ಕೆಲವರಿಗೆ ಮೊಬೈಲ್ ಕವರ್ ನಲ್ಲಿ ನೋಟ್ ಇಟ್ಟುಕೊಳ್ಳುವ ಅಭ್ಯಾಸ ಇದೆ. ಹೊಸ ನೋಟ್ ಎಂದು ಅಥವಾ ಯಾರೋ ಪ್ರೀತಿಯಿಂದ ಕೊಟ್ಟ ಗಿಫ್ಟ್ ಸದಾ ಜೊತೆಗಿರಬೇಕು ಎಂದು ಅಥವಾ ಎಲ್ಲಾ ಕಡೆ ಡಿಜಿಟಲ್ ಪೇಮೆಂಟ್ ಇರುವುದರಿಂದ ಎಮರ್ಜೆನ್ಸಿಗೆ ಇರಲಿ ಎಂದು, ಪರ್ಸ್ ಇಟ್ಟುಕೊಳ್ಳುವ ಅಭ್ಯಾಸ ಇಲ್ಲದವರು ಸುಲಭವಾಗಲಿ ಎಂದು ಸೀದಾ ಮೊಬೈಲ್ ಕವರ್ ಗೆ ಹಣ ಹಾಕಿಕೊಂಡು ಓಡಾಡುತ್ತಾರೆ.
ಆದರೆ ಈ ರೀತಿ ಮೊಬೈಲ್ ಕವರ್ ನಲ್ಲಿ ನೋಟ್ ಇಟ್ಟುಕೊಳ್ಳುವುದು ಎಷ್ಟು ಡೇಂ’ಜ’ರ್ ಗೊತ್ತಾ? ಇದರಿಂದ ಪ್ರಾಣಕ್ಕೆ ಕುತ್ತು ಬರಬಹುದು ಈ ವಿಷಯ ಗೊತ್ತು ಗೊತ್ತಿದ್ದೋ, ಗೊದ್ದಿಲದೆಯೋ ಪ್ರತಿನಿತ್ಯವೂ ಕೂಡ ಇಂತಹ ಅವಘಡಗಳು ನಡೆಯುತ್ತಲೇ ಇದೆ ಯಾಕೆ ಹೀಗಾಗುತ್ತದೆ ಎನ್ನುವುದರ ವಿವರ ಇಲ್ಲಿದೆ ನೋಡಿ.
ಮೋದಿ ಸ್ಟೇಡಿಯಂ ಖಾಲಿ-ಖಾಲಿ.! ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ 22 ಆಟಗಾರರು, 2 ಅಂಪೈರ್, 17 ಪ್ರೇಕ್ಷಕರಷ್ಟೇ ಬಾಗಿ.!
ನಾವು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಮಾತನಾಡುವಾಗ ಮೊಬೈಲ್ ಸ್ಪೋಟವಾಯಿತು ಚಾರ್ಜಿಂಗ್ ಹಾಕಿದ್ದ ಮೊಬೈಲ್ ಬ್ಲಾಷ್ಟ್ ಆಯ್ತು ಎಂದು. ಇಂತಹ ಸಂದರ್ಭಗಳಲ್ಲಿ ಕೈಲಿ ಅಥವಾ ಜೇಬಿನಲ್ಲಿ ಮೊಬೈಲ್ ಇದ್ದರೆ ಅ ಸ್ಫೋಟದ ತೀವ್ರತೆಗೆ ಪ್ರಾ’ಣ’ಹಾ’ನಿ ಕೂಡ ಆಗಬಹುದು.
ಈ ರೀತಿ ಸ್ಪೋಟಕ್ಕೆ ಕಾರಣವೇನು ಗೊತ್ತಾ ನೀವು ಮೊಬೈಲ್ ಕವರ್ ನಲ್ಲಿ ಇಟ್ಟಿರುವ ಆ ನೋಟ್ ಕಾರಣ ಬಹಳ ಆಶ್ಚರ್ಯ ಎನ್ನಿಸುತ್ತಿರಬಹುದು ಆದರೆ ನಿಜ. ನಿಮ್ಮ ಮೊಬೈಲ್ ರೇಡಿಯೇಶನ್ ನಿಂದಾಗಿ ಆಗಾಗ ಫೋನು ಬಿಸಿ ಆಗುತ್ತಿರುತ್ತದೆ.
ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆಯಾದ ಹೆಂಡ್ತಿ.!
ನೀವು ಹೆಚ್ಚು ಫೋನಲ್ಲಿ ಮಾತನಾಡಿದಾಗ ಅಥವಾ ಹೆಚ್ಚು ಮೊಬೈಲ್ ಬಳಕೆ ಮಾಡಿದಾಗ ಅಥವಾ ನೀವು ಮೊಬೈಲ್ ಚಾರ್ಜ್ ಗೆ ಇಟ್ಟಾಗ ಈ ರೀತಿ ನಿಮ್ಮ ಫೋನ್ ಬಿಸಿ ಆಗುವುದನ್ನು ಗಮನಿಸಿರಬಹುದು ಈ ಬಿಸಿ ಯಾವುದಾದರೂ ಒಂದು ಸಮಯದಲ್ಲಿ ಜಾಸ್ತಿ ಆದಾಗ ಆ ಶಾಖಕ್ಕೆ ನೋಟ್ನಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಆಗ ಮೊಬೈಲ್ ಬ್ಲಾಸ್ಟ್ ಆಗುತ್ತದೆ.
ಆದ ಕಾರಣ ದಯವಿಟ್ಟು ಈ ಬಗ್ಗೆ ಹೆಚ್ಚಾಗಿ ಗಮನ ಇಡಿ. ಕವರ್ ನಲ್ಲಿ ನೋಟ್ ಇಟ್ಟುಕೊಳ್ಳಬೇಡಿ, ನೋಟ್ ಮಾತ್ರ ಅಲ್ಲದೆ ಕೆಲವರು ನೋಟ್ ಬದಲು ಮೊಬೈಲ್ ಸಂಖ್ಯೆಯನ್ನು ಬರೆದು ಹಾಕಿಕೊಳ್ಳುತ್ತಾರೆ ಇನ್ನು ಕೆಲವರು ಅವರ ಕುಟುಂಬದವರ ಯಾರದಾದರೂ ಮೊಬೈಲ್ ಸಂಖ್ಯೆಯನ್ನು ಎಮರ್ಜೆನ್ಸಿ ನಂಬರ್ ಎಂದು ಮೊಬೈಲ್ ಕವರ್ ಗೆ ಹಾಕಿಕೊಂಡು ಇರುತ್ತಾರೆ.
ರಾಜ್ಯದ ಜನತೆಗೆ ಸಿಹಿ ಸುದ್ದಿ. ಶಿಕ್ಷಣ ಸಾಲ, ವಾಹನ ಖರೀದಿ, ಸ್ವಯಂ ಉದ್ಯೋಗ 4 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ.!
ಈ ರೀತಿ ಯಾವುದೇ ರೀತಿಯ ಪೇಪರ್ ಆದರೂ ಕೂಡ ಮೊಬೈಲ್ ಬಿಸಿಯಾದಾಗ ಬೆಂಕಿ ಹತ್ತಿಕೊಂಡು ನಂತರ ಮೊಬೈಲ್ ಬ್ಲಾಸ್ಟ್ ಎಲ್ಲರಿಗೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ತಪ್ಪದೆ ಈ ಬಗ್ಗೆ ಬಹಳ ಗಮನ ಹರಿಸಿ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ ಒಬ್ಬರನ್ನು ನೋಡಿ ಮತ್ತೊಬ್ಬರು ಅದೇ ಫ್ಯಾಷನ್ ಎನ್ನುವಂತೆ ಫಾಲೋ ಮಾಡುತ್ತಾರೆ.
ಆದರೆ ಯಾವುದನ್ನು ಮಾಡುವ ಮುನ್ನ ಮತ್ತೊಮ್ಮೆ ಮಗದೊಮ್ಮೆ ಎಚ್ಚರಿಕೆಯಿಂದ ಮಾಡಿದರೆ ಬಹಳ ಒಳ್ಳೆಯದು ಇಲ್ಲವಾದಲ್ಲಿ ಭಾರಿ ಬೆಲೆ ತೇರಬೇಕಾಗುತ್ತದೆ. ಕಳೆದ ವಾರವಷ್ಟೇ ತಮಿಳುನಾಡಿನಲ್ಲಿ ಈ ರೀತಿ ಮೊಬೈಲ್ ರಿಪೇರಿ ಶಾಪ್ ನಲ್ಲಿ ಮಹಿಳೆ ಮೃ’ತವಾದದ್ದನ್ನು ನಾವೆಲ್ಲರೂ ಪೇಪರ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ.
ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!
ಆಕೆ ಕೂಡ ಚಾರ್ಜಿಂಗ್ ಹಾಕಿದ ಮೊಬೈಲ್ ಬಳಸಿದ್ದೇ ಕಾರಣ. ಸ್ಪೋ.ಟವಾಗಿ ಪ್ರಾ”ಣ’ಪಾ’ಯವಾಗಿದೆ ಎಷ್ಟು ಕಡೆ ಫೋನ್ ಹಾಕಿಕೊಂಡು ಹಾಡು ಕೇಳುವಾಗಲು ಬ್ಲಾಸ್ಟ್ ಆಗಿರುವ ಉದಾಹರಣೆಗಳು ಇವೆ ಇದಲ್ಲದರ ಹಿಂದೆ ಈ ಕಾರಣ ಇದ್ದರೂ ಇರಬಹುದು. ಆದ್ದರಿಂದ ಈ ಬಗ್ಗೆ ಜಾಗ್ರತೆ ಇರಲಿ.