Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!

Posted on October 6, 2023 By Admin No Comments on ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!

 

ದರ್ಶನ್ ಮತ್ತು ಧ್ರುವ ಸರ್ಜಾ (Darshan and Druva Contreversy) ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮೊನ್ನೆ ನಡೆದ ಕರ್ನಾಟಕ ಬಂದ್ ದಿನ (Karnataka band day) ಸ್ಪಷ್ಟವಾಗಿದೆ. ಕಾವೇರಿ ಹೋರಾಟಕ್ಕೆ ಚಿತ್ರರಂಗ ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇದಿಕೆಯಲ್ಲಿ ದರ್ಶನ್, ಧ್ರುವ ಒಟ್ಟಿಗೆ ಕಾಣಿಸಿಕೊಂಡರೂ ಹಾಯ್ ಹಲೋ ಕೂಡ ಹೇಳಲಿಲ್ಲ.

WhatsApp Group Join Now
Telegram Group Join Now

ದರ್ಶನ್ ಅವರು ಕೂಡ ವೇದಿಕೆ ಮೇಲೆ ಕೈ ಕುಲುಕಿ ಎಲ್ಲರನ್ನೂ ಮಾತಾಡಿಸಿದ್ದರು ಆದರೂ ಧ್ರುವ ಅವರ ಕಡೆ ಕೇರ್ ಕೂಡ ಮಾಡಲಿಲ್ಲ ಜೊತೆಗೆ ಅವರು ಮಾತನಾಡಿ ಬರುತ್ತಿದ್ದಂತೆ ವೇದಿಕೆಯಿಂದ ಕೆಳಗಿಳಿದು ಹೊರಟು ಹೋದರು. ಅಲ್ಲಿದ್ದ ಕ್ಯಾಮೆರಾ ಗಳು ಅದೆಲ್ಲವನ್ನು ಸೆರೆಹಿಡಿದು ನಡುವೆ ಮ’ನ’ಸ್ತಾ’ಪವಿದೆ ಎನ್ನುವುದನ್ನು ಪುಷ್ಟೀಕರಿಸಿತ್ತು, ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅದು ಹರಿದಾಡಿ ಪರವಿರೋಧ ಚರ್ಚೆಗೂ ಕಾರಣವಾಗಿತ್ತು.

ಇಂದು ಅಕ್ಟೋಬರ್ 06, ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರಿಗೆ ಬರ್ತಡೆ ಸ್ಪೆಷಲ್ (Birth day special) ಆಗಿ ಹಲವು ವಿಷಯಗಳು ಇದೆ. ಅಣ್ಣ ಚಿರು (Brother Chiranjeevi Sarja) ಅ’ಗ’ಲಿ’ಕೆ ಕಾರಣ ಬಹಳ ಡಿಪ್ರೆಶನ್ ಗೆ ಹೋಗಿದ್ದ ಧ್ರುವ ಸರ್ಜಾ ಈ ವರ್ಷವಷ್ಟೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಡರಾತ್ರಿ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳು ಯಾವ ಸ್ಟಾರ್ ಗೂ ಕಡಿಮೆ ಇಲ್ಲದಂತೆ ಗ್ರಾಂಡ್ ಆಗಿ ಬರ್ತಡೇ ಸೆಲೆಬ್ರೇಟ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಈ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲರಿಗೂ ಧನ್ಯವಾದಗಳು ತಿಳಿಸಿ ಇಂದು ಅವರ ಅಣ್ಣನ ರಾಜಾಮಾರ್ತಂಡ ಸಿನಿಮಾ (Raja Marthanda movie) ರಿಲೀಸ್ ಆಗುತ್ತಿದೆ ದಯವಿಟ್ಟು ಸಿನಿಮಾ ನೋಡಿ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಈ ವೇಳೆ ಮಾಧ್ಯಮದವರಿಂದ ಅವರಿಗೆ ದರ್ಶನ್ ಅವರ ಜೊತೆಗಿನ ಮುನಿಸಿನ ಕುರಿತು ಪ್ರಶ್ನೆ ಎದುರಾಗಿದೆ.

ಇದಕ್ಕೆ ಬಹಳ ನೇರಾನೇರವಾಗಿ ಉತ್ತರಿಸಿದ ಧ್ರುವ ಸರ್ಜಾ ಅವರು ದರ್ಶನ್ ಅವರು ನಮ್ಮ ಇಂಡಸ್ಟ್ರಿಯ ಸೀನಿಯರ್ ಆಕ್ಟರ್ ಅವರ ಮೇಲೆ ನಮಗೆ ಬಹಳ ಗೌರವ ಇದೆ. ನಮ್ಮ ಅಣ್ಣನ ರಾಜಾಮಾರ್ತಂಡ ಸಿನಿಮಾಗೆ ಕೂಡ ಅವರು ಡಬ್ ಮಾಡಿಕೊಟ್ಟಿದ್ದಾರೆ ಹಾಗೆ ಅನೇಕ ವಿಚಾರಗಳಲ್ಲಿ ಜೊತೆಯಾಗಿದ್ದರು ಅದಕ್ಕೆಲ್ಲ ನಾನು ಎಂದು ಚಿರಋಣಿಯಾಗಿರುತ್ತೇನೆ

ಆದರೆ ನಮಗೆ ಅವರ ಮೇಲಿರುವ ಗೌರವ ಅವರ ಎದುರಿಗೂ ಇರುತ್ತದೆ, ಅವರ ಅನುಪಸ್ಥಿತಿಯಲ್ಲೂ ಕೂಡ ಇರುತ್ತದೆ. ಅಂದು ಆ ರೀತಿ ಯಾಕೆ ಆಯಿತು ಎಂದರೆ ನನಗೆ ದರ್ಶನ್ ಸರ್ ಹತ್ತಿರ ಕೇಳಲು ಕೆಲ ಪ್ರಶ್ನೆಗಳು ಇವೆ. ಆ ಪ್ರಶ್ನೆಗಳಿಗೆ ಉತ್ತರ ಬೇಕು ಯಾಕೆಂದರೆ ಅದು ನನ್ನ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿದೆ. ನಾನು ಕನ್ಫ್ಯೂಷನ್ ಮನಸ್ಸಿನಲ್ಲಿ ಇಟ್ಟುಕೊಂಡು ಎದುರುಗಡೆ ನಗುತ್ತಾ ನಾಟಕ ಆಡಲು ಆಗುವುದಿಲ್ಲ ಅದು ನಾನಲ್ಲ ಅನಿಸಿತು.

ಅಷ್ಟು ಆರ್ಟಿಫಿಶಿಯಲ್ ಆಗಿ ಫೇಕ್ ಆಗಿ ನಾವು ಯಾಕೆ ಇರಬೇಕು, ಹೀಗಾಗಿ ಆ ರೀತಿ ಆಯ್ತು ಅಂದಿನ ಆ ಇನ್ಸಿಡೆಂಟ್ ಗೆ ಕ್ಲಿಯರ್ ಕಟ್ ಆನ್ಸರ್ ನೀಡಿದ್ದಾರೆ. ಜೊತೆಗೆ ಇದು ಸರಿ ಹೋಗುತ್ತದೆಯಾ ಎಂದು ಕೇಳಿದ್ದಕ್ಕೆ ಅದು ಸರಿ ಆಗುತ್ತದೆಯಾ, ಇಲ್ಲವೋ ಅದು ಗೊತ್ತಿಲ್ಲ ನಾನು ನನ್ನ ಪ್ರಶ್ನೆಗಳಿಗೆ ಉತ್ತರ ಬಯಸುತ್ತೇನೆ ಅವರು ಕೊಟ್ಟರೆ ಸರಿ ಹೋಗಬಹುದು, ಇಲ್ಲದೆಯೂ ಇರಬಹುದು ಅದು ನಮ್ಮ ವೈಯುಕ್ತಿಕ ಎಂದಿದ್ದಾರೆ.

ಹಾಗೆ ಈ ಚಾನ್ಸ್ ಉಪಯೋಗಿಸಿಕೊಂಡು ಹಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇದನ್ನು ಇನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಹಾಗೆ ಮಾಡಬೇಡಿ ನಾವು ನಿಮ್ಮಂತೆ ಅಲ್ಲವೇ ನಮಗೆ ಸಮಯ ಕೊಡಿ ಎಂದು ಕೇಳಿದ್ದಾರೆ. ಜೊತೆಗೆ ಮೀಡಿಯಾದವರು ಆ ಪ್ರಶ್ನೆಯನ್ನು ಬಹಿರಂಗವಾಗಿ ಕೇಳುತ್ತೀರಾ ಅಂದರೆ ಇಲ್ಲ ಅದು ನಮ್ಮ ನಮ್ಮದು ನಮ್ಮಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.

WhatsApp Group Join Now
Telegram Group Join Now
cinema news

Post navigation

Previous Post: ಮೋದಿ ಸ್ಟೇಡಿಯಂ ಖಾಲಿ-ಖಾಲಿ.! ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ 22 ಆಟಗಾರರು, 2 ಅಂಪೈರ್, 17 ಪ್ರೇಕ್ಷಕರಷ್ಟೇ ಬಾಗಿ.!
Next Post: ಮೊಬೈಲ್ ಕವರ್ ನಲ್ಲಿ ನೋಟನ್ನು ಇಡುವವರು ಹುಷಾರ್ ಆಗಿರಿ.! ಈ ಕಾರಣದಿಂದ ಮೊಬೈಲ್ ಸ್ಪೋ’ಟ ಆಗೋದು ಗ್ಯಾರಂಟಿ…

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme