Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಕಲ್ಪಿಸಿ ಕೊಟ್ಟ ರಾಜ್ಯ ಸರ್ಕಾರ. ಯಾವ ದಿನಗಳಲ್ಲಿ ನೀವು ಉಚಿತ ಪ್ರಯಾಣ ಬೆಳೆಸಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ.

Posted on June 25, 2023 By Admin No Comments on ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಕಲ್ಪಿಸಿ ಕೊಟ್ಟ ರಾಜ್ಯ ಸರ್ಕಾರ. ಯಾವ ದಿನಗಳಲ್ಲಿ ನೀವು ಉಚಿತ ಪ್ರಯಾಣ ಬೆಳೆಸಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಕಲ್ಪಿಸಿ ಕೊಟ್ಟ ರಾಜ್ಯ ಸರ್ಕಾರ. ಯಾವ ದಿನಗಳಲ್ಲಿ ನೀವು ಉಚಿತ ಪ್ರಯಾಣ ಬೆಳೆಸಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ.

ಶಕ್ತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಆರಂಭಿಸಿದ್ದಾರೆ. ಈಗ ಮೈಸೂರು ಜಿಲ್ಲಾಡಳಿತವು ಪುರುಷರಿಗೂ ಕೂಡ 5 ದಿನದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ನಿರ್ಧಾರವನ್ನು ಕೈಗೊಂಡಿದೆ. ದೇವರ ದರ್ಶನಕ್ಕೆ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೋಗಿ ದರ್ಶನವನ್ನು ಪಡೆಯುತ್ತಾರೆ. ಆದ ಕಾರಣದಿಂದಾಗಿ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿ ಕೊಡಬೇಕು ಎಂಬಂತಹ ನಿರ್ಧಾರವನ್ನು ಮೈಸೂರು ಜಿಲ್ಲಾಡಳಿತ ಕೈಗೊಂಡಿದೆ. ಪುರುಷರಿಗೂ ಸಹ ಐದು ದಿನಗಳವರೆಗೆ ಉಚಿತ ಬಸ್ ಪ್ರಯಾಣವನ್ನು…

Read More “ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಕಲ್ಪಿಸಿ ಕೊಟ್ಟ ರಾಜ್ಯ ಸರ್ಕಾರ. ಯಾವ ದಿನಗಳಲ್ಲಿ ನೀವು ಉಚಿತ ಪ್ರಯಾಣ ಬೆಳೆಸಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ.” »

News

ಎಲ್ಲಾ ಬೇಳೆಕಾಳುಗಳ ಬೆಲೆ ಏರಿಕೆ, ಗಗನಕ್ಕೇರಿದ ತೊಗರಿ ಬೇಳೆ ಬೆಲೆ. ಕೆಜಿಗೆ 25 ರೂ ಹೆಚ್ಚಳ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ವ್ಯಾಪಾರ.

Posted on June 25, 2023 By Admin No Comments on ಎಲ್ಲಾ ಬೇಳೆಕಾಳುಗಳ ಬೆಲೆ ಏರಿಕೆ, ಗಗನಕ್ಕೇರಿದ ತೊಗರಿ ಬೇಳೆ ಬೆಲೆ. ಕೆಜಿಗೆ 25 ರೂ ಹೆಚ್ಚಳ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ವ್ಯಾಪಾರ.
ಎಲ್ಲಾ ಬೇಳೆಕಾಳುಗಳ ಬೆಲೆ ಏರಿಕೆ, ಗಗನಕ್ಕೇರಿದ ತೊಗರಿ ಬೇಳೆ ಬೆಲೆ. ಕೆಜಿಗೆ 25 ರೂ ಹೆಚ್ಚಳ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ವ್ಯಾಪಾರ.

ದಿನದಿಂದ ದಿನಕ್ಕೆ ಎಲ್ಲಾ ಕಾಳುಗಳ ಮೇಲಿನ ಬೆಲೆ ಏರಿಕೆ ಆಗುತ್ತಿದ್ದು ಮೊದಲು ತರಕಾರಿಯ ಬೆಲೆಗಳು ಹೆಚ್ಚಾಗಿದ್ದು ಇದೀಗ ಎಲ್ಲ ಬೇಳೆಕಾಳುಗಳ ಬೆಲೆಯೂ ಹೆಚ್ಚಾಗುತ್ತಿದೆ ಇದರ ಪರಿಣಾಮದಿಂದಾಗಿ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದು ಕಿರಾಣಿ ಅಂಗಡಿಗಳಿಗೆ ವ್ಯಾಪಾರವು ಕುಸಿಯುತ್ತಿದೆ. ದೈನಂದಿನವಾಗಿ ಬಳಸುವಂತಹ ಧಾನ್ಯ ಕಾಳುಗಳ ಬೆಲೆ ಕೆಜಿಗೆ 25 ರೂಪಾಯಿ ಏರಿಕೆ ಆಗಿದೆ ಜನರು ಖರೀದಿ ಮಾಡಲು ಭಯಪಡುತ್ತಿದ್ದಾರೆ ಖರೀದಿ ಮಾಡುವವರ ಸಂಖ್ಯೆ ಇದೀಗ 50ರಷ್ಟು ಇಳಿಕೆಯಾಗಿದೆ. ಹೋಲ್ಸೇಲ್ ಮಾರುಕಟ್ಟೆಗೆ ಬೇಳೆಕಾಳುಗಳ ಪೂರೈಕೆಯು ಕಡಿಮೆ ಆಗುವುದರಿಂದ ಈ ರೀತಿಯಾಗಿ ಕಾಳುಗಳ…

Read More “ಎಲ್ಲಾ ಬೇಳೆಕಾಳುಗಳ ಬೆಲೆ ಏರಿಕೆ, ಗಗನಕ್ಕೇರಿದ ತೊಗರಿ ಬೇಳೆ ಬೆಲೆ. ಕೆಜಿಗೆ 25 ರೂ ಹೆಚ್ಚಳ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ವ್ಯಾಪಾರ.” »

News

ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.

Posted on June 24, 2023 By Admin No Comments on ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.
ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಮತ್ತು ದೇವರ ಕೋಣೆಗೆ ವಿಶೇಷವಾದಂತಹ ಸ್ಥಾನವನ್ನು ನಾವು ನೀಡುತ್ತೇವೆ ಅದೇ ರೀತಿಯಲ್ಲಿ ನಾವು ನಮ್ಮ ದೇವರ ಕೋಣೆಯನ್ನು ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ನಮಗೆ ಗೊತ್ತಿದ್ದು ಗೊತ್ತಿಲ್ಲದೆಯೋ ನಮ್ಮ ದೇವರ ಕೋಣೆಯಲ್ಲಿ ಇಡುವಂತಹ ಕೆಲವೊಂದು ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಇದು ಕೆಲವೊಮ್ಮೆ ಶುಭ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವೊಮ್ಮೆ ಅಶುಭ ಪರಿಣಾಮವನ್ನು ಬೀರುತ್ತದೆ. ಎಂತಹ ವಸ್ತುಗಳನ್ನು ನಮ್ಮ…

Read More “ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.” »

Devotional, News

ಕಾರ್ಮಿಕರ ಕಾರ್ಡ್ ಇರುವಂತಹ ಅಭ್ಯರ್ಥಿಗಳ ಮಕ್ಕಳಿಗೆ ಸಿಗಲಿದೆ ಉಚಿತ ಶಾಲಾ ಕಿಟ್. ಶಾಲಾ ಕಿಟ್ ನಲ್ಲಿ ಏನೇನೆಲ್ಲ ಇರುತ್ತದೆ ಗೊತ್ತಾ.?

Posted on June 24, 2023 By Admin No Comments on ಕಾರ್ಮಿಕರ ಕಾರ್ಡ್ ಇರುವಂತಹ ಅಭ್ಯರ್ಥಿಗಳ ಮಕ್ಕಳಿಗೆ ಸಿಗಲಿದೆ ಉಚಿತ ಶಾಲಾ ಕಿಟ್. ಶಾಲಾ ಕಿಟ್ ನಲ್ಲಿ ಏನೇನೆಲ್ಲ ಇರುತ್ತದೆ ಗೊತ್ತಾ.?
ಕಾರ್ಮಿಕರ ಕಾರ್ಡ್ ಇರುವಂತಹ ಅಭ್ಯರ್ಥಿಗಳ ಮಕ್ಕಳಿಗೆ ಸಿಗಲಿದೆ ಉಚಿತ ಶಾಲಾ ಕಿಟ್. ಶಾಲಾ ಕಿಟ್ ನಲ್ಲಿ ಏನೇನೆಲ್ಲ ಇರುತ್ತದೆ ಗೊತ್ತಾ.?

ನಮಸ್ಕಾರ ಸ್ನೇಹಿತರೆ ಇಂದಿನ ವಿಷಯದಲ್ಲಿ ನಾವು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇರುವಂತಹವರಿಗೆ ಏನೆಲ್ಲಾ ಅವಕಾಶಗಳು ಇದೆ ಹಾಗೆ ಲೇಬರ್ ಕಾರ್ಡ್ ಇದ್ದರೆ ಅಂತವರ ಮಕ್ಕಳಿಗೆ ಏನೆಲ್ಲಾ ಲಾಭ ಇದೆ ಎಂದು ನಾವು ಇಂದು ಈ ವಿಷಯದಲ್ಲಿ ತಿಳಿಸುತ್ತಿದ್ದೇವೆ. ಕಾರ್ಮಿಕರ ಕಾರ್ಡ್ ಇದ್ದಂತಹ ಅವರ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರೆ ಅಂತಹ ಮಕ್ಕಳಿಗೆ ಉಚಿತವಾಗಿ ಕಿಟ್ ವಿತರಣೆಯನ್ನು ಮಾಡುತ್ತಿದ್ದಾರೆ. ಈ ಕಿಟ್ ಹೇಗೆ ಉಪಯೋಗವಾಗುತ್ತದೆ ಹಾಗೆ ಇದಕ್ಕೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಏನೆಲ್ಲ ದಾಖಲಾತಿಗಳು…

Read More “ಕಾರ್ಮಿಕರ ಕಾರ್ಡ್ ಇರುವಂತಹ ಅಭ್ಯರ್ಥಿಗಳ ಮಕ್ಕಳಿಗೆ ಸಿಗಲಿದೆ ಉಚಿತ ಶಾಲಾ ಕಿಟ್. ಶಾಲಾ ಕಿಟ್ ನಲ್ಲಿ ಏನೇನೆಲ್ಲ ಇರುತ್ತದೆ ಗೊತ್ತಾ.?” »

News

ಮಾತು ಬಾರದ ವ್ಯಕ್ತಿಗೆ ಒಂದೇ ವಾರದಲ್ಲಿ ಮಾತು ಬರಿಸಿದ ತಾಯಿ ಚಾಮುಂಡೇಶ್ವರಿ ದೇವಿ. ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆ.

Posted on June 24, 2023 By Admin No Comments on ಮಾತು ಬಾರದ ವ್ಯಕ್ತಿಗೆ ಒಂದೇ ವಾರದಲ್ಲಿ ಮಾತು ಬರಿಸಿದ ತಾಯಿ ಚಾಮುಂಡೇಶ್ವರಿ ದೇವಿ. ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆ.
ಮಾತು ಬಾರದ ವ್ಯಕ್ತಿಗೆ ಒಂದೇ ವಾರದಲ್ಲಿ ಮಾತು ಬರಿಸಿದ ತಾಯಿ ಚಾಮುಂಡೇಶ್ವರಿ ದೇವಿ. ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆ.

ನಮ್ಮ ಹಿಂದೂ ಧರ್ಮದಲ್ಲಿ ದೇವರಿಗೆ ವಿಶೇಷವಾದಂತಹ ಸ್ಥಾನವನ್ನು ನೀಡುತ್ತಾರೆ ಪ್ರತಿಯೊಬ್ಬರೂ ಸಹ ಒಂದೊಂದು ದೇವರನ್ನು ಪೂಜಿಸುತ್ತಾ ತಮ್ಮ ಕಷ್ಟಗಳನ್ನು ಇಷ್ಟಾರ್ಥಗಳನ್ನು ದೇವರಿಗೆ ಹೇಳಿ ಕಷ್ಟಗಳಿಂದ ನಿವಾರಣೆ ಮಾಡುವ ಹಾಗೆ ಬೇಡಿಕೊಳ್ಳುತ್ತಾರೆ. ತಾಯಿ ಚಾಮುಂಡೇಶ್ವರಿ ದೇವಿಯ ಪವಾಡ ಒಂದನ್ನು ನಾವಿಲ್ಲಿ ತಿಳಿಸಲು ಹೊರಟಿದ್ದೇವೆ. ಮಾತು ಬಾರದ ವ್ಯಕ್ತಿಗೆ ಮಾತು ಬರಿಸಿದ ಚಾಮುಂಡೇಶ್ವರಿ ದೇವಿ ಹರಕೆ ಮಾಡಿಕೊಂಡಂತಹ ಒಂದೇ ವಾರದಲ್ಲಿ ನಡೆಯಿತು ಪವಾಡ. ನಾವು ಹೇಳ ಹೊಟ್ಟಿರುವ ಶ್ರೀ ಚಾಮುಂಡೇಶ್ವರಿ ದೇವಿಯು ತುಂಬಾ ಹೆಸರುವಾಸಿಯಾಗಿದ್ದಾರೆ ತಾಯಿ ಚಾಮುಂಡೇಶ್ವರಿ ಆರಿಕೋಡಿ ಗ್ರಾಮದಲ್ಲಿ…

Read More “ಮಾತು ಬಾರದ ವ್ಯಕ್ತಿಗೆ ಒಂದೇ ವಾರದಲ್ಲಿ ಮಾತು ಬರಿಸಿದ ತಾಯಿ ಚಾಮುಂಡೇಶ್ವರಿ ದೇವಿ. ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆ.” »

News

ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಕುಡಿತ ಹಾಗು ದುಶ್ಚಟಗಳಿಂದ ದೂರ ಇರಿಸುವಂತಹ ಮನೆ ಮದ್ದು, ಒಮ್ಮೆ ಉಪಯೋಗಿಸಿದರೆ ಸಾಕು.

Posted on June 24, 2023 By Admin No Comments on ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಕುಡಿತ ಹಾಗು ದುಶ್ಚಟಗಳಿಂದ ದೂರ ಇರಿಸುವಂತಹ ಮನೆ ಮದ್ದು, ಒಮ್ಮೆ ಉಪಯೋಗಿಸಿದರೆ ಸಾಕು.
ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಕುಡಿತ ಹಾಗು ದುಶ್ಚಟಗಳಿಂದ ದೂರ ಇರಿಸುವಂತಹ ಮನೆ ಮದ್ದು, ಒಮ್ಮೆ ಉಪಯೋಗಿಸಿದರೆ ಸಾಕು.

ಗುಟ್ಕ ಮದ್ಯಪಾನ ಸಿಗರೇಟ್ ಬೀಡಿ ತಂಬಾಕು ತಿನ್ನುವುದು ಈ ರೀತಿಯಾದಂತಹ ದುಶ್ಚಟಗಳಿಂದ ಸಂಪೂರ್ಣ ಮುಕ್ತಿ ಗೊಳಿಸುವಂತಹ ಅದ್ಭುತವಾದ ಮನೆಮದ್ದನ್ನು ನಾವಿಂದು ತಿಳಿಸುತ್ತಿದ್ದೇವೆ. ಈ ಮನೆ ಮದ್ದನ್ನು ನೀವು ಉಪಯೋಗಿಸಿದರೆ ಸಾಕು ಎಂತಹ ದುಶ್ಚಟಗಳು ಇದ್ದರೂ ಸಹಿತ ಅದನ್ನು ಕಡಿಮೆ ಮಾಡಬಹುದು. ನಾವು ತಿಳಿಸುವಂತಹ ಸಾಮಗ್ರಿಗಳನ್ನು ನೀವು ಕಷಾಯ ಮಾಡಿ ಸೇವನೆ ಮಾಡುವುದರಿಂದ ಒಂದೇ ತಿಂಗಳಲ್ಲಿ ದುಶ್ಚಟಗಳಿಂದ ಹೊರಬರಬಹುದು ಎಷ್ಟೇ ವರ್ಷಗಳಿಂದ ನೀವು ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಯಾರಾದರೂ ಮಧ್ಯಪಾನವನ್ನು ಸೇವನೆ ಮಾಡುತ್ತಿದ್ದರೆ ಒಂದೇ ವಾರದಲ್ಲಿ ಮನಸ್ಸು…

Read More “ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಕುಡಿತ ಹಾಗು ದುಶ್ಚಟಗಳಿಂದ ದೂರ ಇರಿಸುವಂತಹ ಮನೆ ಮದ್ದು, ಒಮ್ಮೆ ಉಪಯೋಗಿಸಿದರೆ ಸಾಕು.” »

News

ಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಹೊಸ ಯೋಜನೆ. ಪ್ರತಿಯೊಬ್ಬ ರೈತರಿಗು ಕೂಡ ಲಾಭ ಪಡೆದುಕೊಳ್ಳಿ. ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ. ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ. ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

Posted on June 24, 2023 By Admin No Comments on ಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಹೊಸ ಯೋಜನೆ. ಪ್ರತಿಯೊಬ್ಬ ರೈತರಿಗು ಕೂಡ ಲಾಭ ಪಡೆದುಕೊಳ್ಳಿ. ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ. ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ. ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಹೊಸ ಯೋಜನೆ. ಪ್ರತಿಯೊಬ್ಬ ರೈತರಿಗು ಕೂಡ ಲಾಭ ಪಡೆದುಕೊಳ್ಳಿ.  ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.   ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ.   ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ.   ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ.   ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3…

Read More “ಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಹೊಸ ಯೋಜನೆ. ಪ್ರತಿಯೊಬ್ಬ ರೈತರಿಗು ಕೂಡ ಲಾಭ ಪಡೆದುಕೊಳ್ಳಿ. ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ. ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ. ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.” »

News

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

Posted on June 23, 2023 By Admin No Comments on ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!
ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

ಸ್ನೇಹಿತರೆ ಸಾಮಾನ್ಯವಾಗಿ ಜನರು ತಮ್ಮ ಹಣವನ್ನು ಉಳಿತಾಯ ಮಾಡಲು ಬ್ಯಾಂಕುಗಳ ಹೊರೆ ಹೋಗುತ್ತಾರೆ ಇನ್ನು ಬ್ಯಾಂಕುಗಳಲ್ಲಿ ಖಾತೆಗಳನ್ನು ಕೂಡ ತೆರೆಯುತ್ತಾರೆ. ಸತ್ಯ ಇಂದಿನ ವಿಶೇಷವಾದ ಮಾಹಿತಿ ಏನೆಂದರೆ, ಒಬ್ಬ ವ್ಯಕ್ತಿಗೆ ಗರಿಷ್ಠವಾಗಿ ಎಷ್ಟು ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವ ಅವಕಾಶವಿದೆ ? ಇನ್ನು ತೆರೆದ ನಂತರ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಂತಹ ಕೆಲವು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಾಮಾನ್ಯ. ಅದಕ್ಕಾಗಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನೀವು ಯಾವುದೇ ಒಂದು ಬ್ಯಾಂಕ್ ಖಾತೆ ತೆರೆಯಲು ಮುಂದದಾಗ…

Read More “ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!” »

News

ಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.

Posted on June 23, 2023 By Admin No Comments on ಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.
ಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.

ಮದುವೆಯಾಗಿ ಬಹಳ ವರ್ಷಗಳಾಗಿದ್ದರೂ ಸಹ ಕೆಲವು ದಂಪತಿಗಳಿಗೆ ಮಕ್ಕಳಾಗಿರುವುದಿಲ್ಲ ಅಂತಹವರು ಸಂತಾನವನ್ನು ಬೇಡಿ ಈ ದೇವಿಯ ಬಳಿ ಬಂದರೆ ಅವರಿಗೆ ಒಂದು ವರ್ಷದ ಒಳಗೆ ಮಗು ಆಗುತ್ತದೆ. 1200 ವರ್ಷಗಳ ಇತಿಹಾಸ ಇರುವಂತಹ ಶ್ರೀ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧಿಯನ್ನು ಹೊಂದಿರುವಂತಹ ದೇವಸ್ಥಾನ. ಕೊಲ್ಲೂರು ಮೂಕಾಂಬಿಕೆಯನ್ನು ಮಾತು ಮತ್ತು ಅಕ್ಷರಗಳ ದೇವತೆ ಎಂದು ಸಹ ಕರೆಯಲಾಗುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಹಾಗೆಯೇ ಅವರ ನೆನಪಿನ ಶಕ್ತಿ ಹೆಚ್ಚಾಗಲು ಬುದ್ದಿ ಚುರುಕುಗೊಳ್ಳಲು ಸರಿಯಾದ ದಾರಿಯಲ್ಲಿ…

Read More “ಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.” »

News

ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ, ಸರ್ಕಾರದ ಹೊಸ ಆದೇಶ.

Posted on June 23, 2023 By Admin No Comments on ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ, ಸರ್ಕಾರದ ಹೊಸ ಆದೇಶ.
ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ,  ಸರ್ಕಾರದ ಹೊಸ ಆದೇಶ.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮಾಡುತ್ತಿದೆ. ಸರ್ಕಾರದ ಈ ಸೌಲಭ್ಯವನ್ನು ಬಡವರಿಗಾಗಿ ಯೋಚಿಸಿದ್ದು ಇದರ ಲಾಭವನ್ನು ಯಾರು ಅರ್ಹತೆ ಇಲ್ಲವೋ ಅಂತಹವರು ಸಹ ಪಡೆದುಕೊಳ್ಳುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದು ಇದನ್ನು ತಪ್ಪಿಸುವಂತಹ ಸಲುವಾಗಿ ಇದೀಗ ಸರ್ಕಾರವು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಅನರ್ಹ ವ್ಯಕ್ತಿಗಳು ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಿರುವ ಕಾರಣದಿಂದಾಗಿ ಸರ್ಕಾರವು ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವಂತಹ…

Read More “ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ, ಸರ್ಕಾರದ ಹೊಸ ಆದೇಶ.” »

News

Posts pagination

Previous 1 … 53 54 55 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme