Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ಸದ್ದಿಲ್ಲದೇ ಎಂಗೆಜ್ಮೆಂಟ್ ಮಾಡಿಕೊಂಡ ಬೃಂದಾವನ ಸಿನಿಮಾ ನಟಿ ಕಾರ್ತಿಕ ಹುಡುಗ ಯಾರು ಗೊತ್ತ.?

Posted on October 21, 2023 By Admin No Comments on ಸದ್ದಿಲ್ಲದೇ ಎಂಗೆಜ್ಮೆಂಟ್ ಮಾಡಿಕೊಂಡ ಬೃಂದಾವನ ಸಿನಿಮಾ ನಟಿ ಕಾರ್ತಿಕ ಹುಡುಗ ಯಾರು ಗೊತ್ತ.?
ಸದ್ದಿಲ್ಲದೇ ಎಂಗೆಜ್ಮೆಂಟ್ ಮಾಡಿಕೊಂಡ ಬೃಂದಾವನ ಸಿನಿಮಾ ನಟಿ ಕಾರ್ತಿಕ ಹುಡುಗ ಯಾರು ಗೊತ್ತ.?

  ಬೃಂದಾವನ ಸಿನಿಮಾ (Brundavana movie) ಮೂಲಕ ಸ್ಯಾಂಡಲ್ ಗೆ ಎಂಟ್ರಿ ಕೊಟ್ಟಿದ್ದ ನಟಿ ಕಾರ್ತಿಕ ಬೃಂದಾವನ ಚಿತ್ರವಾದ ಬಳಿಕ ಕನ್ನಡದಲ್ಲಿ ಮತ್ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ಕಾರ್ತಿಕ ಮತ್ತು ಕನ್ನಡ ಸಿನಿಮಾರಂಗಕ್ಕೆ (Sandalwood) ನಂಟಿದೆ. ಅವರು ಕನ್ನಡದಲ್ಲಿ ಅಭಿನಯಿಸಿದ ಏಕೈಕ ಚಿತ್ರ ಬೃಂದಾವನ ಸಿನಿಮಾದ ಕಾರಣ ಮಾತ್ರವಲ್ಲದೇ ಕನ್ನಡದ ಹೆಸರಾಂತ ನಟಿ ಒಬ್ಬರ ಕುಟುಂಬಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ ನಟಿ ಕನ್ನಡಿಗರಿಗೆ ಹತ್ತಿರದವರು. ಚಳಿ ಚಳಿ ಹಾಡಿನ ಖ್ಯಾತಿಯ ನಟಿ ಅಂಬಿಕಾ (Actress Ambika) ಅವರು…

Read More “ಸದ್ದಿಲ್ಲದೇ ಎಂಗೆಜ್ಮೆಂಟ್ ಮಾಡಿಕೊಂಡ ಬೃಂದಾವನ ಸಿನಿಮಾ ನಟಿ ಕಾರ್ತಿಕ ಹುಡುಗ ಯಾರು ಗೊತ್ತ.?” »

cinema news

ನಟಿ ಶಿಲ್ಪ ಶೆಟ್ಟಿಗೇ ಪತಿಯಿಂದ ಡಿ’ವೋ’ರ್ಸ್.? ವೈರಲ್ ಆಗುತ್ತಿದೆ ರಾಜ್ ಕುಂದ್ರ ಮಾಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್…

Posted on October 21, 2023 By Admin No Comments on ನಟಿ ಶಿಲ್ಪ ಶೆಟ್ಟಿಗೇ ಪತಿಯಿಂದ ಡಿ’ವೋ’ರ್ಸ್.? ವೈರಲ್ ಆಗುತ್ತಿದೆ ರಾಜ್ ಕುಂದ್ರ ಮಾಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್…
ನಟಿ ಶಿಲ್ಪ ಶೆಟ್ಟಿಗೇ ಪತಿಯಿಂದ ಡಿ’ವೋ’ರ್ಸ್.? ವೈರಲ್ ಆಗುತ್ತಿದೆ ರಾಜ್ ಕುಂದ್ರ ಮಾಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್…

ನಟಿ ಶಿಲ್ಪ ಶೆಟ್ಟಿ (Bollywood actress Shilpa Shetty) ಬಾಲಿವುಡ್ ತಾರೆ ಮೂಲತಃ ಕನ್ನಡದ ಕರಾವಳಿ ಬೆಡಗಿಯಾದ ಈಕೆ ಈಗ ಭಾರತದಾದ್ಯಂತ ಪರಿಚಯವಿರುವ ಸೆಲೆಬ್ರಿಟಿ. ತಮ್ಮ ಸಿನಿಮಾ, ಬ್ಯೂಟಿ, ಫಿಟ್ನೆಸ್. ರಿಯಾಲಿಟಿ ಶೋಗಳು ಹಾಗೂ ವೆಬ್ ಸೀರೀಸ್ ವಿಚಾರವಾಗಿ ಸುದ್ದಿಯಲ್ಲಿರುತ್ತಿದ್ದ ಶಿಲ್ಪ ಶೆಟ್ಟಿ ಅವರು ಇತ್ತೀಚಿನ ವರ್ಷಗಳಲ್ಲಿ ಪತಿ ರಾಜ್ ಕುಂದ್ರ (Husband Raj Kundra) ಕಾರಣದಿಂದ ಹೆಚ್ಚು ಚರ್ಚೆಯಲ್ಲಿ ಇದ್ದಾರೆ. ಎಲ್ಲರಿಗೂ ತಿಳಿದಿರುವಂತೆ ರಾಜ್ ಕುಂದ್ರ ಅವರನ್ನು ಒಬ್ಬ ಬಿಜಿನೆಸ್ ಎಂದೇ ತಿಳಿದುಕೊಳ್ಳಲಾಗಿತ್ತು ಆದರೆ ಈಗ…

Read More “ನಟಿ ಶಿಲ್ಪ ಶೆಟ್ಟಿಗೇ ಪತಿಯಿಂದ ಡಿ’ವೋ’ರ್ಸ್.? ವೈರಲ್ ಆಗುತ್ತಿದೆ ರಾಜ್ ಕುಂದ್ರ ಮಾಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್…” »

cinema news

ದರ್ಶನ್ ಅನ್ನು ಮನೆಯಲ್ಲಿ ಏನಂತೆ ಕರಿತಾರೆ ಗೊತ್ತಾ.? ಸಿನಿಮಾ ಕಾರ್ಯಕ್ರಮದಲ್ಲಿ ಬಯಲಾಯಿತು ದರ್ಶನ್ ನಿಜ ಹೆಸರು.!

Posted on October 20, 2023 By Admin No Comments on ದರ್ಶನ್ ಅನ್ನು ಮನೆಯಲ್ಲಿ ಏನಂತೆ ಕರಿತಾರೆ ಗೊತ್ತಾ.? ಸಿನಿಮಾ ಕಾರ್ಯಕ್ರಮದಲ್ಲಿ ಬಯಲಾಯಿತು ದರ್ಶನ್ ನಿಜ ಹೆಸರು.!
ದರ್ಶನ್ ಅನ್ನು ಮನೆಯಲ್ಲಿ ಏನಂತೆ ಕರಿತಾರೆ ಗೊತ್ತಾ.? ಸಿನಿಮಾ ಕಾರ್ಯಕ್ರಮದಲ್ಲಿ ಬಯಲಾಯಿತು ದರ್ಶನ್ ನಿಜ ಹೆಸರು.!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅನೇಕ ಹೆಸರುಗಳಿಂದ ಅಭಿಮಾನಿಗಳು ಕರೆಯುತ್ತಾರೆ. ಕೆಲವರು ದಾಸ ಎಂದರೆ ಅನೇಕರಿಗೆ ಇವರು ಡಿ ಬಾಸ್, ದಚ್ಚು ಎನ್ನುವುದು ಇನ್ನು ಕೆಲವರಿಗೆ ಅಚ್ಚು ಮೆಚ್ಚು. ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ವುಡ್ ಸುಲ್ತಾನ, ಇನ್ನಿತರ ಟೈಟನ್ ಗಳನ್ನು ಪಡೆದಿರುವ ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಬಂದಮೇಲೆ ಅವರ ಹೆಸರು ದರ್ಶನ್ ಎಂದು ಬದಲಾಯಿಸಲಾಯಿತು. ಈಗ ದರ್ಶನ್ ಅವರು ತಮ್ಮ ಸೆಲೆಬ್ರೆಟಿಗಳು ಪ್ರೀತಿಯಿಂದ ಹೇಗೆ ಕರೆದರೂ ಓಗೊಡುತ್ತಾರೆ ಅದು ಬೇರೆ…

Read More “ದರ್ಶನ್ ಅನ್ನು ಮನೆಯಲ್ಲಿ ಏನಂತೆ ಕರಿತಾರೆ ಗೊತ್ತಾ.? ಸಿನಿಮಾ ಕಾರ್ಯಕ್ರಮದಲ್ಲಿ ಬಯಲಾಯಿತು ದರ್ಶನ್ ನಿಜ ಹೆಸರು.!” »

cinema news

ಚಾರ್ಲಿ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ, ನಟ ರಕ್ಷಿತ್​ ಶೆಟ್ಟಿಗೆ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿ.!

Posted on October 19, 2023 By Admin No Comments on ಚಾರ್ಲಿ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ, ನಟ ರಕ್ಷಿತ್​ ಶೆಟ್ಟಿಗೆ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿ.!
ಚಾರ್ಲಿ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ, ನಟ ರಕ್ಷಿತ್​ ಶೆಟ್ಟಿಗೆ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿ.!

  ಆಗಸ್ಟ್ 24ರಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (69th National film award) ಘೋಷಿಸಲಾಗಿತ್ತು. ಅಕ್ಟೋಬರ್ 17ರಂದು ದೆಹಲಿಯ (Dehli) ವಿಜ್ಞಾನ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಅದ್ದೂರಿಯಾಗಿ ಜರುಗಿದೆ. ನಮ್ಮ ಕನ್ನಡದಿಂದ ಈ ವರ್ಷ ಆಯ್ಕೆಗೊಂಡ ಏಕೈಕ ಚಿತ್ರ ಚಾರ್ಲಿ777 ಆಗಿದೆ. ಚಾರ್ಲಿ777 ಸಿನಿಮಾ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ (feature film in kannada category) ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ಚಿತ್ರತಂಡದ ಪರವಾಗಿ ಚಾರ್ಲಿ 777 ಚಿತ್ರದ ನಟರಾದ ಮತ್ತು…

Read More “ಚಾರ್ಲಿ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ, ನಟ ರಕ್ಷಿತ್​ ಶೆಟ್ಟಿಗೆ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿ.!” »

cinema news

ಡಾಲಿ ಧನಂಜಯ್ ಬಳಿ ಕೈಮುಗಿದು ನನಗೊಂದು ಅವಕಾಶ ಕೊಡು ಎಂದು ಕೇಳಿದ ನಟ ದರ್ಶನ್.!

Posted on October 19, 2023 By Admin No Comments on ಡಾಲಿ ಧನಂಜಯ್ ಬಳಿ ಕೈಮುಗಿದು ನನಗೊಂದು ಅವಕಾಶ ಕೊಡು ಎಂದು ಕೇಳಿದ ನಟ ದರ್ಶನ್.!
ಡಾಲಿ ಧನಂಜಯ್ ಬಳಿ ಕೈಮುಗಿದು ನನಗೊಂದು ಅವಕಾಶ ಕೊಡು ಎಂದು ಕೇಳಿದ ನಟ ದರ್ಶನ್.!

ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ (Challenging Star Dashan). ದರ್ಶನ್ ಸಿನಿಮಾ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಸಿನಿಮಾ ರಿಲೀಸ್ ಆದರೆ ಹಬ್ಬದಂತೆ ಸಂಭ್ರಮಿಸುತ್ತಾರೆ. ದರ್ಶನ್ ಅವರ ಮೇಲೆ ಬಂಡವಾಳ ಹೂಡಲು ನಿರ್ಮಾಪಕರ ಹಾತೊರೆಯುತ್ತಾರೆ, ದರ್ಶನ್ ಅವರಿಗಾಗಿಯೇ ಕಥೆ ಕೂಡ ತಯಾರಾಗುತ್ತಿವೆ. ಅಷ್ಟಿದ್ದರೂ ಕೂಡ ದರ್ಶನ್ ಅವರು ಡಾಲಿ ಧನಂಜಯ್ (Darshan ask movie chance with Dolly Dhananjay) ಅವರ ಬಳಿ ತಮ್ಮ ಪ್ರೊಡಕ್ಷನ್ ಹೌಸ್ ನಲ್ಲಿ ಸಿನಿಮಾ ಚಾನ್ಸ್ ಕೊಡುವಂತೆ…

Read More “ಡಾಲಿ ಧನಂಜಯ್ ಬಳಿ ಕೈಮುಗಿದು ನನಗೊಂದು ಅವಕಾಶ ಕೊಡು ಎಂದು ಕೇಳಿದ ನಟ ದರ್ಶನ್.!” »

cinema news

ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಬಂದಿದ್ದ ವಿಷ್ಣುದಾದ ನಾ ಬೈದು ಮನೆಯಿಂದ ಆಚೆ ಕಳುಹಿಸಿದ್ರು ಪಾರ್ವತಮ್ಮ.!

Posted on October 19, 2023 By Admin No Comments on ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಬಂದಿದ್ದ ವಿಷ್ಣುದಾದ ನಾ ಬೈದು ಮನೆಯಿಂದ ಆಚೆ ಕಳುಹಿಸಿದ್ರು ಪಾರ್ವತಮ್ಮ.!
ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಬಂದಿದ್ದ ವಿಷ್ಣುದಾದ ನಾ ಬೈದು ಮನೆಯಿಂದ ಆಚೆ ಕಳುಹಿಸಿದ್ರು ಪಾರ್ವತಮ್ಮ.!

  ಏಪ್ರಿಲ್ 12 2004 ಕನ್ನಡಿಗರ ಪಾಲಿಗೆ ಬಹಳ ಕೆಟ್ಟ ದಿನ. ಕರುನಾಡಿನ ಹೆಮ್ಮೆ, ಕುಲ ಕಂಠೀರವ, ನಟಸಾರ್ವಭೌಮ, ಕನ್ನಡದ ಜನತೆಯ ಪಾಲಿಗೆ ನೆಚ್ಚಿನ ಅಣ್ಣಾವ್ರು ಹೃದಯಾಘಾತಕ್ಕೆ ಬಲಿಯಾದ ದಿನ. ಅಂದು ಇಡೀ ಕರುನಾಡೆ ಹತ್ತಿ ಉರಿದಿತ್ತು ಅಣ್ಣಾವ್ರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಆ ನೋ’ವನ್ನು ಅರಗಿಸಿಕೊಳ್ಳಲಾಗದೆ ಮನಬಂದಂತೆ ವರ್ತಿಸಿದರು. ಇದನ್ನು ಸಲಹಲು ಪೊಲೀಸರಿಗೆ ಕೂಡ ಕಷ್ಟವಾಗಿ ಇತಿಹಾಸದ ಪುಟದಲ್ಲಿ ಈ ಕರಾಳ ದಿನ ಅಚ್ಚಲಿಯದೆ ಉಳಿದು ಹೋಗಿದೆ. ಆ ದಿನ ಅಣ್ಣಾವ್ರ ಅಂತಿಮ…

Read More “ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಬಂದಿದ್ದ ವಿಷ್ಣುದಾದ ನಾ ಬೈದು ಮನೆಯಿಂದ ಆಚೆ ಕಳುಹಿಸಿದ್ರು ಪಾರ್ವತಮ್ಮ.!” »

cinema news

ಲೋಕೇಶ್ ಸ-ತ್ತಾಗ ಒಂದು ಹನಿ ಕೂಡ ಕಣ್ಣೀರು ಹಾಕಲಿಲ್ಲ ಪತ್ನಿ ಗಿರಿಜಾ ಲೋಕೇಶ್, ಕಾರಣವೇನು ಗೊತ್ತಾ.? ಅವರೇ ಬಿಚ್ಚಿಟ್ಟ ಸತ್ಯ ಇದು.!

Posted on October 18, 2023 By Admin No Comments on ಲೋಕೇಶ್ ಸ-ತ್ತಾಗ ಒಂದು ಹನಿ ಕೂಡ ಕಣ್ಣೀರು ಹಾಕಲಿಲ್ಲ ಪತ್ನಿ ಗಿರಿಜಾ ಲೋಕೇಶ್, ಕಾರಣವೇನು ಗೊತ್ತಾ.? ಅವರೇ ಬಿಚ್ಚಿಟ್ಟ ಸತ್ಯ ಇದು.!
ಲೋಕೇಶ್  ಸ-ತ್ತಾಗ ಒಂದು ಹನಿ ಕೂಡ ಕಣ್ಣೀರು ಹಾಕಲಿಲ್ಲ ಪತ್ನಿ ಗಿರಿಜಾ ಲೋಕೇಶ್, ಕಾರಣವೇನು ಗೊತ್ತಾ.? ಅವರೇ ಬಿಚ್ಚಿಟ್ಟ ಸತ್ಯ ಇದು.!

  ಕನ್ನಡದ ಹೆಸರಾಂತ ನಾಟಕ ಮಂಡಳಿ ಸುಬ್ಬಯ್ಯ ನಾಯ್ಡು ಸಾಮ್ರಾಜ್ಯದ ದೊರೆಯಾಗಿದ್ದ ಕನ್ನಡದ ಎಲ್ಲರ ನೆಚ್ಚಿನ ನಟ ಪರಸಂಗದ ಗೆಂಡೆತಿಮ್ಮ ಖ್ಯಾತಿಯ ಲೋಕೇಶ್ ರವರು ಕನ್ನಡ ಸಿನಿಮಾ ಇತಿಹಾಸ ಇರುವವರೆಗೂ ಕೂಡ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರುತ್ತಾರೆ. ತಮ್ಮ ನೈಜ ನಟನೆಯ ಮೂಲಕ ಬದುಕಿನ ಸಾರ ತಿಳಿಸಿದ ಪಾತ್ರೆಗಳಲ್ಲಿ ನಟಿಸಿ ಜೊತೆಗೆ ಹಾಸ್ಯದಲ್ಲೂ ಸೈ ಎನಿಸಿಕೊಂಡಿದ್ದ ಇವರ ವೈಯಕ್ತಿಕ ಬದುಕು ಅಷ್ಟೇ ಸೊಗಸಾಗಿತ್ತು. ಗಿರಿಜಾ ಲೋಕೇಶ್ ರವರು ಲೋಕೇಶ್ ಅವರ ಪತಿ ಹಾಗೂ ಸೃಜನ್ ಲೋಕೇಶ್ ಮತ್ತು…

Read More “ಲೋಕೇಶ್ ಸ-ತ್ತಾಗ ಒಂದು ಹನಿ ಕೂಡ ಕಣ್ಣೀರು ಹಾಕಲಿಲ್ಲ ಪತ್ನಿ ಗಿರಿಜಾ ಲೋಕೇಶ್, ಕಾರಣವೇನು ಗೊತ್ತಾ.? ಅವರೇ ಬಿಚ್ಚಿಟ್ಟ ಸತ್ಯ ಇದು.!” »

cinema news

ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

Posted on October 17, 2023 By Admin No Comments on ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

  ಬಿಗ್ ಬಾಸ್ (Bigboss) ರಿಯಾಲಿಟಿ ಶೋಗಳ ಸರದಾರ, ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಪ್ರಸಾರವಾಗುವ ಕಾರ್ಯಕ್ರಮ. ಈ ಟಿವಿ ಶೋ ಕಿರುತೆರೆ ಜನತೆಗೆ ಇಷ್ಟವಾಗಲು ಹತ್ತಾರು ಕಾರಣಗಳಿವೆ. ಒಂದೇ ಮನೆಯಲ್ಲಿ 17 ಸೆಲೆಬ್ರೆಟಿಗಳು 24 ಗಂಟೆಯೂ ಕ್ಯಾಮರದ ಎದುರಿಗೆ ಕಾಣಿಸಿಕೊಳ್ಳುವ ಕಾರಣ ನಮ್ಮಿಷ್ಟದ ತಾರೆಗಳು ಅವರ ವೈಯಕ್ತಿಕ ಜೀವನದಲ್ಲಿ ಹೇಗಿರುತ್ತಾರ. ಎಂದು ಮತ್ತು ಯಾವ ಯಾವ ಮನಸ್ಥಿತಿಯವರು ಯಾವ ಯಾವ ಸಿಚುವೇಶನ್ ಗಳಲ್ಲಿ ಹೇಗೆ ರಿಯಾಕ್ಟ್ ಮಾಡುತ್ತಾರೆ, ಯಾರು ಮಾಡಿದ್ದು ಸರಿ ಯಾರು ಮಾಡಿದ್ದು…

Read More “ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?” »

cinema news

ತುಕಾಲಿ ಸಂತು ನಾ ಸಿನಿಮಾದಿಂದ ಅರ್ಧಕ್ಕೆ ತೆಗೆದ ನಿರ್ದೇಶಕರು ಕಾರಣವೇನು ಗೊತ್ತ.!

Posted on October 17, 2023October 17, 2023 By Admin No Comments on ತುಕಾಲಿ ಸಂತು ನಾ ಸಿನಿಮಾದಿಂದ ಅರ್ಧಕ್ಕೆ ತೆಗೆದ ನಿರ್ದೇಶಕರು ಕಾರಣವೇನು ಗೊತ್ತ.!
ತುಕಾಲಿ ಸಂತು ನಾ ಸಿನಿಮಾದಿಂದ ಅರ್ಧಕ್ಕೆ ತೆಗೆದ ನಿರ್ದೇಶಕರು ಕಾರಣವೇನು ಗೊತ್ತ.!

  ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೋಷ್ (Thukali Santhosh) ರವರು ಇದೀಕ ಬಿಗ್ ಬಾಸ್ ಸಂತೋಷ್ ಆಗಿದ್ದಾರೆನ್ನಬಹುದು. ಬಿಗ್ ಬಾಸ್ 10ನೇ ಆವೃತ್ತಿಯ ಕಂಟೆಸ್ಟೆಂಟ್ ಆಗಿ ಬಿಗ್ ಮನೆ ಸೇರಿರುವ ಕಾಮಿಡಿ ಆಕ್ಟರ್ ತುಕಾಲಿ ಸಂತೋಷ ರವರ ಇಮೇಜ್ ಈಗ ನೆಗೆಟಿವ್ ಶೇಡ್ ಗೆ ಬದಲಾಗುತ್ತಿದೆ. ಮನೆಯಲ್ಲಿ ಈ ರೀತಿ ವ್ಯತ್ಯಾಸಗಳು ಕಾಮನ್ ಆದರೂ ಇದಕ್ಕೆಲ್ಲ ಮೊದಲನೇ ವಾರದಲ್ಲಿ ಅವರೇ ಮಾಡಿಕೊಂಡ ಎಡವಟ್ಟುಗಳೇ ಕಾರಣವಾಗಿದೆ. ಡ್ರೋನ್ ಪ್ರತಾಪ್ ರವರ (tease to Drone Prathap) ಕಾಲೆಳೆಯುವ…

Read More “ತುಕಾಲಿ ಸಂತು ನಾ ಸಿನಿಮಾದಿಂದ ಅರ್ಧಕ್ಕೆ ತೆಗೆದ ನಿರ್ದೇಶಕರು ಕಾರಣವೇನು ಗೊತ್ತ.!” »

cinema news

ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!

Posted on October 7, 2023 By Admin No Comments on ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!
ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!

  ತಮಿಳು ನಟ ಸಿದ್ದಾರ್ಥ್ ಅವರು ಮೊದಲ ಬಾರಿಗೆ ನಿರ್ಮಾಣಕ್ಕೆ ಕೈಹಾಕಿ ಚಿಕ್ಕು ಸಿನಿಮಾವನ್ನು ಅದ್ಭುತವಾಗಿ ತಯಾರಿಸಿದ್ದಾರೆ. ಈ ಸಿನಿಮಾದಲ್ಲಿ ಅವರೇ ನಟನೆ ಕೂಡ ಮಾಡಿದ್ದಾರೆ. ಒಟ್ಟಾರೆಗೆ ಚಿತ್ರ ಬಹಳ ಸೊಗಸಾಗಿ ಮೂಡಿ ಬಂದಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನೆಮಾ ರಿಲೀಸ್ ಆಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದಾರ್ಥ್ ಅವರು ಕರ್ನಾಟಕದಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿಕೊಂಡು ಕ’ಣ್ಣೀ’ರು ಇಟ್ಟಿದ್ದಾರೆ….

Read More “ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!” »

cinema news

Posts pagination

Previous 1 … 9 10 11 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme