Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

Posted on March 9, 2023 By Admin No Comments on ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?
ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

  ನಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಎಂದರೆ ಚಂದನವನದ ಹಿರಿಯ ದಿಗ್ಗಜ ನಟರು. ಇವರು ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿರುತ್ತಾರೆ. ಇಂತಹ ಸ್ಟಾರ್ ನಟರೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಿ ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತಾರೆ. ಆ ಸಿನಿಮಾ ಯಾವುದು? ಅದರಲ್ಲಿ ರವಿಮಾಮ ಅವರ ಪಾತ್ರವೇನಾಗಿತ್ತು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದುವುದರ ಮೂಲಕ ತಿಳಿದುಕೊಳ್ಳಿ. ಚಿತ್ರಕಥೆಗಳನ್ನು ಎಲ್ಲಾ ನಟರು…

Read More “ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?” »

cinema news

ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!

Posted on March 9, 2023 By Admin No Comments on ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!
ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!

  ನಟಿ ರಾಧಿಕಾ ಕುಮಾರಸ್ವಾಮಿ 20ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿಕೊಟ್ಟು ಬಹಳ ಬೇಗ ಸ್ಟಾರ್ ಹೀರೋಯಿನ್ ಪಟ್ಟ ಹಿಡಿದವರು. ಮಣಿ, ಪ್ರೇಮ ಖೈದಿ, ನಿನಗಾಗಿ, ಈ ರೀತಿ ಸಾಲು ಸಾಲು ಲವ್ ಸ್ಟೋರಿ ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ಕೌಟುಂಬಿಕ ಸಿನಿಮಾಗಳಿಗೆ ತನ್ನನ್ನು ಒಪ್ಪಿಸಿಕೊಂಡ ಅಭಿನಯ ಚತುರೆ. ಕನ್ನಡದಲ್ಲಿ ಶ್ರುತಿ ಅವರನ್ನು ಬಿಟ್ಟರೆ ಈ ರೀತಿ ಹೆಣ್ಣು ಮಕ್ಕಳ ಕಣ್ಣೀರ ಕಥೆಗಳನ್ನು ಕಣ್ಣಿಗೆ ಕಟ್ಟಿದಂತೆ ಅಭಿನಯಿಸಿ ತೋರಿಸುವ ಸಾಂಸಾರಿಕ ಚಿತ್ರಗಳಲ್ಲಿ ಸೈ ಎನಿಸಿಕೊಳ್ಳುವ ಏಕ…

Read More “ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!” »

cinema news

ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…

Posted on March 8, 2023 By Admin No Comments on ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…
ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…

  ಅಪ್ಪು ಹಾಗೂ ಶಿವಣ್ಣ ವಿಜಯ ರಾಘವೇಂದ್ರ ಅವರ ಕಷ್ಟದ ದಿನಗಳಲ್ಲಿ ಹೇಗೆ ಜೊತೆಗಿರುತ್ತಿದ್ದರು ಗೊತ್ತಾ? ಬಿಗ್ ಬಾಸ್ ಇಂದ ಬಂದ ಮೇಲೆ ಆಫರ್ ಗಳೇ ಇಲ್ಲವಾದಾಗ ಕೈ ಹಿಡಿದೋರು ಯಾರು ಗೊತ್ತಾ? ಚಿನ್ನಾರಿ ಮುತ್ತನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ವಿಜಯ ರಾಘವೇಂದ್ರ ಅವರು ಆನಂತರ ಲವರ್ ಬಾಯ್ ಆಗಿ ತಮ್ಮ ಇಮೇಜನ್ನು ಬದಲಾಯಿಸಿಕೊಂಡರು. 20ರ ದಶಕದಲ್ಲಿ ನಿನಗಾಗಿ, ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ಹಾರ್ಟ್ ಬೀಟ್, ಸೇವಂತಿ ಸೇವಂತಿ ಇನ್ನು ಮುಂತಾದ…

Read More “ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…” »

cinema news

ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!

Posted on March 8, 2023 By Admin No Comments on ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!
ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!

  ರಾಧಿಕಾ ಪಂಡಿತ್ ಅವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವಂತಹ ಬ್ಯೂಟಿಫುಲ್ ನಟಿ. ನಂದಗೋಕುಲ, ಕಾದಂಬರಿ, ಸುಮಂಗಲಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಬಣ್ಣ ಹಚ್ಚಿ ಕಿರುತೆರೆಯ ಮೂಲಕವೇ ಕರ್ನಾಟಕದ ಜನತೆಗೆ ಪರಿಚಿತರಾದವರು. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟು ಒಂದರ ಹಿಂದೆ ಒಂದರಂತೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಯಶ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ಹೆಗ್ಗಳಿಕೆ ಇವರದ್ದು. ಕನ್ನಡ ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾದರೂ…

Read More “ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!” »

cinema news

ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?

Posted on March 8, 2023 By Admin No Comments on ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?
ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?

  ಎಲ್ಲರಿಗೂ ಎಲ್ಲಾ ಚಿತ್ರದ ಕಥೆಗಳು ಇಷ್ಟ ಆಗುವುದಿಲ್ಲ. ಒಂದು ಚಿತ್ರ ಇಷ್ಟ ಆಗುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಚಿತ್ರದಲ್ಲಿನ ಹಾಡುಗಳು, ಮ್ಯೂಸಿಕ್, ಬಿಜಿಎಂ, ಸ್ಟಂಟ್, ಫೈಟಿಂಗು, ಸಿನಿಮಾ ನಾಯಕ ಮತ್ತು ನಾಯಕಿ ಅಥವಾ ಸಿನಿಮಾದಲ್ಲಿರುವ ಕಥೆ, ಕಥೆಯಲ್ಲಿ ಬರುವ ಪಾತ್ರಗಳು ಇದರಲ್ಲಿ ಯಾವುದಾದರೂ ಒಂದು ಅಂಶ ಇಷ್ಟ ಆದರೂ ಕೂಡ ಜನ ಆ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಇಷ್ಟಪಡುತ್ತಾರೆ ಅದರ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಎಲ್ಲ ಸಿನಿಮಾಗಳು ರುಚಿಸುವುದಿಲ್ಲ ಎನ್ನುವುದು ಅಷ್ಟೇ ನಿಜ….

Read More “ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?” »

cinema news

ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?

Posted on March 7, 2023March 7, 2023 By Admin No Comments on ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?
ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?

  ಲೂಸ್ ಮಾದ ಯೋಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ವಿಭಿನ್ನ ಮ್ಯಾನರಿಸಂ ಇರುವ ಹೀರೋ ತನ್ನ ಲೂಸು ತನದಿಂದಲೇ ಯಂಗ್ ಸ್ಟಾರ್ಗಳ ಫೇವರೆಟ್ ಆಗಿದ್ದಾರೆ. ದುನಿಯಾ ಸಿನಿಮಾದ ಸಣ್ಣದೊಂದು ಪಾತ್ರದ ಮೂಲಕ ಚಿಗುರು ಮೀಸೆ ಇದ್ದಾಗಲೇ ಬಣ್ಣದ ಘೀಳು ಹತ್ತಿಸಿಕೊಂಡ ಇವರು ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ಸ್ವತಂತ್ರ ಹೀರೋ ಆದರು. ಆ ಬಳಿಕ ಅಂಬಾರಿ, ಧೂಳ್ ಈ ಸಿನಿಮಾಗಳು ಅವರಿಗೆ ಬಹಳ ಯಶಸ್ಸು ತಂದು ಕೊಟ್ಟಿದ್ದು ಮಾತ್ರ ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ…

Read More “ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?” »

cinema news

ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.

Posted on March 7, 2023 By Admin No Comments on ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.
ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.

  ಕ್ರೇಜಿಸ್ಟಾರ್ ರವಿಚಂದ್ರನ್ ಟೈಟಲ್ ಗೆ ತಕ್ಕಹಾಗೆ ಸಿನಿಮಾ ಬಗ್ಗೆ ವಿಪರೀತವಾದ ಕ್ರೇಜ್ ಇಟ್ಟುಕೊಂಡಿರುವ ನಟ. ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಅದೆಷ್ಟೋ ದಾಖಲೆಯ ಸೂಪರ್ ಹಿಟ್ ಹಾಡುಗಳು ಇವೆ ಎಂದರೆ ಅದು ಇವರ ಚಿತ್ರದ ಹಾಡುಗಳೇ ಆಗಿರುತ್ತವೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಹಾಡುಗಳ ಮೂಲಕ ಸಂಗೀತದ ಮೂಲಕ ಮತ್ತು ಪ್ರಾಪರ್ಟಿಗಳ ಮೂಲಕ ಶ್ರೀಮಂತಿಕೆ ತುಂಬಿಸಿದ ಕನಸುಗಾರ. 80 ಮತ್ತು 90ರ ದಶಕದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಆಗುವಂಥ ಅದೃಷ್ಟ ಪಡೆದುಕೊಂಡಿದ್ದ ಚಿಕ್ಕಜೆಮಾನ. ಅದ್ಯಾಕೋ ಇತ್ತೀಚೆಗೆ ಒಂದೇ ಒಂದು ಸಕ್ಸಸ್…

Read More “ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.” »

cinema news

ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

Posted on March 6, 2023 By Admin No Comments on ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ
ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

  ನಾಗರಹಾವು ಜಲೀಲ ಪಾತ್ರದಿಂದ ಸ್ಯಾಂಡಲ್ವುಡ್ ನ ರೆಬೆಲ್ ಸ್ಟಾರ್ ಆಗುವ ತನಕ ನಾಯಕ ನಟ ಅಂಬರೀಶ್ ಅವರ ಸಿನಿಮಾ ಜರ್ನಿಯೇ ಒಂದು ರೋಚಕ. ಅಮರನಾಥ್ ಆಗಿದ್ದ ಇವರು ಪುಟ್ಟಣ್ಣ ಕಣಗಾಲ್ ಅವರ ಕಣ್ಣಿಗೆ ಬಿದ್ದು ಅಂಬರೀಶ್ ಆಗಿ ಬದಲಾಗಿ ಹೋದರು. ನಾಗರಹಾವು ಸಿನಿಮಾದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ಮೊದಲ ಸಿನಿಮಾ ಡೈಲಾಗ್ ಯಿಂದ ಕೊನೆವರೆಗೂ ಕೂಡ ಫೇಮಸ್ ಆಗಿದ್ದರು. ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ ಆ ಡೈಲಾಗ್ ಅಂಬರೀಶ್ ಅವರಿಗೆ ಅನ್ವರ್ಥ ಎನ್ನುವಂತೆ…

Read More “ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ” »

cinema news

ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?

Posted on March 6, 2023 By Admin No Comments on ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?
ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?

  ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗನಾದ ಆದಿತ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ ಜನತೆಗೆ ಅವರು ಡೆಡ್ಲಿ ಸೋಮ ಆಗಿಯೇ ಹೆಚ್ಚು ಪರಿಚಯ. ನಟ ಆದಿತ್ಯ ಅವರು ಆದಿ, ಲವ್, ಸ್ನೇಹನಾ ಪ್ರೀತಿನಾ ಮುಂತಾದ ಲವ್ ಸ್ಟೋರಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಜನ ಅವರನ್ನು ಭೂಗತ ಲೋಕದ ಪಾತ್ರಗಳಲ್ಲಿ ನೋಡಲು ಹೆಚ್ಚು ಇಷ್ಟಪಡುತ್ತಾರೆ ಅದೇನೋ ಅವರ ಲುಕ್ ಅಲ್ಲಿ ಪಾತಕ ಲೋಕದ ಶೇಡ್ ಎದ್ದು ಕಾಣುತ್ತದೆ. ಅದೇ ಕಾರಣಕ್ಕೆ ಡೆಡ್ಲಿಸೋಮ, ವಿಲನ್,…

Read More “ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?” »

cinema news

ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

Posted on March 6, 2023 By Admin No Comments on ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?
ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

  ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜರುಗಳು ಎಂದೇ ಕರೆಸಿಕೊಂಡವರು ಡಾ. ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು. ಸಿನಿಮಾ ತೆರೆ ಮೇಲೆ ಮಾತ್ರ ಅಲ್ಲ ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡುವೆ ಅಷ್ಟು ಆತ್ಮೀಯತೆ ಇತ್ತು. ಇಬ್ಬರು ಸಹ ಒಂದೇ ಕುಟುಂಬದವರು ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಹೊಂದಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಇಬ್ಬರು ವಿಭಿನ್ನ ವ್ಯಕ್ತಿತ್ವದವರು ಆಗಿದ್ದರೂ ಕೂಡ ಸ್ನೇಹ ಎನ್ನುವ ಒಂದು ಅಂಶ ಇಬ್ಬರನ್ನು ಒಂದು ಆತ್ಮ ಎರಡು ದೇಹ ಎನ್ನುವಂತೆ ಬೆಸದಿತ್ತು. ವಿಷ್ಣುವರ್ಧನ್…

Read More “ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?” »

cinema news

Posts pagination

Previous 1 … 12 13 14 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme