Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: Viral News

ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!

Posted on November 8, 2023 By Admin No Comments on ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!

ಸದ್ಯಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಟ್ರೆಂಡಿಗ್ ನಲ್ಲಿರುವ ವಿಷಯ ಎಂದರೆ ಬಿಗ್ ಬಾಸ್. ಈ ಬಿಗ್ ಬಾಸ್ ಸೀಸನ್ ಆರಂಭವಾದಾಗಲಿಂದ ಮೂರು ತಿಂಗಳವರೆಗೆ ಒಂದು ದಿನವು ಎಪಿಸೋಡ್ ಮಿಸ್ ಮಾಡಿಕೊಳ್ಳದಂತೆ ನೋಡುವಷ್ಟು ಕುತೂಹಲ ಹಿಡಿದಿಟ್ಟಿರುತ್ತದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ, ಇನ್ನು ಈ ಸೀಸನ್ ಬಗ್ಗೆ ಹೇಳುವುದಾದರ ಬಿಗ್ ಬಾಸ್ ಸೀಸನ್ 10 ಶುರುವಾಗಿ 25 ದಿನಗಳನ್ನು ಮುಗಿಸಿದೆ. ಈಗಾಗಲೇ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಮತ್ತೊಬ್ಬರ ಬಲ ಹಾಗೂ ಬಲಹೀನತೆ ಬಗ್ಗೆ ಗುಣವಾಗುಣಗಳ ಬಗ್ಗೆ ಪರಿಚಯವಾಗಿ ಅವರವರಲ್ಲೇ ಪ್ರೀತಿ, ಸ್ನೇಹ,…

Read More “ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!” »

Viral News

ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?

Posted on November 7, 2023 By Admin No Comments on ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?
ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?

  ಸದ್ಯ ಬಿಗ್ ಬಾಸ್ ವಿನಯ್ ಗೌಡ ಆಗಿರುವ ಸೀಸನ್ 10ರ ಕಂಟೆಸ್ಟೆಂಟ್ ವಿನಯ್ ಗೌಡ ಅವರು ಇಡೀ ಕರ್ನಾಟಕಕ್ಕೆ ಮಹಾದೇವನಾಗಿ ಪರಿಚಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವದಲ್ಲಿ ಪರಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಅವರು ಅಕ್ಷರಶಃ ಆ ಪಾತ್ರಕ್ಕೆ ನ್ಯಾಯ ದಕ್ಕಿಸಿದ್ದರು. ಇದೇ ಕಾರಣಕ್ಕಾಗಿ ಇಂದು ಅನೇಕರ ಬಾಯಲ್ಲಿ ಇವರ ಹೆಸರು ಹೇಳುವ ಮುನ್ನ ಇವರು ಮಹದೇವ ಎನ್ನುವ ಹೆಸರು ಬರುತ್ತದೆ. ಅಷ್ಟರಮಟ್ಟಿಗೆ ಆ ಪಾತ್ರಕ್ಕೆ ಹೇಳಿಮಾಡಿಸಿದದಂತಿದ್ದರು….

Read More “ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?” »

Viral News

ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!

Posted on November 7, 2023 By Admin No Comments on ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!
ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!

  ಕೆಲವರು ಟಿವಿ ಪರದೆ ಮೇಲೆ ಎಷ್ಟೇ ವಿಜೃಂಭಣೆಯಿಂದ ಕಾಣಿಸಿಕೊಂಡು ಮನೆಮನೆ ಮಾತಾಗಿದ್ದರೂ ಕೂಡ ಅದ್ಯಾಕೋ ಅವರಿಗೆ ಬೆಳ್ಳಿತೆರೆಯ ಮೇಲೆ ಮೆರೆಯುವ ಅದೃಷ್ಟ ಒಲಿಯುವುದೇ ಇಲ್ಲ. ಇದಕ್ಕೆ ಕನ್ನಡದಲ್ಲಿ ಉದಾಹರಣೆಯಾಗಿ ಜನಪ್ರಿಯ ನಿರೂಪಕಿ ಅನುಶ್ರೀ ಅವರನ್ನು ಉದಾಹರಿಸಬಹುದು. ಯಾಕೆಂದರೆ ಅನುಶ್ರೀ ಅವರ ಪರಿಚಯ ಇಡೀ ಕರ್ನಾಟಕಕ್ಕೆ ಇದೆ ಮತ್ತು ಯಾವುದೇ ಕಡೆ ಹೀರೋಯಿನ್ ಗೂಶಕಡಿಮೆ ಇಲ್ಲದಂತೆ ಗ್ಲಾಮರ್ ಕೂಡ ಹೊಂದಿದ್ದಾರೆ ಹಾಗೂ ನಟನೆಯಲ್ಲೂ ಕೂಡ ಆ ಬಗ್ಗೆ ಎರಡು ಮಾತಿಲ್ಲ. ಆದರೆ ನಾಯಕನಟಿಯಾಗಿ ಅಭಿನಯಿಸಿರುವುದು ಬೆರಳೆಣಿಕೆಯಷ್ಟು ಸಿನಿಮಾ…

Read More “ಆ ಪಾರ್ಟಿಗಳಿಗೆ ಹೋಗಿದ್ರೆ ನಾನು ಹಿರೋಯಿನ್ ಆಗ್ತಿದ್ದೆ ಇಂಡಸ್ಟ್ರಿ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಸೂಯ.!” »

Viral News

ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್

Posted on November 7, 2023November 7, 2023 By Admin No Comments on ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್
ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್

  ನಟ ಅರ್ಜುನ್ ಸರ್ಜಾ (Arjun Sarja) ದಕ್ಷಿಣ ಕನ್ನಡದ ಹೆಸರಾಂತ ನಟ. ಡಾ. ರಾಜ್ ಕುಮಾರ್ ಸಮಕಾಲಿನ ನಟ ಶಕ್ತಿಪ್ರಸಾದ್ (Shakthi Prasad) ಅವರ ಪುತ್ರ. ಬಾಲ ನಟನಾಗಿಯೇ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ‌‌‌ ಇವರು ನಂತರದಲ್ಲಿ ಪ್ರತಾಪ್, ಪ್ರೇಮಾಗ್ನಿ, ಅಳಿಮಯ್ಯ ಸಿನಿಮಾಗಳ ಮೂಲಕ ಮನೆ ಮನೆ ಮಾತಾದರು. ಆಂಜನೇಯನ ಪರಮ ಭಕ್ತರಾದ ಇವರು ಆಕ್ಷನ್ ಕಿಂಗ್ (Action King) ಎಂದೆ ಹೆಸರು ಪಡೆದರು. ಕನ್ನಡದಲ್ಲಿ ಹೀರೋ ಆಗಿ ಮಿಂಚುತ್ತಿದ್ದ ಇವರಿಗೆ ನಿಧಾನವಾಗಿ…

Read More “ಮದ್ವೆಗೂ ಮುಂಚೆನೇ ಸೊಸೆಗೆ ಕಂಡೀಶನ್ ಮೇಲೆ ಕಂಡೀಶನ್ ಹಾಕಿದ ತಂಬಿ ರಾಮಯ್ಯ.! ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಗೆ ಹೊಸ ಟೆನ್ಷನ್” »

Viral News

ಬಿಗ್ಬಾಸ್ ನಲ್ಲಿ ಬಳೆ ಬಗ್ಗೆ ಪಂಚಾಯ್ತಿ ಮಾಡಿ ಜನರ ಮೆಚ್ಚಿಗೆ ಗಳಿಸಿದ ಸುದೀಪ್ ಕೂಡ ಹಿಂದೊಮ್ಮೆ ಬಹಿರಂಗವಾಗಿ ಕೈಗೆ ಹಾಕಿರೋದು ಖಡಗ, ಬಳೆ ಅಲ್ಲ ಅಂದಿದ್ದು ಸರಿನಾ.?

Posted on November 7, 2023 By Admin No Comments on ಬಿಗ್ಬಾಸ್ ನಲ್ಲಿ ಬಳೆ ಬಗ್ಗೆ ಪಂಚಾಯ್ತಿ ಮಾಡಿ ಜನರ ಮೆಚ್ಚಿಗೆ ಗಳಿಸಿದ ಸುದೀಪ್ ಕೂಡ ಹಿಂದೊಮ್ಮೆ ಬಹಿರಂಗವಾಗಿ ಕೈಗೆ ಹಾಕಿರೋದು ಖಡಗ, ಬಳೆ ಅಲ್ಲ ಅಂದಿದ್ದು ಸರಿನಾ.?
ಬಿಗ್ಬಾಸ್ ನಲ್ಲಿ ಬಳೆ ಬಗ್ಗೆ ಪಂಚಾಯ್ತಿ ಮಾಡಿ ಜನರ ಮೆಚ್ಚಿಗೆ ಗಳಿಸಿದ ಸುದೀಪ್ ಕೂಡ ಹಿಂದೊಮ್ಮೆ ಬಹಿರಂಗವಾಗಿ ಕೈಗೆ ಹಾಕಿರೋದು ಖಡಗ, ಬಳೆ ಅಲ್ಲ ಅಂದಿದ್ದು ಸರಿನಾ.?

  ಕಳೆದ ಶನಿವಾರದ ಬಿಗ್ ಬಾಸ್ ಎಪಿಸೋಡ್ (Weekend Bigboss episodes) ಇಷ್ಟು ವರ್ಷಗಳ ಬಿಗ್ ಬಾಸ್ ಇತಿಹಾಸದಲ್ಲಿಯೇ ಬಹಳ ಮಹತ್ವದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಯಾಕೆಂದರೆ ಕಳೆದ ವಾರ ಮನೆಯಲ್ಲಿ ಆನೆಯಂತೆ ಸ್ಟ್ರಾಂಗ್ ಎನಿಸಿಕೊಂಡಿದ್ದ ಕಂಟೆಸ್ಟೆಂಟ್ ವಿನಯ್ (Vinay), ವಾರಪೂರ್ತಿ ಮದವೇರಿದ ಗಜದಂತೆ ಹೆಣ್ಣು ಮಕ್ಕಳೊಂದಿಗೆ ವರ್ತಿಸಿ ಬಳೆ (Bangles) ಬಗ್ಗೆ ಕೂಡ ಬಹಳ ತಾತ್ಸರವಾಗಿ ಮಾತನಾಡಿದರು. ಹಳ್ಳಿಮನೆ ಟಾಸ್ಕ್ ನಲ್ಲಿ ನಾವು ಕೈಗೆ ಬಾಳೆ ಹಾಕಿಕೊಂಡಿಲ್ಲಾ, ಬಳೆನಾ ಅವನಿಗೆ ತೊಡಿಸು ಎಂದೆಲ್ಲ ಸಂಗೀತಾಗೆ ಅವಾಜ್ ಹಾಕಿದ್ದರು….

Read More “ಬಿಗ್ಬಾಸ್ ನಲ್ಲಿ ಬಳೆ ಬಗ್ಗೆ ಪಂಚಾಯ್ತಿ ಮಾಡಿ ಜನರ ಮೆಚ್ಚಿಗೆ ಗಳಿಸಿದ ಸುದೀಪ್ ಕೂಡ ಹಿಂದೊಮ್ಮೆ ಬಹಿರಂಗವಾಗಿ ಕೈಗೆ ಹಾಕಿರೋದು ಖಡಗ, ಬಳೆ ಅಲ್ಲ ಅಂದಿದ್ದು ಸರಿನಾ.?” »

Viral News

35 ಕಂಪನಿ ಓನರ್ ನಾನು ಎಂದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ.

Posted on November 7, 2023 By Admin No Comments on 35 ಕಂಪನಿ ಓನರ್ ನಾನು ಎಂದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ.
35 ಕಂಪನಿ ಓನರ್ ನಾನು ಎಂದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ.

  ಸದ್ಯಕ್ಕೆ ಕರ್ನಾಟಕದಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ವಿಚಾರ ಎಂದರೆ ಅದು ಬಿಗ್ ಬಾಸ್ ಮನೆ ಆಟ ಎಂದೇ ಹೇಳಬಹುದು. ಬಿಗ್ ಬಾಸ್ ಸೀಸನ್ 10 (Bigboss S10) ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ಹೊಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೆ ಬಿಗ್ ಬಾಸ್ ಮನೆಯ ವಿಚಾರವೇ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಶುರುವಾಗಿರುವುದು ಟ್ರೋಲ್ ಪೇಜ್ ಗಳಿಗೆ ಹಬ್ಬದಂತಾಗಿ ಕಂಟೆಸ್ಟೆಂಟ್ ಗಳನ್ನು ಹಿಗ್ಗಾ ಮುಗ್ಗಾ ಟ್ರೋಲ್ (trolls) ಮಾಡುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಸಿಕ್ಕಾಪಟ್ಟೆ…

Read More “35 ಕಂಪನಿ ಓನರ್ ನಾನು ಎಂದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ.” »

Viral News

ಬಿಗ್ ಬಾಸ್ ಸ್ಕ್ರಿಪ್ಟೆಡ್ ಸತ್ಯ ಬಿಚ್ಚಿಟ್ಟ ಹಳೆ ಸ್ಪರ್ಧಿ, ಸುದೀಪ್ ಸರ್ ಯಾಕೆ ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ಕೊಟ್ಟ ಕಿರಿಕ್ ಕೀರ್ತಿ.!

Posted on November 6, 2023 By Admin No Comments on ಬಿಗ್ ಬಾಸ್ ಸ್ಕ್ರಿಪ್ಟೆಡ್ ಸತ್ಯ ಬಿಚ್ಚಿಟ್ಟ ಹಳೆ ಸ್ಪರ್ಧಿ, ಸುದೀಪ್ ಸರ್ ಯಾಕೆ ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ಕೊಟ್ಟ ಕಿರಿಕ್ ಕೀರ್ತಿ.!
ಬಿಗ್ ಬಾಸ್ ಸ್ಕ್ರಿಪ್ಟೆಡ್ ಸತ್ಯ ಬಿಚ್ಚಿಟ್ಟ ಹಳೆ ಸ್ಪರ್ಧಿ, ಸುದೀಪ್ ಸರ್ ಯಾಕೆ ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ಕೊಟ್ಟ ಕಿರಿಕ್ ಕೀರ್ತಿ.!

  ಬಿಗ್ ಬಾಸ್ (Bigboss) ರಿಯಾಲಿಟಿ ಶೋಗಳ ಸರದಾರ, ಕನ್ನಡ ಸೇರಿದಂತೆ ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಈ ಶೋ ನಡೆಯುತ್ತಿದೆ. ಇದು ಶುರುವಾದಾಗಲಿಂದಲೂ ಕೂಡ ಜನರಿಗೆ ಒಂದು ಗುಮಾನಿ ಇದ್ದೇ ಇದೆ. ಇದು ಸ್ಕ್ರಿಪ್ಟೆಡ್ ಶೋ (Scripted show) ನಾ? ಎಂದು ಇದಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಪರ ಹಾಗೂ ವಿರೋಧ ಚರ್ಚೆ ಆಗುತ್ತದೆ ಇರುತ್ತದೆ. ಅನೇಕ ಬಾರಿ ಕಾರ್ಯಕ್ರಮದ ತಂಡ ಸೇರಿದಂತೆ ಹಳೆಯ ಸ್ಪರ್ಧಿಗಳು ಕೂಡ ಇದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಈಗಮತ್ತೊಮ್ಮೆ…

Read More “ಬಿಗ್ ಬಾಸ್ ಸ್ಕ್ರಿಪ್ಟೆಡ್ ಸತ್ಯ ಬಿಚ್ಚಿಟ್ಟ ಹಳೆ ಸ್ಪರ್ಧಿ, ಸುದೀಪ್ ಸರ್ ಯಾಕೆ ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ಕೊಟ್ಟ ಕಿರಿಕ್ ಕೀರ್ತಿ.!” »

Viral News

ವಿನಯ್ ನಮೃತ ರೌಡಿಸಂಗೆ ಬ್ರೇಕ್ ಹಾಕ್ತಾರಾ ಕಿಚ್ಚ, ವೀಕ್ಷಕರ ಆಕ್ರೋಶಕ್ಕೆ ಕೊನೆಗೂ ಸಿಕ್ಕಿತು ನ್ಯಾಯ.!

Posted on November 4, 2023 By Admin No Comments on ವಿನಯ್ ನಮೃತ ರೌಡಿಸಂಗೆ ಬ್ರೇಕ್ ಹಾಕ್ತಾರಾ ಕಿಚ್ಚ, ವೀಕ್ಷಕರ ಆಕ್ರೋಶಕ್ಕೆ ಕೊನೆಗೂ ಸಿಕ್ಕಿತು ನ್ಯಾಯ.!
ವಿನಯ್ ನಮೃತ ರೌಡಿಸಂಗೆ ಬ್ರೇಕ್ ಹಾಕ್ತಾರಾ ಕಿಚ್ಚ, ವೀಕ್ಷಕರ ಆಕ್ರೋಶಕ್ಕೆ ಕೊನೆಗೂ ಸಿಕ್ಕಿತು ನ್ಯಾಯ.!

ಬಿಗ್ ಬಾಸ್ ಸೀಸನ್ 10ರ (Bigboss S10) ನಾಲ್ಕನೇ ವಾರದ ವಾರಾಂತ್ಯದ ಎಪಿಸೋಡ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಯಾಕೆಂದರೆ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಕಂಟೆಸ್ಟೆಂಟ್ ಪ್ರಶ್ನೆ ಮಾಡಿ ಎಂದು ಸೆಲೆಬ್ರಿಟಿಗಳು ಸೇರಿದಂತೆ, ನೋಡುಗರೆಲ್ಲರೂ ಚಾನೆಲ್ ಹಾಗೂ ಸುದೀಪ್ (Suddep weekend episodes ) ಅವರಿಗೆ ರಿಕ್ವೆಸ್ಟ್ ಮಾಡಿದ್ದಾರೆ. ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ, ಅವ್ಯಾಚ್ಯ ಶಬ್ದಗಳನ್ನು ಬಳಸಿ ಹೆಣ್ಣು ಮಕ್ಕಳನ್ನು ನಿಂದಿಸಿರುವ, ರೂಲ್ಸ್ ಬ್ರೇಕ್ ಮಾಡಿ ಓಪನ್ ಆಗಿ…

Read More “ವಿನಯ್ ನಮೃತ ರೌಡಿಸಂಗೆ ಬ್ರೇಕ್ ಹಾಕ್ತಾರಾ ಕಿಚ್ಚ, ವೀಕ್ಷಕರ ಆಕ್ರೋಶಕ್ಕೆ ಕೊನೆಗೂ ಸಿಕ್ಕಿತು ನ್ಯಾಯ.!” »

Viral News

ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು

Posted on November 3, 2023 By Admin No Comments on ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು
ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು

  ಬಿಗ್ ಬಾಸ್ ಸೀಸನ್ 10ರ (Big boss S10) ಕಂಟೆಸ್ಟೆಂಟ್ ಗಳು ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಬಹುತೇಕ ಸೀರಿಯಲ್ ಕಲಾವಿದರು, ಅದರಲ್ಲೂ ಕೂಡ ಸೀರಿಯಲ್ ಗಳಲ್ಲಿ ಟಾಪ್ ನಲ್ಲಿ ಮಿಂಚಿದವರು ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಈ ಬಾರಿ ಬಿಗ್ ಬಾಸ್ ಸೀಸನ್ ನೋಡಲು ಯಹೆಚ್ಚು ಇಷ್ಟವಾಗುತ್ತಿದೆ. ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ನಲ್ಲಿ ಹರಹರ ಮಹಾದೇವ ಧಾರವಾಹಿ ವಿನಯ್ ಗೌಡ (Hara Hara Mahadevappa Serial actor Vinay Gowda ) ಕೂಡ…

Read More “ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು” »

Viral News

ನನ್ನನ್ನು ಪ್ರಚಾರದ ವಸ್ತುವನ್ನಾಗಿಸಿದರು ಇದು ನನ್ನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್.!

Posted on November 2, 2023 By Admin No Comments on ನನ್ನನ್ನು ಪ್ರಚಾರದ ವಸ್ತುವನ್ನಾಗಿಸಿದರು ಇದು ನನ್ನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್.!
ನನ್ನನ್ನು ಪ್ರಚಾರದ ವಸ್ತುವನ್ನಾಗಿಸಿದರು ಇದು ನನ್ನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್.!

  ನವರಸ ನಾಯಕ ಜಗ್ಗೇಶ್ (Jaggesh) ಈಗ ಲೋಕಸಭಾ ಸದಸ್ಯರು ಹೌದು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಇವರು ಪ್ರಚಲಿತ ವಿದ್ಯಾಮಾನದ ಕುರಿತು ಹಾಗೂ ತಮ್ಮ ವೈಯಕ್ತಿಕ ಅನಿಸಿಕೆಗಳ ಕುರಿತು ತಮ್ಮ ಖಾತೆಯಿಂದ ವಿಷಯ ಹಂಚಿಕೊಳ್ಳುತ್ತಾರೆ. ಈಗ ಹುಲಿ ಉಗುರು ಪೆಂಡೆಂಟ್ ವಿಚಾರವಾಗಿ (Pendent contrevercy ) ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರ ಹೆಸರನ್ನು ಅನೇಕರು ಹೈಲೈಟ್ ಮಾಡಿದ್ದು ಅವರ ಕೋ’ಪಕ್ಕೆ ಕಾರಣವಾಗಿದೆ. ನಿಮ್ಮನ್ನು ಇಷ್ಟು ವರ್ಷ ಮನೋರಂಜಿಸಿದ್ದಕ್ಕಾಗಿ ಇದೇನಾ ನೀವು ಕೊಡುತ್ತಿರುವ ಗೌರವ ಎಂದು…

Read More “ನನ್ನನ್ನು ಪ್ರಚಾರದ ವಸ್ತುವನ್ನಾಗಿಸಿದರು ಇದು ನನ್ನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್.!” »

Viral News

Posts pagination

Previous 1 2 3 … 20 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme