Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: Viral News

ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

Posted on October 11, 2023 By Admin No Comments on ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!
ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ಜೋಡೋ ಯಾತ್ರೆ ಬಳಿಕ ದೇಶದ ಪ್ರತಿಯೊಂದು ವರ್ಗವನ್ನು ಕೂಡ ಭೇಟಿಯಾಗಿ ಸಂವಾದ ನಡೆಸುತ್ತಿದ್ದಾರೆ. ರೈತರು, ಟ್ರಕ್ ಡ್ರೈವರ್ ಗಳು, ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕೂಲಿಗಳು, ಮೆಕಾನಿಕ್ ಗಳು ಮತ್ತು ಇತ್ತೀಚೆಗೆ ಲಡಾಕ್ ನಲ್ಲಿ ಸಾಮಾಜಿಕ ಸಂಘಟನೆಗಳನ್ನೂ ಭೇಟಿಯಾಗಿದ್ದ ಅವರು ಜೈಪುರದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರಿಂದ ರಾಹುಲ್ ಗಾಂಧಿಯವರಿಗೆ ಅವರ ವೈಯಕ್ತಿಕ ಜೀವನದ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ಎಲ್ಲದಕ್ಕೂ ಸಮಂಜಸ ಉತ್ತರ…

Read More “ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!” »

Viral News

ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!

Posted on October 10, 2023 By Admin No Comments on ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!
ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!

  ಹೊಸ ಕಾರನ್ನು ಖರೀದಿಸುವ ಸಂಭ್ರಮದಲ್ಲಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಶೋ ರೂಮ್ ನ ಗ್ಲಾಸ್ ಹೊಡೆದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಹೀಂದ್ರ ಶೋ ರೂಮ್ ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಆ ಫೋಟೋ ಹಾಕುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ಹಾಗೂ ವಿಡಿಯೋ ಸ್ಥಳದಲ್ಲಾಗಿರುವ ಅತಾಚುರ್ಯವನ್ನು ಕಣ್ಣಿದ ಕಟ್ಟಿದ ಹಾಗೆ ಹೇಳುತ್ತಿವೆ. ಹೊಸ ಕಾರ್ ಖರೀದಿಸಿದ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ವ್ಯಕ್ತಿ ಡ್ರೈವರ್ ಸೀಟ್ ನಲ್ಲಿ ಕುಳಿತಿದ್ದಾನೆ, ಆದರೆ…

Read More “ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!” »

Viral News

ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!

Posted on October 10, 2023 By Admin No Comments on ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!
ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!

  ಶಕ್ತಿ ಯೋಜನೆಯಡಿ ಉಚಿತವಾಗಿ ಓಡಾಡುವ ಮಹಿಳೆಯರೇ ಎಚ್ಚರ, ನಿಮ್ಮ ತಪ್ಪಿನಿಂದಾಗಿ ನಿರ್ವಾಹಕನ ಕುಟುಂಬ ಬೀದಿಗೆ ಬರುತ್ತಿದೆ. ಸರ್ಕಾರವು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದಾದ್ಯಂತ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಉಚಿತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಟ್ಟಿದೆ (Free travel for Womens because of Shakthi Yojane). ಕಳೆದ ಮೂರು ತಿಂಗಳಿಂದ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು ಸಂಬಂಧಿಕರ…

Read More “ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!” »

Viral News

ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!

Posted on October 10, 2023 By Admin No Comments on ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!
ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!

ಇತ್ತೀಚಿನ ದಿನಗಳಲ್ಲಿ ನಾವು ಟರ್ಮ್ ಇನ್ಶುರೆನ್ಸ್ ಎನ್ನುವ ವಿಷಯದ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ನಮ್ಮ ಭಾರತದಲ್ಲಿ ಹಲವಾರು ಕಂಪನಿಗಳ ಟರ್ಮ್ ಇನ್ಸೂರೆನ್ಸ್ ಇದೆ. ಲೈಫ್ ಇನ್ಶೂರೆನ್ಸ್ ರೀತಿಯೇ ಟರ್ಮ್ ಇನ್ಸೂರೆನ್ಸ್ ಕೂಡ ಕುಟುಂಬಕ್ಕೆ ಆಧಾರವಾಗಿರುತ್ತದೆ. ಜೀವ ವಿಮೆಗಿಂತಲೂ ಕೂಡ ಟರ್ಮ್ ಇನ್ಸೂರೆನ್ಸ್ ನಲ್ಲಿ ಇನ್ನು ಹೆಚ್ಚು ಅನುಕೂಲಕರ ಎಂದು ಸಹಾ ಹೇಳಲಾಗುತ್ತದೆ. ಕುಟುಂಬದ ಕಾಳಜಿ ಮಾಡುವವರು ಅಥವಾ ಕುಟುಂಬಕ್ಕೆ ತಾವೇ ಆಧಾರವಾಗಿ ಜವಾಬ್ದಾರಿ ಹೊತ್ತಿರುವವರು ತಪ್ಪದೇ ಟರ್ಮ್ ಇನ್ಸೂರೆನ್ಸ್ ಖರೀದಿಸಲೇಬೇಕು ಎನ್ನುವುದು ಹಣಕಾಸು ತಜ್ಞರ ಮಾತು. ಯಾಕೆಂದರೆ,…

Read More “ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!” »

Viral News

ಇಸ್ರೇಲ್‌ ನದ್ದು ಕದ್ದ ಭೂಮಿ, ಭಾರತ ಪ್ಯಾಲೆಸ್ತೇನ್‌ ಪರವಾಗಿ ನಿಲ್ಲಬೇಕು – ನಟ ಚೇತನ್‌ ಅಹಿಂಸಾ

Posted on October 10, 2023 By Admin No Comments on ಇಸ್ರೇಲ್‌ ನದ್ದು ಕದ್ದ ಭೂಮಿ, ಭಾರತ ಪ್ಯಾಲೆಸ್ತೇನ್‌ ಪರವಾಗಿ ನಿಲ್ಲಬೇಕು – ನಟ ಚೇತನ್‌ ಅಹಿಂಸಾ
ಇಸ್ರೇಲ್‌ ನದ್ದು ಕದ್ದ ಭೂಮಿ, ಭಾರತ ಪ್ಯಾಲೆಸ್ತೇನ್‌ ಪರವಾಗಿ ನಿಲ್ಲಬೇಕು  – ನಟ ಚೇತನ್‌ ಅಹಿಂಸಾ

  ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ (Israel and Palestinian) ನಡುವೆ ನಡೆಯುತ್ತಿರುವ ಯುದ್ಧವು ವಿಶ್ವದ ಎಲ್ಲ ಜನರು ಈ ದೇಶಗಳತ್ತ ಗಮನಹರಿಸುವಂತೆ ಮಾಡಿದೆ. ಇಸ್ರೇಲ್ ಮೇಲೆ ಹಮಸ್ ಉಗ್ರರ ಕಣ್ಣು ಬೀಳುತ್ತಿದ್ದಂತೆ ಚುರುಕಾದ ಇಸ್ರೇಲ್ ತನ್ನದೇ ರೀತಿಯಲ್ಲಿ ಪ್ಯಾಲಿಸ್ತೇನ್ ಉಗ್ರರಿಗೆ ಪಾಠ ಕಲಿಸುತ್ತಿದೆ. ಪ್ರತಿದಿನವೂ ಕೂಡ ಘ’ರ್ಷ’ಣೆ ಜೋರಾಗಿ ನಡೆಯುತ್ತಿದ್ದು ಎರಡು ದೇಶಗಳ ಪರಿಸ್ಥಿತಿ ಬಿಗಿಯಾಗಿ ನೆರೆ ರಾಷ್ಟ್ರಗಳಿಂದ ರಕ್ಷಣೆಗಾಗಿ ಬೆಂಬಲ ಕೂಡ ಕೇಳುವಂತಾಗಿವೆ. ಇಸ್ರೇಲ್‌ ಸ್ವಾರ್ಡ್ಸ್‌ ಆಫ್‌ ಐರನ್‌ (Israel sqards of Iron) ಹೆಸರಿನಲ್ಲಿ…

Read More “ಇಸ್ರೇಲ್‌ ನದ್ದು ಕದ್ದ ಭೂಮಿ, ಭಾರತ ಪ್ಯಾಲೆಸ್ತೇನ್‌ ಪರವಾಗಿ ನಿಲ್ಲಬೇಕು – ನಟ ಚೇತನ್‌ ಅಹಿಂಸಾ” »

Viral News

ಪ್ರೀತಿಸಿದವಳು ಮೋಸ ಮಾಡಿದ್ಳು.! ಆ ನೋವಲ್ಲಿ IAS ಆಗ್ಬೇಕು ಅಂತ ನಿರ್ಧಾರ ಮಾಡಿದೆ.! ಇಂದು UPSCಯಲ್ಲಿ 94 ನೇ ರ‍್ಯಾಂಕ್ ಪಡೆದು IAS ಆದೇ – ಅಭಿಷೇಕ್

Posted on October 9, 2023 By Admin No Comments on ಪ್ರೀತಿಸಿದವಳು ಮೋಸ ಮಾಡಿದ್ಳು.! ಆ ನೋವಲ್ಲಿ IAS ಆಗ್ಬೇಕು ಅಂತ ನಿರ್ಧಾರ ಮಾಡಿದೆ.! ಇಂದು UPSCಯಲ್ಲಿ 94 ನೇ ರ‍್ಯಾಂಕ್ ಪಡೆದು IAS ಆದೇ – ಅಭಿಷೇಕ್
ಪ್ರೀತಿಸಿದವಳು ಮೋಸ ಮಾಡಿದ್ಳು.! ಆ ನೋವಲ್ಲಿ IAS ಆಗ್ಬೇಕು ಅಂತ ನಿರ್ಧಾರ ಮಾಡಿದೆ.! ಇಂದು UPSCಯಲ್ಲಿ 94 ನೇ ರ‍್ಯಾಂಕ್ ಪಡೆದು IAS ಆದೇ – ಅಭಿಷೇಕ್

  ಸಿವಿಲ್ ಸರ್ವಿಸ್ ಎಕ್ಸಾಮ್ಸ್ (CSE) ಈ ಹೆಸರು ಕೇಳುತ್ತಿದಂತೆ ಒಂದು ರೀತಿಯ ರೋಮಾಂಚನವಾಗುತ್ತದೆ. ದೇಶದ ಅತ್ಯಂತ ನಾಗರಿಕ ಸೇವೆಯಾಗಿರುವ ಈ ಹುದ್ದೆ ಪಡೆಯಲು ಎದುರಿಸಬೇಕಾಗಿರುವ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (UPSC) ಏಷ್ಯಾದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಸಿಕೊಂಡಿದೆ. ಹಾಗಾದರೆ ಈ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂದು ಒಂದು ಅಂದಾಜು ಬಂದಿರುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಈ ಪರೀಕ್ಷೆಗಳಿಗೆ ತಯಾರಾಗುತ್ತಿರುವವರನ್ನು ಆಸ್ಪಿರೆಂಟ್ಸ್ ಗಳನ್ನು (Aspirants) ನೋಡಿದರೆ ಅವರ ಜೀವನಶೈಲಿ ಹಾಗೂ ಮನಸ್ಥಿತಿ ಹೇಗಿರುತ್ತದೆ ಎಂದು…

Read More “ಪ್ರೀತಿಸಿದವಳು ಮೋಸ ಮಾಡಿದ್ಳು.! ಆ ನೋವಲ್ಲಿ IAS ಆಗ್ಬೇಕು ಅಂತ ನಿರ್ಧಾರ ಮಾಡಿದೆ.! ಇಂದು UPSCಯಲ್ಲಿ 94 ನೇ ರ‍್ಯಾಂಕ್ ಪಡೆದು IAS ಆದೇ – ಅಭಿಷೇಕ್” »

Viral News

ಪೂರ್ಣಾವಧಿ ಮುಖ್ಯಮಂತ್ರಿ ಪ್ರಶ್ನೆ – ಅಧಿಕಾರ ಬಿಡುತ್ತೇನೆ ಎಂದು ನಾನು ಎಂದು ಹೇಳಿಲ್ಲ – ಸಿದ್ದರಾಮಯ್ಯ.!

Posted on October 9, 2023 By Admin No Comments on ಪೂರ್ಣಾವಧಿ ಮುಖ್ಯಮಂತ್ರಿ ಪ್ರಶ್ನೆ – ಅಧಿಕಾರ ಬಿಡುತ್ತೇನೆ ಎಂದು ನಾನು ಎಂದು ಹೇಳಿಲ್ಲ – ಸಿದ್ದರಾಮಯ್ಯ.!
ಪೂರ್ಣಾವಧಿ ಮುಖ್ಯಮಂತ್ರಿ ಪ್ರಶ್ನೆ – ಅಧಿಕಾರ ಬಿಡುತ್ತೇನೆ ಎಂದು ನಾನು ಎಂದು ಹೇಳಿಲ್ಲ – ಸಿದ್ದರಾಮಯ್ಯ.!

  ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆ (Karnataka Assembly election-2023) ಮುಗಿದು ಕಾಂಗ್ರೆಸ್ ಪಕ್ಷ (Congress party) ಸ್ಪಷ್ಟ ಬಹುಮತ ಪಡೆದ ಮೇಲೆ ರಾಜ್ಯದ ಮುಖ್ಯಮಂತ್ರಿ (Chief Minister post) ಗದ್ದುಗೆ ಯಾರು ಏರಲಿದ್ದಾರೆ ಎನ್ನುವ ವಿಚಾರ ಬಹಳ ಚರ್ಚೆಯಲ್ಲಿತ್ತು. ಈ ವಿಚಾರವಾಗಿ ಪಕ್ಷದಲ್ಲಿಯೇ ಭಿನ್ನಾಭಿಪ್ರಾಯವಿದೆ ಎನ್ನುವ ಗುಮಾನಿ ಕೂಡ ಹಬ್ಬಿತು. ಇದ್ದವರ ಪೈಕಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ (Siddaramaih and D K Shivakumar) ಅವರ ಹೆಸರು ಹೆಚ್ಚು ಕೇಳಿ ಬಂದಿತ್ತು, ಸಿಎಂ ರೇಸ್…

Read More “ಪೂರ್ಣಾವಧಿ ಮುಖ್ಯಮಂತ್ರಿ ಪ್ರಶ್ನೆ – ಅಧಿಕಾರ ಬಿಡುತ್ತೇನೆ ಎಂದು ನಾನು ಎಂದು ಹೇಳಿಲ್ಲ – ಸಿದ್ದರಾಮಯ್ಯ.!” »

Viral News

ಪ್ರವಾದಿಯ ನಾಡಲ್ಲಿ ಹಿಂಸೆ ಅಟ್ಟಹಾಸ ತಾಂಡವ.! ಓ ಗಾಂಧೀ ಆ ನಿಮ್ಮ ರಾಮನೆಲ್ಲಿ ಎಂದು ಪ್ರಶ್ನಿಸಿದ – ನಟ ಕಿಶೋರ್.!

Posted on October 9, 2023 By Admin No Comments on ಪ್ರವಾದಿಯ ನಾಡಲ್ಲಿ ಹಿಂಸೆ ಅಟ್ಟಹಾಸ ತಾಂಡವ.! ಓ ಗಾಂಧೀ ಆ ನಿಮ್ಮ ರಾಮನೆಲ್ಲಿ ಎಂದು ಪ್ರಶ್ನಿಸಿದ – ನಟ ಕಿಶೋರ್.!
ಪ್ರವಾದಿಯ ನಾಡಲ್ಲಿ ಹಿಂಸೆ ಅಟ್ಟಹಾಸ ತಾಂಡವ.! ಓ ಗಾಂಧೀ ಆ ನಿಮ್ಮ ರಾಮನೆಲ್ಲಿ ಎಂದು ಪ್ರಶ್ನಿಸಿದ – ನಟ ಕಿಶೋರ್.!

  ದುನಿಯಾ. ಬಿರುಗಾಳಿ, ಹುಲಿ ಮತ್ತು ಇತ್ತೀಚಿನ ಕಾಂತರಾ ಸಿನಿಮಾದಲ್ಲಿ ಕೂಡ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿರುವ ನಟ ಕಿಶೋರ್ (Actor Kishore) ಅವರು ಸೋಷಿಯಲ್ ವಿಡಿಯೋದಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳು (Social media posts) ಕೂಡ ಅಷ್ಟೇ ಕಟುವಾಗಿರುತ್ತದೆ ಎಂದೇ ಹೇಳಬಹುದು. ನಟನೆಯನ್ನು ಹೊರತುಪಡಿಸಿ ಕೂಡ ನಟ ಕಿಶೋರ್ ಅವರದ್ದು ವಿಶೇಷ ವ್ಯಕ್ತಿತ್ವ. ಕೃಷಿ ಬಗ್ಗೆ ಇನ್ನೆಲಿಲ್ಲದ ಒಲವು ಹಾಗೂ ಸಮಾಜದ ಬಗ್ಗೆ ಅಷ್ಟೇ ಕಳಕಳಿ ಈಗಾಗಲೇ ಬಹುಭಾಷಾ ನಟನಾಗಿ ಗೆದ್ದಿರುವ ಇವರು ಪ್ರಚಾರ…

Read More “ಪ್ರವಾದಿಯ ನಾಡಲ್ಲಿ ಹಿಂಸೆ ಅಟ್ಟಹಾಸ ತಾಂಡವ.! ಓ ಗಾಂಧೀ ಆ ನಿಮ್ಮ ರಾಮನೆಲ್ಲಿ ಎಂದು ಪ್ರಶ್ನಿಸಿದ – ನಟ ಕಿಶೋರ್.!” »

Viral News

ಚಂದ್ರ ಗ್ರಹದಲ್ಲಿ 1 ಎಕರೆ ಭೂಮಿ ಖರೀದಿಸಿದ ಗೋವಾ ಯುವಕ.!

Posted on October 9, 2023 By Admin No Comments on ಚಂದ್ರ ಗ್ರಹದಲ್ಲಿ 1 ಎಕರೆ ಭೂಮಿ ಖರೀದಿಸಿದ ಗೋವಾ ಯುವಕ.!
ಚಂದ್ರ ಗ್ರಹದಲ್ಲಿ 1 ಎಕರೆ ಭೂಮಿ ಖರೀದಿಸಿದ ಗೋವಾ ಯುವಕ.!

  ಭೂಮಿ ಮೇಲೆ ಆಸ್ತಿ ಖರೀದಿಸಲು ಅವಶ್ಯಕತೆ ಅಥವಾ ಹೂಡಿಕೆ ಅಥವಾ ಇನ್ನಿತರ ಕಾರಣಗಳಿದ್ದರೆ ಭೂಮಿಯಿಂದ ಹೊರಗಿನ ಕಾಯಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುವುದು ಒಂದು ಪ್ರತಿಷ್ಠೆಯ ವಿಷಯವೇ ಸರಿ. ಭೂಮಿಯಿಂದ ಹೊರಗಿನ ಪ್ರಪಂಚದ ಬಗ್ಗೆ ಕುತೂಹಲ ಇದ್ದೇ ಇದೆ. ಅದಕ್ಕಾಗಿ ನಿರಂತರವಾಗಿ ಅಂತರಿಕ್ಷಯಾನಗಳನ್ನು ಕೈಕೊಂಡು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಇವುಗಳ ಯಶಸ್ವಿಯಾದ ಬೆನ್ನಲ್ಲೇ ಈ ವಿಷಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಇದಕ್ಕೆ ಉದಾಹರಣೆಯಾಗಿ ಎಲಾನ್ ಮಸ್ಕ್ (Elon Musk) ಅವರ ಸ್ಪೇಸ್ ಎಕ್ಸ್ (Space ex) ಸಂಸ್ಥೆಯ ಸ್ಟಾರ್…

Read More “ಚಂದ್ರ ಗ್ರಹದಲ್ಲಿ 1 ಎಕರೆ ಭೂಮಿ ಖರೀದಿಸಿದ ಗೋವಾ ಯುವಕ.!” »

Viral News

ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ

Posted on October 8, 2023 By Admin No Comments on ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ
ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ

  ಭಾರತದಲ್ಲಿ ವ್ಯವಸಾಯವು ಮಳೆ ಜೊತೆ ಆಡುವ ಜೂಜಾಟ ಎಂದು ಹೇಳಲಾಗುತ್ತಿತ್ತು. ಆದರೆ ಸದ್ಯಕ್ಕೆ ರೈತರ ಬದುಕು ತಾನು ಬೆಳೆದ ಬೆಳೆಗಳ ಬೆಲೆಗಳ ಜೊತೆ ಆಡುವ ಜೂಜಾಟ ಎಂದರೆ ತಪ್ಪಾಗಲಾರದು. ಯಾಕೆಂದರೆ, ಯಾವ ಬೆಳೆಗೆ ಯಾವಾಗ ಬೆಲೆ ಇಳಿಯುತ್ತದೆ ಯಾವಾಗ ಬಂಗಾರದ ಬೆಲೆ ಬರುತ್ತದೆ ಎನ್ನುವುದೇ ತಿಳಿಯದಂತಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಈಗ ಕೆಲ ತಿಂಗಳ ಹಿಂದೆಯಷ್ಟೇ ಭಾರತದಲ್ಲಿ ಟಮೋಟೊ kg 150ರೂ. ದಾಟಿ ಆಪಲ್ ಬೆಲೆಗೆ ಮಾರಾಟವಾಗಿದ್ದನ್ನು ಉದಾಹರಿಸಬಹುದು. ಇದೇ ಮೊದಲ ಬಾರಿಗೆ ಇದುವರೆಗೂ ಇದ್ದ…

Read More “ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ” »

Viral News

Posts pagination

Previous 1 … 7 8 9 … 20 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme