Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Tag: Darshan

ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!

Posted on January 19, 2024 By Admin No Comments on ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!
ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!

  ನಂಬರ್ ಎಂದರೆ ನಾನು, ನಾನು ಎಂದರೆ ನಂಬರ್ ಡೈಲಾಗ್ ಮೂಲಕ ಕರ್ನಾಟಕದಾದ್ಯಂತ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ (numerologist Aryavardhan) ಅವರು ಕಾಟೇರಾ ಸಿನಿಮಾ (Katera Cinema) ಕುರಿತು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಸಿನಿಮಾವನ್ನು ಕುಟುಂಬ ಸಮೇತವಾಗಿ ಊರ್ವಶಿ ಥಿಯೇಟರ್ ನಲ್ಲಿ ನೋಡಿದ ಆರ್ಯವರ್ಧನ್ ಅವರು ಮತ್ತೊಮ್ಮೆ ಸಿನಿಮಾ ವನ್ನು ನೋಡಲು ಹೋಗುತ್ತಾರಂತೆ. ಅವರಿಗೆ ಸಿನಿಮಾ ಬಹಳ ಇಷ್ಟವಾಗಿದೆಯಂತೆ. ಸಿನಿಮಾದ ಕಥೆ ಬಹಳ ಚೆನ್ನಾಗಿದೆ ಶ್ರುತಿ…

Read More “ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!” »

cinema news

ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!

Posted on January 11, 2024 By Admin No Comments on ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!
ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!

  ಯಾವುದೇ ಇಂಡಸ್ಟ್ರಿಯಾದರೂ ಹತ್ತಾರು ಸ್ಟಾರ್ ನಟರು (Stars) ಇರುತ್ತಾರೆ, ಹಾಗೆ ಅವರನ್ನು ಪ್ರೀತಿ ಮಾಡಿ ಅನುಸರಿಸುವ ಅಭಿಮಾನಿಗಳು (fans) ಇರುತ್ತಾರೆ. ಇಂಡಸ್ಟ್ರಿಯಲ್ಲಿ ಸ್ಟಾರ್ ಗಳ ನಡುವಿನ ಬಾಂಧವ್ಯ ಹೇಗಿದೆಯೋ ಆದರೆ ಆ ಸ್ಟಾರ್ ಗಳ ಅಭಿಮಾನಿಗಳು ಮಾತ್ರ ನಮ್ಮ ಹೀರೋ ಗ್ರೇಟ್ ನಿಮ್ಮ ಹೀರೋ ಕಡಿಮೇ ಎಂದುಕೊಂಡು ಸ್ಟಾರ್ ವಾರ್ (Starwar) ಸೃಷ್ಟಿಸುತ್ತಾರೆ. ಈ ಕಳಕಕ್ಕೆ ನಮ್ಮ ಸ್ಯಾಂಡಲ್ ವುಡ್ (Sandalwood) ಕೂಡ ಹೊರತೇನಲ್ಲ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದಿನ ಜನರೇಶನ್ ನಾಯಕರಿಂದ ಹಿಡಿದು ಈಗ…

Read More “ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!” »

cinema news

ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?

Posted on January 8, 2024 By Admin No Comments on ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?
ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?

  ಕರ್ನಾಟಕದ ತುಂಬೆಲ್ಲಾ ಈಗ ಕಾಟೇರನದ್ದೇ ಮಾತು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ಕಾಟೇರನಾಗಿ ಕಾಣಿಸಿಕೊಂಡಿರುವ ಕಾಟೇರ ಚಿತ್ರವು (Katera Cinema) ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಡಿ ಬಾಸ್ ಸೆಲೆಬ್ರಿಟಿಗಳೆಲ್ಲ ಇಂತಹದೊಂದು ಓಪನಿಂಗ್ ಆಗಿ ಕಾಯುತ್ತಿದ್ದರು, ಈಗ ನಮಗೂ ಕಾಲರ್ ಎತ್ತಿ ನಡೆಯುವ ಕಾಲ ಬಂದಿದೆ ಎಂದು ಹೇಳಿಕೊಂಡು ಸಂಭ್ರಮಿಸುತಿದ್ದಾರೆ. ಸಿನಿಮಾ ತೆರೆಕಂಡು ವಾರದಲ್ಲೇ ಗಳಿಕೆಯಲ್ಲಿ ಭಾರಿ ಮಂಚೂಣಿಯಲ್ಲಿದ್ದು ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಡಿ ಬಾಸ್ ಎನ್ನುವುದನ್ನು ಪ್ರೂವ್ ಆಗುತ್ತಿದೆ. ಮಾಧ್ಯಮ…

Read More “ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?” »

cinema news

”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?

Posted on March 15, 2023 By Admin No Comments on ”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?
”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?

  ‘ಗಜ’ ಚಿತ್ರವು 2008ರಲ್ಲಿ ತೆರೆಕಂಡ ಸಾಹಸ ಹಾಗೂ ಪ್ರಣಯದ ಸಿನಿಮಾ. ಅದೇ ವೇಳೆಯಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿ ಪ್ರದರ್ಶನ ನೀಡಿವೆ. ಕೆ ಮಾದೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಗಜ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೇವರಾಜ್ ಅವರು ನಟಿಸಿದ್ದಾರೆ. ಕೆ ಮಾದೇಶ್, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕರು. ಇವರು ರಾಜ ವಿಷ್ಣು, ಪವರ್, ಬೃಂದಾವನ, ಗಜ, ರಾಮ್ ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಗಜ ಚಿತ್ರಕ್ಕೆ ಯಾವ ಯಾವ ಚಿತ್ರಗಳು ಪೈಪೋಟಿ…

Read More “”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?” »

cinema news

ಅಂಬಿಕಾ ಧಾರಾವಾಹಿಯ ವೇಳೆಯಲ್ಲಿ ದರ್ಶನ್ ಹೇಗಿದ್ರು ಗೊತ್ತಾ.? ರೋಚಕ ವಿಷಯವನ್ನು ಬಿಚ್ಚಿಟ್ಟ ನಟಿ ಪಂಕಜ.

Posted on March 12, 2023 By Admin No Comments on ಅಂಬಿಕಾ ಧಾರಾವಾಹಿಯ ವೇಳೆಯಲ್ಲಿ ದರ್ಶನ್ ಹೇಗಿದ್ರು ಗೊತ್ತಾ.? ರೋಚಕ ವಿಷಯವನ್ನು ಬಿಚ್ಚಿಟ್ಟ ನಟಿ ಪಂಕಜ.
ಅಂಬಿಕಾ ಧಾರಾವಾಹಿಯ ವೇಳೆಯಲ್ಲಿ ದರ್ಶನ್ ಹೇಗಿದ್ರು ಗೊತ್ತಾ.? ರೋಚಕ ವಿಷಯವನ್ನು ಬಿಚ್ಚಿಟ್ಟ ನಟಿ ಪಂಕಜ.

  ಡಿ ಬಾಸ್ ದರ್ಶನ್ ಅವರ ಕುರಿತಾಗಿ ನಟಿ, ಪಂಕಜಾ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೆಲವು ಹಳೆಯ ಕಥೆಗಳನ್ನು ಎಲ್ಲರೆದುರು ತೆರೆದಿಟ್ಟಿದ್ದಾರೆ. ‘ಅಂಬಿಕಾ’ ಧಾರಾವಾಹಿಯಲ್ಲಿ ಪಂಕಜಾ ಅವರು ಅಭಿನಯಿಸುತ್ತಿರುವ ಕಾಲದಲ್ಲಿ ದರ್ಶನ್ ಅವರು ಅಲ್ಲಿಯೇ ಕೆಲಸ ಮಾಡುತ್ತಿದ್ದರಂತೆ.. ಜೇಜುಬಾಯಿ ಪಾತ್ರವನ್ನು ಪಂಕಜಾ ನಿರ್ವಹಿಸುತ್ತಿದ್ದರು. ಆಗಿನ ದರ್ಶನ್ ಅವರನ್ನು ನೋಡಿದರೆ ಈಗಿನ ಡಿ ಬಾಸ್ ಎಂದು ತಿಳಿಯುತ್ತಿರಲಿಲ್ಲವಂತೆ. ನಂಬಲು ಸಾಧ್ಯವಿಲ್ಲ ಎನ್ನುತ್ತಾರೆ ಪಂಕಜಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮುದ್ದು…

Read More “ಅಂಬಿಕಾ ಧಾರಾವಾಹಿಯ ವೇಳೆಯಲ್ಲಿ ದರ್ಶನ್ ಹೇಗಿದ್ರು ಗೊತ್ತಾ.? ರೋಚಕ ವಿಷಯವನ್ನು ಬಿಚ್ಚಿಟ್ಟ ನಟಿ ಪಂಕಜ.” »

Entertainment

ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?

Posted on March 7, 2023 By Admin No Comments on ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?
ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?

  ಮಾರ್ಚ್ ನಾಲ್ಕರಂದು ರಿಷಭ್ ಶೆಟ್ಟಿ ಮಗಳಿಗೆ ವರ್ಷ ತುಂಬಿದೆ. ಅದೇ ಸಂತೋಷದಲ್ಲಿ ಕುಟುಂಬವು ಮಗಳ ಫೋಟೋಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಳಿ ಬಣ್ಣದ ಬಟ್ಟೆ ಹಾಗೂ ಸುತ್ತಲೂ ಬಿಳಿ ಬಣ್ಣದ ಸೆಟ್ ನಡುವೆ ರಿಷಬ್ ಶೆಟ್ಟಿ ಮುದ್ದು ಮಗಳು ದೇವಲೋಕದಿಂದ ಇಳಿದ ಕಿನ್ನರಿಯಂತೆ ಕಾಣುತ್ತಿದ್ದರು. ಇದೇ ಸಂಭ್ರಮದಲ್ಲಿ ಮಗಳಿಗೆ ರಾಧ್ಯ ಎಂದು ಪೋಷಕರು ನಾಮಕರಣ ಮಾಡುವುದಾಗಿ ಹೆಸರು ಕೂಡ ಫಿಕ್ಸ್ ಮಾಡಿಕೊಂಡಿರುವುದನ್ನು ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಸ್ಯಾಂಡಲ್ವುಡ್ನ ಎಲ್ಲಾ ಬಾಂಧವರಿಗಾಗಿ ಅದ್ದೂರಿಯಾಗಿ ಬರ್ತಡೇ ಪಾರ್ಟಿಯನ್ನು…

Read More “ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?” »

Entertainment

ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.

Posted on March 6, 2023 By Admin No Comments on ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.
ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಸಿನಿಮಾ ಇಂಡಸ್ಟ್ರಿ ಮಾತ್ಲವಲ್ಲದೆ ಇಡೀ ನಾಡೇ ಕೊಂಡಾಡುವ ಹೀರೋ. ಆದರೂ ಅವರ ಜೊತೆ ಸಿನಿಮಾ ಮಂದಿಗೆ ಹೆಚ್ಚಿನ ಒಡನಾಟ ಇರುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಇತರ ಕಲಾವಿದರಗಳು ಅನೇಕ ಬಾರಿ ಡಿ ಬಾಸ್ ಬಗ್ಗೆ ಮಾತನಾಡಿದ್ದಾರೆ. ಯಾರ್ಯಾರು ದರ್ಶನ್ ಬಗ್ಗೆ ಏನೇನು ಹೇಳಿದ್ದಾರೆ ಎಂದು ನೋಡುವುದಾದರೆ ಕಾಶಿನಾಥ್ (Kashinath) ಅವರ ಪುತ್ರ ಅಭಿಮನ್ಯು (Abhimanyu) ಈ ರೀತಿ ಹೇಳಿದ್ದಾರೆ. ನನ್ನ ತಂದೆ ಹೋದಾಗ ನನಗೆ ತುಂಬಾ…

Read More “ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.” »

Entertainment

ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

Posted on March 2, 2023 By Admin No Comments on ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.
ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

  ಕನ್ನಡ ಚಿತ್ರರಂಗ ಈವರಿಗೆ ಹತ್ತಾರು ಸ್ಟಾರ್ ಹೀರೋಗಳನ್ನು ಕಂಡಿದೆ. ಚಂದನವನದಲ್ಲಿ ಕಪ್ಪು ಬೆಳಕು ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಈಗಿನ ಕೆಜಿಎಫ್ ವರೆಗೆ ತೆರೆ ಮೇಲೆ ನಾಯಕನಾಗಿರುವ ಮಂದಿ ಸಾಕಷ್ಟು ಜನರಿದ್ದಾರೆ. ಆದರೆ ಜನಮನ್ನಣೆ ಗಳಿಸಿದ ಅಭಿನಯದಿಂದ ಜನರನ್ನು ಮೋಡಿ ಮಾಡಿದ ಬೆರಳೆಣಿಕೆ ಅಷ್ಟು ಹೀರೋಗಳು ಮಾತ್ರ ಸ್ಟಾರ್ ಹೀರೋಗಳು ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ. ಅದರಲ್ಲಿ ಈಗಿನ ಸಮಯಕ್ಕೆ ಇರುವ ಸ್ಟಾರ್ ಹೀರೋಗಳ ಪಟ್ಟಿಯು ಉಳಿದ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡದಲ್ಲಿ ಕಡಿಮೆ ಇದೆ ಎಂದೇ ಹೇಳಬಹುದು….

Read More “ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.” »

Entertainment

ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

Posted on March 1, 2023 By Admin No Comments on ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?
ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಗೆ ತಕ್ಕ ಹಾಗೆ ತನ್ನ ಬದುಕನ್ನು ಚಾಲೆಂಜ್ ಮಾಡಿಕೊಂಡು ಬೆಳೆದವರು. ದರ್ಶನ್ ಅವರು ಕನ್ನಡದ ಹಿರಿಯ ಕಲಾವಿದರಾದ ಡಾಕ್ಟರ್ ರಾಜಕುಮಾರ್ ಅವರಿಗೆ ಸರಿಸಮಾನ ಕಾಲದಲ್ಲಿ ಅವರ ಅನೇಕ ಚಿತ್ರಗಳಲ್ಲಿ ಖಳನಾಯಕ ಕಾಣಿಸಿಕೊಂಡಿದ್ದ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ. ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದ ಕಾರಣಕ್ಕೆ ಇವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ, ಜೊತೆಗೆ ಇಂಡಸ್ಟ್ರಿಯಲ್ಲಿ ಇವರ ತಂದೆ ಇದ್ದರು ಎನ್ನುವ ಕಾರಣದಿಂದ ಅವಕಾಶಗಳು ಸಿಕ್ಕಿಲ್ಲ. ದರ್ಶನ್ ಅವರು ತಮ್ಮ…

Read More “ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?” »

cinema news

ಅಪ್ಪ ಸ.ತ್ತಾ.ಗ ದರ್ಶನ್ ನಿಮ್ಮ ಅಕ್ಕನ ಮದ್ವೆ ಜವಾಬ್ದಾರಿ ನಂದು ಅಂತ ಮಾತು ಕೊಟ್ಟಿದ್ರು ಆದ್ರೆ ಈಗ ಆಗ್ತಾ ಇರೋದೆ ಬೇರೆ ಎಂದು ಲೈವ್ ನಲ್ಲಿ ಡಿ-ಬಾಸ್ ಬಗ್ಗೆ ಮಾತಾಡಿದ ರಕ್ಷಕ್.

Posted on February 22, 2023 By Admin No Comments on ಅಪ್ಪ ಸ.ತ್ತಾ.ಗ ದರ್ಶನ್ ನಿಮ್ಮ ಅಕ್ಕನ ಮದ್ವೆ ಜವಾಬ್ದಾರಿ ನಂದು ಅಂತ ಮಾತು ಕೊಟ್ಟಿದ್ರು ಆದ್ರೆ ಈಗ ಆಗ್ತಾ ಇರೋದೆ ಬೇರೆ ಎಂದು ಲೈವ್ ನಲ್ಲಿ ಡಿ-ಬಾಸ್ ಬಗ್ಗೆ ಮಾತಾಡಿದ ರಕ್ಷಕ್.
ಅಪ್ಪ ಸ.ತ್ತಾ.ಗ ದರ್ಶನ್ ನಿಮ್ಮ ಅಕ್ಕನ ಮದ್ವೆ ಜವಾಬ್ದಾರಿ ನಂದು ಅಂತ ಮಾತು ಕೊಟ್ಟಿದ್ರು ಆದ್ರೆ ಈಗ ಆಗ್ತಾ ಇರೋದೆ ಬೇರೆ ಎಂದು ಲೈವ್ ನಲ್ಲಿ ಡಿ-ಬಾಸ್ ಬಗ್ಗೆ ಮಾತಾಡಿದ ರಕ್ಷಕ್.

  ಕನ್ನಡದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ (Comedy actor Bullet Prakash) ಅವರು ಇನ್ನೂ ಹತ್ತಾರು ವರ್ಷಗಳು ಇದ್ದು ನಮ್ಮನ್ನು ನಕ್ಕು ನಲಿಸಬೇಕಾಗಿತ್ತು. ಆದರೆ ವಿಧಿ ಆಟಕ್ಕೆ ಅವರು ಬಹಳ ಕಡಿಮೆ ವಯಸ್ಸಿಗೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಬುಲೆಟ್ ಪ್ರಕಾಶ್ ಅವರು ತಮ್ಮ ಕನಸುಗಳು (dream) ನನಸಾಗುವ ಸಮಯದಲ್ಲಿ ಅದನ್ನು ನೋಡಿ ಕಣ್ತುಂಬಿಕೊಳ್ಳುವ ಮುನ್ನವೇ ಕಣ್ಮುಚ್ಚಿ ಬಿಟ್ಟಿದ್ದಾರೆ. ಅವರ ಆ ದೊಡ್ಡ ಕನಸುಗಳಲ್ಲಿ ಒಂದು ಅವರ ಮಗ ರಕ್ಷಕ್ ಹೀರೋ (son Rakshak upcoming…

Read More “ಅಪ್ಪ ಸ.ತ್ತಾ.ಗ ದರ್ಶನ್ ನಿಮ್ಮ ಅಕ್ಕನ ಮದ್ವೆ ಜವಾಬ್ದಾರಿ ನಂದು ಅಂತ ಮಾತು ಕೊಟ್ಟಿದ್ರು ಆದ್ರೆ ಈಗ ಆಗ್ತಾ ಇರೋದೆ ಬೇರೆ ಎಂದು ಲೈವ್ ನಲ್ಲಿ ಡಿ-ಬಾಸ್ ಬಗ್ಗೆ ಮಾತಾಡಿದ ರಕ್ಷಕ್.” »

Viral News

Posts pagination

1 2 3 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme