Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ

Posted on February 20, 2023 By Admin No Comments on ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ
ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ

  ನಟಿ ಪ್ರಿಯಾಂಕಾ ಉಪೇಂದ್ರ (actress Priyanka Upendra ) ಅವರು ಅಪ್ರತಿಮ ಸುಂದರಿ, ಅಷ್ಟೇ ಅಭಿನಯ ಚತುರೆ ಕೂಡ. ಇದೇ ಕಾರಣಕ್ಕಾಗಿ ಇಂದು ದೇಶದ ಹೆಸರಾಂತ ಎಲ್ಲಾ ಚಿತ್ರರಂಗದಲ್ಲೂ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡಿಗರ ಹೆಮ್ಮೆಯ ನಟ ಮತ್ತು ನಿರ್ದೇಶಕ ಉಪೇಂದ್ರ (actor and director Upendra wife) ಅವರನ್ನು ಕೈ ಹಿಡಿಯುವ ಮೂಲಕ ಕನ್ನಡತಿ ಆಗಿ ಬೆಂಗಳೂರಿನಲ್ಲಿ ಈಗ ನೆಲೆಯೂರಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರಿಗೆ ಉಪೇಂದ್ರ ಅವರ ನಿರ್ದೇಶನದ ಎಚ್ಟುಓ (H2O) ಸಿನಿಮಾ…

Read More “ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ” »

cinema news

ಮೇಘ ಶೆಟ್ಟಿ ಮಾಡಿದ ಅವಾಂತರಕ್ಕೆ ದರ್ಶನ್ ದಾಂಪತ್ಯದಲ್ಲಿ ಬಿರುಕು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ತೋರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

Posted on February 20, 2023 By Admin No Comments on ಮೇಘ ಶೆಟ್ಟಿ ಮಾಡಿದ ಅವಾಂತರಕ್ಕೆ ದರ್ಶನ್ ದಾಂಪತ್ಯದಲ್ಲಿ ಬಿರುಕು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ತೋರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಮೇಘ ಶೆಟ್ಟಿ ಮಾಡಿದ ಅವಾಂತರಕ್ಕೆ ದರ್ಶನ್ ದಾಂಪತ್ಯದಲ್ಲಿ ಬಿರುಕು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ತೋರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan birthday) ಅವರ ಹುಟ್ಟುಹಬ್ಬ ಯಾವುದೇ ನಾಡ ಹಬ್ಬಕ್ಕೆ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ನಡೆದಿದೆ. ತಡರಾತ್ರಿಯಿಂದಲೇ ಮನೆ ಮುಂದೆ ಧಾವಿಸಿದ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಕೈಕುಲುಕಿ, ಹತ್ತಿರದಿಂದ ಕಂಡುಕೊಂಡು ಸಂತಸಪಟ್ಟಿದ್ದಾರೆ. ಈ ಬಾರಿ ದರ್ಶನ್ ಹುಟ್ಟುಹಬ್ಬ ಬಹಳ ಅರ್ಥಪೂರ್ಣವಾಗಿ ಜರುಗಿತ್ತು. ಯಾಕೆಂದರೆ ಇಷ್ಟು ವರ್ಷ ದರ್ಶನ್ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿಸುವ ಮೂಲಕ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಹಾರ ತುರಾಯಿ…

Read More “ಮೇಘ ಶೆಟ್ಟಿ ಮಾಡಿದ ಅವಾಂತರಕ್ಕೆ ದರ್ಶನ್ ದಾಂಪತ್ಯದಲ್ಲಿ ಬಿರುಕು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ತೋರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ” »

Viral News

ಅಪ್ಪು ಹಾಗೂ ಯಶ್ ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರೋದ್ಯಾಕೆ ಗೊತ್ತ.?

Posted on February 17, 2023February 17, 2023 By Admin No Comments on ಅಪ್ಪು ಹಾಗೂ ಯಶ್ ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರೋದ್ಯಾಕೆ ಗೊತ್ತ.?
ಅಪ್ಪು ಹಾಗೂ ಯಶ್ ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರೋದ್ಯಾಕೆ ಗೊತ್ತ.?

  ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ದೇಶದ ಯಾವುದೇ ಚಿತ್ರರಂಗ ಆದರೂ ಸಹ ಸಿನಿಮಾದಲ್ಲಿ ಕಂಟೆಂಟ್ ಇದ್ದರೆ ಮಾತ್ರ ಗೆಲ್ಲುವುದು ಎನ್ನುವ ತಂತ್ರ ಎಲ್ಲರಿಗೂ ಅರಿವಾಗಿದೆ. ಹಾಗಾಗಿ ಜನ ಮೆಚ್ಚುವಂತಹ ವಿಭಿನ್ನ ಮಾದರಿಯ ಪ್ರಯೋಗಾತ್ಮಕ ಸಿನಿಮಾಗಳ ತಯಾರಿಕೆಗೆ ಮತ್ತು ನಿರ್ಮಾಣಕ್ಕೆ ಎಲ್ಲರೂ ಶ್ರಮ ಹಾಕುತ್ತಿದ್ದಾರೆ. ಕಂಟೆಂಟ್ ಇದ್ದ ಸಿನಿಮಾಗಳಲ್ಲಿ ಯಾವುದೇ ಸಿಂಪಲ್ ಸ್ಟಾರ್ ನಟಿಸಿದರು ಕೂಡ ಅದು ದೊಡ್ಡ ದೊಡ್ಡ ಸಕ್ಸಸ್ ಕಾಣುತ್ತದೆ. ಹಾಗೆಯೇ ದೊಡ್ಡ ಸ್ಟಾರ್ ಸಿನಿಮಾದಲ್ಲಿ ಕಥೆಯೇ ಮಿಸ್ ಆದರೆ ಯಾವುದೇ ಸ್ಟಾರ್…

Read More “ಅಪ್ಪು ಹಾಗೂ ಯಶ್ ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರೋದ್ಯಾಕೆ ಗೊತ್ತ.?” »

News

ಶಂಕರ್ ನಾಗ್ ಮಗಳು & ಅಳಿಯ ಈಗ ಎಲ್ಲಿದ್ದಾರೆ ಏನ್ ಕೆಲ್ಸ ಮಾಡ್ತಿದ್ದಾರೆ ಗೊತ್ತಾ.? ಮೇರು ನಟನ ಮಗಳಿಗೆ ಇಂಥ ಪರಿಸ್ಥಿತಿ ಯಾಕೆ ಬಂತು.!

Posted on February 17, 2023 By Admin No Comments on ಶಂಕರ್ ನಾಗ್ ಮಗಳು & ಅಳಿಯ ಈಗ ಎಲ್ಲಿದ್ದಾರೆ ಏನ್ ಕೆಲ್ಸ ಮಾಡ್ತಿದ್ದಾರೆ ಗೊತ್ತಾ.? ಮೇರು ನಟನ ಮಗಳಿಗೆ ಇಂಥ ಪರಿಸ್ಥಿತಿ ಯಾಕೆ ಬಂತು.!
ಶಂಕರ್ ನಾಗ್ ಮಗಳು & ಅಳಿಯ ಈಗ ಎಲ್ಲಿದ್ದಾರೆ ಏನ್ ಕೆಲ್ಸ ಮಾಡ್ತಿದ್ದಾರೆ ಗೊತ್ತಾ.? ಮೇರು ನಟನ ಮಗಳಿಗೆ ಇಂಥ ಪರಿಸ್ಥಿತಿ ಯಾಕೆ ಬಂತು.!

  ಕರಾಟೆ ಕಿಂಗ್ ಶಂಕರ್ ನಾಗ್ (Karate king Shankar nag) ಅವರು ಪಾದರಸದಂತಹ ವ್ಯಕ್ತಿತ್ವ ಹೊಂದಿದ್ದವರು, ಆಟೋ ರಾಜ (Auto raja title) ಎಂತಲೂ ಪ್ರೀತಿಯಿಂದ ಕನ್ನಡಿಗರಿಂದ ಕರೆಸಿಕೊಡುತ್ತಿದ್ದರು. ಇಂದಿಗೂ ಕೂಡ ಕರ್ನಾಟಕದ ಅಷ್ಟೂ ಆಟೋ ಡ್ರೈವರ್ ಗಳ ಆರಾಧ್ಯ ದೈವ ಈ ನಟ. ಶಂಕರ್ ನಾಗ್ ಅವರಿಗೆ ಅವರೇ ಸಾಟಿ ಅಭಿನಯ ಮಾತ್ರ ಅಲ್ಲದೆ ಡೈರೆಕ್ಷನ್ ಜೊತೆಗೆ ಅನೇಕ ವಿಭಿನ್ನ ಬಗೆಯ ಆಲೋಚನೆಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡಿದ್ದ ವ್ಯಕ್ತಿ ಶಂಕರ್ ನಾಗ್. ಶಂಕರ್…

Read More “ಶಂಕರ್ ನಾಗ್ ಮಗಳು & ಅಳಿಯ ಈಗ ಎಲ್ಲಿದ್ದಾರೆ ಏನ್ ಕೆಲ್ಸ ಮಾಡ್ತಿದ್ದಾರೆ ಗೊತ್ತಾ.? ಮೇರು ನಟನ ಮಗಳಿಗೆ ಇಂಥ ಪರಿಸ್ಥಿತಿ ಯಾಕೆ ಬಂತು.!” »

Entertainment

ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?

Posted on February 17, 2023 By Admin No Comments on ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?
ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?

  ದೊಡ್ಮನೆ ಕುಟುಂಬ ಕಾಲದಿಂದಲೂ ಅಭಿಮಾನಿಗಳನ್ನು ದೇವರಂತೆ ಕಂಡು ಇತರ ಕಲಾವಿದರನ್ನು ಬಹಳ ಗೌರವಿಸುತ್ತಿದ್ದರು. ಈ ಕಾರಣಕ್ಕಾಗಿ ಇದುವರೆಗೆ ರಾಜ್ ಕುಟುಂಬದ ಮೇಲೆ ಯಾವ ಒಬ್ಬ ಕಲಾವಿದನು ಕೂಡ ದೂರ ಹೇಳುತ್ತಿರಲಿಲ್ಲ. ರಾಜಣ್ಣ (Dr.Raj Kumar) ಅವರು ಕಾಲವಾದ ಬಳಿಕ ಅಣ್ಣಾವ್ರ ಮಕ್ಕಳು ಕೂಡ ಇದೇ ಗುಣವನ್ನು ಬೆಳೆಸಿಕೊಂಡು ಬಂದಿದ್ದರು. ಅದರಲ್ಲೂ ಅಪ್ಪು (Appu) ಅವರು ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೇ ಪಕ್ಕದ ರಾಜ್ಯಗಳ ಕಲಾವಿದರ ಸ್ನೇಹವನ್ನು ಕೂಡ ಗಳಿಸಿದ್ದರು. ಆದರೆ ಅಪ್ಪು ಅವರು ನಿಧನರಾದ ಬಳಿಕ ಕರ್ನಾಟಕದಲ್ಲಿ…

Read More “ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?” »

Entertainment

ಕೇವಲ 26 ವರ್ಷಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂಪಾದನೆ ಮಾಡಿರೋ ಒಟ್ಟು ಆಸ್ತಿ ಎಷ್ಟು ಗೊತ್ತ.? ಈಕೆ ಸಾಧನೆನಾ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.

Posted on February 15, 2023 By Admin No Comments on ಕೇವಲ 26 ವರ್ಷಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂಪಾದನೆ ಮಾಡಿರೋ ಒಟ್ಟು ಆಸ್ತಿ ಎಷ್ಟು ಗೊತ್ತ.? ಈಕೆ ಸಾಧನೆನಾ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.
ಕೇವಲ 26 ವರ್ಷಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂಪಾದನೆ ಮಾಡಿರೋ ಒಟ್ಟು ಆಸ್ತಿ ಎಷ್ಟು ಗೊತ್ತ.? ಈಕೆ ಸಾಧನೆನಾ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.

  ರಶ್ಮಿಕ ಮಂದಣ್ಣ ಸದ್ಯಕ್ಕೆ ನ್ಯಾಷನಲ್ ಕ್ರಶ್ ಎಂದು ಟೈಟಲ್ ಪಡೆದು ಇಡೀ ದೇಶದಾದ್ಯಂತ ಮಿಂಚುತ್ತಿರುವ ನಟಿ. ಜೊತೆಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಲನಚಿತ್ರ ರಂಗದ ಬಹು ಬೇಡಿಕೆಯ ನಟಿ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಂದು ಸಿನಿಮಾ ಪ್ರಪಂಚದಲ್ಲಿ ಓಡುತ್ತಿರುವ ಕುದುರೆ ರಶ್ಮಿಕ ಮಂದಣ್ಣ. ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿರುವ ಕಾಲ ಇದು, ಈಕೆ ಅಭಿನಯಿಸುತ್ತಿರುವ ಬಹುತೇಕ ಚಿತ್ರಗಳು ಪಾನ್ ಇಂಡಿಯಾ ಸಿನಿಮಾಗಳಾಗಿದ್ದ, ರಶ್ಮಿಕಾ ಮಂದಣ್ಣ ಕೂಡ ಅದರ ಕ್ರೆಡಿಟ್ ಪಡೆಯುತ್ತಿದ್ದಾರೆ. ಆಕ್ಟಿಂಗ್…

Read More “ಕೇವಲ 26 ವರ್ಷಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂಪಾದನೆ ಮಾಡಿರೋ ಒಟ್ಟು ಆಸ್ತಿ ಎಷ್ಟು ಗೊತ್ತ.? ಈಕೆ ಸಾಧನೆನಾ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.” »

Entertainment

ಶಿವಣ್ಣ, ಸುದೀಪ್ ಆಗಲ್ಲ ಅಂತ ಕೈಬಿಟ್ಟ ಸಿನಿಮಾ ನಾ ದರ್ಶನ್ ಮಾಡಿ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತ.?

Posted on February 15, 2023 By Admin No Comments on ಶಿವಣ್ಣ, ಸುದೀಪ್ ಆಗಲ್ಲ ಅಂತ ಕೈಬಿಟ್ಟ ಸಿನಿಮಾ ನಾ ದರ್ಶನ್ ಮಾಡಿ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತ.?
ಶಿವಣ್ಣ, ಸುದೀಪ್ ಆಗಲ್ಲ ಅಂತ ಕೈಬಿಟ್ಟ ಸಿನಿಮಾ ನಾ ದರ್ಶನ್ ಮಾಡಿ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತ.?

  ಇಂದು ಬಾಕ್ಸ್ ಆಫೀಸ್ ಸುಲ್ತಾನ (Box office Sulthana) ಎಂದು ಕರೆಸಿಕೊಳ್ಳುತ್ತಿರುವ ದರ್ಶನ್ ತೂಗುದೀಪ (Darshan Thoogudeep) ಅವರು ಈ ಹೆಸರು ಪಡೆಯುವ ಮುನ್ನ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ದರ್ಶನ್ ಅವರು ಮೂಲತಃ ಕಲಾವಿದರ ಕುಟುಂಬದವರೇ. ಇವರ ತಂದೆ ತೂಗುದೀಪ್ ಶ್ರೀನಿವಾಸ್ (father Thoogudeepa Shreenivas) ಅವರು ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ರೀತಿಯ ಛಾಪು ಮೂಡಿಸಿದರು. ಡಾಕ್ಟರ್ ರಾಜಕುಮಾರ್ (Dr. Rajkumar era) ಅವರ ಸಮಕಾಲೀನರಾದ ಇವರು…

Read More “ಶಿವಣ್ಣ, ಸುದೀಪ್ ಆಗಲ್ಲ ಅಂತ ಕೈಬಿಟ್ಟ ಸಿನಿಮಾ ನಾ ದರ್ಶನ್ ಮಾಡಿ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತ.?” »

cinema news

ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on February 15, 2023 By Admin No Comments on ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಕನ್ನಡದಲ್ಲಿ ಗಾದೆ ಮಾತೊಂದಿದೆ. ಗೆದ್ದ ಎತ್ತಿನ ಬಾಲ ಹಿಡಿಯುವುದು ಅಥವಾ ಓಡುವ ಕುದುರೆಗೆ ಬಾಜಿ ಕಟ್ಟುವುದು ಎಂದು. ಇದರ ಅರ್ಥ ಇಷ್ಟೇ ಯಾರಾದರೂ ನಮ್ಮ ಸುತ್ತಲೂ ಇರುವವರು ಹೆಸರು ಮಾಡಿದ್ದರೆ ಅವರ ಹೆಸರು ಬಳಿಸಿಕೊಂಡು ನಾವು ಬದುಕಿಕೊಳ್ಳುವುದು. ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಇಂತಹ ಜನರೇ ಹೆಚ್ಚು ಇರುವುದು. ಯಾರ ಹೆಸರು ಹೇಳಿದರೆ ಕೆಲಸ ಆಗುತ್ತದೆ ಆ ಹೆಸರುಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇನ್ನು ಸಿನಿಮಾ ಇಂಡಸ್ಟ್ರಿಯ ವಿಷಯ ಬಂದರೆ ಯಾವುದೇ ಬ್ಯಾಗ್ರೌಂಡ್ ಇಲ್ಲದವರಿಗೆ ಇಲ್ಲಿ…

Read More “ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ಅಪ್ಪು ಆಸೆ ಕೊನೆಗೂ ನೆರವೇರಲೇ ಇಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ. ಅಷ್ಟಕ್ಕೂ ಅಪ್ಪು ಅವರ ಆಸೆ ಏನಾಗಿತ್ತು ಗೊತ್ತ.?

Posted on February 14, 2023 By Admin No Comments on ಅಪ್ಪು ಆಸೆ ಕೊನೆಗೂ ನೆರವೇರಲೇ ಇಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ. ಅಷ್ಟಕ್ಕೂ ಅಪ್ಪು ಅವರ ಆಸೆ ಏನಾಗಿತ್ತು ಗೊತ್ತ.?
ಅಪ್ಪು ಆಸೆ ಕೊನೆಗೂ ನೆರವೇರಲೇ ಇಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ. ಅಷ್ಟಕ್ಕೂ ಅಪ್ಪು ಅವರ ಆಸೆ ಏನಾಗಿತ್ತು ಗೊತ್ತ.?

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power star Puneeth rajkumar) ಕರ್ನಾಟಕ ಕಂಡ ಶ್ರೇಷ್ಠ ನಟ ಹಾಗೂ ಅಂತಹ ಮೇರು ವ್ಯಕ್ತಿತ್ವ. ಇದುವರೆಗೂ ಅಣ್ಣಾವ್ರ ಮಗ ಅಥವಾ ಸ್ಟಾರ್ ಹೀರೋ ಎನ್ನುವ ಕಾರಣಕ್ಕೆ ಅಪ್ಪುವನ್ನು ಪ್ರೀತಿಸುತ್ತಿದ್ದ ಜನರಿಗೆ ಅವರ ಮ.ರ.ಣ.ದ ನಂತರ ಅವರು ಎಂತಹ ದೇವತಾ ಮನುಷ್ಯ ಎನ್ನುವುದು ತಿಳಿದಿದೆ. ಇಂದು ಇಡೀ ಕರುನಾಡ ಜನತೆ ಇಂತಹ ಒಬ್ಬ ದೇವತಾ ಮಾನವನನ್ನು ಕಳೆದು ಕೊಂಡುಬಿಟ್ಟವಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಅದರಲ್ಲೂ ಅಪ್ಪು ಅಭಿಮಾನಿಗಳ ಪಾಲಿಗೆ ಈ ದುಃಖ…

Read More “ಅಪ್ಪು ಆಸೆ ಕೊನೆಗೂ ನೆರವೇರಲೇ ಇಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ. ಅಷ್ಟಕ್ಕೂ ಅಪ್ಪು ಅವರ ಆಸೆ ಏನಾಗಿತ್ತು ಗೊತ್ತ.?” »

Viral News

ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ

Posted on February 13, 2023 By Admin No Comments on ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ
ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ

ಅಪ್ಪು ಹಾಗೂ ದಚ್ಚು ಒಟ್ಟಿಗೆ ಕಾಣಿಸಿಕೊಂಡಿದ್ದ ಅರಸು ಸಿನಿಮಾಗಾಗಿ ದರ್ಶನ್ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು (Appu) ಇಂದು ದೈಹಿಕವಾಗಿ ನಮ್ಮೊಡನೆ ಇರದೆ ಇರಬಹುದು, ಆದರೆ ಕರುನಾಡ ಜನರ ಮನಸ್ಸಿನಲ್ಲಿ ಅವರಿಗೆ ಶಾಶ್ವತವಾಗಿ ದೇವರ ಸ್ಥಾನ ಇದೆ. ಆದರೆ ಅಪ್ಪು ಅವರು ಮರಣ ಹೊಂದಿದ ಬಳಿಕ ಕರ್ನಾಟಕದಲ್ಲಿ ಅವರ ಹೆಸರಿನಲ್ಲಿ ಫ್ಯಾನ್ಗಳ ಫ್ಯಾನ್ಸ್ವಾರ್ (Fans war) ಶುರು ಆಗಿದೆ. ಅಪ್ಪು (Appu ) ಹಾಗೂ ದಚ್ಚು (Dachchu) ಅಭಿಮಾನಿಗಳು ಪರಸ್ಪರ ಒಬ್ಬರಿಗೊಬ್ಬರು ಕಚ್ಚಾಡಿಕೊಂಡು ನಮ್ಮ ಹೀರೋ…

Read More “ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ” »

cinema news

Posts pagination

Previous 1 … 72 73 74 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme