Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Tag: Darshan

ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.

Posted on January 24, 2023 By Admin No Comments on ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.
ದರ್ಶನ್ ಫಾರ್ಮ್ ಹೌಸ್  ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಆದರೆ ಅದ್ಯಾಕೋ ಏನೋ ಸದಾ ವಿವಾದಗಳಿಗೂ ಕೂಡ ಇವರೇ ಇಷ್ಟ ಅನಿಸುತ್ತದೆ. ಹಾಗಾಗಿ ಒಂದಲ್ಲ ಒಂದು ವಿವಾದ ಇವರಿಗೆ ತಗಲು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗಾಗಲೇ ಹೆಂಡತಿಗೆ ಹೊಡೆದಿದ್ದ ವಿಷಯ, ಮೈಸೂರಿನಲ್ಲಿ ರೆಸ್ಟೋರೆಂಟ್ ಅಲ್ಲಿ ಆದ ಗಲಾಟೆ, ನಿರ್ಮಾಪಕ ಉಮಾಪತಿ ಜೊತೆ ಮಾಡಿಕೊಂಡ ಜಗಳ ಹಾಗೂ ಇತ್ತೀಚೆಗೆ ಹೊಸಪೇಟೆಯಲ್ಲಿ ಆದ ಚಪ್ಪಲಿ ಎಸೆತ ಸೇರಿದಂತೆ ಸದಾ ಕಾಲ ಒಂದಲ್ಲ ಒಂದು ಸುದ್ದಿಗಳು ದರ್ಶನ್ ಅವರ…

Read More “ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.” »

Viral News

ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.

Posted on January 23, 2023 By Admin No Comments on ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.
ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.

    ದರ್ಶನ್ ಅವರ ಮೇಲಾದ ಚಪ್ಪಲಿ ಏಟಿನ ಘಟನೆಯ ಹಿಂದಿನ ಸತ್ಯ ಬಿಚ್ಚಿಟ್ಟ ಅಪ್ಪು ಅಭಿಮಾನಿ ಕರ್ನಾಟಕದಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆ ಇದು. ನಮ್ಮ ಚಂದನವನದ ಸ್ಟಾರ್ ಹೀರೋ ಒಬ್ಬರ ಮೇಲೆ ಚಪ್ಪಲಿ ಎಸೆತ ಆಗಿರುವುದು ಇಡೀ ಇಂಡಸ್ಟ್ರಿಗೆ ಕಪ್ಪು ಚುಕ್ಕೆ. ಈ ಬಗ್ಗೆ ಎಲ್ಲಾ ಕಲಾವಿದರಿಗಳಿಗೂ ಸಹ ಖಂಡಿತವಾಗಿಯೂ ಬೇಸರ ಇದೆ. ಅಂದು ಕ್ರಾಂತಿ ಸಿನಿಮಾದ ಪ್ರಚಾರದ ಅಂಗವಾಗಿ ವಿಶೇಷ ರೀತಿಯಲ್ಲಿ ಹಾಡನ್ನು ರಿಲೀಸ್ ಮಾಡಲು ಹೋಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ…

Read More “ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.” »

Viral News

ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

Posted on January 16, 2023 By Admin No Comments on ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.
ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ ಇವರಿಗೆ ಫಿಲಂ ಅವಾರ್ಡ್ ಕೂಡ ಬಂದಿದೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎಂದೇ ಕನ್ನಡ ನಿರ್ಮಾಪಕರುಗಳ ಭರವಸೆ. ಹಾಗಾಗಿ ಇವರನ್ನು ಚಂದನವನದ ಲಕ್ಕಿ ಡಾಲ್ ಕೂಡ ಕರೆಯುತ್ತಾರೆ. ರಾಧಿಕಾ ಪಂಡಿತ್ ಅವರು 2004 ರಿಂದ ಬಣ್ಣದ ಲೋಕದಲ್ಲಿ…

Read More “ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.” »

Viral News

ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗೆ ಸಿಲುಕಿಕೊಂಡ ನಟಿ ರಚಿತರಾಮ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ

Posted on January 10, 2023 By Admin No Comments on ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗೆ ಸಿಲುಕಿಕೊಂಡ ನಟಿ ರಚಿತರಾಮ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ
ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗೆ ಸಿಲುಕಿಕೊಂಡ ನಟಿ ರಚಿತರಾಮ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ

  ನಮ್ಮ ನಾಡಿನ ಜನರು ಸೆಲೆಬ್ರಿಟಿಗಳನ್ನು ಬಹಳ ವಿಶೇಷವಾಗಿ ಕಾಣುತ್ತಾರೆ. ಅದರಲ್ಲೂ ಸಿನಿಮಾ ತಾರೆಯರ ಮೇಲೆ ಇನ್ನೂ ವಿಶೇಷ ಒಲವು. ಹೀಗಾಗಿ ನಮ್ಮಲ್ಲಿ ಪ್ರತಿಯೊಬ್ಬ ಸೂಪರ್ ಸ್ಟಾರ್ ಗೂ ಕೂಡ ಕೋಟಿಗಟ್ಟಲೆ ಅಭಿಮಾನಿಗಳು ಇದ್ದಾರೆ. ಆ ಅಭಿಮಾನಿಗಳು ಅವರನ್ನು ಕುಟುಂಬದವರಂತೆ ಕಾಣುತ್ತಾರೆ, ಪ್ರೀತಿಸುತ್ತಾರೆ. ಗುರು ಬಾಸು ಎಂದೆಲ್ಲ ಅವರನ್ನು ಕರೆದು ಅವರನ್ನು ಅನುಸರಿಸುತ್ತಾರೆ. ಹೀಗಾಗಿ ಸೆಲೆಬ್ರಿಟಿಗಳು ಆ ಸ್ಥಾನ ತಲುಪಿದ ಮೇಲೆ ತುಂಬಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಈ ಮಾತು ನಟರಿಗಷ್ಟೇ ಅಲ್ಲದೇ ನಟಿಯರಿಗೂ ಸಹ ಅನ್ವಯಿಸುತ್ತದೆ. ಆದರೆ…

Read More “ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗೆ ಸಿಲುಕಿಕೊಂಡ ನಟಿ ರಚಿತರಾಮ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ” »

cinema news

ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?

Posted on January 10, 2023 By Admin No Comments on ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?
ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?

ದರ್ಶನ್ ಅವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡಿಸುತ್ತೇನೆ ಎಂದಿದ್ದರಂತೆ. ಕಾರಣ ಏನು ಗೊತ್ತಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಎಂತಹ ಸಹೃದಯದ ವ್ಯಕ್ತಿ. ಅವರ ಮನಸ್ಸು ಎಷ್ಟು ಮೃದು, ಅವರು ಎಂತಹ ಸ್ನೇಹ ಜೀವಿ ಎನ್ನುವುದನ್ನು ಈಗಾಗಲೇ ಅವರ ಬಳಗದವರೆಲ್ಲರೂ ಸಾಕಷ್ಟು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ದರ್ಶನ್ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು ಎಷ್ಟು ವಿಶಾಲ ಹೃದಯವಂತರು ಎಂದು ನೋಡುವುದಕ್ಕೆ ಆರಡಿ ಕಟೌಟು ಹಾಗೂ ಖಡಕ್ ವ್ಯಕ್ತಿತ್ವ ಆಗಿದ್ದರೂ ಕೂಡ ಕಷ್ಟದಲ್ಲಿದ್ದವರನ್ನು ಕಂಡರೆ…

Read More “ದರ್ಶನ್ ಸರ್ ನನ್ನ ಸಿನಿಮಾದಿಂದ ಬ್ಯಾನ್ ಮಾಡಿಸ್ತಿನಿ ಅಂತಿದ್ದಾರೆ ಎಂದು ಕಣ್ಣೀರು ಹಾಕಿದ ನಟಿ ನಯನ, ಡಿ ಬಾಸ್ ಈ ರೀತಿ ಹೇಳಲು ಕಾರಣವೇನು ಗೊತ್ತ.?” »

Viral News

Posts pagination

Previous 1 2 3
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme