Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು

Posted on November 3, 2023 By Admin No Comments on ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು

 

ಬಿಗ್ ಬಾಸ್ ಸೀಸನ್ 10ರ (Big boss S10) ಕಂಟೆಸ್ಟೆಂಟ್ ಗಳು ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಬಹುತೇಕ ಸೀರಿಯಲ್ ಕಲಾವಿದರು, ಅದರಲ್ಲೂ ಕೂಡ ಸೀರಿಯಲ್ ಗಳಲ್ಲಿ ಟಾಪ್ ನಲ್ಲಿ ಮಿಂಚಿದವರು ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಈ ಬಾರಿ ಬಿಗ್ ಬಾಸ್ ಸೀಸನ್ ನೋಡಲು ಯಹೆಚ್ಚು ಇಷ್ಟವಾಗುತ್ತಿದೆ.

ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ನಲ್ಲಿ ಹರಹರ ಮಹಾದೇವ ಧಾರವಾಹಿ ವಿನಯ್ ಗೌಡ (Hara Hara Mahadevappa Serial actor Vinay Gowda ) ಕೂಡ ಇರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾಕೆಂದರೆ ಈ ನಟ ಧಾರಾವಾಹಿಯಲ್ಲಿ ಮಹಾದೇವನ ಪಾತ್ರದ (Mahadevappa role) ಮೂಲಕ ಮನೆ ಮನೆ ಮಾತಾಗಿದ್ದರು ಮತ್ತು ಪ್ರೇಕ್ಷಕರು ಕೂಡ ಇವರು ಶಿವನ ಪಾತ್ರ ತೊಟ್ಟಿದ್ದನ್ನು ಕಂಡು ಬಹಳ ಗೌರವದಿಂದ ಕಾಣುತ್ತಿದ್ದರು.

ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಅನೇಕರು ಸಂತೋಷಪಟ್ಟು ಇವರ ಆಟ ನೋಡಲು ಆಸಕ್ತಿ ತೋರಿದರಾದರು ದಿನ ಕಳೆಯುತ್ತಿದ್ದಂತೆ ಇವರು ಮಿತಿಮೀರುತ್ತಿದ್ದಾರೆ ಎಂದು ಕೋ’ಪಗೊಂಡಿದ್ದಾರೆ. ಕಳೆದ ವಾರ ವಾರಂತ್ಯದ ಎಪಿಸೋಡ್ ನಲ್ಲಿ ಸುದೀಪ್ ಅವರು ಸ್ಪಷ್ಟವಾಗಿ ನೀವೆಲ್ಲ ಸೇರಿ ಒಬ್ಬ ಫೈನಲಸ್ಟ್ ಸೃಷ್ಟಿಸುತ್ತಿದ್ದೀರಿ ನನಗೆ ವಿನಯ್ ಫೈನಲ್ ಕಂಟೆಸ್ಟೆಂಟ್ ಆಗಿ ಕ್ಲಿಯರ್ ಆಗಿ ಕಾಣುತ್ತಿದ್ದಾರೆ ಎಂದು ಕೂಡ ಹೇಳಿದರು.

ವೀಕ್ಷಕರಿಂದ ವಿನಯ್ ಗೆ ಆನೆಯ ಗಿಫ್ಟ್ ಕೂಡ ಹೋಗಿತ್ತು ಆದರೆ ಅದರ ಸಂದೇಶ ಸ್ಪಷ್ಟವಾಗಿ ತಲುಪಲಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ ಈಗ ಅಂತೆಯೇ ಅಕ್ಷರಶಃ ಮದವೇರಿದ ಒಂಟಿ ಸಲಗದ ರೀತಿ ಆಡುತ್ತಿರುವ ವಿನಯ್ ಗೌಡ ಸಿಕ್ಕ ಸಿಕ್ಕವರ ಮೇಲೆ ಎಗರಾಡುತ್ತಿದ್ದಾರೆ.

ಕಳೆದ ವಾರ ಇಡೀ ಮನೆಗೆ ಬುದ್ಧಿ ಹೇಳಿ, ವಿನಯ್ ಆತನ ತಪ್ಪಿನ ಬಗ್ಗೆ ಹೇಳದೆ ಇದ್ದಿದ್ದು ಕೂಡ ಅನೇಕರಿಗೆ ಬೇಸರ ತರಿಸಿದೆ ಹೀಗಾಗಿ ನೆಟ್ಟಿಗರು ಇದೇ ವಿಷಯವಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಕಾಮೆಂಟ್ ಮಾಡಿ ಚಾನಲ್ ಗೂ ವಿನಯ್ ಕಂಡರೆ ಭಯವೇ ಎಂದು ಕೇಳುತ್ತಿದ್ದಾರೆ. ಟ್ರೋಲ್ ಪೇಜ್ ಗಳಂತೂ ಪ್ರತಿದಿನ ವಿನಯ್ ನನ್ನು ಟ್ರೋಲ್ (trolls) ಮಾಡುತ್ತಿದ್ದಾರೆ.

ಈ ವಾರದಲ್ಲಂತೂ ಪ್ರತಿದಿನವೂ ಪ್ರತಿಕ್ಷಣವೂ ಕೂಡ ವಿನಯ್ ಅವರ ಮೇಲೆ ಅಸಮಾಧಾನ ಮನೆ ಮಂದಿಗೆ ಮಾತ್ರವಲ್ಲ ಪ್ರೇಕ್ಷಕರಿಗೆ ಇದೆ. ಯಾಕೆಂದರೆ ಡ್ರೋನ್ ಪ್ರತಾಪ್ ಅವರನ್ನು ಪದೇಪದೇ ಟಾಂಟ್ ಮಾಡುತ್ತಿದ್ದಾರೆ, ತಮಗೆ ಸಿಕ್ಕ ನಾಮಿನೇಟ್ ಅವಕಾಶದಲ್ಲಿ ಭಾಗ್ಯಶ್ರೀ ಅವರು ಅಧಿಕಾರ ಚಲಾಯಿಸಿ ಸ್ನೇಹಿತ್ ನನ್ನು ನಾಮಿನೇಟ್ ಮಾಡಿದ್ದ ಕಾರಣವನ್ನು ಕೂಡ ಕೆಣಕಿದ ಅವರು.

ತಾವು ಅವರ ನಿರ್ಧಾರವನ್ನು ಪ್ರಶ್ನೆ ಮಾಡಬಹುದು ಅಥವಾ ಅವರ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎನ್ನುವ ರೀತಿ ಮಾತನಾಡಿದ್ದಾರೆ, ಮುಂದೆ ಮಾತಿಗೆ ಮಾತು ಬೆಳೆದು ಬೇಸರವಾಗಿ ಅವರು ಕಣ್ಣೀರು ಇಟ್ಟಾಗ ಇದು ಸೀರಿಯಲ್ ಅಲ್ಲ ಡ್ರಾಮಾ ಮಾಡಬೇಡಿ ಎಂದಿದ್ದಾರೆ.

ಸೀರಿಯಲ್ ಬಗ್ಗೆ ಹಾಗೆ ಮಾತನಾಡಬೇಡಿ ನೀವು ಕೂಡ ಅದರಿಂದಲೇ ಅನ್ನ ತಿಂದಿರುವುದು ಎಂದು ಹೇಳಿದಾಗ ಸೀರಿಯಲ್ ಒಂದೇ ಅನ್ನ ಹಾಕಿಲ್ಲ ಎಂದು ಹೇಳಿರುವುದು ನೆಟ್ಟಿಗರ ಕೋಪವನ್ನು ನೆತ್ತಿಗೇರಿಸಿದೆ. ಈತನದ್ದು ದುರಹಂಕಾರದ ಪರಮಾವಧಿ ನಮ್ಮೆಲ್ಲರಿಗೂ ಇವನು ಪರಿಚಯವಾಗಿದ್ದು ಸೀರಿಯಲ್ ಮೂಲಕ, ಅದೇ ಖ್ಯಾತಿಯಿಂದ ಬಿಗ್ ಬಾಸ್ ಮನೆಗೂ ಹೋಗಿರುವುದು ಆದರೆ ಅದರ ಬಗ್ಗೆಯೇ ಗೌರವವಿಲ್ಲ ಎಂದು ವಿನಯ್ ಮಾತುಗಳನ್ನು ಖಂಡಿಸುತ್ತಿದ್ದಾರೆ.

ಈ ವಾರ ಹಳ್ಳಿ ಮನೆ ಟಾಸ್ಕ್ ನಲ್ಲಿ ಹೆಣ್ಣು ಮಕ್ಕಳಿಗೆ ಹೋಗೇಲೇ ಬಾರಲೇ ಯಾವಳೋ ಎಂದು ಕರೆದಿರುವುದು, ಕಾರ್ತಿಕ್ ಅವರನ್ನು ಬಳೆಗಳ ರಾಜ ಎಂದಿರುವುದು ಇದೆಲ್ಲವನ್ನು ಸುದೀಪ್ (Sudeep) ಪ್ರಶ್ನಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ.

Viral News Tags:Bigboss, Bigboss season 10, Vinay Gowda

Post navigation

Previous Post: ನನ್ನನ್ನು ಪ್ರಚಾರದ ವಸ್ತುವನ್ನಾಗಿಸಿದರು ಇದು ನನ್ನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್.!
Next Post: ಬಿಗ್ ಬಾಸ್ ನಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ವಿನಯ್.! ಕ್ಯಾಪ್ಟನ್ ಆದ ಕೂಡಲೇ ಮತ್ತೆ ಸಂಗೀತಗೆ ಟಂಗ್ ಆದ್ರೂ ಕೇರ್ ಮಾಡದ ಸಂಗೀತಾ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme