Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ನಿವೃತ್ತಿ ಬಗ್ಗೆ ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತ.?

Posted on March 5, 2023 By Admin No Comments on ನಿವೃತ್ತಿ ಬಗ್ಗೆ ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತ.?
ನಿವೃತ್ತಿ ಬಗ್ಗೆ ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತ.?

  ಹ್ಯಾಟ್ರಿಕ್ ಹೀರೋ ಶಿವಣ್ಣ (Hatric hero Shiva rajkumar) ಚಂದನವನದ (Sandalwood) ಒಬ್ಬ ಸ್ಟಾರ್ ನಟ ಮೊದಲ ಸಿನಿಮಾ ಆನಂದ್ (Debut Anamd) ಇಂದ ಹಿಡಿದೂ ವೇದ (Recent release Veda movie) ಚಿತ್ರದವರೆಗೂ ಕೂಡ ಇವರ ಸಿನಿಮಾ ಪಟ್ಟಿಯಲ್ಲಿ ಸೂಪರ್ ಹಿಟ್ ಸ್ಥಾನಕ್ಕೇರಿದ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಆನಂದ್, ಮನಮೆಚ್ಚಿದ ಹುಡುಗಿ, ರಥಸಪ್ತಮಿ, ಜನುಮದ ಜೋಡಿ ಮುಂತಾದ ಪ್ರೇಮ ಕಥೆಗಳಾಗಲಿ ಮುತ್ತಣ್ಣ, ತವರಿಗೆ ಬಾ ತಂಗಿ, ಅಣ್ಣ ತಂಗಿ, ತವರಿನ ಸಿರಿ, ರಿಷಿ ಮುಂತಾದ…

Read More “ನಿವೃತ್ತಿ ಬಗ್ಗೆ ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತ.?” »

cinema news

ಅಂದು ಅಂಗಲಾಚಿ ಬೇಡಿಕೊಂಡ್ರು ವಿನೋದ್ & ಲೀಲಾವತಿ ನೆರವಾಗಿ ಯಾರು ಕೂಡ ಬರಲಿಲ್ಲ ಕೊನೆಗೆ ವಿಷ್ಣು ದಾದಾ ಬೆಂಬಲಕ್ಕೆ ನಿಂತು ವಿನೋದ್ ಗೆ ಮಾಡಿದ ಸಹಾಯವೇನು ಗೊತ್ತ.?

Posted on March 4, 2023 By Admin No Comments on ಅಂದು ಅಂಗಲಾಚಿ ಬೇಡಿಕೊಂಡ್ರು ವಿನೋದ್ & ಲೀಲಾವತಿ ನೆರವಾಗಿ ಯಾರು ಕೂಡ ಬರಲಿಲ್ಲ ಕೊನೆಗೆ ವಿಷ್ಣು ದಾದಾ ಬೆಂಬಲಕ್ಕೆ ನಿಂತು ವಿನೋದ್ ಗೆ ಮಾಡಿದ ಸಹಾಯವೇನು ಗೊತ್ತ.?
ಅಂದು ಅಂಗಲಾಚಿ ಬೇಡಿಕೊಂಡ್ರು ವಿನೋದ್ & ಲೀಲಾವತಿ ನೆರವಾಗಿ ಯಾರು ಕೂಡ ಬರಲಿಲ್ಲ ಕೊನೆಗೆ ವಿಷ್ಣು ದಾದಾ ಬೆಂಬಲಕ್ಕೆ ನಿಂತು ವಿನೋದ್ ಗೆ ಮಾಡಿದ ಸಹಾಯವೇನು ಗೊತ್ತ.?

  ಕನ್ನಡದ ಹಿರಿಯ ನಟಿ ಲೀಲಾವತಿ ಅವರು ನಮ್ಮ ಚಿತ್ರರಂಗ ಕಂಡ ಶ್ರೇಷ್ಠ ನಟಿ ಕಪ್ಪು ಬೆಳಕು ಬಣ್ಣದಲ್ಲಿ ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಹಲಶು ದಶಕಗಳ ವರೆಗೆ ಬಣ್ಣ ಪ್ರಪಂಚದಲ್ಲಿ ನಾನ ಪಾತ್ರ ತೊಟ್ಟು ರಂಜಿಸಿದವರು. ಸಿನಿಮಾ ನಾಯಕಿಯಾಗಿ, ಪೌರಾಣಿಕ ಸಿನಿಮಾದಲ್ಲಿ ದೇವತೆಯಾಗಿ, ಐತಿಹಾಸಿಕ ಸಿನಿಮಾಗಳ ಮಹಾರಾಣಿಯಾಗಿ, ಕೌಟುಂಬಿಕ ಚಲನಚಿತ್ರದ ಘಾಟಿ ಅತ್ತೆಯಾಗಿ ತನ್ನ ಅದ್ಭುತವಾದ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ಹೆಸರನ್ನು ಬೆಳಗಿಸಿದ ಮಿನುಗುತಾರೆ ಇವರು ಆದರೆ ಒಂದು ಹಂತದ ನಂತರ ಇವರು ಚಿತ್ರರಂಗದಿಂದ ದೂರವಾದರು…

Read More “ಅಂದು ಅಂಗಲಾಚಿ ಬೇಡಿಕೊಂಡ್ರು ವಿನೋದ್ & ಲೀಲಾವತಿ ನೆರವಾಗಿ ಯಾರು ಕೂಡ ಬರಲಿಲ್ಲ ಕೊನೆಗೆ ವಿಷ್ಣು ದಾದಾ ಬೆಂಬಲಕ್ಕೆ ನಿಂತು ವಿನೋದ್ ಗೆ ಮಾಡಿದ ಸಹಾಯವೇನು ಗೊತ್ತ.?” »

cinema news

ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ ಶಿವಣ್ಣ ಹೇಳಿದ್ಯಾಕೆ ಗೊತ್ತ.?

Posted on March 2, 2023 By Admin No Comments on ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ ಶಿವಣ್ಣ ಹೇಳಿದ್ಯಾಕೆ ಗೊತ್ತ.?
ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ  ಶಿವಣ್ಣ ಹೇಳಿದ್ಯಾಕೆ ಗೊತ್ತ.?

  ಕನ್ನಡ ಚಿತ್ರರಂಗದ ಶ್ರೇಷ್ಠನಟ, ವರನಟ, ಮೇರು ಕಲಾವಿದ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಕನ್ನಡ ಸಿನಿಮಾದಲ್ಲಿ ಮಾತ್ರ ಅಭಿನಯಿಸಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟ ಎಂದು ಹೇಳಬಹುದು. ಇವರ ಅಭಿನಯಕ್ಕೆ ಇವರೇ ಸಾಟಿ. ಪೌರಾಣಿಕ ಪಾತ್ರವಿರಲಿ, ಸಾಮಾಜಿಕ ಚಿತ್ರವೇ ಇರಲಿ, ಐತಿಹಾಸಿಕ ಸಿನಿಮಾ ಆಗಲಿ ಅಣ್ಣಾವ್ರು ಹಾಕುತ್ತಿದ್ದ ಆ ವೇಶ ಮತ್ತು ಅವರು ತಮ್ಮ ಕಂಚಿನ ಕಂಠದಿಂದ ಹೊರಡಿಸುತ್ತಿದ್ದ ಅಚ್ಚ ಕನ್ನಡದ ಪದಗಳು ನೋಡುಗರನ್ನು ಕನಸಿನ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಈ ರೀತಿ ತಮ್ಮ…

Read More “ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ ಶಿವಣ್ಣ ಹೇಳಿದ್ಯಾಕೆ ಗೊತ್ತ.?” »

cinema news

ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

Posted on March 1, 2023 By Admin No Comments on ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?
ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಗೆ ತಕ್ಕ ಹಾಗೆ ತನ್ನ ಬದುಕನ್ನು ಚಾಲೆಂಜ್ ಮಾಡಿಕೊಂಡು ಬೆಳೆದವರು. ದರ್ಶನ್ ಅವರು ಕನ್ನಡದ ಹಿರಿಯ ಕಲಾವಿದರಾದ ಡಾಕ್ಟರ್ ರಾಜಕುಮಾರ್ ಅವರಿಗೆ ಸರಿಸಮಾನ ಕಾಲದಲ್ಲಿ ಅವರ ಅನೇಕ ಚಿತ್ರಗಳಲ್ಲಿ ಖಳನಾಯಕ ಕಾಣಿಸಿಕೊಂಡಿದ್ದ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ. ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದ ಕಾರಣಕ್ಕೆ ಇವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ, ಜೊತೆಗೆ ಇಂಡಸ್ಟ್ರಿಯಲ್ಲಿ ಇವರ ತಂದೆ ಇದ್ದರು ಎನ್ನುವ ಕಾರಣದಿಂದ ಅವಕಾಶಗಳು ಸಿಕ್ಕಿಲ್ಲ. ದರ್ಶನ್ ಅವರು ತಮ್ಮ…

Read More “ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?” »

cinema news

ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

Posted on February 25, 2023February 25, 2023 By Admin No Comments on ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.
ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

  ಮೇಘನಾ ರಾಜ್ ಕನ್ನಡದ ಹೆಸರಾಂತ ಕಲಾವಿದೆ. ಎಲ್ಲಕ್ಕಿಂತ ಮಿಗಿಲಾಗಿ ಚಿಕ್ಕ ವಯಸ್ಸಿಗೆ ದೊಡ್ಡ ಸಂ.ಕ.ಟ.ವನ್ನು ನುಂಗಿಕೊಂಡು ನಿಂತ ದಿಟ್ಟ ಮಹಿಳೆ. ಮೇಘನಾ ರಾಜ್ ಅವರು ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕಾಗಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ನಾಲ್ಕು ಭಾಷೆಯಲ್ಲಿ ಕೂಡ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಇವರು ಈ ಎರಡು ಚಿತ್ರರಂಗದ ಸ್ಟಾರ್ ಹೀರೋಯಿನ್ ಎಂದೇ ಹೇಳಬಹುದು. ಮೇಘನಾ ರಾಜ್…

Read More “ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.” »

cinema news

ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on February 25, 2023 By Admin No Comments on ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.
ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹುಟ್ಟುವಾಗಲೇ ಸಿನಿಮಾ ವಾತಾವರಣವಿದ್ದ ಕುಟುಂಬದಲ್ಲಿ ಹುಟ್ಟಿದ ಕಾರಣ ಹೀರೋ ಆಗಿ ತೀರುವುದೇ ಅವರ ಗುರಿ, ಸಿನಿಮಾ ಮಾಡುವುದೇ ಅವರ ಜೀವನದ ಉದ್ದೇಶ ಎನ್ನುವ ರೀತಿಯಲ್ಲಿ ಬದುಕನ್ನು ಸಿನಿಮಾಗೆ ಅರ್ಪಿಸಿಕೊಂಡರು. ಕನ್ನಡ ಚಲನಚಿತ್ರರಂಗದ ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಸ್ಕ್ರಿಪ್ ರೈಟರ್ ಆಗಿ ರವಿಚಂದ್ರನ್ ಅವರು ತಮ್ಮನ್ನು ತಾವು ಸಿನಿಮಾ ರಂಗಕ್ಕೆ ತೊಡಗಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ರಂಗದ ಒಬ್ಬ ದಂತಕಥೆ ಎಂದರೆ ಅದು ರವಿಚಂದ್ರನ್. ಅವರು ಪ್ರೇಮಲೋಕ ಎನ್ನುವ ಸಿನಿಮಾ ತಂದು ಕನ್ನಡ…

Read More “ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

cinema news

ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರವಿಲ್ಲ. ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅಣ್ಣಾವ್ರು ಇದೊಂದು ಸಿನಿಮಾವನ್ನು ಮಾತ್ರ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ.!

Posted on February 23, 2023 By Admin No Comments on ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರವಿಲ್ಲ. ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅಣ್ಣಾವ್ರು ಇದೊಂದು ಸಿನಿಮಾವನ್ನು ಮಾತ್ರ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ.!
ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರವಿಲ್ಲ. ಎಲ್ಲಾ ಪಾತ್ರಗಳನ್ನು ಮಾಡಿ  ಸೈ ಎನಿಸಿಕೊಂಡಿದ್ದ ಅಣ್ಣಾವ್ರು ಇದೊಂದು ಸಿನಿಮಾವನ್ನು ಮಾತ್ರ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ.!

  ಡಾಕ್ಟರ್ ರಾಜಕುಮಾರ್ ಈ ಹೆಸರಿಗೆ ಅವರೇ ಸಾಟಿ. ಕನ್ನಡ ಚಲನಚಿತ್ರ ರಂಗದಲ್ಲಿ ಎಂದಿಗೂ ರಾರಾಜಿಸುವ ಹೆಸರು, ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ರಾಜನ ಸ್ಥಾನದಲ್ಲಿ ನಿಂತಿರುವ ಹೆಸರು ಡಾಕ್ಟರ್ ರಾಜಕುಮಾರ್ ಅವರದ್ದು. ಅಣ್ಣಾವ್ರು ಎಂದು ಸರಳವಾಗಿ ಕರೆಸಿಕೊಳ್ಳುತ್ತಿದ್ದ ರಾಜಕುಮಾರ್ ಅವರಿಗೆ ಸಿಕ್ಕಿರುವ ಟೈಟಲ್ ಗಳು ಅಂತಿಂತದಲ್ಲ. ಕನ್ನಡ ಕುಲ ಕಂಠೀರವ, ನಟಸಾರ್ವಭೌಮ, ಮೇರುನಟ ಇನ್ನು ಮುಂತಾದ ಹೆಸರುಗಳನ್ನು ನಟನೆಯ ಮೂಲಕ ಸಂಪಾದಿಸಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಒಂದು ವರ ಎಂದೂ ಹೇಳಬಹುದು. ವರನಟ ಎಂದು ಕೂಡ…

Read More “ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರವಿಲ್ಲ. ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅಣ್ಣಾವ್ರು ಇದೊಂದು ಸಿನಿಮಾವನ್ನು ಮಾತ್ರ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ.!” »

cinema news

ಅಪ್ಪು ಹುಟ್ಟು ಹಬ್ಬಕ್ಕೆ ಯುವರಾಜ್ ಹೊಸ ಸಿನಿಮಾದ ಟೀಸರ್ ರಿಲೀಸ್. ಯುವ ಜೊತೆ ತೆರೆ ಹಂಚಿಕೊಳ್ತಿರೋ ನಟಿ ಯಾರು ಗೊತ್ತ.?

Posted on February 23, 2023 By Admin No Comments on ಅಪ್ಪು ಹುಟ್ಟು ಹಬ್ಬಕ್ಕೆ ಯುವರಾಜ್ ಹೊಸ ಸಿನಿಮಾದ ಟೀಸರ್ ರಿಲೀಸ್. ಯುವ ಜೊತೆ ತೆರೆ ಹಂಚಿಕೊಳ್ತಿರೋ ನಟಿ ಯಾರು ಗೊತ್ತ.?
ಅಪ್ಪು ಹುಟ್ಟು ಹಬ್ಬಕ್ಕೆ ಯುವರಾಜ್ ಹೊಸ ಸಿನಿಮಾದ ಟೀಸರ್ ರಿಲೀಸ್. ಯುವ ಜೊತೆ ತೆರೆ ಹಂಚಿಕೊಳ್ತಿರೋ ನಟಿ ಯಾರು ಗೊತ್ತ.?

  ರಾಜವಂಶದ ಮೂರನೇ ತಲೆಮಾರು ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿದ್ದೆ. ಒಬ್ಬರ ಹಿಂದೆ ಒಬ್ಬರಂತೆ ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಕ್ಕಳಿಂದರು ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಶಿವಣ್ಣನ ಮಗಳಾದ ನಿರೂಪಮ ಕಲಾವಿದೆ ಆಗಿ ಅಲ್ಲದೆ ನಿರ್ಮಾಪಕ್ಕೆ ಹಾಕಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಮಕ್ಕಳು ಇನ್ನು ಚಿಕ್ಕವರಾಗಿರುವ ಕಾರಣ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ, ವಿದ್ಯಾಭ್ಯಾಸ ಮುಗಿದ ನಂತರ ಅವರು ಸಹ ಇಂಡಸ್ಟ್ರಿಯನ್ನೇ ಆರಿಸಿಕೊಳ್ಳುವ ಸಾಧ್ಯತೆಗಳು ಇವೆ. ಈಗಾಗಲೇ ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ಮಕ್ಕಳಾದ ಧನ್ಯ ರಾಮ್…

Read More “ಅಪ್ಪು ಹುಟ್ಟು ಹಬ್ಬಕ್ಕೆ ಯುವರಾಜ್ ಹೊಸ ಸಿನಿಮಾದ ಟೀಸರ್ ರಿಲೀಸ್. ಯುವ ಜೊತೆ ತೆರೆ ಹಂಚಿಕೊಳ್ತಿರೋ ನಟಿ ಯಾರು ಗೊತ್ತ.?” »

cinema news

ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಪುತ್ರಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.

Posted on February 21, 2023 By Admin No Comments on ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಪುತ್ರಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.
ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಪುತ್ರಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.

  ಚಾಲೆಂಜಿಂಗ್ ಸ್ಟಾರ್ (Challenging star Darshan) ದರ್ಶನ್ ಈ ಹೆಸರು ಹೇಳಿದರೆ ಯುವಕರ ಮನಸ್ಸಲ್ಲಿ ಅದೆಂತಹದೋ ಒಂದು ಉತ್ಸಾಹ. ಚಾಲೆಂಜ್ ಹಾಕಿಕೊಂಡೆ ಸ್ಟಾರ್ ಆಗಲು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಇವರು ಇಂದು ಮಾಧ್ಯಮಗಳನ್ನು ಎದುರು ಹಾಕಿಕೊಂಡು ಪ್ರಚಾರವಿಲ್ಲದೆ ಸಿನಿಮಾ ಗೆಲ್ಲುತ್ತಿದ್ದಾರೆ. ತಾವು ಮಾಡಿಕೊಂಡ ಕೆಲವು ವಿವಾದಗಳ ವಿಷಯದಿಂದ ಮಾಧ್ಯಮದವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ದರ್ಶನ್ ಅವರು ಅಭಿಮಾನಿಗಳ ಸಹಕಾರದಿಂದ ಕ್ರಾಂತಿ ಸಿನಿಮಾವನ್ನು ನೂರು ಕೋಟಿ ಕ್ಲಬ್ಸ್ ಸೇರಿಸಿದ್ದಾರೆ. ಇದರ ಬೆನ್ನೆಲ್ಲೇ ಅವರ ಮುಂದಿನ ಸಿನಿಮಾದ ಕುರಿತು ಇನ್ನಷ್ಟು…

Read More “ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಪುತ್ರಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.” »

cinema news

ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ

Posted on February 20, 2023 By Admin No Comments on ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ
ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ

  ನಟಿ ಪ್ರಿಯಾಂಕಾ ಉಪೇಂದ್ರ (actress Priyanka Upendra ) ಅವರು ಅಪ್ರತಿಮ ಸುಂದರಿ, ಅಷ್ಟೇ ಅಭಿನಯ ಚತುರೆ ಕೂಡ. ಇದೇ ಕಾರಣಕ್ಕಾಗಿ ಇಂದು ದೇಶದ ಹೆಸರಾಂತ ಎಲ್ಲಾ ಚಿತ್ರರಂಗದಲ್ಲೂ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡಿಗರ ಹೆಮ್ಮೆಯ ನಟ ಮತ್ತು ನಿರ್ದೇಶಕ ಉಪೇಂದ್ರ (actor and director Upendra wife) ಅವರನ್ನು ಕೈ ಹಿಡಿಯುವ ಮೂಲಕ ಕನ್ನಡತಿ ಆಗಿ ಬೆಂಗಳೂರಿನಲ್ಲಿ ಈಗ ನೆಲೆಯೂರಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರಿಗೆ ಉಪೇಂದ್ರ ಅವರ ನಿರ್ದೇಶನದ ಎಚ್ಟುಓ (H2O) ಸಿನಿಮಾ…

Read More “ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕ-ಷ್ಟ-ವ-ನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ನಿಜಕ್ಕೂ ಕಣ್ಣೀರು ಬರುತ್ತೆ ಇವರ ಮಾತು ಕೇಳಿದ್ರೆ” »

cinema news

Posts pagination

Previous 1 … 13 14 15 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme