Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?

Posted on September 27, 2023 By Admin No Comments on ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?

ಬೆಳಗ್ಗೆ ಎದ್ದ ಕೂಡಲೇ ಕಾಫಿ ಟೀ ಕುಡಿಯುವ ಅಭ್ಯಾಸ ಹಲವರಿಗೆ ಇದೆ. ಇನ್ನು ಕೆಲವರು ಬೆಡ್ ಕಾಫಿ ಇಲ್ಲದೆ ಏಳುವುದೇ ಇಲ್ಲ, ಕೆಲವರಿಗೆ ದಿನಕ್ಕೆ ಐದಾರು ಬಾರಿ ಟೀ ಕಾಫಿ ಕುಡಿಯುವ ಅಭ್ಯಾಸವು ಇದೆ, ಇದಕ್ಕೆ ಅವರು ಎಷ್ಟು ದಾಸರಾಗಿರುತ್ತಾರೆ ಎಂದರೆ ಆ ಸಮಯಕ್ಕೆ ಅವರಿಗೆ ಟೀ, ಕಾಫಿ ಕುಡಿಯಲಿಲ್ಲ ಎಂದರೆ ತಲೆ ಓಡವುದಿಲ್, ತಲೆನೋವು ಬರುತ್ತಿದೆ, ನನಗೆ ಎನರ್ಜಿ ಇಲ್ಲ ಎಂದು ಹೇಳುತ್ತಿರುತ್ತಾರೆ.

ಆದರೆ ನಿಜಕ್ಕೂ ಟೀ ಕಾಫಿಗೆ ಇಷ್ಟು ಶಕ್ತಿ ಇದೆಯಾ ಎಂದರೆ ಖಂಡಿತವಾಗಿಯೂ ಇಲ್ಲ ಬದಲಾಗಿ ಟೀ ಕಾಫಿ ಕುಡಿಯುವುದರಿಂದ ದೇಹಕ್ಕೆ ಎಷ್ಟು ನಷ್ಟ ಇದೆ ಗೊತ್ತಾ? ಇದನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕು ಅದಕ್ಕಾಗಿ ಅಂಕಣವನ್ನು ಪೂರ್ತಿಯಾಗಿ ಓದಿ. ಮೊದಲನೇದಾಗಿ ಟೀ, ಕಾಫಿ ಕುಡಿಯುವ ಅಭ್ಯಾಸ ನಮ್ಮ ದೇಶದ್ದು ಅಲ್ಲವೇ ಅಲ್ಲ. ಐರೋಪ್ಯರು ಈ ಪರಿಪಾಟವನ್ನು ರೂಢಿಸಿರುವುದು.

WhatsApp Group Join Now
Telegram Group Join Now

ರೈತನಿಗೆ ಗುಡ್ ನ್ಯೂಸ್, ಜಮೀನಿನ ಪಹಣಿ ಪತ್ರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಯಾವುದೇ ದಾಖಲೆ ಹೆಸರು ಬದಲಾಯಿಸಿಕೊಳ್ಳಬಹುದು.!

ಇಂದು ಭಾರತದ ಹಳ್ಳಿಗಳಲ್ಲಿ ಮನೆ ಮನೆಗಳಲ್ಲೂ ಟೀ ಮತ್ತು ಕಾಫಿ ಪುಡಿಗಳನ್ನು ಬಳಸುತ್ತಾರೆ. ನಮ್ಮ ದೇಶವು ಟೀ ಬೆಳೆಯುವುದರಲ್ಲಿ ಮೊದಲ ಸ್ಥಾನದಲ್ಲಿದೆ, ಕರ್ನಾಟಕವು ಕಾಫಿ ಬೆಳೆ ಬೆಳೆಯುವುದರಲ್ಲಿ ದೇಶಕ್ಕೆ ಮೊದಲನೇ ಸ್ಥಾನದಲ್ಲಿ ಇದೆ. ಹಾಗೆಯೇ ಟೀ ಕಾಫಿ ಬಳಕೆಯಲ್ಲೂ ಕೂಡ ನಮ್ಮ ದೇಶವೇ ಮೊದಲ ಸ್ಥಾನದಲ್ಲಿ ಇದೆ.

ಟೀ ಕಾಫಿ ಟೀ ಅಭ್ಯಾಸ ಯಾವಾಗ ಶುರು ಆಯ್ತು ಎಂದು ನೋಡುವುದಾದರೆ ಚೀನಿ ರಾಜನೊಬ್ಬನಿಗೆ ಬಿಸಿನೀರು ಕುಡಿಯುವ ಅಭ್ಯಾಸ ಇತ್ತು. ಒಂದು ದಿನ ಆತ ಕುಡಿಯುವ ಬಿಸಿ ನೀರಿಗೆ ಟೀ ಎಲೆಗಳು ಬಿದ್ದ ಕಾರಣ ಆತನಿಗೆ ಹೊಸ ರುಚಿ ಸಿಗುತ್ತದೆ, ಅದನ್ನು ಪ್ರತಿನಿತ್ಯ ಅಭ್ಯಾಸ ಮಾಡಿಕೊಂಡ ಮೇಲೆ ಆತನ ಕಾಯಿಲೆಗಳು ಗುಣವಾಗಲು ಶುರುವಾಗುತ್ತದೆ.

JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!

ಅಂದಿನಿಂದ ಟೀ ಎಲೆಗಳನ್ನು ಕುದಿಸಿ ಕುಡಿಯುವ ಅಭ್ಯಾಸ ಶುರುವಾಯಿತು ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ ಕೂಡ ಹಿಂದೆ ಆಯಾ ಸೀಸನ್ ಗೆ ತಕ್ಕ ಹಾಗೆ ಕಷಾಯಗಳನ್ನು ಸೇವಿತ್ತಿದ್ದರು. ಶುಂಠಿ, ಮೆಣಸು ಹಾಗೂ ಏಲಕ್ಕಿ ಮತ್ತು ತುಳಸಿ, ಅಶ್ವಗಂಧ ಇವುಗಳನ್ನು ಹಾಕಿ ಕುದಿಸಿ ಮಾಡುತ್ತಿದ್ದ ಕಷಾಯ ಇದಕ್ಕಿಂತ ದೇಹಕ್ಕೆ ಆರೋಗ್ಯ ಉಂಟು ಮಾಡುತ್ತಿತ್ತು

ಆದರೆ ನಾವು ಈಗ ಟೀ ಕಾಫಿ ಮಾಡಲು ಟೀ ಪುಡಿ, ಕಾಫಿ ಪುಡಿ ಜೊತೆಗೆ ಸಕ್ಕರೆ ಹಾಲು ಎಲ್ಲವನ್ನು ಮಿಕ್ಸ್ ಮಾಡುತ್ತಿದ್ದೇವೆ. ಹಾಗಾಗಿ ಇದೊಂದು ತಪ್ಪಾದ ಕಾಂಬಿನೇಷನ್ ಆಗಿದೆ. ಜೊತೆಗೆ ಈಗ ಬರುತ್ತಿರುವ ಟೀ ಕಾಫಿ ಪುಡಿಗಳಲ್ಲಿ ಕಲಬೆರಕೆ ಹೆಚ್ಚಾಗುತ್ತಿದೆ. ಲೆದರ್ ಡಸ್ಟ್, ಮರದ ಡಸ್ಟ್, ಹುಣಸೆ ಬೀಜದ ಪುಡಿ ಮತ್ತು ಎಷ್ಟೋ ಸಲ ಇದಕ್ಕೆ ಬಣ್ಣ ಹೆಚ್ಚಿಸುವುದಕ್ಕಾಗಿ ಕೆಮಿಕಲ್ ಗಳು ಮತ್ತು ಕೆಲವೊಂದು ಡಾಕ್ಯುಮೆಂಟರಿಗಳು ಹೇಳುವ ಪ್ರಕಾರ ಪ್ರಾಣಿಗಳ ರಕ್ತವನ್ನು ಕೂಡ ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾವೇರಿ ನೀರಿಗಾಗಿ ರಾಜ್ಯ ಸರ್ಕಾರ ವಕೀಲರಿಗಾಗಿ ಖರ್ಚು ಮಾಡಿದ್ದು 122 ಕೋಟಿ.! ಕರ್ನಾಟಕೇತರ ವಕೀಲರಿಂದ ರಾಜ್ಯಕ್ಕಾದ ಪ್ರಯೋಜನವೇನು.?

ಹಾಗಾಗಿ ಇವುಗಳ ಅಭ್ಯಾಸ ಬಿಟ್ಟುಬಿಡುವುದೇ ಆರೋಗ್ಯಕ್ಕೆ ಒಳ್ಳೆಯದು. ಕಾಫಿ ಟೀ ನಮ್ಮ ಪದ್ಧತಿ ಅಲ್ಲದ ಕಾರಣ, ನಾವು ಅದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಮೊದಲಿಗೆ ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡು ನಂತರ ಸಂಪೂರ್ಣವಾಗಿ ಬಿಡಲು ಪ್ರಯತ್ನಿಸಿ ನೀವು ಕುಡಿಯುವ ಕಾಫಿ ಪ್ರಮಾಣ ಕಡಿಮೆ ಮಾಡಿ, ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ತಪ್ಪಿಸಿ ಊಟ ಆದಮೇಲೆ ಕುಡಿಯುವ ಅಭ್ಯಾಸ ಮಾಡಿ, ದಿನದಲ್ಲಿ ಒಂದು ಅಥವಾ ಎರಡು ಬಾರಿ ಸೇವಿಸುತ್ತಾ ನಿಧಾನವಾಗಿ ಈ ಅಡಿಕ್ಷನ್ ಇಂದ ಹೊರಬನ್ನಿ.

WhatsApp Group Join Now
Telegram Group Join Now
Useful Information

Post navigation

Previous Post: ರೈತನಿಗೆ ಗುಡ್ ನ್ಯೂಸ್, ಜಮೀನಿನ ಪಹಣಿ ಪತ್ರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಯಾವುದೇ ದಾಖಲೆ ಹೆಸರು ಬದಲಾಯಿಸಿಕೊಳ್ಳಬಹುದು.!
Next Post: ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme