Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!

Posted on January 31, 2025January 31, 2025 By Admin No Comments on Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!
Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!

Royal Movie ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು(Darshan) ಕೊ’ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಕಾರಣ ಅವರ ಕುಟುಂಬ ಮಾತ್ರವಲ್ಲದೆ ಚಿತ್ರರಂಗದಲ್ಲೂ ಕೂಡ ಒಂದು ರೀತಿಯ . ಮಂಕು ಕವಿದಿತ್ತು. ಇದೀಗ ಬೇಲ್ ಮೇಲೆ ದರ್ಶನ್ ರವರು ಹೊರ ಬಂದಿರುವುದು ಮನೆ ಜನಕ್ಕೆ ಸಮಾಧಾನ ತಂದಿದೆ. ಅಲ್ಲದೆ ಈ ಬಾರಿ ದರ್ಶನ್ ಕುಟುಂಬದ ಸಂಭ್ರಮ ದುಪ್ಪಟ್ಟು ಆಗಿದೆ ಕಾರಣ ದರ್ಶನ್ ಸಹೋದರ ದಿನಕರ್ ತೂಗುದೀಪ್ ರವರು (Dinakar Thoogudeep) ಬಹು ದಿನಗಳ ನಂತರ ಆಕ್ಷನ್ ಕಟ್ ಹೇಳಿರುವ ರಾಯಲ್…

Read More “Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!” »

cinema news

Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!

Posted on September 25, 2024September 25, 2024 By Admin No Comments on Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!
Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!

Sharukhan ಬಾಲಿವುಡ್ (Bollywood) ಬಿಗ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಬಾಲಿವುಡ್ ಬಾದ್ ಷಾ, ಬಾಲಿವುಡ್ ಕಿಂಗ್, ಕಿಂಗ್ ಖಾನ್ ಇತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಕಿರುತೆರೆ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುವ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಇಂದು ಬಾಲಿವುಡ್ ಅಂಗಳದಲ್ಲಿ ಬಿಗ್ ತಾರೆಯಾಗಿ ಬೆಳೆದು ನಿಂತಿರುವ ಯಶೋಗಾಥೆಯೇ ರೋಚಕ. ಕಳೆದ ಮೂರ್ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಇವರು ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮಾ, ಆಕ್ಷನ್…

Read More “Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!” »

cinema news

ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!

Posted on March 10, 2024March 10, 2024 By Admin No Comments on ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!
ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!

ಹಾಸ್ಯನಟಿ ಉಮಾಶ್ರೀ (Umashree) ಹಲವು ದಶಕಗಳಿಂದ ಕನ್ನಡ ಚಲನಚಿತ್ರದಲ್ಲಿ ಹಾಸ್ಯ ನಟಿಯಾಗಿ, ಹಿರಿಯ ನಟಿಗಾಗಿ ಹತ್ತಾರು ಪಾತ್ರಗಳಿಗೆ ಜೀವ ತುಂಬಿ ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಹೆಸರು ಪಡೆದ ನಟಿ. ಇಂದು ಕಿರುತೆರೆ ಮೂಲಕ ಕೂಡ ಕನ್ನಡಿಗರಿಗೆ ಹತ್ತಿರವಾಗಿ ಮನೆ ಮನೆ ಮಾತಾಗಿರುವ ನಟಿ ಉಮಾಶ್ರೀ ಸಿನಿಮಾದ ಸಾಧನೆ ಮಾತ್ರವಲ್ಲದೇ ಅವರ ಬದುಕಿನಲ್ಲೂ ಕೂಡ ಅನೇಕ ಕಷ್ಟ ನಷ್ಟಗಳನ್ನು ಮೆಟ್ಟಿನಿಂತು ಗೆದ್ದ ಛಲಗಾತಿ, ಗಟ್ಟಿಗಿತ್ತಿ. ಇದೇ ಕಾರಣಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ಮಾಧ್ಯಮವೊಂದು ಇವರ ಸಂದರ್ಶನ…

Read More “ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!” »

cinema news

ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?

Posted on February 4, 2024 By Admin No Comments on ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?
ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?

  ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಅಪೂರ್ವ ನಟ. ನಾಗರಹಾವು ಸಿನಿಮಾದ ಚಿಗುರು ಮೀಸೆಯ ಬಿಸಿ ರಕ್ತದ ರಾಮಾಚಾರಿ ಪಾತ್ರದಿಂದ ಕೊನೆಯಲ್ಲಿ ಕಾಣಿಸಿಕೊಂಡ ಆಪ್ತರಕ್ಷಕನ ಪಾತ್ರದವರೆಗೆ ಪಾತ್ರವೇ ತಾವಾಗಿ ಕನ್ನಡ ಜನತೆಯ ಮನ ತುಂಬಿದವರು. ಕನ್ನಡ ಸಿನಿಮಾ ರಂಗದಲ್ಲಿ ಅಚ್ಚಳಿಯದ ಹೆಸರಾಗಿರುವ ಇವರು ತಮ್ಮ ಹೆಸರಿನಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದು ಹೋಗಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತದ ಎಲ್ಲಾ ಚಿತ್ರರಂಗಗಳಿಗೂ ಹೋಲಿಸಿದರೆ ಅತಿ ಹೆಚ್ಚು ದ್ವಿಪಾತ್ರದಲ್ಲಿ ಮತ್ತು ಅತಿ ಹೆಚ್ಚು ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಏಕೈಕ…

Read More “ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?” »

cinema news

ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?

Posted on February 3, 2024 By Admin No Comments on ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?
ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?

  ಕನ್ನಡ ಚಿತ್ರರಂಗ ಬೇರೆಯಲ್ಲಾ ಡಾ. ರಾಜಕುಮಾರ್ (Dr. Rajkumar) ಬೇರೆಯಲ್ಲಾ ಎನ್ನುವ ರೀತಿ ನಾವು ರಾಜ್ ಕುಮಾರ್ ಅವರನ್ನು ಕಾಣುತ್ತೇವೆ. ಯಾಕೆಂದರೆ, ಕನ್ನಡ ಚಿತ್ರರಂಗವನ್ನು ಕಟ್ಟಿ ಈ ಹಂತಕ್ಕೆ ಬೆಳೆಸುವುದರಲ್ಲಿ ಅತಿ ದೊಡ್ಡ ಪಾತ್ರ ಅಣ್ಣಾವರದ್ದು. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಸಾಧನೆ ಅಪಾರ, ಈ ಕಾರಣಕ್ಕಾಗಿ ಅವರನ್ನು ಧ್ರುವತಾರೆ, ನಟಸಾರ್ವಭೌಮ, ಕನ್ನಡ ಕುಲ ತಿಲಕ ಇತ್ಯಾದಿ ಹೆಸರಿನಿಂದ ಕರೆಯುವುದು. ಭಾಷೆ ಎನ್ನುವ ವಿಚಾರ ಬಂದಾಗ ಡಾ. ರಾಜ್ ಕುಮಾರ್ ಅವರನ್ನು ಎಷ್ಟು ಹಾಡಿ ಹೊಗಳಿದರು ಕೂಡ…

Read More “ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?” »

cinema news

KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…

Posted on January 22, 2024 By Admin No Comments on KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…
KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…

  2023 ವರ್ಷದ ಅಂತ್ಯದಲ್ಲಿ ಬಿಡುಗಡೆಯಾದ ಸಲಾರ್ ಸಿನಿಮಾ (Salar Movie) ಸದ್ಯದ ಮಟ್ಟಿಗೆ ಟಾಲಿವುಡ್ ಬಳಗದ ಟಾಕ್ ಆಗಿದೆ. ಉಗ್ರಂ ಸಿನಿಮಾದ ರಿಮೇಕ್ (Ugram Remake)ಎಂದು ಹೇಳಲಾಗುತ್ತಿದ್ದ ಈ ಚಿತ್ರವು ಉಗ್ರಂ ನ ಕಥೆಯನ್ನು ಎಳೆ ಎಳೆಯಾಗಿ ವಿವರಿಸುತ್ತಿದೆ ಎಂದು ಹೇಳಬಹುದು. ಬಹಳ ಡೀಟೈಲ್ ಆಗಿ ಒಂದು ಉಗ್ರಂ 2 ತಾಸಿನ ಕಥೆಯನ್ನು ಸಲಾರ್ ಮೂರು ಭಾಗವಾಗಿ ತೆರೆಗೆ ತರುವ ಐಡಿಯಾದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು. KGF ಸರಣಿಗಳ ಜೊತೆ ಉಗ್ರಂ ಅಂತಹ ಸೂಪರ್…

Read More “KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…” »

cinema news

ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!

Posted on January 21, 2024 By Admin No Comments on ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!
ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!

  ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಮತ್ತು ವಿಜಯದೇವರಕೊಂಡ (Rashmika Mandanna) ಮಧ್ಯೆ ಇದ್ದ ಗಾಸಿಪ್ ಗಳಿಗೆ ಈಗ ತೆರೆ ಬೀಳುವ ಸಮಯ. ಬಲವಾದ ಮೂಲಗಳ ಮಾಹಿತಿ ಪ್ರಕಾರ ಇದೇ ಫೆಬ್ರವರಿ ಯಲ್ಲಿ ಇಬ್ಬರು ನಿಶ್ಚಿತಾರ್ಥ (Engagement) ಮಾಡಿಕೊಂಡು ತಮ್ಮ ಸಂಬಂಧವನ್ನು ಮದುವೆ ಹಂತಕ್ಕೆ ಕೊಂಡೊಯ್ದು ಅಧಿಕೃತ ಮುದ್ರೆ ಒತ್ತುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ತನ್ನ ವೃತ್ತಿ ಜೀವನ ಆರಂಭಿಸಿ ಈಗ ಪಂಚಭಾಷಾ ತಾರೆಯಾಗಿ ಮಿಂಚುತ್ತಾ ಕೈತುಂಬಾ ಅವಕಾಶ ಇರುವ ಸಮಯದಲ್ಲಿ ವೈಯಕ್ತಿಕ ಜೀವನದ ಕಡೆ ಮುಖ…

Read More “ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!” »

cinema news

ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!

Posted on January 21, 2024 By Admin No Comments on ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!
ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು (Challenging Star Darshan)ಚಂದನದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಂ.1 ನಟ. ಅವರ ಅಭಿನಯ ಮಾತ್ರವಲ್ಲದೆ ಅವರ ಗುಣ ನೋಡಿ ಕೂಡ ಫ್ಯಾನ್ ಆದವರು ಇದ್ದಾರೆ. ಇಂತಹ ಅಭಿಮಾನಿಗಳಿಗೆ ದರ್ಶನ್ ಹೊಸ ಚಿತ್ರ ಬಿಡುಗಡೆ, ಹುಟ್ಟು ಹಬ್ಬ ಎಲ್ಲವೂ ಸಂಭ್ರಮವೇ. ಕರುನಾಡಿನಲ್ಲಿ ನಟ ದರ್ಶನ್ ಅವರ ಹುಟ್ಟು ಹಬ್ಬವು (Birthday) ಯಾವುದೇ ಜಾತ್ರೆಗೂ ಕಡಿಮೆ ಇಲ್ಲ. ಸಾವಿರಾರು ಡಿ.ಬಾಸ್ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಬಂದು ರಾತ್ರಿಯೆಲ್ಲ ಕಾದಿದ್ದು…

Read More “ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!” »

cinema news

ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!

Posted on January 21, 2024 By Admin No Comments on ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!
ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!

ಕಾಂತಾರ ಸಿನಿಮಾದ (Kantara Movie) ಹಳ್ಳಿ ಹುಡುಗಿ ಲೀಲಾ ಪಾತ್ರದ ಮೂಲಕ ನಟಿ ಸಪ್ತಮಿ ಗೌಡ ಅವರಿಗೆ (Sapthami Gowda) ಅತಿ ಶೀಘ್ರವಾಗಿ ಪ್ಯಾನ್ ಇಂಡಿಯ ನಟಿಯಾಗುವ ಅವಕಾಶ ಸಿಕ್ಕಿತು. ಸೂರಿ ಅವರ ನಿರ್ದೇಶನದ ಡಾಲಿ ಧನಂಜಯ (Dolly Dananjay). ನಟ ಭಯಂಕರನಾಗಿ ಆರ್ಭಟಿಸಿದ್ದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ (debut through Popcorn Monkey Tiger) ನಾಲ್ಕು ನಾಯಕಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದ ನಟಿ ಸಪ್ತಮಿ ಗೌಡ ಅವರಿಗೆ ಅವರು ಅಭಿನಯಿಸಿದ ಮೊದಲ ಸಿನಿಮಾವೇ ಇಂಡಸ್ಟ್ರಿಯಲ್ಲಿ ಎಲ್ಲರೂ…

Read More “ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!” »

cinema news

ವಿಕಲ ಚೇತನ ಮಗು ಕೊರಳಿಗೆ ಸರ ಹಾಕಿ, ಕೈಗೆ ಹಣ ನೀಡಿದ ದುನಿಯಾ ವಿಜಯ್.!

Posted on January 21, 2024 By Admin No Comments on ವಿಕಲ ಚೇತನ ಮಗು ಕೊರಳಿಗೆ ಸರ ಹಾಕಿ, ಕೈಗೆ ಹಣ ನೀಡಿದ ದುನಿಯಾ ವಿಜಯ್.!
ವಿಕಲ ಚೇತನ ಮಗು ಕೊರಳಿಗೆ ಸರ ಹಾಕಿ, ಕೈಗೆ ಹಣ ನೀಡಿದ ದುನಿಯಾ ವಿಜಯ್.!

  ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯಾಕ್ ಕೋಬ್ರ ಎಂದು ಕರೆಸಿಕೊಂಡಿರುವ ದುನಿಯಾ ವಿಜಯ್ (Duniya Vijay Birthday) ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಬಹಳ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ಇಚ್ಚಿಸಿದ್ದ ದುನಿಯಾ ವಿಜಯ್ ಅವರು ಈ ಬಾರಿ ತಮ್ಮ ಹುಟ್ಟೂರಾದ ಕುಂಬಾರಹಳ್ಳಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ದುನಿಯಾ ವಿಜಿ ಅಭಿಮಾನಿಗಳು ಭಾಗಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಅಭಿಮಾನಿಯೊಬ್ಬರಿಗೆ ತಾವೇ…

Read More “ವಿಕಲ ಚೇತನ ಮಗು ಕೊರಳಿಗೆ ಸರ ಹಾಕಿ, ಕೈಗೆ ಹಣ ನೀಡಿದ ದುನಿಯಾ ವಿಜಯ್.!” »

cinema news
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme