Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Tag: Yash

ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!

Posted on January 12, 2024 By Admin No Comments on ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!
ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!

  ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಡೀ ದೇಶಕ್ಕೆ ರಾಖಿ ಭಾಯ್. KGF ಸಿನಿಮಾ ಮೂಲಕ ಮತ್ತೆ ರಾಕಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡ ಈತ ಇದಕ್ಕೂ ಮುನ್ನ ಇದೇ ಹೆಸರಿನಲ್ಲಿ ಸಿನಿಮಾ ಕೂಡ ಮಾಡಿದ್ದರು. ಅಷ್ಟಲ್ಲದೆ ಅದೇ ಅವರು ಸಂಪೂರ್ಣ ಪ್ರಮಾಣದಲ್ಲಿ ನಾಯಕನ ಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಆಗಿತ್ತು ಮತ್ತು ಈ ರಾಕಿ ಸಿನಿಮಾದ (Rocky) ನಿರ್ದೇಶಕ ನಾಗೇಂದ್ರ ಅರಸು, (Director Nagendra Uras) ಕನ್ನಡದ ಹೆಸರಾಂತ ಖಳನಾಯಕ ಸುಂದರ್ ಕೃಷ್ಣ ಅರಸ್…

Read More “ಯಶ್ ಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದೆ ನಾನು.!” »

cinema news

ಯಶ್ ರಾಧಿಕಾನಾ ಮದ್ವೆ ಆಗ್ತಿನಿ ಅಂತ ಅಂದಾಗ ನಾನು ಹೇಳಿದ್ದು ಒಂದೇ ಮಾತು. ಯಶ್ ತಾಯಿ ಕೊಟ್ರು ಶಾಕಿಂಗ್ ಹೇಳಿಕೆ.

Posted on March 13, 2023 By Admin No Comments on ಯಶ್ ರಾಧಿಕಾನಾ ಮದ್ವೆ ಆಗ್ತಿನಿ ಅಂತ ಅಂದಾಗ ನಾನು ಹೇಳಿದ್ದು ಒಂದೇ ಮಾತು. ಯಶ್ ತಾಯಿ ಕೊಟ್ರು ಶಾಕಿಂಗ್ ಹೇಳಿಕೆ.
ಯಶ್ ರಾಧಿಕಾನಾ ಮದ್ವೆ ಆಗ್ತಿನಿ ಅಂತ ಅಂದಾಗ ನಾನು ಹೇಳಿದ್ದು ಒಂದೇ ಮಾತು. ಯಶ್ ತಾಯಿ ಕೊಟ್ರು ಶಾಕಿಂಗ್ ಹೇಳಿಕೆ.

  ಕೆಜಿಎಫ್ 2 ಚಿತ್ರದ ಯಶಸ್ಸಿನ ಬಳಿಕ ಯಶ್ ಅವರ ತಾಯಿ ಮಾಧ್ಯಮಗಳ ಅನೇಕ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರ ಹಿಂದಿನ ಅನೇಕ ಘಟನೆಗಳನ್ನು ನೆನೆದಿದ್ದಾರೆ. ಯಶ್ ಅವರ ಕುರಿತಾದ ಕೆಲವಷ್ಟು ಯಾರಿಗೂ ತಿಳಿದಿರದ ವಿಷಯಗಳನ್ನು ಬಯಲು ಮಾಡಿದ್ದಾರೆ. ಹೀಗೆ ಸಂದರ್ಶನ ಒಂದರಲ್ಲಿ, ಯಶ್ ಹಾಗೂ ರಾಧಿಕಾ ಪಂಡಿತ್ ಅವರ ವಿವಾಹದ ಸಂದರ್ಭದಲ್ಲಿ ನಡೆದ ಪಾಲಕರ – ಮಕ್ಕಳ ನಡುವಿನ ಸಂವಾದವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ತಾನು ಮಗನಿಗೆ ಹೇಗೆ ತಿಳಿಹೇಳಿದೆ ಎಂದು ಹೇಳಿದ್ದಾರೆ. ಮಕ್ಕಳ ಮದುವೆ…

Read More “ಯಶ್ ರಾಧಿಕಾನಾ ಮದ್ವೆ ಆಗ್ತಿನಿ ಅಂತ ಅಂದಾಗ ನಾನು ಹೇಳಿದ್ದು ಒಂದೇ ಮಾತು. ಯಶ್ ತಾಯಿ ಕೊಟ್ರು ಶಾಕಿಂಗ್ ಹೇಳಿಕೆ.” »

Entertainment

ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?

Posted on March 8, 2023 By Admin No Comments on ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?
ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?

  ಎಲ್ಲರಿಗೂ ಎಲ್ಲಾ ಚಿತ್ರದ ಕಥೆಗಳು ಇಷ್ಟ ಆಗುವುದಿಲ್ಲ. ಒಂದು ಚಿತ್ರ ಇಷ್ಟ ಆಗುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಚಿತ್ರದಲ್ಲಿನ ಹಾಡುಗಳು, ಮ್ಯೂಸಿಕ್, ಬಿಜಿಎಂ, ಸ್ಟಂಟ್, ಫೈಟಿಂಗು, ಸಿನಿಮಾ ನಾಯಕ ಮತ್ತು ನಾಯಕಿ ಅಥವಾ ಸಿನಿಮಾದಲ್ಲಿರುವ ಕಥೆ, ಕಥೆಯಲ್ಲಿ ಬರುವ ಪಾತ್ರಗಳು ಇದರಲ್ಲಿ ಯಾವುದಾದರೂ ಒಂದು ಅಂಶ ಇಷ್ಟ ಆದರೂ ಕೂಡ ಜನ ಆ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಇಷ್ಟಪಡುತ್ತಾರೆ ಅದರ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಎಲ್ಲ ಸಿನಿಮಾಗಳು ರುಚಿಸುವುದಿಲ್ಲ ಎನ್ನುವುದು ಅಷ್ಟೇ ನಿಜ….

Read More “ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?” »

cinema news

ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

Posted on March 2, 2023 By Admin No Comments on ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.
ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

  ಕನ್ನಡ ಚಿತ್ರರಂಗ ಈವರಿಗೆ ಹತ್ತಾರು ಸ್ಟಾರ್ ಹೀರೋಗಳನ್ನು ಕಂಡಿದೆ. ಚಂದನವನದಲ್ಲಿ ಕಪ್ಪು ಬೆಳಕು ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಈಗಿನ ಕೆಜಿಎಫ್ ವರೆಗೆ ತೆರೆ ಮೇಲೆ ನಾಯಕನಾಗಿರುವ ಮಂದಿ ಸಾಕಷ್ಟು ಜನರಿದ್ದಾರೆ. ಆದರೆ ಜನಮನ್ನಣೆ ಗಳಿಸಿದ ಅಭಿನಯದಿಂದ ಜನರನ್ನು ಮೋಡಿ ಮಾಡಿದ ಬೆರಳೆಣಿಕೆ ಅಷ್ಟು ಹೀರೋಗಳು ಮಾತ್ರ ಸ್ಟಾರ್ ಹೀರೋಗಳು ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ. ಅದರಲ್ಲಿ ಈಗಿನ ಸಮಯಕ್ಕೆ ಇರುವ ಸ್ಟಾರ್ ಹೀರೋಗಳ ಪಟ್ಟಿಯು ಉಳಿದ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡದಲ್ಲಿ ಕಡಿಮೆ ಇದೆ ಎಂದೇ ಹೇಳಬಹುದು….

Read More “ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.” »

Entertainment

ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on February 15, 2023 By Admin No Comments on ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಕನ್ನಡದಲ್ಲಿ ಗಾದೆ ಮಾತೊಂದಿದೆ. ಗೆದ್ದ ಎತ್ತಿನ ಬಾಲ ಹಿಡಿಯುವುದು ಅಥವಾ ಓಡುವ ಕುದುರೆಗೆ ಬಾಜಿ ಕಟ್ಟುವುದು ಎಂದು. ಇದರ ಅರ್ಥ ಇಷ್ಟೇ ಯಾರಾದರೂ ನಮ್ಮ ಸುತ್ತಲೂ ಇರುವವರು ಹೆಸರು ಮಾಡಿದ್ದರೆ ಅವರ ಹೆಸರು ಬಳಿಸಿಕೊಂಡು ನಾವು ಬದುಕಿಕೊಳ್ಳುವುದು. ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಇಂತಹ ಜನರೇ ಹೆಚ್ಚು ಇರುವುದು. ಯಾರ ಹೆಸರು ಹೇಳಿದರೆ ಕೆಲಸ ಆಗುತ್ತದೆ ಆ ಹೆಸರುಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇನ್ನು ಸಿನಿಮಾ ಇಂಡಸ್ಟ್ರಿಯ ವಿಷಯ ಬಂದರೆ ಯಾವುದೇ ಬ್ಯಾಗ್ರೌಂಡ್ ಇಲ್ಲದವರಿಗೆ ಇಲ್ಲಿ…

Read More “ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.

Posted on January 29, 2023 By Admin No Comments on KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.
KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.

  ಕೆಸಿಸಿ ಕನ್ನಡ ಚಲನಚಿತ್ರ ಕಪ್ (KCC) ಎನ್ನುವ ಈ ಕ್ರಿಕೆಟ್ ಮ್ಯಾಚ್ ಅನ್ನು ಕಳೆದು ಎರಡು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಕಲಾವಿದರಗಳು ನಿರ್ದೇಶಕರು ನಿರ್ಮಾಪಕರು ಸೇರಿದಂತೆ ಕೆಲವು ರಾಜಕೀಯ ವ್ಯಕ್ತಿಗಳು ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಆರು ತಂಡಗಳು ಮೈಸೂರಿನಲ್ಲಿ (Mysore) ನಡೆಯುವ ಈ ಮ್ಯಾಚಲ್ಲಿ ಭಾಗವಹಿಸಲಿದೆ. ಇದರ ಕ್ಯಾಪ್ಟನ್ ಗಳಾಗಿ ಶಿವಣ್ಣ, ಗಣೇಶ್, ಧ್ರುವ, ಧನಂಜಯ್, ಸುದೀಪ್ ಹಾಗೂ ಉಪೇಂದ್ರರವರಾಗಿದ್ದಾರೆ. ಇಷ್ಟೆಲ್ಲ ಆಯೋಜನೆಗೆ ಕಾರಣಕರ್ತ ಅಂದರೆ ಅದು…

Read More “KCC ಗೆ ದರ್ಶನ್ & ಯಶ್ ಯಾಕೆ ಬಂದಿಲ್ಲ ಅಂತ ಕೇಳಿದಕ್ಕೆ ಸುದೀಪ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಕಿಚ್ಚನ ಮಾತು ಕೇಳಿ.” »

Viral News

ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

Posted on January 16, 2023 By Admin No Comments on ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.
ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ ಇವರಿಗೆ ಫಿಲಂ ಅವಾರ್ಡ್ ಕೂಡ ಬಂದಿದೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎಂದೇ ಕನ್ನಡ ನಿರ್ಮಾಪಕರುಗಳ ಭರವಸೆ. ಹಾಗಾಗಿ ಇವರನ್ನು ಚಂದನವನದ ಲಕ್ಕಿ ಡಾಲ್ ಕೂಡ ಕರೆಯುತ್ತಾರೆ. ರಾಧಿಕಾ ಪಂಡಿತ್ ಅವರು 2004 ರಿಂದ ಬಣ್ಣದ ಲೋಕದಲ್ಲಿ…

Read More “ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.” »

Viral News
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme