Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: Viral News

ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?

Posted on February 6, 2023 By Admin No Comments on ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?
ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?

ದೊಡ್ಮನೆ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಮನೆಗಳಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ, ಕನ್ನಡ ಚಿತ್ರರಂಗದಲ್ಲಿ ಇಂದು ನೆಲೆ ಕೊಂಡಿರುವ ಸಾವಿರಾರು ಮಂದಿ ಕಲಾವಿದರಿಗೆ ಆ ದಾರಿ ತೋರಿಸಿದ್ದೆ ರಾಜವಂಶ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಆದರೆ ರಾಜವಂಶದ ಕುಡಿಯ ಮೊದಲ ಸಿನಿಮಾಗೂ ಕೂಡ ವಿಘ್ನ ಬರುತ್ತದೆ ಎಂದರೆ ಅದನ್ನು ನಂಬಲು ಸ್ವಲ್ಪ ಅಸಾಧ್ಯವೇ, ಅದರೆ ಆ ಮಾತು ಸತ್ಯ. ಯಾಕೆಂದರೆ ಉತ್ತರ ಇಲ್ಲಿದೆ ನೋಡಿ. ಅಣ್ಣಾವ್ರ ಮೂವರು ಮಕ್ಕಳು ಕೂಡ ಅಣ್ಣಾವ್ರಂತೆ ಚಿತ್ರರಂಗವನ್ನೇ ತಮ್ಮ ಉದ್ಯಮವಾಗಿಸಿಕೊಂಡರು. ಶಿವಣ್ಣ, ರಾಘಣ್ಣ…

Read More “ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?” »

Viral News

ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

Posted on February 2, 2023 By Admin No Comments on ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.
ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

  ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಇಡೀ ಕರುನಾಡೆ ಕೈ ಎತ್ತಿ ಮುಗಿಯುವ ಅಭಿನವ ಸಂತ. ಹಾಗೆ ಬದುಕಿನ ಉದ್ದಕ್ಕೂ ಬರೀ ನೋವನ್ನೇ ತಿಂದ ದುರಂತ ನಾಯಕ. ಮೊನ್ನೆ ಅಷ್ಟೇ ಮೈಸೂರಿನಲ್ಲಿ 13 ವರ್ಷಗಳಿಂದ ವಿ-ವಾ-ದದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ (Vishuvardhan memorial) ಕಾರ್ಯಕ್ರಮವು ಜರಗಿದ್ದು, ಅಭಿಮಾನಿಗಳ ಪಾಲಿಗೆ ಅಪಾರವಾದ ಸಂತೋಷ ನೀಡಿದೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಇರುವ ದಾದನ ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ವಿಷ್ಣು ವರ್ಧನ್ ಅವರಿಗೆ ಆತ್ಮೀಯರಾಗಿದ್ದವರು ಎಲ್ಲರೂ ಭಾಗಿಯಾಗಿದ್ದಾರೆ. ಸರ್ಕಾರದ ಭಾಗವಾಗಿ…

Read More “ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.” »

Viral News

ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?

Posted on February 2, 2023 By Admin No Comments on ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?
ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?

ದತ್ತಣ್ಣ (Daththanna) ಎಂದೇ ಕನ್ನಡಿಗರಿಗೆ ಪರಿಚಯ ಆಗಿರುವ ಇವರ ಪೂರ್ತಿ ನಾಮಧೇಯ ಎಚ್ ಜಿ ದತ್ತಾತ್ರೇಯ. ಬೆಳ್ಳಿತೆರೆಯ ಪಾತ್ರಗಳು ಹಾಗೂ ಕಿರುತರೆ ಕಾರ್ಯಕ್ರಮಗಳಿಂದ ಕನ್ನಡ ಪ್ರೇಕ್ಷಕರಿಗೆ ಬಹಳ ಹತ್ತಿರ ಆಗಿರುವ ಇವರು ತುಂಬಾ ನೈಜ ಅಭಿನಯದಿಂದ ಎಲ್ಲರ ಗಮನ ಸೆಳೆಯುತ್ತಾರೆ. ದತ್ತಣ್ಣ ಅವರನ್ನು ನಾವು ಅನೇಕ ದಶಕಗಳಿಂದ ಸಿನಿಮಾಗಳಲ್ಲಿ ನೋಡಿಕೊಂಡು ಬರುತ್ತಿದ್ದೇವೆ. ಆದರೆ ಅವರು ಸಿನಿಮಾ ಇಂಡಸ್ಟ್ರಿಗೆ ಪಾದಪಣೆ ಮಾಡಿದ್ದೆ 45 ವರ್ಷ ದಾಟಿದ ಮೇಲೆ ಅದಕ್ಕೂ ಮುನ್ನ ಅವರು ದೇಶದ ಅತ್ಯುನ್ನತ ಹುದ್ದೆಯೊಂದನ್ನು ವರಿಸಿದ್ದರು ಎನ್ನುವ…

Read More “ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?” »

Viral News

ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.

Posted on February 1, 2023 By Admin No Comments on ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.
ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.

ರಾಕಿಂಗ್ ಸ್ಟಾರ್ ಯಶ್ ಇಂದು ಸ್ಯಾಂಡಲ್ವುಡ್(Sandalwood) ಮಾತ್ರ ಅಲ್ಲದೆ ಹಾಲಿವುಡ್(Hollywood) ರೇಂಜ್ ಗೆ ಬೆಳೆದಿರುವ ನಟ ಎನ್ನಬಹುದು. ಈ ವರ್ಷ ಕೆಜಿಎಫ್(KGF) ಸರಣಿಗಳ ಮೂಲಕ ಬಾಲಿವುಡ್ ಹೋಗಿ ಬಾಕ್ಸಾಫೀಸ್ ಉ-ಡೀ-ಸ್ ಮಾಡಿ ಬಂದಿರುವ ರಾಕಿಂಗ್ ಸ್ಟಾರ್ ಯಶ್ ಅವರು ಶೀಘ್ರದಲ್ಲೇ ಹಾಲಿವುಡ್ ಅಲ್ಲೂ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾದಿಂದ ಒಂದೊಂದೇ ವಿಚಾರ ಹೊರ ಬರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರು ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ, ವರ್ಷದಿಂದ ವರ್ಷಕ್ಕೆ ಯಶ್…

Read More “ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.” »

Viral News

ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.

Posted on January 31, 2023 By Admin No Comments on ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.
ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಡೀ ಇಂಡಸ್ಟ್ರಿಗೆ ಎನರ್ಜಿ ಅಂತಿದ್ದವರು. ಕರುನಾಡು ಕಂಡ ಈ ದೈವ ಮಾನವನ ಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎನ್ನುವುದು ನಂಬಲು ಅಸಾಧ್ಯವಾದ ಮಾತು. ಆದರೆ ರಾಜಕುಮಾರ್ ಅವರ ಕುಟುಂಬದ ಮತ್ಯಾರನ್ನಾದರೂ ನಾವು ಆ ರೀತಿ ಕಾಣಬಹುದ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಹಾಗೂ ಅದರಲ್ಲಿ ಅತಿ ಹೆಚ್ಚು ಜನರು ಯುವರಾಜ್ ಕುಮಾರ್ ಅವರನ್ನು ನೋಡಿದ ಮೇಲೆ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಾಗಿರುವ ಯುವರಾಜ್ ಅವರೇ ಪುನೀತ್ ಅವರನ್ನು ಹೊಂದಬಲ್ಲ ನಟ,…

Read More “ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.” »

Viral News

ಅಪ್ಪು ಹೆಸರಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಿದ ಅಶ್ವಿನಿ. ಇನ್ನು ಮುಂದೆ ಕಲಾವಿದರಿಗೆ ಉಚಿತ ಆರೋಗ್ಯ ಸೌಲಭ್ಯ.

Posted on January 31, 2023 By Admin No Comments on ಅಪ್ಪು ಹೆಸರಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಿದ ಅಶ್ವಿನಿ. ಇನ್ನು ಮುಂದೆ ಕಲಾವಿದರಿಗೆ ಉಚಿತ ಆರೋಗ್ಯ ಸೌಲಭ್ಯ.
ಅಪ್ಪು ಹೆಸರಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಿದ ಅಶ್ವಿನಿ. ಇನ್ನು ಮುಂದೆ ಕಲಾವಿದರಿಗೆ ಉಚಿತ ಆರೋಗ್ಯ ಸೌಲಭ್ಯ.

  ಹಲವು ಕಲಾವಿದರು ಗಳಿಗೆ ಅಪ್ಪು ಹೆಲ್ತ್ ಕಾರ್ಡ್ ವಿತರಿಸಿದ ಅಶ್ವಿನಿ ಪುನೀತ್ ಮತ್ತು ಕಾವೇರಿ ಆಸ್ಪತ್ರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Powerstar Puneeth Rajkumar ) ದೇವಮಾನವನಂತೆ ಭೂಮಿಗೆ ಬಂದು ಜನರನ್ನು ಹೇಗೆ ಪ್ರೀತಿಸಬೇಕು ಇತರರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವ ಪಾಠವನ್ನು ಕಲಿಸಿ ಹೃದಯ ವೈಶಾಲತೆ ಮೆರೆದು ಕಣ್ಮರೆಯಾಗಿ ಹೋದ ಕನ್ನಡದ ಕಣ್ಮಣಿ. ಇಂದು ಅವರು ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆ ಇಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth) ಅವರು ಆದಷ್ಟು ಅಪ್ಪು…

Read More “ಅಪ್ಪು ಹೆಸರಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಿದ ಅಶ್ವಿನಿ. ಇನ್ನು ಮುಂದೆ ಕಲಾವಿದರಿಗೆ ಉಚಿತ ಆರೋಗ್ಯ ಸೌಲಭ್ಯ.” »

Viral News

H.D ಕುಮಾರಸ್ವಾಮಿ ಮನೆಲಿ ರಾಧಿಕಾನಾ ಏನಂಥ ಕರಿತಾರಂತೆ ಗೊತ್ತ.? ಮಾಧ್ಯಮದ ಜೊತೆ ಹೇಳಿಕೊಂಡ ರಾಧಿಕಾ ಕುಮಾರಸ್ವಾಮಿ.

Posted on January 30, 2023 By Admin No Comments on H.D ಕುಮಾರಸ್ವಾಮಿ ಮನೆಲಿ ರಾಧಿಕಾನಾ ಏನಂಥ ಕರಿತಾರಂತೆ ಗೊತ್ತ.? ಮಾಧ್ಯಮದ ಜೊತೆ ಹೇಳಿಕೊಂಡ ರಾಧಿಕಾ ಕುಮಾರಸ್ವಾಮಿ.
H.D ಕುಮಾರಸ್ವಾಮಿ ಮನೆಲಿ ರಾಧಿಕಾನಾ ಏನಂಥ ಕರಿತಾರಂತೆ ಗೊತ್ತ.? ಮಾಧ್ಯಮದ ಜೊತೆ ಹೇಳಿಕೊಂಡ ರಾಧಿಕಾ ಕುಮಾರಸ್ವಾಮಿ.

  ರಾಧಿಕಾ ಕುಮಾರಸ್ವಾಮಿ ಅವರು 9ನೇ ತರಗತಿ ಓದುವಾಗಲೇ ಬೆಳ್ಳಿ ಪರದೆ ಮೇಲೆ ನಾಯಕ ನಟಿಯಾಗಿ ಅಭಿನಯಿಸಿ ಗೆದ್ದವರು. ಬಹಳ ಚಿಕ್ಕ ವಯಸ್ಸಿಗೆ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ಬಹಳಷ್ಟು ವರ್ಷಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಆ ಸಮಯಕ್ಕೆ ಇವರಿಗೆ 2002ರಲ್ಲೇ ಬಾಲ್ಯ ವಿವಾಹ ನಡೆದು ಹೋಗುತ್ತದೆ. ರತನ್ ಕುಮಾರ್ ಅವರೊಂದಿಗೆ ಆದ ಇವರ ಮದುವೆ ಕೆಲವೇ ವರ್ಷಗಳಲ್ಲಿ ಅಂತ್ಯಗೊಳ್ಳುತ್ತದೆ. ಯಾಕೆಂದರೆ ಹೃ.ದ.ಯ.ಘಾ.ತದಿಂದ ರತನ್ ಕುಮಾರ್ ಅವರು ಮೃತಪಟ್ಟಿರುತ್ತಾರೆ. ಕನ್ನಡದ ಜೊತೆ ಪರಭಾಷೆಗಳಲ್ಲೂ…

Read More “H.D ಕುಮಾರಸ್ವಾಮಿ ಮನೆಲಿ ರಾಧಿಕಾನಾ ಏನಂಥ ಕರಿತಾರಂತೆ ಗೊತ್ತ.? ಮಾಧ್ಯಮದ ಜೊತೆ ಹೇಳಿಕೊಂಡ ರಾಧಿಕಾ ಕುಮಾರಸ್ವಾಮಿ.” »

Viral News

KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.

Posted on January 29, 2023 By Admin No Comments on KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.
KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.

  ಕೆಸಿಸಿ ಕನ್ನಡ ಚಲನಚಿತ್ರ ಕಪ್ (KCC) ಎನ್ನುವ ಈ ಕ್ರಿಕೆಟ್ ಮ್ಯಾಚ್ ಅನ್ನು ಕಳೆದು ಎರಡು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಕಲಾವಿದರಗಳು ನಿರ್ದೇಶಕರು ನಿರ್ಮಾಪಕರು ಸೇರಿದಂತೆ ಕೆಲವು ರಾಜಕೀಯ ವ್ಯಕ್ತಿಗಳು ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಆರು ತಂಡಗಳು ಮೈಸೂರಿನಲ್ಲಿ (Mysore) ನಡೆಯುವ ಈ ಮ್ಯಾಚಲ್ಲಿ ಭಾಗವಹಿಸಲಿದೆ. ಇದರ ಕ್ಯಾಪ್ಟನ್ ಗಳಾಗಿ ಶಿವಣ್ಣ, ಗಣೇಶ್, ಧ್ರುವ, ಧನಂಜಯ್, ಸುದೀಪ್ ಹಾಗೂ ಉಪೇಂದ್ರರವರಾಗಿದ್ದಾರೆ. ಇಷ್ಟೆಲ್ಲ ಆಯೋಜನೆಗೆ ಕಾರಣಕರ್ತ ಅಂದರೆ ಅದು…

Read More “KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.” »

Viral News

ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ನಟಿ ಮಮತ ಅವರನ್ನು ಕಾಡುತ್ತಿರುವ ಮತ್ತೊಂದು ಕಾಯಿಲೆ. ಈ ನಟಿಯ ದುಸ್ಥಿತಿ ಯಾರಿಗೂ ಬರದಿರಲಿ.

Posted on January 28, 2023 By Admin No Comments on ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ನಟಿ ಮಮತ ಅವರನ್ನು ಕಾಡುತ್ತಿರುವ ಮತ್ತೊಂದು ಕಾಯಿಲೆ. ಈ ನಟಿಯ ದುಸ್ಥಿತಿ ಯಾರಿಗೂ ಬರದಿರಲಿ.
ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ನಟಿ ಮಮತ ಅವರನ್ನು ಕಾಡುತ್ತಿರುವ ಮತ್ತೊಂದು ಕಾಯಿಲೆ. ಈ ನಟಿಯ ದುಸ್ಥಿತಿ ಯಾರಿಗೂ ಬರದಿರಲಿ.

ಮಾಲಿವುಡ್ ಬೆಡಗಿ ಮಮತಾ ಮೋಹನ್ ದಾಸ್ ಅವರು ಕರ್ನಾಟಕದಲ್ಲಿ ಹುಟ್ಟದಿದ್ದರೂ ಕೂಡ ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡಿ ಬದುಕು ಕಂಡುಕೊಂಡವರು. ಕನ್ನಡದ ಗೂಳಿ ಸಿನಿಮಾದಲ್ಲಿ ಅಭಿನಯಿಸಿರುವ ಇವರು ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಒಂದು ಸಮಯದ ಸ್ಟಾರ್ ಹೀರೋಯಿನ್ ಕೂಡ ಆಗಿದ್ದ ಇವರು ಅದನ್ನು ಹೊರತುಪಡಿಸಿ ಕನ್ನಡ ತಮಿಳು ತೆಲುಗು ಗಳನ್ನು ಕೂಡ ಅಭಿನಯಿಸಿ ತಮ್ಮ ಮೋಹಕ ಅಭಿನಯದಿಂದ ಸಾಕಷ್ಟು ಮನಗಳನ್ನು ಗೆದ್ದಿದ್ದಾರೆ. ಮಮತಾ ಮೋಹನ್ ದಾಸ್ ಅವರು ಇತ್ತೀಚೆಗೆ ಕ್ಯಾನ್ಸರ್ ಗೆ ತುತ್ತಾಗಿದ್ದರು, ಕ್ಯಾನ್ಸರ್ ಇಂದ…

Read More “ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ನಟಿ ಮಮತ ಅವರನ್ನು ಕಾಡುತ್ತಿರುವ ಮತ್ತೊಂದು ಕಾಯಿಲೆ. ಈ ನಟಿಯ ದುಸ್ಥಿತಿ ಯಾರಿಗೂ ಬರದಿರಲಿ.” »

Viral News

ಶಿಕ್ಷಣದ ಕ್ರಾಂತಿ ಮಾಡಲು ಹೊರಟಿರುವ ಡಿ ಬಾಸ್ SSLC ಸಿ(sslc) ಯಲ್ಲಿ ಪಡೆದುಕೊಂಡಿರುವ ಮಾರ್ಕ್ಸ್ ಎಷ್ಟು ಗೊತ್ತಾ.? ಎಲ್ಲಾ ಸಬ್ಜೆಕ್ಟ್ ನಲ್ಲು ಒಂದೇ ಮಾರ್ಕ್ಸ್.

Posted on January 26, 2023 By Admin No Comments on ಶಿಕ್ಷಣದ ಕ್ರಾಂತಿ ಮಾಡಲು ಹೊರಟಿರುವ ಡಿ ಬಾಸ್ SSLC ಸಿ(sslc) ಯಲ್ಲಿ ಪಡೆದುಕೊಂಡಿರುವ ಮಾರ್ಕ್ಸ್ ಎಷ್ಟು ಗೊತ್ತಾ.? ಎಲ್ಲಾ ಸಬ್ಜೆಕ್ಟ್ ನಲ್ಲು ಒಂದೇ ಮಾರ್ಕ್ಸ್.
ಶಿಕ್ಷಣದ ಕ್ರಾಂತಿ ಮಾಡಲು ಹೊರಟಿರುವ ಡಿ ಬಾಸ್ SSLC ಸಿ(sslc) ಯಲ್ಲಿ ಪಡೆದುಕೊಂಡಿರುವ ಮಾರ್ಕ್ಸ್ ಎಷ್ಟು ಗೊತ್ತಾ.? ಎಲ್ಲಾ ಸಬ್ಜೆಕ್ಟ್ ನಲ್ಲು ಒಂದೇ ಮಾರ್ಕ್ಸ್.

  ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಇನ್ನೇನು ಎರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಎರಡು ತಿಂಗಳ ಹಿಂದಿನಂದರೆ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದರ ಅಂಗವಾಗಿ ದರ್ಶನ್ ಅವರೇ ಸ್ವತಃ ತಾವೇ ಕಣಕ್ಕೆ ಇಳಿದಿದ್ದು ಸಾಕಷ್ಟು ಯೂಟ್ಯೂಬ್ ಚಾನೆಲ್ಗಳಿಗೆ(U tube) ಇಂಟರ್ವ್ಯೂ ಕೊಡುತ್ತಿದ್ದಾರೆ. ಹೀಗೆ ಗೌರೀಶ್ ಅಕ್ಕಿ(Gowrish akki) ಅವರ ಯೂಟ್ಯೂಬ್ ಚಾನೆಲ್ ಅಲ್ಲೂ ಸಹ ಸಂದರ್ಶನ ಎದುರಿಸಿದ ಅವರು ಕೇಳಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಮತ್ತು…

Read More “ಶಿಕ್ಷಣದ ಕ್ರಾಂತಿ ಮಾಡಲು ಹೊರಟಿರುವ ಡಿ ಬಾಸ್ SSLC ಸಿ(sslc) ಯಲ್ಲಿ ಪಡೆದುಕೊಂಡಿರುವ ಮಾರ್ಕ್ಸ್ ಎಷ್ಟು ಗೊತ್ತಾ.? ಎಲ್ಲಾ ಸಬ್ಜೆಕ್ಟ್ ನಲ್ಲು ಒಂದೇ ಮಾರ್ಕ್ಸ್.” »

Viral News

Posts pagination

Previous 1 … 17 18 19 20 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme