Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?

Posted on March 15, 2023 By Admin No Comments on ”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?
”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?

  ‘ಗಜ’ ಚಿತ್ರವು 2008ರಲ್ಲಿ ತೆರೆಕಂಡ ಸಾಹಸ ಹಾಗೂ ಪ್ರಣಯದ ಸಿನಿಮಾ. ಅದೇ ವೇಳೆಯಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿ ಪ್ರದರ್ಶನ ನೀಡಿವೆ. ಕೆ ಮಾದೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಗಜ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೇವರಾಜ್ ಅವರು ನಟಿಸಿದ್ದಾರೆ. ಕೆ ಮಾದೇಶ್, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕರು. ಇವರು ರಾಜ ವಿಷ್ಣು, ಪವರ್, ಬೃಂದಾವನ, ಗಜ, ರಾಮ್ ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಗಜ ಚಿತ್ರಕ್ಕೆ ಯಾವ ಯಾವ ಚಿತ್ರಗಳು ಪೈಪೋಟಿ…

Read More “”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?” »

cinema news

ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.

Posted on March 15, 2023 By Admin No Comments on ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.
ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.

  ‘ಕಬ್ಜ’ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಷೆಗಳ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದೇನು ಗೊತ್ತಾ ‘ಕಬ್ಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್ನ, ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಉಪೇಂದ್ರ ಅವರು ಸಂದರ್ಶನ ಕಾರರೊಬ್ಬರು ಕೇಳಿದ ಭಾಷೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕನ್ನಡಿಗರು ಕರ್ನಾಟಕವನ್ನು ಬಿಟ್ಟು ಬೇರೆಡೆ ಹೋದಾಗ ಅವರ ಭಾಷೆಯನ್ನು ಮಾತನಾಡುತ್ತಾರೆ.. ಆದರೆ ಬೇರೆ ಸ್ಟಾರ್ ಗಳು ಕನ್ನಡವನ್ನೇಕೆ ಮಾತನಾಡುವುದಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿಯೇ ರಿಲೀಸ್ ಆಗಲಿರುವ ಕಬ್ಜ…

Read More “ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.” »

cinema news

ಕಮಲ್ ಹಾಸನ್ ಸಿನಿಮಾವೊಂದು ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ರೂ, ಅಣ್ಣಾವ್ರು ಕ್ಲಾಪ್ ಮಾಡಿದ ಕಾರಣ ಕೋಟಿ ಕೋಟಿ ಹಣಗಳಿಸಿತು.! ಆ ಸಿನಿಮಾ ಯಾವ್ದು ಗೊತ್ತ.?

Posted on March 13, 2023 By Admin No Comments on ಕಮಲ್ ಹಾಸನ್ ಸಿನಿಮಾವೊಂದು ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ರೂ, ಅಣ್ಣಾವ್ರು ಕ್ಲಾಪ್ ಮಾಡಿದ ಕಾರಣ ಕೋಟಿ ಕೋಟಿ ಹಣಗಳಿಸಿತು.! ಆ ಸಿನಿಮಾ ಯಾವ್ದು ಗೊತ್ತ.?
ಕಮಲ್ ಹಾಸನ್ ಸಿನಿಮಾವೊಂದು ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ರೂ, ಅಣ್ಣಾವ್ರು ಕ್ಲಾಪ್ ಮಾಡಿದ ಕಾರಣ ಕೋಟಿ ಕೋಟಿ ಹಣಗಳಿಸಿತು.! ಆ ಸಿನಿಮಾ ಯಾವ್ದು ಗೊತ್ತ.?

  35 ವರ್ಷಗಳ ಹಿಂದಿನ ಅದೊಂದು ಸಿನಿಮಾ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿತ್ತಂತೆ. ಅದಕ್ಕೆ ಚಾಲನೆ ನೀಡಿದ ಡಾಕ್ಟರ್ ರಾಜಕುಮಾರ್ ಅವರ ಅಮೃತ ಹಸ್ತವೇ ಅಷ್ಟೊಂದು ಲಾಭಗಳಿಸಲು ಕಾರಣವಾಯಿತು ಎನ್ನಲಾಗುತ್ತದೆ. ಆ ಚಿತ್ರವು ಕಮಲಹಾಸನ್ ಅವರದ್ದು. ಚಿತ್ರ ಯಾವುದೆಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ..ನಂತರ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಡಾಕ್ಟರ್ ರಾಜಕುಮಾರ್ ಅವರ ಕುರಿತಾಗಿ ಕರ್ನಾಟಕದ ಜನತೆಗೆ ಹೇಳುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅವರ ನಡೆ ನುಡಿಗಳು ಇಂದಿಗೂ ಕನ್ನಡಿಗರಿಗೆ ಮಾದರಿಯಾಗಿದೆ. ರಾಜಕುಮಾರ್…

Read More “ಕಮಲ್ ಹಾಸನ್ ಸಿನಿಮಾವೊಂದು ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ರೂ, ಅಣ್ಣಾವ್ರು ಕ್ಲಾಪ್ ಮಾಡಿದ ಕಾರಣ ಕೋಟಿ ಕೋಟಿ ಹಣಗಳಿಸಿತು.! ಆ ಸಿನಿಮಾ ಯಾವ್ದು ಗೊತ್ತ.?” »

cinema news

”ಯುವ” ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತ.? ಪಕ್ಕಾ ಶಾ-ಕ್ ಆಗ್ತೀರಾ.

Posted on March 13, 2023 By Admin No Comments on ”ಯುವ” ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತ.? ಪಕ್ಕಾ ಶಾ-ಕ್ ಆಗ್ತೀರಾ.
”ಯುವ” ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತ.? ಪಕ್ಕಾ ಶಾ-ಕ್ ಆಗ್ತೀರಾ.

  ನಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ, ಸಪ್ತಮಿ ಗೌಡ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿ ಭರ್ಜರಿ ಅಭಿಮಾನಿಗಳನ್ನು ಗಳಿಸಿದವರು. ಕಾಂತಾರ ಚಿತ್ರವು ದೇಶ-ವಿದೇಶಗಳಲ್ಲಿಯೂ ಹೆಸರು ಗಳಿಸಲು ಇವರ ಪಾತ್ರವೂ ಪ್ರಮುಖವಾದದ್ದೆ. ಗಲ್ಲ ಪೆಟ್ಟಿಗೆಯಲ್ಲಿ ಅಧಿಕ ಲಾಭವನ್ನು ಪಡೆದಿದ್ದ ಕಾಂತಾರ ಚಿತ್ರಕ್ಕಾಗಿ ಒಳ್ಳೆಯ ಸಂಭಾವನೆಯನ್ನು ಸಪ್ತಮಿ ಗೌಡ ಅವರು ಪಡೆದಿದ್ದರು. ಇದೀಗ ಯುವ ಚಿತ್ರಕ್ಕಾಗಿ ಇವರು ಪಡೆಯುತ್ತಿರುವ ಸಂಭಾವನೆಯು ಹಿಂದಿನ ಎಲ್ಲಾ ದಾಖಲೆಗಳನ್ನು ಬದಿಗೊತ್ತಿ ಮುನ್ನುಗ್ಗಿರುವುದು ನಿಜ. ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗ, ದೊಡ್ಮನೆ ಕುಟುಂಬದ ಹೆಮ್ಮೆಯ ಪುತ್ರ…

Read More “”ಯುವ” ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತ.? ಪಕ್ಕಾ ಶಾ-ಕ್ ಆಗ್ತೀರಾ.” »

cinema news

ನಟಿ ಸಿತಾರಾ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ಕೊನೆಗೂ ಬಯಲಾಯ್ತು ”ಹಾಲುಂಡ ತವರು” ಚಿತ್ರದ ನಟಿ, ”ನೋವುಂಡ-ಕಾರಣ” ಯಾವ ನಟಿಗೂ ಇಂಥ ಪರಿಸ್ಥಿತಿ ಬರದಿರಲಿ

Posted on March 12, 2023 By Admin No Comments on ನಟಿ ಸಿತಾರಾ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ಕೊನೆಗೂ ಬಯಲಾಯ್ತು ”ಹಾಲುಂಡ ತವರು” ಚಿತ್ರದ ನಟಿ, ”ನೋವುಂಡ-ಕಾರಣ” ಯಾವ ನಟಿಗೂ ಇಂಥ ಪರಿಸ್ಥಿತಿ ಬರದಿರಲಿ
ನಟಿ ಸಿತಾರಾ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ಕೊನೆಗೂ ಬಯಲಾಯ್ತು ”ಹಾಲುಂಡ  ತವರು” ಚಿತ್ರದ ನಟಿ, ”ನೋವುಂಡ-ಕಾರಣ” ಯಾವ ನಟಿಗೂ ಇಂಥ ಪರಿಸ್ಥಿತಿ ಬರದಿರಲಿ

  ಹಾಲುಂಡ ತವರು ಖ್ಯಾತಿಯ ನಟಿ ಸೀತಾರಾ ತಮ್ಮ ಜೀವನದುದ್ದಕ್ಕೂ ಮದುವೆಯಾಗದೆ ಒಂಟಿಯಾಗಿ ಉಳಿದು ಬಿಟ್ಟಿದ್ದಾರೆ. ‘ಅಬ್ಬಾ! ಇಷ್ಟೊಂದು ಫೇಮಸ್ ನಟಿ.. ಸೌಂದರ್ಯದಲ್ಲೇನು ಕಡಿಮೆ ಇಲ್ಲ..ಆದರೂ ಮದುವೆಯಾಗದೆ ಯಾಕಿದ್ದಾರೆ?’ ಎಂಬ ಪ್ರಶ್ನೆ ಅನೇಕ ಅಭಿಮಾನಿಗಳಲ್ಲಿ ಮೂಡಿತ್ತು. ಸಂದರ್ಶನ ಒಂದರಲ್ಲಿ ನಟಿ, ಸಿತಾರ 49 ವರ್ಷಗಳಾಗಿದ್ದರು, ತಾವು ದಾಂಪತ್ಯ ಜೀವನಕ್ಕೆ ಕಾಲಿಡದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸಿತಾರಾ ಅವರು 1973 ಜೂನ್ ಮೂವತ್ತರಂದು ಜನಿಸಿದರು. ಕೇರಳದ ತಿರುವನಂತಪುರಂನಲ್ಲಿ ಜನಿಸಿರುವ ಇವರಿಗೆ ಬಾಲ್ಯದಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು. ಇವರ ತಂದೆ…

Read More “ನಟಿ ಸಿತಾರಾ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ಕೊನೆಗೂ ಬಯಲಾಯ್ತು ”ಹಾಲುಂಡ ತವರು” ಚಿತ್ರದ ನಟಿ, ”ನೋವುಂಡ-ಕಾರಣ” ಯಾವ ನಟಿಗೂ ಇಂಥ ಪರಿಸ್ಥಿತಿ ಬರದಿರಲಿ” »

cinema news

ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತ.? ಈ ವಿಚಾರ ತಿಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

Posted on March 10, 2023 By Admin No Comments on ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತ.? ಈ ವಿಚಾರ ತಿಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.
ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತ.? ಈ ವಿಚಾರ ತಿಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

  ಡಾಕ್ಟರ್ ರಾಜಕುಮಾರ್ ಅವರ ಜೀವನದಲ್ಲಿ ಅದೊಂದು ಆಸೆ ಕೊನೆಯವರೆಗೂ ಉಳಿದಿತ್ತು..! ಅದ್ಯಾವ ಆಸೆ ಎಂದು ತಿಳಿದವರು ಬಾಯ ಮೇಲೆ ಬೆರಳು ಇಡುವುದು ಖಂಡಿತಾ. ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಹಿರಿಯ ನಟರು. ಸಿಂಗನಲ್ಲೂರು ಪುಟ್ಟಸ್ವಾಮಿಯ ಮುತ್ತುರಾಜ್ ಅವರು ಡಾಕ್ಟರ್ ರಾಜಕುಮಾರ್ ಎಂಬ ತಮ್ಮ ರಂಗನಾಮದಿಂದ ಪರಿಚಿತರು. ಇವರನ್ನು ಕರ್ನಾಟಕದ ಜನತೆ ಅಪ್ಪಾಜಿ ಎಂದು ಗೌರವಯುತವಾಗಿ ಕರೆಯುತ್ತದೆ. ಹಲವಾರು ಮಂದಿ ಅಣ್ಣಾವ್ರು ಎಂದು ಧ್ವನಿ ಎತ್ತಿ ಹೇಳುತ್ತಾರೆ. ನಟರಾಗಿ, ಗಾಯಕರಾಗಿ, ನೃತ್ಯಗಾರರಾಗಿ ಕನ್ನಡ ಚಿತ್ರರಂಗಕ್ಕೆ ಇವರು…

Read More “ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತ.? ಈ ವಿಚಾರ ತಿಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.” »

cinema news

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?

Posted on March 10, 2023 By Admin No Comments on ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?

“ಮಲ್ಲ” ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ದ್ವಿಪಾತ್ರಗಳಲ್ಲಿ ಬರೆದು ನಿರ್ದೇಶಸಿ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ರಾಮ ಅವರು ತಮ್ಮ ಹೋಂ ಬ್ಯಾನರ್ ರಾಮ್ ಎಂಟರ್ಪ್ರೈಸಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ರವಿಚಂದ್ರನ್ ಅವರ ಮೊದಲ ತಂಡ. ಇದೊಂದು ರೋಮ್ಯಾಂಟಿಕ್ ಡ್ರಾಮಾ ಮೂವಿ. ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಚಿತ್ರದ ನಾಯಕರಾಗಿದ್ದು. ಜೊತೆಯಾಗಿ ತೆರೆಯಲ್ಲಿ ಕಾಣಿಸಿಕೊಂಡವರು ಪ್ರಿಯಾಂಕ ಉಪೇಂದ್ರ ಅವರು. 2014ರಲ್ಲಿ ತೆರೆಕಂಡ ಈ ಚಿತ್ರವು ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ…

Read More “ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?” »

cinema news

ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.

Posted on March 10, 2023 By Admin No Comments on ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.
ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.

  ‘ಒಂದು ಸರಳ ಪ್ರೇಮ ಕಥೆ’ ಎಂಬ ಚಿತ್ರವನ್ನು ವಿನಯ್ ಅವರು ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದೆ ಇದೆ. ಇವರನ್ನು ಸಂದರ್ಶನಕಾರರೊಬ್ಬರು ಭೇಟಿಯಾದಾಗ, ‘ಯುವ ಟೈಟಲ್ ಯಾಕೆ?..ರಾಜಕುಮಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲಿದ್ದೀರಾ?…ಎಲ್ಲರೂ ಫ್ಯಾನ್ ಇಂಡಿಯಾ ಸಿನಿಮಾ ಮಾಡಿದರೆ ನೀವು ಈ ತರ ಯಾಕೆ ಮಾಡುತ್ತಿದ್ದೀರಾ?’ ಎಂದೆಲ್ಲ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರ ನೀಡಿದ್ದಾರೆ. ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಕುರಿತಾಗಿ ಮಾತನಾಡಿದ ವಿನಯ್ ಅವರು, ‘ಇದೊಂದು ಪ್ರೀತಿ ಹಾಗೂ ಕಾಮಿಡಿ ಎರಡು ಕಂಬೈನ್ ಆಗಿ ಮಾಡಿದ…

Read More “ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.” »

cinema news

ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on March 10, 2023 By Admin No Comments on ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.
ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

  ಡಾಕ್ಟರ್ ವಿಷ್ಣುವರ್ಧನ್ ಅವರದ್ದು ಬಹುಮುಖ ಪ್ರತಿಭೆ ಎಂತಹದೇ ಪಾತ್ರವಿರಲಿ, ಪಾತ್ರದ ಒಳಗೆ ತಲ್ಲೀನರಾಗಿ ನೈಜತೆಯ ರಂಗು ನೀಡುವ ಅಭಿನಯ; ಸುಮಧುರವಾದ ಗಂಭೀರ ಕಂಠ; ಕಥೆಯ ಮೂಲವನ್ನು ಕೇಂದ್ರೀಕರಿಸಿ ಸುತ್ತಲೂ ಅನೇಕ ಸನ್ನಿವೇಶಗಳನ್ನು ಹೆಣೆದು ಬೆಸೆಯುವ ಬರವಣಿಗೆ; ಇವಿಷ್ಟೇ ಸಾಕು ಅವರ ಪಾಂಡಿತ್ಯವನ್ನು ಮೆಚ್ಚಿ ಒಪ್ಪಿಕೊಳ್ಳಲು. ಅವರು ಹಾಡಿದ ಹಾಡುಗಳಲ್ಲಿ ಹೇಗೆ ಶಬ್ದಗಳ ಸ್ಪಷ್ಟತೆಯು ಧ್ವನಿಯಲ್ಲಿ ವ್ಯಕ್ತವಾಗುತ್ತಿತ್ತೋ ಹಾಗೆ ಅವರು ಬರೆದ ಕಥೆಗಳಲ್ಲಿ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಜನತೆಗೆ ನೀಡಬೇಕಾದ ಸಂದೇಶವು ಎದ್ದು ಕಾಣುತ್ತಿತ್ತು. ಡಾಕ್ಟರ್…

Read More “ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

cinema news

ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?

Posted on March 9, 2023 By Admin No Comments on ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?
ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?

  ಸ್ಯಾಂಡಲ್ ವುಡ್ ನಲ್ಲಿ ಕಾಮಿಡಿಯಲ್ಲಿ ಕಮಾಲ್ ಮಾಡಿದ ಸಾಕಷ್ಟು ಕಲಾವಿದರು ಇದ್ದಾರೆ. ಅಂದಿನ ನರಸಿಂಹ ರಾಜು ಇಂದ ಹಿಡಿದು ಜಗ್ಗೇಶ್, ಕೋಮಲ್, ಸಾಧುಕೋಕಿಲ, ಇಂದಿನ ಶರಣ್ ಮತ್ತು ಚಿಕ್ಕಣ್ಣ ವರೆಗೂ ಕೂಡ ಜನ ಹೀರೋ ಅನ್ನು ಎಷ್ಟು ಇಷ್ಟ ಪಡುತ್ತಾರೆ ಕಾಮಿಡಿ ಆಕ್ಟರ್ಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಾರೆ. ಒಂದು ಸಿನಿಮಾಗೆ ಹೀರೋ ಎಷ್ಟು ಮುಖ್ಯ ಅದಕ್ಕೆ ಹಾಸ್ಯ ಹಾಗೂ ಹಾಸ್ಯ ಕಲಾವಿದರು ಕೂಡ ಅಷ್ಟೇ ಮುಖ್ಯ. ಇಲ್ಲವಾದರೆ ಸಿನಿಮಾ ಬೋರಿಂಗ್ ಆಗುವುದರಲ್ಲಿ ಯಾವುದೇ ಅನುಮಾನ…

Read More “ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?” »

cinema news

Posts pagination

Previous 1 … 11 12 13 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme