ಬೀಜಗಳನ್ನು ತೆಗೆದುಕೊಂಡು ಅದನ್ನು ಒಂದು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ ಎರಡರಿಂದ ಮೂರು ನಿಮಿಷ ಹುರಿದ ನಂತರ ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ ಒಂದು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಇಟ್ಟುಕೊಳ್ಳಬಹುದು.

ಒಂದು ಲೋಟ ನೀರನ್ನು ತೆಗೆದುಕೊಂಡು ಅರ್ಧ ಟೇಬಲ್ ಸ್ಪೂನ್ ನಷ್ಟು ಹುಣಸೆ ಹಣ್ಣಿನ ಬೀಜವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಒಂದು ಸಲ ರಾತ್ರಿ ಒಂದು ಸಲ ಹೀಗೆ ದಿನದಲ್ಲಿ ಎರಡು ಬಾರಿ ಕುಡಿಯಬೇಕು ಅಷ್ಟೇ ಅಲ್ಲದೆ ಇದನ್ನು ಮೊಸರಿನ ಜೊತೆಯಲ್ಲೂ ಸಹ ಸೇವನೆ ಮಾಡಬಹುದು.

ಮೊಸರಿನಲ್ಲಿ ಸಹ ನೀವು ಅರ್ಧ ಟೇಬಲ್ ಸ್ಪೂನ್ ಹುಣಸೇ ಬೀಜ ಮಿಕ್ಸ್ ಮಾಡಿಕೊಂಡು ತಿನ್ನಬಹುದು ಅಷ್ಟೇ ಅಲ್ಲದೆ ಹುಣಸೆ ಹಣ್ಣಿನ ಬೀಜದ ಪುಡಿಯನ್ನು ನೀವು ಹಲ್ಲುಗಳಿಗೆ ಉಜ್ಜುವುದರಿಂದ ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ತುಂಬಾ ಚೆನ್ನಾಗಿ ಸಹಾಯ ಮಾಡುತ್ತದೆ ಹುಣಸೆ ಬೀಜದ ರಸವು ಅಜೀರ್ಣವನ್ನು ಕಡಿಮೆ ಮಾಡುತ್ತದೆ ಮತ್ತು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಹಾಗೆಯೇ ಇದರಲ್ಲಿ ಫೈಬರ್‌ ಕಂಟೆಂಟ್ ಜಾಸ್ತಿ ಆಗಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹ ಇದು ಸಹಾಯ ಮಾಡುತ್ತದೆ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್ ಜಾಸ್ತಿ ಇರುವುದರಿಂದ ಇದು ನಿಮ್ಮ ಚರ್ಮದ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಕರುಳು ಮತ್ತು ಮೂತ್ರದ ಸೋಂಕಿನಿಂದ ರಕ್ಷಿಸಲು ಕೂಡ ತುಂಬಾ ಸಹಾಯಕಾರಿ.

ಹುಣಸೆ ಹಣ್ಣಿನ ಬೀಜದ ರಸವನ್ನು ತೆಗೆದುಕೊಳ್ಳುವುದರಿಂದ ಅಜೀರ್ಣವನ್ನು ನಿವಾರಣೆ ಮಾಡಿಕೊಳ್ಳಬಹುದು. ಉಗುರು ಬೆಚ್ಚಗಿನ ನೀರಿಗೆ ಅರ್ಧ ಟೇಬಲ್ ಸ್ಫೂನಷ್ಟು ಹುಣಸೆ ಹಣ್ಣಿನ ಬೀಜವನ್ನು ಸೇರಿಸಿ ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Read More “ಈ ಬೀಜಗಳು ತಿಂದರೆ ದೇಹದಲ್ಲಿ ಎಷ್ಟೇ ನೋವಿದ್ದರೂ ಕೂಡ ತಕ್ಷಣ ಮಾಯವಾಗುತ್ತದೆ. ಬೆನ್ನು ನೋವು, ಕಾಲು ನೋವು, ಕೀಲು ನೋವು ಇದ್ದವರು ತಪ್ಪದೆ ತಿಳಿದುಕೊಳ್ಳಿ.” »

News

ಈ ಒಂದು ಕೆಲಸ ಮಾಡಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.

Posted on July 28, 2023 By Admin No Comments on ಈ ಒಂದು ಕೆಲಸ ಮಾಡಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.
ಈ ಒಂದು ಕೆಲಸ ಮಾಡಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಹಲವಾರು ಗೊಂದಲಗಳು ಜನರಲ್ಲಿ ಕಾಡುತ್ತಿದೆ ಕರ್ನಾಟಕದಲ್ಲಿ ಸಾಕಷ್ಟು ಜನ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲ ಇದು ಸಹ ಅವರ ಗೊಂದಲಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಸರ್ಕಾರವು ಜುಲೈ 19ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡಿದ್ದು ಆಗಸ್ಟ್ 16ರಂದು ಫಲಾನುಭವಿಗಳಿಗೆ ಹಣವನ್ನು ಅವರ ಖಾತೆಗೆ ವರ್ಗಾವಣೆಯ ಮಾಡುವ ಗುರಿಯನ್ನು ಹೊಂದಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಹ ಇರುವಂತಹ ಮಹಿಳೆಯರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್…

Read More “ಈ ಒಂದು ಕೆಲಸ ಮಾಡಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.” »

News

ಶುಕ್ರವಾರದ ದಿನದಂದು ಈ ರೀತಿಯಾಗಿ ಪೂಜೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ.

Posted on July 28, 2023 By Admin No Comments on ಶುಕ್ರವಾರದ ದಿನದಂದು ಈ ರೀತಿಯಾಗಿ ಪೂಜೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ.
ಶುಕ್ರವಾರದ ದಿನದಂದು ಈ ರೀತಿಯಾಗಿ ಪೂಜೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ.

ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಲಕ್ಷೀ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ ವಿಶೇಷವಾಗಿ ಶುಕ್ರವಾರ ಲಕ್ಷ್ಮಿಯನ್ನು ತಾಯಿಯ ಸ್ವರೂಪ ಎಂದು ಹೇಳಿ ಪೂಜಿಸುತ್ತಾರೆ. ಲಕ್ಷ್ಮಿ ದೇವಿ ಸಂತೋಷವಾಗಿ ಇದ್ದರೆ ಅಂತಹ ಕುಟುಂಬದಲ್ಲಿ, ಅಂತಹ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಯಾರೆಲ್ಲ ತಾಯಿಯನ್ನು ಒಲಿಸಿಕೊಳ್ಳುತ್ತಾರೆ ಅಂತಹವರಿಗೆ ಸಂಪತ್ತು ಮತ್ತು ಸಮೃದ್ಧಿಯ ಎಲ್ಲಾ ಮಾರ್ಗಗಳು ತೆರೆದುಕೊಳ್ಳುತ್ತವೆ. ಲಕ್ಷ್ಮಿ ದೇವಿಯನ್ನು ಶುಕ್ರವಾರ ಒಲಿಸಲು ಕೆಲವು ಪೂಜಾ ಕ್ರಮಗಳನ್ನು ತಿಳಿಸಲಾಗಿದೆ ಅವುಗಳನ್ನು ಅನುಸರಿಸಿದರೆ ನಿಮಗೆ ಭಾಗ್ಯ ಒಲಿದು ಬರುತ್ತದೆ. ಶುಕ್ರವಾರ ತಾಯಿ ಲಕ್ಷ್ಮಿ…

Read More “ಶುಕ್ರವಾರದ ದಿನದಂದು ಈ ರೀತಿಯಾಗಿ ಪೂಜೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ.” »

News

ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Posted on July 28, 2023July 28, 2023 By Admin No Comments on ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೈನಿಗಾರಿಕೆ ಮಾಡುವಂತಹ ರೈತಾಪಿ ವರ್ಗದವರಿಗೆ ಇದೀಗ ಗುಡ್ ನ್ಯೂಸ್ ಎಂದೇ ಹೇಳಬಹುದು ಯಾರೆಲ್ಲಾ ಹೈನುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೋ ಅಂತಹವರಿಗೆ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಪ್ರಾರಂಭದಿಂದಲೂ ಕೂಡ ಸರ್ಕಾರವು ಹೈನುಗಾರಿಕೆಗೆ ಪ್ರೋತ್ಸಾಹವನ್ನು ನೀಡುತ್ತದೆ ಅದಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ ಹೈನುಗಾರಿಕೆಗೆ ಬೇಕಾದಂತಹ ಸಾಲ ಸೌಲಭ್ಯಗಳು ಸಬ್ಸಿಡಿ ಅಂತಹ ಸೌಲಭ್ಯಗಳನ್ನು ಸರ್ಕಾರವು ಕಲ್ಪಿಸಿಕೊಟ್ಟಿದೆ ಅಷ್ಟೇ ಅಲ್ಲದೆ ವಿವಿಧ ಬ್ಯಾಂಕ್ ಗಳ ಮೂಲಕ…

Read More “ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.” »

News

ದಿನ 2 ಏಲಕ್ಕಿ 1 ಲವಂಗ ತಿಂದರೆ ಏನಾಗುತ್ತೆ ಗೊತ್ತಾ, ನಿಜಕ್ಕೂ ಶಾ’ಕ್ ಆಗ್ತೀರಾ. ಪುರುಷರು ತಪ್ಪದೇ ತಿಳಿದುಕೊಳ್ಳಿ.

Posted on July 27, 2023 By Admin No Comments on ದಿನ 2 ಏಲಕ್ಕಿ 1 ಲವಂಗ ತಿಂದರೆ ಏನಾಗುತ್ತೆ ಗೊತ್ತಾ, ನಿಜಕ್ಕೂ ಶಾ’ಕ್ ಆಗ್ತೀರಾ. ಪುರುಷರು ತಪ್ಪದೇ ತಿಳಿದುಕೊಳ್ಳಿ.
ದಿನ 2 ಏಲಕ್ಕಿ 1 ಲವಂಗ ತಿಂದರೆ ಏನಾಗುತ್ತೆ ಗೊತ್ತಾ, ನಿಜಕ್ಕೂ ಶಾ’ಕ್ ಆಗ್ತೀರಾ. ಪುರುಷರು ತಪ್ಪದೇ ತಿಳಿದುಕೊಳ್ಳಿ.

ಏಲಕ್ಕಿ ಮತ್ತು ಲವಂಗವನ್ನು ನಮ್ಮ ಪೂರ್ವಿಕರು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಮುಖ್ಯವಾಗಿ ಲವಂಗ ಮತ್ತು ಏಲಕ್ಕಿಯಲ್ಲಿ ಎಷ್ಟೋ ವಿಧವಾದಂತಹ ಆರೋಗ್ಯ ಪ್ರಯೋಜನಗಳು ಇವೆ. ಹಾಗೆಯೇ ಇವುಗಳಲ್ಲಿ ಆಹಾರ ಜೀರ್ಣ ಮಾಡುವ ಗುಣಗಳು ತುಂಬಾ ಅಧಿಕವಾಗಿ ಇರುತ್ತದೆ ಇವುಗಳಲ್ಲಿ ಇರುವಂತಹ ಗುಣಗಳು ನಮ್ಮ ಜೀರ್ಣಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಅಷ್ಟೇ ಅಲ್ಲದೆ ಇವು ನಮ್ಮ ಶರೀರದಲ್ಲಿ ಬರುವ ಆಸಿಡ್ ರಿಫ್ಲೆಕ್ಸ್, ಗ್ಯಾಸ್ಟಿಕ್ ಸಮಸ್ಯೆಯನ್ನು ನಿವಾರಿಸುತ್ತದೆ ಮುಖ್ಯವಾಗಿ ಏಲಕ್ಕಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಷಿಯಮ್ ಹೆಚ್ಚಾಗಿ ಇರುತ್ತದೆ ಇದರಲ್ಲಿ ಇರುವಂತಹ ಪೊಟ್ಯಾಶಿಯಂ ಹೃದಯದ…

Read More “ದಿನ 2 ಏಲಕ್ಕಿ 1 ಲವಂಗ ತಿಂದರೆ ಏನಾಗುತ್ತೆ ಗೊತ್ತಾ, ನಿಜಕ್ಕೂ ಶಾ’ಕ್ ಆಗ್ತೀರಾ. ಪುರುಷರು ತಪ್ಪದೇ ತಿಳಿದುಕೊಳ್ಳಿ.” »

News

ಇಂದು ರೈತರ ಖಾತೆಗೆ ಎರಡು ಸಾವಿರ ಹಣ ಬಂದು ಸೇರಿದೆ, ಕೂಡಲೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.

Posted on July 27, 2023 By Admin No Comments on ಇಂದು ರೈತರ ಖಾತೆಗೆ ಎರಡು ಸಾವಿರ ಹಣ ಬಂದು ಸೇರಿದೆ, ಕೂಡಲೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.
ಇಂದು ರೈತರ ಖಾತೆಗೆ ಎರಡು ಸಾವಿರ ಹಣ ಬಂದು ಸೇರಿದೆ, ಕೂಡಲೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.

ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕವಾಗಿ ನೆರವನ್ನು ನೀಡುವಂತಹ ಸಲುವಾಗಿ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿತು ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷವೂ ಸಹ ಮೂರು ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ಒಂದು ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು ಫಲಾನುಭವಿ ರೈತರ ಖಾತೆಗೆ ನೇರವಾಗ ಜಮಾ ಮಾಡುವುದಾಗಿ ಸರ್ಕಾರ ತೀರ್ಮಾನವನ್ನು ಕೈಗೊಂಡು ಈ ಯೋಜನೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ವರ್ಷದ ಫೆಬ್ರವರಿ 26ರಂದು ಈ ಯೋಜನೆಯ ಅಡಿಯಲ್ಲಿ 13ನೇ ಕಂತಿನ ಹಣ ಬಿಡುಗಡೆಯಾಗಿದ್ದು ಅದರ…

Read More “ಇಂದು ರೈತರ ಖಾತೆಗೆ ಎರಡು ಸಾವಿರ ಹಣ ಬಂದು ಸೇರಿದೆ, ಕೂಡಲೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.” »

News

ಕೇಂದ್ರ ಸರ್ಕಾರದ ಹೊಸ ನಿಯಮ ಈ 8 ಅನುಕೂಲ ಇದ್ದವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ, ಪ್ರಸ್ತುತ ಇರುವ ಕಾರ್ಡ್ ಸಹಾಯ ರದ್ದಾಗುತ್ತದೆ.

Posted on July 27, 2023 By Admin No Comments on ಕೇಂದ್ರ ಸರ್ಕಾರದ ಹೊಸ ನಿಯಮ ಈ 8 ಅನುಕೂಲ ಇದ್ದವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ, ಪ್ರಸ್ತುತ ಇರುವ ಕಾರ್ಡ್ ಸಹಾಯ ರದ್ದಾಗುತ್ತದೆ.
ಕೇಂದ್ರ ಸರ್ಕಾರದ ಹೊಸ ನಿಯಮ ಈ 8 ಅನುಕೂಲ ಇದ್ದವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ, ಪ್ರಸ್ತುತ ಇರುವ ಕಾರ್ಡ್ ಸಹಾಯ ರದ್ದಾಗುತ್ತದೆ.

BPL ಕಾರ್ಡನ್ನು ಹೊಂದಿರುವಂತಹ ಫಲಾನುಭವಿಗಳಿಗೆ ಇದೀಗ ಕೆಲವೊಂದಷ್ಟು ಹೊಸ ನಿಯಮಗಳನ್ನು ಈಗ ಸರ್ಕಾರ ಜಾರಿಗೆ ತಂದಿದೆ ಈ ನಿಯಮಗಳ ಅನುಸಾರವಾಗಿ ಕೆಲವು ಸದಸ್ಯರ ರೇಷನ್ ಕಾರ್ಡ್ ಗಳು ರದ್ದಾಗುವಂತಹ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಗ್ಯಾರಂಟಿಗಳಲ್ಲಿ ಒಂದಾದಂತಹ ಅನ್ನಭಾಗ್ಯ ಯೋಜನೆಯು ಜಾರಿಗೆ ಬಂದ ನಂತರ ಈ ರೀತಿಯಾದಂತಹ ಹೊಸ ನಿಯಮಗಳು ಜಾರಿಯಾಗುತ್ತಿದೆ ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ರೇಷನ್ ಕಾರ್ಡ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಸರ್ಕಾರ ತಾನು ನೀಡಿದ ಭರವಸೆಗಳನ್ನು ಹೀಡೇರಿಸಲು ಬಹಳ…

Read More “ಕೇಂದ್ರ ಸರ್ಕಾರದ ಹೊಸ ನಿಯಮ ಈ 8 ಅನುಕೂಲ ಇದ್ದವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ, ಪ್ರಸ್ತುತ ಇರುವ ಕಾರ್ಡ್ ಸಹಾಯ ರದ್ದಾಗುತ್ತದೆ.” »

News

Posts pagination

Previous 1 … 41 42 43 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme