Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಅಪ್ಪು ಜಾಹೀರಾತು ನಲ್ಲಿ ನಟನೆ ಮಾಡಲು ಪಡೆಯುತ್ತಿದ್ದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗ್ತಿರಾ.

Posted on January 21, 2023 By Admin No Comments on ಅಪ್ಪು ಜಾಹೀರಾತು ನಲ್ಲಿ ನಟನೆ ಮಾಡಲು ಪಡೆಯುತ್ತಿದ್ದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗ್ತಿರಾ.
ಅಪ್ಪು ಜಾಹೀರಾತು ನಲ್ಲಿ ನಟನೆ ಮಾಡಲು ಪಡೆಯುತ್ತಿದ್ದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗ್ತಿರಾ.

  ಪುನೀತ್ ರಾಜಕುಮಾರ್ ಅವರು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅವರು ಚಿತ್ರ ರಂಗಕ್ಕೆ ಮಾತ್ರ ಸೀಮಿತ ಅಲ್ಲದೆ ಇಡೀ ಕರುನಾಡಿಗೆ ಆಸ್ತಿಯಾಗಿ ಇದ್ದವರು. ನಮ್ಮ ಸಾಂಸ್ಕೃತಿಕ ರಾಯಭಾರಿ ಕೂಡ ಆಗಿದ್ದ ಅವರ ಬದುಕು, ಎಲ್ಲ ರೀತಿಯಲ್ಲೂ ಆದರ್ಶಮಯ. ಪ್ರೋಫೆಶನ್ ಅಲ್ಲಿ ಪರ್ಫೆಕ್ಟ್ ಆಕ್ಟರ್ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಹುಟ್ಟುತ್ತಲೇ ಕಲಾವಿದನಾಗಿ ಹುಟ್ಟಿದಾತ ಈತ ಎನ್ನಬಹುದು. ಅಷ್ಟು ಚಿಕ್ಕ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಇವರು ಬೆಳೆಯುತ್ತಾ ಇತ್ತೀಚಿನ ದಿನಗಳಲ್ಲಿ ಆರಿಸಿಕೊಳ್ಳುತ್ತಿದ್ದ ಪಾತ್ರಗಳು ಹಾಗೂ ಮಾಡುತ್ತಿದ್ದ…

Read More “ಅಪ್ಪು ಜಾಹೀರಾತು ನಲ್ಲಿ ನಟನೆ ಮಾಡಲು ಪಡೆಯುತ್ತಿದ್ದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗ್ತಿರಾ.” »

Entertainment

ಹೊಸಪೇಟೆ ಬಳಿಕ ಬಳ್ಳಾರಿಯಲ್ಲೂ ಕೂಡ ನಿರ್ಮಾಣವಾಗಿದೆ ಅಪ್ಪು ಬೃಹತ್ ಪ್ರತಿಮೆ, ಪಕ್ಕದಲ್ಲಿದ್ದ ಕೆರೆ ಹಾಗೂ ಪಾರ್ಕಿಗೂ ಕೂಡ ಅಪ್ಪು ಹೆಸರು ಇಡುತ್ತಿದ್ದಾರೆ.

Posted on January 20, 2023 By Admin No Comments on ಹೊಸಪೇಟೆ ಬಳಿಕ ಬಳ್ಳಾರಿಯಲ್ಲೂ ಕೂಡ ನಿರ್ಮಾಣವಾಗಿದೆ ಅಪ್ಪು ಬೃಹತ್ ಪ್ರತಿಮೆ, ಪಕ್ಕದಲ್ಲಿದ್ದ ಕೆರೆ ಹಾಗೂ ಪಾರ್ಕಿಗೂ ಕೂಡ ಅಪ್ಪು ಹೆಸರು ಇಡುತ್ತಿದ್ದಾರೆ.
ಹೊಸಪೇಟೆ ಬಳಿಕ ಬಳ್ಳಾರಿಯಲ್ಲೂ ಕೂಡ ನಿರ್ಮಾಣವಾಗಿದೆ ಅಪ್ಪು ಬೃಹತ್ ಪ್ರತಿಮೆ, ಪಕ್ಕದಲ್ಲಿದ್ದ ಕೆರೆ ಹಾಗೂ ಪಾರ್ಕಿಗೂ ಕೂಡ ಅಪ್ಪು  ಹೆಸರು ಇಡುತ್ತಿದ್ದಾರೆ.

  ಕನ್ನಡ ಇಂಡಸ್ಟ್ರಿಯ ಪವರ್ ಸ್ಟಾರ್(Puneeth Rajkumar) ನಮ್ಮೆಲ್ಲರ ಪ್ರೀತಿಯ ಅಪ್ಪು ಹೆಸರು ಸೂರ್ಯ ಚಂದ್ರ ಇರುವವರೆಗೂ ಕನ್ನಡಿಗರ ಮನದಲ್ಲಿ ಅಜರಾಮರ. ಯಾಕೆಂದರೆ ಅವರು ಮಾಡಿದ ಕಲಾ ಸೇವೆಗಿಂತ ಅವರು ಮಾಡಿದ ಸಮಾಜ ಸೇವೆಯೇ ಹೆಚ್ಚು ಜನರನ್ನು ಮುಟ್ಟಿದ್ದೆ ಎನ್ನುವ ಕಾರಣದಿಂದ. ಆದರೆ ಅದೆಲ್ಲ ಪುನೀತ್ ಅವರು ಬದುಕಿರುವಾಗ ಯಾರಿಗೂ ತಿಳಿದಿರಲಿಲ್ಲ ಅವರಿಗೆ ಪ್ರಚಾರ ಇಷ್ಟವಿಲ್ಲದ ಕಾರಣ ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದು ಎಂಬಂತೆ ಕರ್ನಾಟಕದ ಬಹುತೇಕ ಮಂದಿಗೆ ಕೊಡಗೈ ದಾನಿಯಂತೆ ಸಹಾಯ ಹಸ್ತ ಚಾಚಿ ಸುಮ್ಮನಾಗಿದ್ದರು….

Read More “ಹೊಸಪೇಟೆ ಬಳಿಕ ಬಳ್ಳಾರಿಯಲ್ಲೂ ಕೂಡ ನಿರ್ಮಾಣವಾಗಿದೆ ಅಪ್ಪು ಬೃಹತ್ ಪ್ರತಿಮೆ, ಪಕ್ಕದಲ್ಲಿದ್ದ ಕೆರೆ ಹಾಗೂ ಪಾರ್ಕಿಗೂ ಕೂಡ ಅಪ್ಪು ಹೆಸರು ಇಡುತ್ತಿದ್ದಾರೆ.” »

Entertainment

ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

Posted on January 17, 2023October 23, 2023 By Admin No Comments on ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

  ಈಗ ಸಿನಿಮಾ ಮಾಧ್ಯಮದಷ್ಟೇ ಕಿರುತೆರೆ ಲೋಕವು ಬಹಳ ಪ್ರಭಾವ ಬೀರುತ್ತಿದೆ. ಸಿನಿಮಾಗಳನ್ನು ಹೇಗೆ ಜನ ಮುಗಿ ಬಿದ್ದು ಥಿಯೇಟರ್ ಗೆ ಹೋಗಿ ನೋಡುತ್ತಿದ್ದರೂ ಅದೇ ರೀತಿ ಕಿರುತೆರೆಯ ರಿಯಾಲಿಟಿ ಶೋ ಗಳನ್ನು ಕೂಡ ಕಣ್ಣು ಮಿಟುಗಿಸದೇ, ಒಂದು ದಿನವೂ ಮಿಸ್ ಮಾಡದೆ ನೋಡುವ ಬಳಗವು ಇದೆ. ಸದ್ಯಕ್ಕೆ ಹಿರಿತೆರೆಗಿಂತ ಜನರಿಗೆ ಕಿರುತೆರೆಯೇ ಹೆಚ್ಚು ಹತ್ತಿರವಾಗಿದೆ ಎಂದರೆ ಆ ಮಾತು ಕೂಡ ಸುಳ್ಳಲ್ಲ ಯಾಕೆಂದರೆ ಪ್ರತಿನಿತ್ಯ ಜನ ಸಂಜೆ ಹೊತ್ತು ಕುಟುಂಬ ಸಮೇತ ಕೂತು ಕಿರುತೆರೆಯ ಧಾರಾವಾಹಿಗಳು…

Read More “ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?” »

Entertainment

ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

Posted on January 16, 2023 By Admin No Comments on ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.
ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ ಇವರಿಗೆ ಫಿಲಂ ಅವಾರ್ಡ್ ಕೂಡ ಬಂದಿದೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎಂದೇ ಕನ್ನಡ ನಿರ್ಮಾಪಕರುಗಳ ಭರವಸೆ. ಹಾಗಾಗಿ ಇವರನ್ನು ಚಂದನವನದ ಲಕ್ಕಿ ಡಾಲ್ ಕೂಡ ಕರೆಯುತ್ತಾರೆ. ರಾಧಿಕಾ ಪಂಡಿತ್ ಅವರು 2004 ರಿಂದ ಬಣ್ಣದ ಲೋಕದಲ್ಲಿ…

Read More “ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.” »

Viral News

ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

Posted on January 15, 2023 By Admin No Comments on ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ
ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

ಡಾಕ್ಟರ್ ರಾಜಕುಮಾರ್(Dr Rajkumar) ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ನಾಟಕದಲ್ಲಿ ಬಣ್ಣ ಹಚ್ಚುತ್ತ ಕಾಣುತ್ತಾ ರಂಗಭೂಮಿಯಲ್ಲಿ ಬದುಕು ಕಂಡುಕೊಳ್ಳಲು ಬಂದವರಿಗೆ ಕನ್ನಡ ಸಿನಿಮಾರಂಗ ಕೈಬೀಸಿ ಕರೆದಿತ್ತು. ಆದರೆ ಅಂದು ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ಶುರು ಮಾಡಿದ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಆಗಿನ್ನು ಅಂಬೇಗಾಲು ಇಡುತ್ತಿತ್ತು. ಇಂದು ಇಷ್ಟು ಸದೃಢವಾಗಿರುವ ಈ ಸ್ಯಾಂಡಲ್ವುಡ್ ಕಟ್ಟಲು ರಾಜಕುಮಾರ್ ಅವರ ಸಮಕಾಲಿನ ಅನೇಕ ಕಲಾವಿದರಗಳು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಬಹಳ ಬೆವರು ಸುರಿಸಿದ್ದಾರೆ. ಯಾಕೆಂದರೆ ಆಗ ನಮ್ಮ…

Read More “ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ” »

Viral News

ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?

Posted on January 14, 2023 By Admin No Comments on ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?
ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?

  ಅಣ್ಣಾವ್ರಿಗೆ(Dr Raj Kumar) ಇರುವಂತಹ ಅಭಿಮಾನಿ ಬಳಗ ಕರ್ನಾಟಕದಲ್ಲಿ ಮತ್ಯಾವ ನಟನಿಗೂ ಇಲ್ಲ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಇಂದು ಕನ್ನಡ ಚಲನ ಚಿತ್ರರಂಗ ಇಷ್ಟು ಭವ್ಯವಾಗಿ ಬೆಳೆದು ನಿಂತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಣ್ಣಾವ್ರು ಅಂತಾನೆ ಹೇಳಬಹುದು. ಅಣ್ಣಾವ್ರು ಒಬ್ಬರು ಇಲ್ಲ ಅಂದಿದ್ದರೆ ಕನ್ನಡ ಚಿತ್ರರಂಗ ಉನ್ನತ ಶಿಖರದಲ್ಲಿ ಇರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಅಭಿಮಾನಿಗಳನ್ನು ಮನೆದೇವರು ಎಂಬಂತೆ ಕಂಡಂತಹ ಏಕೈಕ ವ್ಯಕ್ತಿ ಒಂದು ಚೂರು ಕೂಡ ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ಸರಳತೆ ಸಜ್ಜನಿಕೆಯನ್ನು…

Read More “ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?” »

Viral News

ನಟಿ ಪ್ರೇಮ ವಿ.ಚ್ಛೇ.ದ.ನ ಕೊಡುವುದಕ್ಕೆ ಕಾರಣವೇನು ಗೊತ್ತಾ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ಪ್ರೇಮ

Posted on January 13, 2023 By Admin No Comments on ನಟಿ ಪ್ರೇಮ ವಿ.ಚ್ಛೇ.ದ.ನ ಕೊಡುವುದಕ್ಕೆ ಕಾರಣವೇನು ಗೊತ್ತಾ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ಪ್ರೇಮ
ನಟಿ ಪ್ರೇಮ ವಿ.ಚ್ಛೇ.ದ.ನ ಕೊಡುವುದಕ್ಕೆ ಕಾರಣವೇನು ಗೊತ್ತಾ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ಪ್ರೇಮ

  ನಟಿ ಪ್ರೇಮ(Prema) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiva Rajkumar) ಅವರ ಓಂ(On Cinema Kannada) ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತಾವು ನಟನೆ ಮಾಡಿದ ಮೊದಲ ಸಿನಿಮಾ ಸೂಪರ್ ಹಿಟ್ ಆಯಿತು ನಟಿ ಪ್ರೇಮ ಅವರ ಅಭಿನಯವನ್ನು ನೋಡಿ ಎಲ್ಲರೂ ಕೂಡ ಮೆಚ್ಚಿಕೊಂಡರು. ತದನಂತರ ಒಂದರ ಹಿಂದೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿ…

Read More “ನಟಿ ಪ್ರೇಮ ವಿ.ಚ್ಛೇ.ದ.ನ ಕೊಡುವುದಕ್ಕೆ ಕಾರಣವೇನು ಗೊತ್ತಾ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ಪ್ರೇಮ” »

Viral News

ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ ಪ್ರಶಾಂತ್ ಸಂಬರ್ಗಿ.

Posted on January 13, 2023 By Admin No Comments on ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ ಪ್ರಶಾಂತ್ ಸಂಬರ್ಗಿ.
ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ ಪ್ರಶಾಂತ್ ಸಂಬರ್ಗಿ.

  ಅಪ್ಪು(Appu) ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂದು ವರ್ಷ ಆಗಿದೆ ಆದರೂ ಕೂಡ ಅವರ ನೆನಪಿನಿಂದ ಹೊರಬರಲು ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ. ಹೌದು ಅಪ್ಪು(Puneeth Rajkumar) ಅಂದ ಕ್ಷಣ ಎಲ್ಲರೂ ಕೂಡ ಒಂದು ಕ್ಷಣ ಮೂಕ ವಿಸ್ಮಿತರಾಗುತ್ತಾರೆ ಅಷ್ಟೇ ಅಲ್ಲದೆ ಅಪ್ಪು ಅಂದ ತಕ್ಷಣ ನಮ್ಮ ಕಣ್ಮುಂದೆ ಬರುವುದು ಅವರ ನಗುಮುಖ. ಹೌದು ನಿಷ್ಕಲ್ಮಶವಾದ ಅಂತಹ ಈ ನಗುಮುಖವನ್ನು ನೋಡಿದರೆ ಎಂಥವರಾದರೂ ಕೂಡ ಮಾರು ಹೋಗುತ್ತಾರೆ. ಎದುರು ಇರುವಂತಹ ವ್ಯಕ್ತಿ ಯಾರೇ ಆಗಿದ್ದರೂ ಕೂಡ ಅವರನ್ನು ಸ್ವತಃ…

Read More “ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ ಪ್ರಶಾಂತ್ ಸಂಬರ್ಗಿ.” »

Entertainment

ಕೋಟಿ ಕೋಟಿ ಆಸ್ತಿ ಇದ್ರು ಅಪ್ಪು ಒಂದು ಸಿನಿಮಾಗೆ ನಟನೆ ಮಾಡಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.?

Posted on January 12, 2023 By Admin No Comments on ಕೋಟಿ ಕೋಟಿ ಆಸ್ತಿ ಇದ್ರು ಅಪ್ಪು ಒಂದು ಸಿನಿಮಾಗೆ ನಟನೆ ಮಾಡಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.?
ಕೋಟಿ ಕೋಟಿ ಆಸ್ತಿ ಇದ್ರು ಅಪ್ಪು ಒಂದು ಸಿನಿಮಾಗೆ ನಟನೆ ಮಾಡಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.?

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಚಾರ ನಿಮಗೆ ತಿಳಿದೇ ಇದೆ. ಹೌದು ಪುನೀತ್ ರಾಜಕುಮಾರ್(Puneeth Rajkumar) ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ “ಪ್ರೇಮದ ಕಾಣಿಕೆ” ಎಂಬ ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಅಂತಾನೆ ಹೇಳಬಹುದು. ಅಷ್ಟಕ್ಕೂ ಇದೇನು ಫ್ರೀ ಪ್ಲಾನ್ ಅಲ್ಲ ಡಾಕ್ಟರ್ ರಾಜಕುಮಾರ್(Dr Rajkumar) ಅವರ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವಾಗ ಸಿನಿಮಾದಲ್ಲಿ ಎಳೆ ಮಗುವಿನ ಪಾತ್ರ…

Read More “ಕೋಟಿ ಕೋಟಿ ಆಸ್ತಿ ಇದ್ರು ಅಪ್ಪು ಒಂದು ಸಿನಿಮಾಗೆ ನಟನೆ ಮಾಡಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.?” »

Entertainment

ಅಪ್ಪು ಎಲ್ಲೇ ಸಿಕ್ಕಿದ್ರು ಮೊದಲು ಕೇಳುತ್ತಿದ್ದ ಮಾತು ಇದೊಂದೆ ಎಂಬ ಸತ್ಯವನ್ನು ಹೊರ ಹಾಕಿ ಕಣ್ಣೀರಿಟ್ಟ ಆಂಕರ್ ಅನುಶ್ರೀ.

Posted on January 12, 2023 By Admin No Comments on ಅಪ್ಪು ಎಲ್ಲೇ ಸಿಕ್ಕಿದ್ರು ಮೊದಲು ಕೇಳುತ್ತಿದ್ದ ಮಾತು ಇದೊಂದೆ ಎಂಬ ಸತ್ಯವನ್ನು ಹೊರ ಹಾಕಿ ಕಣ್ಣೀರಿಟ್ಟ ಆಂಕರ್ ಅನುಶ್ರೀ.
ಅಪ್ಪು ಎಲ್ಲೇ ಸಿಕ್ಕಿದ್ರು ಮೊದಲು ಕೇಳುತ್ತಿದ್ದ ಮಾತು ಇದೊಂದೆ ಎಂಬ ಸತ್ಯವನ್ನು ಹೊರ ಹಾಕಿ ಕಣ್ಣೀರಿಟ್ಟ ಆಂಕರ್ ಅನುಶ್ರೀ.

  ಅಪ್ಪು(Appu) ಈ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರ ಕಣ್ಣಂಚಲು ಕೂಡ ನೀರು ತುಂಬುವುದು ಸಹಜ ಏಕೆಂದರೆ ಅಪ್ಪು(Puneeth Rajkumar) ಎಂಬುವುದು ಹೆಸರಲ್ಲ ಬದಲಾಗಿ ಒಂದು ಶಕ್ತಿ ಅಂತಾನೆ ಹೇಳಬಹುದು. ಸರಳತೆಯನ್ನು ಸಜ್ಜನಿಕೆಯನ್ನು ಮೈಗೂಡಿಸಿಕೊಂಡ ಏಕೈಕ ನಟ ಅಂದರೆ ಅದು ಅಪ್ಪು ಅಂತಾನೆ ಹೇಳಬಹುದು. ಬಹುಶಃ ಅಪ್ಪು ಅವರನ್ನು ಇಷ್ಟ ಪಡದೇ ಇರುವಂತಹ ವ್ಯಕ್ತಿ ಯಾರು ಇಲ್ಲ ಅಂತಾನೇ ಹೇಳಬಹುದು ಏಕೆಂದರೆ ಅಪ್ಪು ಕೇವಲ ಒಬ್ಬ ನಟನಾಗಿರಲಿಲ್ಲ ಬದಲಿಗೆ ಸಮಾಜಮುಖಿ ಸೇವೆಯನ್ನು ಮಾಡುವಂತಹ ಒಬ್ಬ ಆತ್ಮೀಯ ವ್ಯಕ್ತಿಯಾಗಿದ್ದರು….

Read More “ಅಪ್ಪು ಎಲ್ಲೇ ಸಿಕ್ಕಿದ್ರು ಮೊದಲು ಕೇಳುತ್ತಿದ್ದ ಮಾತು ಇದೊಂದೆ ಎಂಬ ಸತ್ಯವನ್ನು ಹೊರ ಹಾಕಿ ಕಣ್ಣೀರಿಟ್ಟ ಆಂಕರ್ ಅನುಶ್ರೀ.” »

Viral News

Posts pagination

Previous 1 … 77 78 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme