Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

16ನೇ ವಯಸ್ಸಿಗೆ ಪ್ರೀತಿಯಲ್ಲಿ ಮೋಸ ಹೋದ ಭಾಗ್ಯಲಕ್ಷ್ಮಿ ನಟಿ, ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ದಡ ಮುಟ್ಟಿಸಿದ ಗಟ್ಟಿಗಿತ್ತಿ.!

Posted on October 29, 2023 By Admin No Comments on 16ನೇ ವಯಸ್ಸಿಗೆ ಪ್ರೀತಿಯಲ್ಲಿ ಮೋಸ ಹೋದ ಭಾಗ್ಯಲಕ್ಷ್ಮಿ ನಟಿ, ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ದಡ ಮುಟ್ಟಿಸಿದ ಗಟ್ಟಿಗಿತ್ತಿ.!
16ನೇ ವಯಸ್ಸಿಗೆ ಪ್ರೀತಿಯಲ್ಲಿ ಮೋಸ ಹೋದ ಭಾಗ್ಯಲಕ್ಷ್ಮಿ ನಟಿ, ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ದಡ ಮುಟ್ಟಿಸಿದ ಗಟ್ಟಿಗಿತ್ತಿ.!

  ಸದ್ಯಕ್ಕೆ ಈಗ ಕನ್ನಡದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗಲಕ್ಷ್ಮೀ ಧಾರಾವಾಹಿ (Bhagyalakshmi Serial) ನಂಬರ್ ಒನ್ ಧಾರವಾಹಿಯಾಗಿದೆ ಎಂದೇ ಹೇಳಬಹುದು ಯಾಕೆಂದರೆ ಈ ಸೀರಿಯಲ್ ಬಹಳ ಸ್ಪೆಷಲ್ ಕಂಟೆಂಟ್ ಆಗಿದೆ. ಎಲ್ಲಾ ಧಾರವಾಹಿಗಳಲ್ಲೂ ಅತ್ತೆ ಸೊಸೆ ಕಿತ್ತಾಟ ನೋಡಿ ಸಾಕಾಗಿದ್ದ ಜನತೆಗೆ ಅಮ್ಮ ಮಗಳಂತಿರುವ ಕುಸುಮ ಹಾಗೂ ಭಾಗ್ಯಳ ಅನುಬಂಧ, ಅವಿದ್ಯಾವಂತೆ ಎನ್ನುವ ಕಾರಣಕ್ಕಾಗಿ ಹೆಂಡತಿಯನ್ನು ತಾತ್ಸಾರ ಮಾಡುವ ತಂಡವು ಗೆ ಬುದ್ಧಿ ಕಲಿಸಲು ಸೊಸೆಯನ್ನು ಓದಿಸುತ್ತಿರುವ ಅತ್ತೆ, ತಾಯಿಯಾಗಿ ಭಾಗ್ಯಳ…

Read More “16ನೇ ವಯಸ್ಸಿಗೆ ಪ್ರೀತಿಯಲ್ಲಿ ಮೋಸ ಹೋದ ಭಾಗ್ಯಲಕ್ಷ್ಮಿ ನಟಿ, ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ದಡ ಮುಟ್ಟಿಸಿದ ಗಟ್ಟಿಗಿತ್ತಿ.!” »

cinema news

ನಟ ಅರ್ಜುನ್ ಸರ್ಜಾ, ಪುತ್ರಿ ಐಶ್ವರ್ಯ ಸರ್ಜಾ ನಿಶ್ಚಿತಾರ್ಥ.!

Posted on October 28, 2023 By Admin No Comments on ನಟ ಅರ್ಜುನ್ ಸರ್ಜಾ, ಪುತ್ರಿ ಐಶ್ವರ್ಯ ಸರ್ಜಾ ನಿಶ್ಚಿತಾರ್ಥ.!
ನಟ ಅರ್ಜುನ್ ಸರ್ಜಾ, ಪುತ್ರಿ ಐಶ್ವರ್ಯ ಸರ್ಜಾ ನಿಶ್ಚಿತಾರ್ಥ.!

  ಕನ್ನಡದ ಎವರ್ಗ್ರೀನ್ ಹೀರೋ, ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ಕನ್ನಡದಂತೆ ತಮಿಳು ಚಿತ್ರರಂಗದಲ್ಲೂ ಕೂಡ ಫೇಮಸ್ ಆಗಿದ್ದಾರೆ. ಬಹುಭಾಷಾ ತಾರೆ ಅರ್ಜುನ್ ಸರ್ಜಾ ರವರು ನಿರ್ಮಾಪಕನಾಗಿ, ನಿರ್ದೇಶಕನಾಗಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಈಗ ಹಲವು ವರ್ಷಗಳಿಂದ ಚೆನ್ನೈನಲ್ಲಿಯೇ ನೆಲೆಸಿರುವ ಇವರು ಆಂಜನೇಯನ ಪರಮ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತು. ಚೆನ್ನೈನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನವನ್ನು ಕೂಡ ಕಟ್ಟಿಸಿರುವ ಇವರು ಈಗ ಅದೇ ದೇವಸ್ಥಾನದಲ್ಲಿ ತಮ್ಮ ಮಗಳಿಗೆ ನಿಶ್ಚಿತಾರ್ಥ ಕೂಡ ಮಾಡಿಸಿದ್ದಾರೆ. ಅರ್ಜುನ್ ಸರ್ಜಾ…

Read More “ನಟ ಅರ್ಜುನ್ ಸರ್ಜಾ, ಪುತ್ರಿ ಐಶ್ವರ್ಯ ಸರ್ಜಾ ನಿಶ್ಚಿತಾರ್ಥ.!” »

cinema news

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಕೂಡ ಖ್ಯಾತ ನಟಿ.? ಈ ಸುಂದರಿ ಯಾರು ಗೊತ್ತಾ.?

Posted on October 27, 2023 By Admin No Comments on ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಕೂಡ ಖ್ಯಾತ ನಟಿ.? ಈ ಸುಂದರಿ ಯಾರು ಗೊತ್ತಾ.?
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಕೂಡ ಖ್ಯಾತ ನಟಿ.? ಈ ಸುಂದರಿ ಯಾರು ಗೊತ್ತಾ.?

  ಸಿನಿಮಾ ಇಂಡಸ್ಟ್ರಿಯೇ ಆಗಲಿ ಅಥವಾ ಇನ್ಯಾವುದೇ ಕ್ಷೇತ್ರವೇ ಆಗಲಿ ಒಬ್ಬರು ಹೆಸರು ಮಾಡಿದ್ದರೆ ಅದೇ ಹೆಸರು ಉಪಯೋಗಿಸಿಕೊಂಡು ಆ ಕುಟುಂಬದ ಮತ್ತಷ್ಟು ಸದಸ್ಯರು ಆ ಮೂಲಕ ಗುರುತಿಸಿಕೊಳ್ಳುವುದು ಮಾಮೂಲಾಗಿ ಬಿಟ್ಟಿದೆ ಜನಸಾಮಾನ್ಯರಿಂದ ಸೆಲಬ್ರೆಟಿ ಗಳ ವರೆಗೂ ಕೂಡ ಇದು ಮಾಮೂಲಿ. ಕೆಲವೊಮ್ಮೆ ಜೀನ್ ಗಳಲ್ಲಿ ಆ ಟ್ಯಾಲೆಂಟ್ ಬಂದಿರುತ್ತದೆ ಆಗ ಸಹಜವಾಗಿ ಅದೇ ಕ್ಷೇತ್ರದಲ್ಲಿ ಆಸಕ್ತಿ ಮುಂದಿನವರೆಗೂ ವರ್ಗಾವಣೆ ಆಗಿರುತ್ತದೆ. ಆದರೆ ಬಹಳ ಬಾರಿ ಈಗಾಗಲೇ ಅವರು ಹೆಸರು ಮಾಡಿದ್ದಾರೆ ಅದೇ ಹೆಸರು ಉಪಯೋಗಿಸಿಕೊಂಡು ನಾವು…

Read More “ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಕೂಡ ಖ್ಯಾತ ನಟಿ.? ಈ ಸುಂದರಿ ಯಾರು ಗೊತ್ತಾ.?” »

cinema news

ಮಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ನಟ ಪ್ರೇಮ್.!

Posted on October 27, 2023 By Admin No Comments on ಮಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ನಟ ಪ್ರೇಮ್.!
ಮಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ನಟ ಪ್ರೇಮ್.!

  ಡಾಲಿ ಧನಂಜಯ್ (Dolly Dhananjay) ಅವರ ಒಡೆತನದ ಡಾಲಿ ಪಿಚ್ಚರ್ (Dolly pictures) ಪ್ರೊಡಕ್ಷನ್ ನಿಂದ ಮೂರನೇ ಸಿನಿಮಾವಾಗಿ ನಿರ್ಮಾಣವಾಗಿರುವ ಟಗರು ಪಲ್ಯ ಸಿನಿಮಾ (Tagaru palya movie) ಮೊದಲ ದಿನದಿಂದಲೂ ಸಾಕಷ್ಟು ವಿಚಾರವಾಗಿ ಸುದ್ದಿಯಲ್ಲಿತ್ತು. ಉಮೇಶ್ ಕೆ ಕಶ್ಯಪ್ ನಿರ್ದೇಶನದ ಹಾಸ್ಯನಟ ನಾಗಭೂಷಣ್ ಮತ್ತು ನಟ ಲವ್ಲೀ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ (lovely star Prem daughter Amrutha) ರವರ ಮುಖ್ಯ ಭೂಮಿಕೆಯ ಹಳ್ಳಿ ಸೊಗಡಿನ ಈ ಚಿತ್ರ ರಂಗಾಯಣ ರಘು, ತಾರಾ…

Read More “ಮಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ನಟ ಪ್ರೇಮ್.!” »

cinema news

ರಾವಣನ ಪಾತ್ರ ಮಾಡಲು ಯಶ್ ಕೇಳಿದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಬೆರಗಾಗ್ತೀರಾ.!

Posted on October 26, 2023 By Admin No Comments on ರಾವಣನ ಪಾತ್ರ ಮಾಡಲು ಯಶ್ ಕೇಳಿದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಬೆರಗಾಗ್ತೀರಾ.!
ರಾವಣನ ಪಾತ್ರ ಮಾಡಲು ಯಶ್ ಕೇಳಿದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಬೆರಗಾಗ್ತೀರಾ.!

  KGF ಸರಣಿಗಳು (KGF 1&2) ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ (pan India star) ಪಟ್ಟ ತಂದುಕೊಟ್ಟಿದೆ. ಹೀಗಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶವೇ ಯಶ್ ಅವರ ಮುಂದಿನ ಸಿನಿಮಾ (Yash next project) ಅನೌನ್ಸ್ ಗಾಗಿ ಕಾಯುತ್ತಿದೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಯಶ್ ರ ಮುಂದಿನ ಪ್ರಾಜೆಕ್ಟ್ ಕುರಿತು ಸುದ್ದಿಗಳು ಹರಿದಾಡುತ್ತಿರುತ್ತವೆ. ಹಿಂದೊಮ್ಮೆ ಹಾಲಿವುಡ್ ನಿರ್ದೇಶಕರ (Hollywood director) ಜೊತೆ ಯಶ್ ಸಿನಿಮಾ…

Read More “ರಾವಣನ ಪಾತ್ರ ಮಾಡಲು ಯಶ್ ಕೇಳಿದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಬೆರಗಾಗ್ತೀರಾ.!” »

cinema news

ಟಗರು ಪಲ್ಯ ಸಿನಿಮಾ ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಆಹ್ವಾನ ಕೊಟ್ಟ ಡಾಲಿ ಧನಂಜಯ್ ಮತ್ತು ನಟಿ ತಾರಾ.!

Posted on October 25, 2023 By Admin No Comments on ಟಗರು ಪಲ್ಯ ಸಿನಿಮಾ ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಆಹ್ವಾನ ಕೊಟ್ಟ ಡಾಲಿ ಧನಂಜಯ್ ಮತ್ತು ನಟಿ ತಾರಾ.!
ಟಗರು ಪಲ್ಯ ಸಿನಿಮಾ ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಆಹ್ವಾನ ಕೊಟ್ಟ ಡಾಲಿ ಧನಂಜಯ್ ಮತ್ತು ನಟಿ ತಾರಾ.!

ಡಾಲಿ ಧನಂಜಯ್ (Dolly Dhananjay) ಅವರು ಸದ್ಯಕ್ಕೆ ಕನ್ನಡ ಚಲನಚಿತ್ರದ ಬಹುಬೇಡಿಕೆ ನಟರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕೂಡ ತಮ್ಮ ಚಾಪೂ ಮೂಡಿಸಿರುವ ಇವರು ನಟನೆಯ ಜೊತೆ ನಿರ್ಮಾಣಕ್ಕೂ ಇಳಿದಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು (Production) ಕಟ್ಟಿರುವ ಇವರು ಬಡವಾ ರಾಸ್ಕಲ್, ಹೊಯ್ಸಳ ಬಳಿಕ ಟಗರು ಪಲ್ಯ ಸಿನಿಮಾ ವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ವಿಶೇಷವೇನೆಂದರೆ ಮೊದಲ ಎರಡು ಸಿನಿಮಾಗಳಲ್ಲೂ ಕೂಡ ಅವರೇ ನಟನೆ ಮಾಡಿದ್ದರು ಈಗ ಟಗರು ಪಲ್ಯ ಸಿನಿಮಾವನ್ನು (Tagarupalya) ಸ್ನೇಹಿತ ಹಾಗೂ…

Read More “ಟಗರು ಪಲ್ಯ ಸಿನಿಮಾ ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಆಹ್ವಾನ ಕೊಟ್ಟ ಡಾಲಿ ಧನಂಜಯ್ ಮತ್ತು ನಟಿ ತಾರಾ.!” »

cinema news

ಎಲ್ರೂ ಐ ಲವ್ ಯು ಅಂತ ಮಾತ್ರ ಹೇಳ್ತಿದ್ರು ಆದ್ರೆ ಶ್ರೀಹರಿ ಮಾತ್ರ ನನ್ನ ಮದ್ವೆ ಆಗ್ತಿಯಾ ಅಂತ ಕೇಳಿದ್ರು.! ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟ ನಟಿ ಡಿಸ್ಕೋ ಶಾಂತಿ.!

Posted on October 24, 2023 By Admin No Comments on ಎಲ್ರೂ ಐ ಲವ್ ಯು ಅಂತ ಮಾತ್ರ ಹೇಳ್ತಿದ್ರು ಆದ್ರೆ ಶ್ರೀಹರಿ ಮಾತ್ರ ನನ್ನ ಮದ್ವೆ ಆಗ್ತಿಯಾ ಅಂತ ಕೇಳಿದ್ರು.! ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟ ನಟಿ ಡಿಸ್ಕೋ ಶಾಂತಿ.!
ಎಲ್ರೂ ಐ ಲವ್ ಯು ಅಂತ ಮಾತ್ರ ಹೇಳ್ತಿದ್ರು ಆದ್ರೆ ಶ್ರೀಹರಿ ಮಾತ್ರ  ನನ್ನ ಮದ್ವೆ ಆಗ್ತಿಯಾ ಅಂತ ಕೇಳಿದ್ರು.! ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟ ನಟಿ ಡಿಸ್ಕೋ ಶಾಂತಿ.!

  ಡಿಸ್ಕೋ ಶಾಂತಿ (Disko Shanthi) ಕನ್ನಡ ಭಾಷೆ ಮಾತ್ರವಲ್ಲದೆ ಇತರೆ ಭಾಷೆಗಳನ್ನು ಕೂಡ ಹೆಸರಾಂತ ನಟಿ. ಆದರೆ ಇವರು ಸಿನಿಮಾದಲ್ಲಿನ ನಟನೆಗಿಂತ ಡ್ಯಾನ್ಸ್ (Dancer) ಮೂಲಕವೇ ಗುರುತಿಸಿಕೊಂಡವರು. ಸಿನಿಮಾದಲ್ಲಿ ಕ್ಯಾಬರೆ ಡ್ಯಾನ್ಸರ್ ಪಾತ್ರ ಮಾಡುವುದಕ್ಕೆ ಬಹಳ ಫೇಮಸ್ ಆಗಿದ್ದ ಈ ನಟಿ ವೈಯುಕ್ತಿಕ ಜೀವನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಆಗಿನ ಕಾಲದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಈ ನಟಿ ನಂತರ ಯಾರನ್ನು ಮದುವೆ ಆದರೂ ಸಿನಿಮಾ ಇಂಡಸ್ಟ್ರಿಯರನ್ನು ಮಾತ್ರ ಮದುವೆ ಆಗಬಾರದು ಎಂದುಕೊಂಡಿದ್ದವರು ನಂತರ ಸೇರಿದ್ದು…

Read More “ಎಲ್ರೂ ಐ ಲವ್ ಯು ಅಂತ ಮಾತ್ರ ಹೇಳ್ತಿದ್ರು ಆದ್ರೆ ಶ್ರೀಹರಿ ಮಾತ್ರ ನನ್ನ ಮದ್ವೆ ಆಗ್ತಿಯಾ ಅಂತ ಕೇಳಿದ್ರು.! ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟ ನಟಿ ಡಿಸ್ಕೋ ಶಾಂತಿ.!” »

cinema news

ನಟ ಅಮೀರ್ ಖಾನ್ ದಿಢೀರ್ ಹೈದರಾಬಾದ್ ಗೆ ಶಿಫ್ಟ್, ಕಾರಣವೇನು ಗೊತ್ತಾ.?

Posted on October 22, 2023 By Admin No Comments on ನಟ ಅಮೀರ್ ಖಾನ್ ದಿಢೀರ್ ಹೈದರಾಬಾದ್ ಗೆ ಶಿಫ್ಟ್, ಕಾರಣವೇನು ಗೊತ್ತಾ.?
ನಟ ಅಮೀರ್ ಖಾನ್ ದಿಢೀರ್ ಹೈದರಾಬಾದ್ ಗೆ ಶಿಫ್ಟ್, ಕಾರಣವೇನು ಗೊತ್ತಾ.?

  ನಟ ಅಮೀರ್ ಖಾನ್ (Bolywoos star Ameer Khan) ವಿಭಿನ್ನವಾದ ಕಂಟೆಂಟ್ ಗಳಿರುವ ಸಿನಿಮಾಗಳಲ್ಲಿ ನೂತನ ಪಾತ್ರಗಳಿಗೆ ಬಣ್ಣ ಹಚ್ಚಿ ಎಲ್ಲರನ್ನೂ ಸೆಳೆಯುವ ನಟ. ನಟ ಅಮೀರ್ ಖಾನ್ ಅವರ ಟ್ಯಾಲೆಂಟ್ ಗೆ ಅವರೇ ಸಾಟಿ. ತಮ್ಮ ಸಿನಿಮಾ ಜರ್ನಿ ಉದ್ದಕ್ಕೂ ಇಂತಹ ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಈಗಿನ ವಯೋಮಾನದಲ್ಲಿ ಕೂಡ ಬಹಳ ಬೇಡಿಕೆಯ ನಟ. ಬಾಲಿವುಡ್ ಸ್ಟಾರ್ ಗಳು ಸಾಮಾನ್ಯವಾಗಿ ಮುಂಬೈ, ದೆಹಲಿಕಂಡಂತೆ ಉತ್ತರ ಭಾರತದ ಭಾಗಗಳಲ್ಲಿ ವಾಸಿಸುವುದು ವಾಡಿಕೆ. ಆದರೆ ದಿಢೀರೆಂದು…

Read More “ನಟ ಅಮೀರ್ ಖಾನ್ ದಿಢೀರ್ ಹೈದರಾಬಾದ್ ಗೆ ಶಿಫ್ಟ್, ಕಾರಣವೇನು ಗೊತ್ತಾ.?” »

cinema news

ಅಪ್ಪನ ಸರ್ಪ್ರೈಸ್ ಕಂಡು ಏರ್ಪೋರ್ಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶ್ರೀನಗರ ಕಿಟ್ಟಿ ಮಗಳು.!

Posted on October 22, 2023 By Admin No Comments on ಅಪ್ಪನ ಸರ್ಪ್ರೈಸ್ ಕಂಡು ಏರ್ಪೋರ್ಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶ್ರೀನಗರ ಕಿಟ್ಟಿ ಮಗಳು.!
ಅಪ್ಪನ ಸರ್ಪ್ರೈಸ್ ಕಂಡು ಏರ್ಪೋರ್ಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶ್ರೀನಗರ ಕಿಟ್ಟಿ ಮಗಳು.!

  ಶ್ರೀನಗರ ಕಿಟ್ಟಿ (ShreeNagara Kitty) ಕನ್ನಡದ ಪೋಪ್ಯುಲಾರ್ ನಟ. ಒಂದು ಕಾಲದಲ್ಲಿ ಎಂಗೆಳೆಯರ ಡ್ರೀಮ್ ಬಾಯ್ ಆಗಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾರೆ. ಮಾಡಿದಷ್ಟು ಸಿನಿಮಾಗಳಲ್ಲೂ ಕೂಡ ವಿಭಿನ್ನ ಲುಕ್ ಗಳನ್ನು ಟ್ರೈ ಮಾಡಿ ಟೋನಿ, ಇಂತಿ ನಿನ್ನ ಪ್ರೀತಿಯ, ಒಲವೇ ಜೀವನ ಲೆಕ್ಕಾಚಾರ, ಸಂಜು ಮತ್ತು ಗೀತಾ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ಇತಿಹಾಸದಲ್ಲಿ ಒಂದು ಪ್ರಮುಖ ಪುಟ ಸೇರಿದ್ದಾರೆ. ಸೆಲೆಬ್ರಿಟಿಯಾಗಿದ್ದರೂ ಕೂಡ ಇವರದ್ದು ಸಿಂಪಲ್ ಬದುಕು, ಆ ಕಾರಣಕ್ಕಾಗಿ…

Read More “ಅಪ್ಪನ ಸರ್ಪ್ರೈಸ್ ಕಂಡು ಏರ್ಪೋರ್ಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶ್ರೀನಗರ ಕಿಟ್ಟಿ ಮಗಳು.!” »

cinema news

ಕೊಂಬಿದೆ ಅಂತ ತಿವಿಯೋಕೆ ಬಂದ್ರೆ ಸರಿ ಇರಲ್ಲ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣ..!

Posted on October 22, 2023 By Admin No Comments on ಕೊಂಬಿದೆ ಅಂತ ತಿವಿಯೋಕೆ ಬಂದ್ರೆ ಸರಿ ಇರಲ್ಲ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣ..!
ಕೊಂಬಿದೆ ಅಂತ ತಿವಿಯೋಕೆ ಬಂದ್ರೆ ಸರಿ ಇರಲ್ಲ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣ..!

  ಕಳೆದ ಮೂರು ದಿನಗಳಿಂದಲೂ ಕೂಡ ಕರ್ನಾಟಕದಲ್ಲಿ ಘೋಸ್ಟ್ (Ghost) ಕೂಗು ಜೋರಾಗಿದೆ. ಒರಿಜಿನಲ್ ಗ್ಯಾಂಗ್ ಸ್ಟಾರ್ ಆಗಿ ಬಿಗ್ ಡ್ಯಾಡಿ ಬೆಳ್ಳಿ ಪರದೆ ಮೇಲೆ ರಾರಾಜಿಸುತ್ತಿದ್ದಾರೆ. ಶಿವರಾಜ್ ಕುಮಾರ್ (Shivaraj kumar) ಅವರ ಬಹು ನಿರೀಕ್ಷಿತ ಸಿನಿಮಾವಾದ ಘೋಸ್ಟ್ ಪ್ರೇಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸದೆ ಪೈಸಾ ವಸೂಲ್ ಮನೋರಂಜನೆ ಕೊಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಶಿವರಾಜ್ ಕುಮಾರ್ ಅವರಿಗೆ ಬರಪೂರ ಅಭಿನಂದನೆಗಳ ಜೊತೆ ಮಾಧ್ಯಮದವರ ಪ್ರಶ್ನೆಗಳು ಕೂಡ ಎದುರಾಗುತ್ತಿವೆ. ಯಾಕೆಂದರೆ ಎರಡು ದಿನಗಳ ಹಿಂದೆ ಶಿವಣ್ಣ ಅವರು…

Read More “ಕೊಂಬಿದೆ ಅಂತ ತಿವಿಯೋಕೆ ಬಂದ್ರೆ ಸರಿ ಇರಲ್ಲ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣ..!” »

cinema news

Posts pagination

Previous 1 … 8 9 10 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme