Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಗಂಡ ಖರ್ಚಿಗೆ ಹಣ ನೀಡದೆ ಇದ್ದರೆ ನೀವು ಕೇಸ್ ದಾಖಲಿಸಬಹುದು. ಕಾನೂನಿನ ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಬಹುದು.

Posted on July 13, 2023July 14, 2023 By Admin No Comments on ಗಂಡ ಖರ್ಚಿಗೆ ಹಣ ನೀಡದೆ ಇದ್ದರೆ ನೀವು ಕೇಸ್ ದಾಖಲಿಸಬಹುದು. ಕಾನೂನಿನ ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಬಹುದು.
ಗಂಡ ಖರ್ಚಿಗೆ ಹಣ ನೀಡದೆ ಇದ್ದರೆ ನೀವು ಕೇಸ್ ದಾಖಲಿಸಬಹುದು. ಕಾನೂನಿನ ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಬಹುದು.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ತಮಗೆಲ್ಲರಿಗೂ ತಿಳಿದಿರುವ ಹಾಗೆ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಇದ್ದಾಗ ಅವರ ಸಂಪೂರ್ಣ ಜವಾಬ್ದಾರಿ ಅವರ ತಂದೆ ತಾಯಿಯದ್ದು ಆಗಿರುತ್ತದೆ ಹಾಗೆಯೇ ಆ ಹೆಣ್ಣು ಮಗಳು ಮದುವೆಯಾದ ನಂತರ ಆಕೆಯ ಸಂಪೂರ್ಣ ಜವಾಬ್ದಾರಿ ಆತನ ಗಂಡನದ್ದು ಆಗಿರುತ್ತದೆ ಬೇಕು ಬೇಡಗಳು ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವಂತಹ ಸಂಪೂರ್ಣ ಹಕ್ಕು ಗಂಡನದ್ದೇ. ಹೆಂಡತಿಯ ಖರ್ಚಿಗೆ ಹಣ ನೀಡಲಿದ್ದಾರೆ ಕೇಸ್ ಅನ್ನು ದಾಖಲಿಸಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ…

Read More “ಗಂಡ ಖರ್ಚಿಗೆ ಹಣ ನೀಡದೆ ಇದ್ದರೆ ನೀವು ಕೇಸ್ ದಾಖಲಿಸಬಹುದು. ಕಾನೂನಿನ ಅಡಿಯಲ್ಲಿ ನ್ಯಾಯ ಪಡೆದುಕೊಳ್ಳಬಹುದು.” »

News

ಮನೆಯಲ್ಲಿದ್ದ 12 ತೊಲ ಬಂಗಾರ, 1 ಲಕ್ಷ ನಗದು ಜೊತೆಗೆ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಟೊಮೆಟೊ ಹಣ್ಣನ್ನು ಕೂಡ ಕದ್ದೊಯ್ದ ಕಳ್ಳರು.!

Posted on July 13, 2023July 14, 2023 By Admin No Comments on ಮನೆಯಲ್ಲಿದ್ದ 12 ತೊಲ ಬಂಗಾರ, 1 ಲಕ್ಷ ನಗದು ಜೊತೆಗೆ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಟೊಮೆಟೊ ಹಣ್ಣನ್ನು ಕೂಡ ಕದ್ದೊಯ್ದ ಕಳ್ಳರು.!
ಮನೆಯಲ್ಲಿದ್ದ 12 ತೊಲ ಬಂಗಾರ, 1 ಲಕ್ಷ ನಗದು ಜೊತೆಗೆ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಟೊಮೆಟೊ ಹಣ್ಣನ್ನು ಕೂಡ ಕದ್ದೊಯ್ದ ಕಳ್ಳರು.!

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಾವಿಂದು ವಿಶೇಷ ಮಾಹಿತಿಯೊಂದನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಘಟನೆ ನಡೆದಿರುವುದು ನಿಜಾಮಾಬಾದ್ ನಲ್ಲಿರುವ ಮನೆ ಒಂದರಲ್ಲಿ ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನು ಎಂದು ನೋಡುವುದಾದರೆ ಚಿನ್ನದ ಜೊತೆಯಲ್ಲಿ ಕಳ್ಳರು ಫ್ರಿಜ್ಜಿನಲ್ಲಿ ಇದ್ದಂತಹ ಟೊಮ್ಯಾಟೊವನ್ನು ಕಳ್ಳತನ ಮಾಡಿದ್ದಾರೆ ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಹೌದು ನಿಜಮಾಬಾದ್ ನಲ್ಲಿ ದರೋಡೆ ಕೋರರು ಮನೆಯಲ್ಲಿ ಇದ್ದಂತಹ ಚಿನ್ನ ಆಭರಣ ಹಾಗೆ ಹಣ ಮಾತ್ರವಲ್ಲದೆ ಫ್ರಿಜ್ನಲ್ಲಿ ಇಟ್ಟಿದಂತಹ ಟೊಮೇಟೊವನ್ನು ಕಳ್ಳತನ…

Read More “ಮನೆಯಲ್ಲಿದ್ದ 12 ತೊಲ ಬಂಗಾರ, 1 ಲಕ್ಷ ನಗದು ಜೊತೆಗೆ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಟೊಮೆಟೊ ಹಣ್ಣನ್ನು ಕೂಡ ಕದ್ದೊಯ್ದ ಕಳ್ಳರು.!” »

News

ಇನ್ಫೋಸಿಸ್ ನಲ್ಲಿ ಕೆಲಸ ಮಾಡಲು ಇಚ್ಛಿಸುವಂತಹವರು ವರ್ಕ್ ಫ್ರಮ್ ಹೋಮ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ. 8 ಲಕ್ಷದವರೆಗೆ ವೇತನ ಪಡೆಯಿರಿ.

Posted on July 13, 2023July 13, 2023 By Admin No Comments on ಇನ್ಫೋಸಿಸ್ ನಲ್ಲಿ ಕೆಲಸ ಮಾಡಲು ಇಚ್ಛಿಸುವಂತಹವರು ವರ್ಕ್ ಫ್ರಮ್ ಹೋಮ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ. 8 ಲಕ್ಷದವರೆಗೆ ವೇತನ ಪಡೆಯಿರಿ.
ಇನ್ಫೋಸಿಸ್ ನಲ್ಲಿ ಕೆಲಸ ಮಾಡಲು ಇಚ್ಛಿಸುವಂತಹವರು ವರ್ಕ್ ಫ್ರಮ್ ಹೋಮ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ. 8 ಲಕ್ಷದವರೆಗೆ ವೇತನ ಪಡೆಯಿರಿ.

ಐಟಿ ವಲಯದಲ್ಲಿ ದೈತ್ಯ ಎನಿಸಿರುವಂತಹ ಇನ್ಫೋಸಿಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. ಐಟಿ ಕ್ಷೇತ್ರ ಅಥವಾ ನಾನ್ ಐಟಿ ಕ್ಷೇತ್ರವಾಗಲಿ ಆದರೆ ಹುದ್ದೆಗೆ ಬೇಕಾದ ಸ್ಕಿಲ್ ಅರ್ಹತೆಗಳು ಇದ್ದರೆ ಸಾಕು ನೀವು ಕೂಡ ಈ ಕ್ಷೇತ್ರದಲ್ಲಿ ಜಾಬ್ ಮಾಡಬಹುದು ವಿದ್ಯಾರ್ಹತೆ ಏನೆ ಇದ್ದರೂ ಇನ್ಫೋಸಿಸ್ ಒಂದು ಮಾಹಿತಿ ತಂತ್ರಜ್ಞಾನ ಸೇವೆಯ ಕಂಪನಿ ಆದರೂ ಸಹ ನಾನ್ ಐಟಿ ಗ್ರಾಜುಯೇಷನ್ ಗಳಿಗೂ ಉದ್ಯೋಗ ಅವಕಾಶಗಳು ನೀಡುತ್ತದೆ. ಭಾರತದ ಬಹು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಒಂದಾದ…

Read More “ಇನ್ಫೋಸಿಸ್ ನಲ್ಲಿ ಕೆಲಸ ಮಾಡಲು ಇಚ್ಛಿಸುವಂತಹವರು ವರ್ಕ್ ಫ್ರಮ್ ಹೋಮ್ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ. 8 ಲಕ್ಷದವರೆಗೆ ವೇತನ ಪಡೆಯಿರಿ.” »

News

ಈ ವಸ್ತುವನ್ನು ಆಂಜನೇಯ ಸ್ವಾಮಿಗೆ ಈ ವಾರದಲ್ಲಿ ಅರ್ಪಿಸಿದರೆ ಎಷ್ಟೇ ಸಾಲದ ಸಮಸ್ಯೆ ಇದ್ದರೂ ನಿವಾರಿಸಿಕೊಳ್ಳಬಹುದು.

Posted on July 13, 2023July 13, 2023 By Admin No Comments on ಈ ವಸ್ತುವನ್ನು ಆಂಜನೇಯ ಸ್ವಾಮಿಗೆ ಈ ವಾರದಲ್ಲಿ ಅರ್ಪಿಸಿದರೆ ಎಷ್ಟೇ ಸಾಲದ ಸಮಸ್ಯೆ ಇದ್ದರೂ ನಿವಾರಿಸಿಕೊಳ್ಳಬಹುದು.
ಈ ವಸ್ತುವನ್ನು ಆಂಜನೇಯ ಸ್ವಾಮಿಗೆ ಈ ವಾರದಲ್ಲಿ ಅರ್ಪಿಸಿದರೆ ಎಷ್ಟೇ ಸಾಲದ ಸಮಸ್ಯೆ ಇದ್ದರೂ ನಿವಾರಿಸಿಕೊಳ್ಳಬಹುದು.

ಹನುಮಂತನನ್ನು ಅಂಜನಿಪುತ್ರ, ಅಂಜನೇಯ, ವಾನರ ಪುತ್ರ ಹೀಗೆ ನಾನ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನು ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ ಅಷ್ಟು ಮಾತ್ರ ಅಲ್ಲದೆ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನು ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದಲ್ಲಿರುವ ಗಂಧಮಾದನ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರ ಹನುಮಂತನನ್ನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ. ನಮ್ಮ ಸುತ್ತಮುತ್ತ ಇರುವಂತಹ ಜನರು ಅಷ್ಟೇ ಅಲ್ಲದೆ ನಾವು ಕೂಡ ಹನುಮಂತನ ಭಕ್ತರು ಎಂದು…

Read More “ಈ ವಸ್ತುವನ್ನು ಆಂಜನೇಯ ಸ್ವಾಮಿಗೆ ಈ ವಾರದಲ್ಲಿ ಅರ್ಪಿಸಿದರೆ ಎಷ್ಟೇ ಸಾಲದ ಸಮಸ್ಯೆ ಇದ್ದರೂ ನಿವಾರಿಸಿಕೊಳ್ಳಬಹುದು.” »

News

ಹಿಂದಿನ ಕಾಲದಲ್ಲಿ ಪ್ರಗ್ನೆನ್ಸಿ ಪರೀಕ್ಷೆಯನ್ನು ಹೇಗೆ ಮಾಡುತ್ತಿದ್ದರು ಗೊತ್ತಾ ಕೇಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.

Posted on July 13, 2023 By Admin No Comments on ಹಿಂದಿನ ಕಾಲದಲ್ಲಿ ಪ್ರಗ್ನೆನ್ಸಿ ಪರೀಕ್ಷೆಯನ್ನು ಹೇಗೆ ಮಾಡುತ್ತಿದ್ದರು ಗೊತ್ತಾ ಕೇಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.
ಹಿಂದಿನ ಕಾಲದಲ್ಲಿ ಪ್ರಗ್ನೆನ್ಸಿ ಪರೀಕ್ಷೆಯನ್ನು ಹೇಗೆ ಮಾಡುತ್ತಿದ್ದರು ಗೊತ್ತಾ ಕೇಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.

ಇಂದಿನ ಕಾಲದಲ್ಲಿ ಪ್ರಗ್ನೆನ್ಸಿ ಆಗಿದ್ದಾರೋ ಇಲ್ಲವೋ ಎಂದು ಕೆಲವೊಂದು ಪ್ರೆಗ್ನೆನ್ಸಿ ಕಿಟ್ ಗಳು ಇದೆ ಅದರ ಮುಖಾಂತರ ಟೆಸ್ಟ್ ಮಾಡಿಕೊಳ್ಳುತ್ತಾರೆ ಇದೆಲ್ಲ ಈಗಿನ ಕಾಲದಲ್ಲಿ ಆದರೆ ಒಂದು ಕಾಲದಲ್ಲಿ ಇದ್ದ ಜನರು ಗರ್ಭಿಣಿ ಆಗಿದ್ದಾರೋ ಇಲ್ಲವೋ ಎನ್ನುವ ವಿಷಯವನ್ನು ಒಂದು ಪ್ರಯೋಗ ಮಾಡಿ ತಿಳಿದುಕೊಳ್ಳುತ್ತಿದ್ದರು. ಇದು ಸ್ವಲ್ಪ ವಿಚಿತ್ರವಾಗಿ ಇದ್ದರೂ ಕೂಡ ಇದನ್ನು ನಾವು ನಂಬಲೇಬೇಕು ಇವರು ಒಬ್ಬ ಮಹಿಳೆ ಗರ್ಭವತಿ ಆಗಿದ್ದಾಳೆ ಇಲ್ಲವೋ ಎಂಬ ವಿಷಯ ಮಾತ್ರವಲ್ಲದೆ ಗರ್ಭಿಣಿ ಹೊಟ್ಟೆ ಒಳಗೆ ಇರುವ ಮಗು ಹೆಣ್ಣು…

Read More “ಹಿಂದಿನ ಕಾಲದಲ್ಲಿ ಪ್ರಗ್ನೆನ್ಸಿ ಪರೀಕ್ಷೆಯನ್ನು ಹೇಗೆ ಮಾಡುತ್ತಿದ್ದರು ಗೊತ್ತಾ ಕೇಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.” »

News

ಹೆಣ್ಣು ಮಕ್ಕಳು ತವರು ಮನೆಯ ಯಾವ ಆಸ್ತಿಯ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯ ಹಕ್ಕನ್ನು ಕೇಳಲು ಸಾಧ್ಯವಿಲ್ಲ.?

Posted on July 12, 2023July 13, 2023 By Admin No Comments on ಹೆಣ್ಣು ಮಕ್ಕಳು ತವರು ಮನೆಯ ಯಾವ ಆಸ್ತಿಯ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯ ಹಕ್ಕನ್ನು ಕೇಳಲು ಸಾಧ್ಯವಿಲ್ಲ.?
ಹೆಣ್ಣು ಮಕ್ಕಳು ತವರು ಮನೆಯ ಯಾವ ಆಸ್ತಿಯ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯ ಹಕ್ಕನ್ನು ಕೇಳಲು ಸಾಧ್ಯವಿಲ್ಲ.?

ಹೆಣ್ಣು ಮಕ್ಕಳು ತಂದೆ ಮನೆಯ ಎಲ್ಲಾ ಆಸ್ತಿಯಲ್ಲಿಯೂ ಸಹ ಹಕ್ಕನ್ನು ಕೇಳಲು ಸಾಧ್ಯವಿಲ್ಲ, ತವರು ಮನೆಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹೇಗೆ ಪಾಲು ಇರುತ್ತದೆಯೋ ಅದೇ ರೀತಿಯಲ್ಲಿ ಹೆಣ್ಣು ಮಕ್ಕಳಿಗೂ ಸಹ ಸಮಾನವಾದ ಪಾಲನ್ನು ನೀಡಬೇಕು ಎಂದು ಕಾನೂನು ಹೇಳುತ್ತದೆ ಆದರೆ ಕೆಲವೊಂದು ತವರು ಮನೆಯ ಆಸ್ತಿಯನ್ನು ಅಂದರೆ ತಂದೆ ಮನೆಯ ಆಸ್ತಿಯನ್ನು ಹೆಣ್ಣು ಮಕ್ಕಳು ಪಡೆದುಕೊಳ್ಳಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಎಂದು ನೋಡುವುದಾದರೆ. * ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು…

Read More “ಹೆಣ್ಣು ಮಕ್ಕಳು ತವರು ಮನೆಯ ಯಾವ ಆಸ್ತಿಯ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯ ಹಕ್ಕನ್ನು ಕೇಳಲು ಸಾಧ್ಯವಿಲ್ಲ.?” »

News

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ, ಇಲ್ಲವೋ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.

Posted on July 12, 2023July 14, 2023 By Admin No Comments on ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ, ಇಲ್ಲವೋ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ, ಇಲ್ಲವೋ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.

ನಮಸ್ಕಾರ ಸ್ನೇಹಿತರೆ ಇಂದಿನ ವಿಷಯ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂದು ಹೇಗೆ ಪರಿಶೀಲಿಸ ಬೇಕು ಎಂದು ನಾವು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಜಾರಿಯಾಗಿ 10 ವರ್ಷಗಳು ಕಳೆದಿದೆ ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪ್ರತಿ ವ್ಯಕ್ತಿಗೆ ತಲ 5 ಕೆ.ಜಿ ಅಕ್ಕಿ ಹಾಗೂ 170 ರೂಪಾಯಿ ನೀಡಲು ನಿರ್ಧಾರವನ್ನು ಕೈಗೊಂಡಿದ್ದಾರೆ. ರಾಜ್ಯದ ಜನರಿಗೆ ಹಸಿವು…

Read More “ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ, ಇಲ್ಲವೋ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.” »

News

ಅತಿ ಸುಲಭವಾಗಿ ಈ ಯಂತ್ರದ ಮೂಲಕ ನೀವು ಹೂವು ಕಟ್ಟಬಹುದು. ಯಾಂತ್ರಿಕ ಯುಗ.

Posted on July 12, 2023July 13, 2023 By Admin No Comments on ಅತಿ ಸುಲಭವಾಗಿ ಈ ಯಂತ್ರದ ಮೂಲಕ ನೀವು ಹೂವು ಕಟ್ಟಬಹುದು. ಯಾಂತ್ರಿಕ ಯುಗ.
ಅತಿ ಸುಲಭವಾಗಿ ಈ ಯಂತ್ರದ ಮೂಲಕ ನೀವು ಹೂವು ಕಟ್ಟಬಹುದು. ಯಾಂತ್ರಿಕ ಯುಗ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಹೂವು ಕಟ್ಟುವಂತಹ ಒಂದು ಯಂತ್ರದ ಬಗ್ಗೆ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಹೆಣ್ಣು ಮಕ್ಕಳು ಹೇಗಿರುತ್ತಾರೆ ಎಂದರೆ ತಲೆ ತುಂಬಾ ಹೂವನ್ನು ಮುಡಿದು ಹಣೆ ತುಂಬ ಕುಂಕುಮವನ್ನು ಇಟ್ಟು ಕೈ ತುಂಬಾ ಬಳೆಯನ್ನು ಹಾಕಿ ನೋಡಲು ದೇವತೆಯ ಹಾಗೆ ಕಾಣಿಸುತ್ತಾರೆ ನಮ್ಮ ಕರ್ನಾಟಕದಲ್ಲಿ ಹೇಳಬೇಕೆಂದರೆ ಹೂವಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಾರೆ ಹೆಣ್ಣು ಮಕ್ಕಳು ತಲೆಯಲ್ಲಿ ಮುಡಿದುಕೊಳ್ಳುವುದು ಮಾತ್ರವಲ್ಲದೆ ದೇವರ ಪೂಜೆಗೂ ಸಹ…

Read More “ಅತಿ ಸುಲಭವಾಗಿ ಈ ಯಂತ್ರದ ಮೂಲಕ ನೀವು ಹೂವು ಕಟ್ಟಬಹುದು. ಯಾಂತ್ರಿಕ ಯುಗ.” »

News

ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್.

Posted on July 12, 2023 By Admin No Comments on ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್.
ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನಾವು ಯಾವುದೇ ಕಚೇರಿಗಳಿಗೆ ಹೋಗದೆ ನಮ್ಮ ಮನೆಯ ಹತ್ತಿರವೇ ಪಡೆದುಕೊಳ್ಳಬಹುದು ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಜನನ ಪ್ರಮಾಣ ಪತ್ರಗಳು ಇಂದಿನ ದಿನಗಳಲ್ಲಿ ಮುಖ್ಯವಾದ ದಾಖಲೆಗಳಾಗಿವೆ. ಸರಕಾರದ ಕಚೇರಿಗಳಲ್ಲಿ ಜನನ, ಮರಣದ ಕುರಿತಾದ ಸಮಗ್ರ ದಾಖಲೆ ದೊರೆಯದ ಕಾರಣ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಮುಖ್ಯವಾಗಿದೆ….

Read More “ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್.” »

News

ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.

Posted on July 12, 2023July 13, 2023 By Admin No Comments on ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.
ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.

ನಾವು ಈಗ ಪ್ರಸ್ತುತವಾಗಿ ಇರುವಂತಹ ಯುಗವನ್ನು ಕಲಿಯುಗ ಎಂದು ಕರೆಯಲಾಗುತ್ತದೆ 4 ಯುಗಗಳಲ್ಲಿ ಕೊನೆಯ ಯುಗ ಕಲಿಯುಗ ಇದನ್ನು ಶಾಪಗ್ರಸ್ತ ಯುಗ ಎಂದು ಸಹ ಕರೆಯುತ್ತಾರೆ ಯಾವಾಗ ಕಲಿಯುಗ ಪರಾಕಾಷ್ಟೆಗೆ ಸೇರಿಕೊಳ್ಳುತ್ತದೆ ಆಗ ಭೂಮಿ ಮೇಲೆ ಧರ್ಮ ನಶಿಸಿ ಹೋಗುತ್ತದೆ ಆ ಸಮಯದಲ್ಲಿ ಮಹಾವಿಷ್ಣು ಕಲ್ಕಿ ರೂಪದಲ್ಲಿ ಅವತಾರವನ್ನು ತಾಳಿ ಕಲಿಯುಗವನ್ನು ಕೊನೆಗೊಳಿಸಿ ಧರ್ಮ ಯುಗವನ್ನು ಸ್ಥಾಪನೆ ಮಾಡುತ್ತಾನೆ ಎಂದು ನಮ್ಮ ಹಿಂದೂ ಧರ್ಮಗಳ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಆದರೆ ಮುಂಬರುವ ಕಾಲ ಅಂದರೆ ಈಗಿನ ಕಲಿಯುಗ…

Read More “ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.” »

News

Posts pagination

Previous 1 … 46 47 48 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme