Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Tag: Raghavendra Rajkumar

ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?

Posted on February 27, 2023 By Admin No Comments on ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?
ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?

  ಕರ್ನಾಟಕದಲ್ಲಿ ದೊಡ್ಮನೆಯಿಂದೇ ಹೆಸರುವಾಸಿಯಾಗಿರುವ ಡಾಕ್ಟರ್ ರಾಜಕುಮಾರ್ ಅವರದು ಮೂಲತಃ ಕಲಾವಿದರ ಕುಟುಂಬ. ರಾಜಕುಮಾರ್ ತಂದೆಯು ಕೂಡ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರಿಂದ ಆ ಕಲೆ ಸಹಜವಾಗಿಯೇ ಅಣ್ಣಾವ್ರಿಗೂ ಬಂತು. ಮುತ್ತುರಾಜ್ ಆಗಿದ್ದ ಅಣ್ಣಾವ್ರು ಡಾ.ರಾಜ್ ಕುಮಾರ್ ಆಗಿ ಕರ್ನಾಟಕದ ದಂತಕಥೆ ಆದರು. ವರನಟ, ಮೇರುನಟ, ನಟಸಾರ್ವಬೌಮ ಬಿರುದುಗಳನ್ನು ಪಡೆದುಕೊಳ್ಳುವುದರ ಜೊತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಟ್ಟುವಲ್ಲಿ ದೊಡ್ಡ ಪಾತ್ರ ವಹಿಸಿದರು. ಡಾ.ರಾಜ್ ಕುಮಾರ್ ಅವರಂತೆ ಅವರ ಹಿಂದೆ ಬಂದ ಅವರ ಕುಟುಂಬದ ಬಹುತೇಕರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ…

Read More “ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?” »

Entertainment

ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?

Posted on February 17, 2023 By Admin No Comments on ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?
ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?

  ದೊಡ್ಮನೆ ಕುಟುಂಬ ಕಾಲದಿಂದಲೂ ಅಭಿಮಾನಿಗಳನ್ನು ದೇವರಂತೆ ಕಂಡು ಇತರ ಕಲಾವಿದರನ್ನು ಬಹಳ ಗೌರವಿಸುತ್ತಿದ್ದರು. ಈ ಕಾರಣಕ್ಕಾಗಿ ಇದುವರೆಗೆ ರಾಜ್ ಕುಟುಂಬದ ಮೇಲೆ ಯಾವ ಒಬ್ಬ ಕಲಾವಿದನು ಕೂಡ ದೂರ ಹೇಳುತ್ತಿರಲಿಲ್ಲ. ರಾಜಣ್ಣ (Dr.Raj Kumar) ಅವರು ಕಾಲವಾದ ಬಳಿಕ ಅಣ್ಣಾವ್ರ ಮಕ್ಕಳು ಕೂಡ ಇದೇ ಗುಣವನ್ನು ಬೆಳೆಸಿಕೊಂಡು ಬಂದಿದ್ದರು. ಅದರಲ್ಲೂ ಅಪ್ಪು (Appu) ಅವರು ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೇ ಪಕ್ಕದ ರಾಜ್ಯಗಳ ಕಲಾವಿದರ ಸ್ನೇಹವನ್ನು ಕೂಡ ಗಳಿಸಿದ್ದರು. ಆದರೆ ಅಪ್ಪು ಅವರು ನಿಧನರಾದ ಬಳಿಕ ಕರ್ನಾಟಕದಲ್ಲಿ…

Read More “ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?” »

Entertainment

ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

Posted on January 15, 2023 By Admin No Comments on ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ
ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

ಡಾಕ್ಟರ್ ರಾಜಕುಮಾರ್(Dr Rajkumar) ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ನಾಟಕದಲ್ಲಿ ಬಣ್ಣ ಹಚ್ಚುತ್ತ ಕಾಣುತ್ತಾ ರಂಗಭೂಮಿಯಲ್ಲಿ ಬದುಕು ಕಂಡುಕೊಳ್ಳಲು ಬಂದವರಿಗೆ ಕನ್ನಡ ಸಿನಿಮಾರಂಗ ಕೈಬೀಸಿ ಕರೆದಿತ್ತು. ಆದರೆ ಅಂದು ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ಶುರು ಮಾಡಿದ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಆಗಿನ್ನು ಅಂಬೇಗಾಲು ಇಡುತ್ತಿತ್ತು. ಇಂದು ಇಷ್ಟು ಸದೃಢವಾಗಿರುವ ಈ ಸ್ಯಾಂಡಲ್ವುಡ್ ಕಟ್ಟಲು ರಾಜಕುಮಾರ್ ಅವರ ಸಮಕಾಲಿನ ಅನೇಕ ಕಲಾವಿದರಗಳು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಬಹಳ ಬೆವರು ಸುರಿಸಿದ್ದಾರೆ. ಯಾಕೆಂದರೆ ಆಗ ನಮ್ಮ…

Read More “ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ” »

Viral News

ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?

Posted on January 14, 2023 By Admin No Comments on ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?
ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?

  ಅಣ್ಣಾವ್ರಿಗೆ(Dr Raj Kumar) ಇರುವಂತಹ ಅಭಿಮಾನಿ ಬಳಗ ಕರ್ನಾಟಕದಲ್ಲಿ ಮತ್ಯಾವ ನಟನಿಗೂ ಇಲ್ಲ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಇಂದು ಕನ್ನಡ ಚಲನ ಚಿತ್ರರಂಗ ಇಷ್ಟು ಭವ್ಯವಾಗಿ ಬೆಳೆದು ನಿಂತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಣ್ಣಾವ್ರು ಅಂತಾನೆ ಹೇಳಬಹುದು. ಅಣ್ಣಾವ್ರು ಒಬ್ಬರು ಇಲ್ಲ ಅಂದಿದ್ದರೆ ಕನ್ನಡ ಚಿತ್ರರಂಗ ಉನ್ನತ ಶಿಖರದಲ್ಲಿ ಇರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಅಭಿಮಾನಿಗಳನ್ನು ಮನೆದೇವರು ಎಂಬಂತೆ ಕಂಡಂತಹ ಏಕೈಕ ವ್ಯಕ್ತಿ ಒಂದು ಚೂರು ಕೂಡ ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ಸರಳತೆ ಸಜ್ಜನಿಕೆಯನ್ನು…

Read More “ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?” »

Viral News
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme