Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!

Posted on October 10, 2023 By Admin No Comments on ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!

 

ಹೊಸ ಕಾರನ್ನು ಖರೀದಿಸುವ ಸಂಭ್ರಮದಲ್ಲಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಶೋ ರೂಮ್ ನ ಗ್ಲಾಸ್ ಹೊಡೆದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಹೀಂದ್ರ ಶೋ ರೂಮ್ ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಆ ಫೋಟೋ ಹಾಕುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ಹಾಗೂ ವಿಡಿಯೋ ಸ್ಥಳದಲ್ಲಾಗಿರುವ ಅತಾಚುರ್ಯವನ್ನು ಕಣ್ಣಿದ ಕಟ್ಟಿದ ಹಾಗೆ ಹೇಳುತ್ತಿವೆ.

WhatsApp Group Join Now
Telegram Group Join Now

ಹೊಸ ಕಾರ್ ಖರೀದಿಸಿದ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ವ್ಯಕ್ತಿ ಡ್ರೈವರ್ ಸೀಟ್ ನಲ್ಲಿ ಕುಳಿತಿದ್ದಾನೆ, ಆದರೆ ಕಾರ್ ನ್ನು ಶೋರೂಮ್ ನಿಂದ ಹೊರಗೆ ತೆಗೆದುಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ ಶೋರೂಮ್ ಗ್ಲಾಸ್ ಗಳಿಗೆ ಗುದ್ದಿ ಚಿಂದಿಯಾಗಿಸಿದ್ದಾರೆ.

ಕೆಲವೇ ಸೆಕೆಂಡ್ ಇರುವ ಈ ಘಟನೆ ವಿಡಿಯೋ ಕ್ಲಿಪ್ಪಿಂಗ್ ನಲ್ಲಿ ವ್ಯಕ್ತಿ ಸೀದಾ ಗ್ಲಾಸ್ ಒಡೆದು ಆ ಫ್ಲೋರ್ ನ ತುದಿಗೆ ಕಾರ್ ತಂದು ನಿಲ್ಲಿಸಿರುವುದು ಕಾಣುತ್ತದೆ. ಕ್ಷಣದಲ್ಲಿ ಸಂತಸ ಕರಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿ, ಸುತ್ತಮುತ್ತ ಅನೇಕ ಜನರು ಸುತ್ತುವರೆದಿದ್ದಾರೆ ಮತ್ತು ಶೋ ರೂಮ್ ಸಿಬ್ಬಂದಿಗಳು ಸಹ ಕಾರನ್ನು ಹಿಂಬದಿಗೆ ತೆಗೆದುಕೊಂಡು ಹೋಗಲು ಹರಿದಾಡುತ್ತಿದೆ ಸಾಹಸ ಮಾಡುತ್ತಿದ್ದಾರೆ.

ಇನ್ನು ಸಹಾ ಒಂದು ಬಾರಿಯೂ ರಸ್ತೆಗಳಿಯದ ಕಾರ್ ತನ ಮಾಲೀಕನ ತಪ್ಪಿನಿಂದ ಡ್ಯಾಮೇಜ್ ಆಗಿ ಹೋಗಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಅಲ್ಲಿ ನೆರೆದಿದ್ದ ಯಾರಿಗೂ ಏನು ಅ’ಪಾ’ಯ’ವಾಗಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದರಿಂದ ಜನರು ಬಹಳ ತಮಾಷೆಯಾಗಿ ಇದಕ್ಕೆ ಕಾಮೆಂಟ್ ಗಳನ್ನು ನೀಡುತ್ತಿದ್ದಾರೆ.

ಇನ್ಸೂರೆನ್ಸ್ ಕ್ಲೈಮ್ ಆಗುತ್ತಾ ಇಲ್ಲವಾ ಎಂದು ಚೆಕ್ ಮಾಡಿದ್ದಾರೆ ಎನಿಸುತ್ತದೆ ಎಂದೋರ್ವರು ಕಮೆಂಟ್ ಮಾಡಿದ್ದರೆ ಮತ್ತೊಬ್ಬರು ಶೋ ರೂಮ್ ನಲ್ಲೇ ಕ್ವಾಲಿಟಿ ಟೆಸ್ಟ್ ಮಾಡಿದ್ದಾರೆ ಎಂದಿದ್ದಾರೆ, ಹಣದಿಂದ ಕಾರ್ ಖರೀದಿಸಬಹುದು ಆದರೆ ಡ್ರೈವಿಂಗ್ ಮಾಡುವ ಸ್ಕಿಲ್ ನಲ್ಲ ಎಂದೊಬ್ಬರು ತತ್ವಜ್ಞಾನ ನುಡಿದಿದ್ದರೆ,

ಇನ್ನೊಮ್ಮೆ ಗ್ರಾಹಕರಿಗೆ ಕಾರ್ ಕೀ ಹಸ್ತಾಂತರಿಸುವ ಮುನ್ನ ಅವರ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿ ಕೊಡಿ ಎಂದೊಬ್ಬರು ಶೋ ರೂಮ್ ಮಾಲೀಕರಿಗೆ ಸಲಹೆ ನೀಡಿದ್ದಾರೆ. ಸೇಫ್ಟಿ ಟೆಸ್ಟ್ ಇರಬೇಕು, ಇಲ್ಲಾ ಇದರಲ್ಲಿ ಏನೋ ವಾಸ್ತು ದೋಷವಿರಬೇಕು ಅಷ್ಟೇ ಅಂತಲೂ ಕಾಲೆಳೆದಿದ್ದಾರೆ.

ಇದೇ ಲಾಸ್ಟ್ ಇನ್ನು ಮುಂದೆ ಶೋರೂಮ್ ಸಿಬ್ಬಂದಿಗಳೇ ಕಾರ್ ಹೊರಗೆ ತಂದು ನೀಡಬಹುದು ಎನಿಸುತ್ತದೆ ಎಂದು ಮುಂದಿನದನೊಬ್ಬರು ಈಗಲೇ ಲೆಕ್ಕಾಚಾರ ಹಾಕಿದ್ದಾರೆ. ಒಟ್ಟಿನಲ್ಲಿ ಇದು ತಮಾಷೆಯಾಗಿ ಕಾಣುತ್ತಿದ್ದರೂ ವೇಳೆ ಕೂಡ ಒಂದು ಏನಾದರೂ ಆಗಬಾರದು ಆಗಿದ್ದರೆ ಇಡೀ ಚಿತ್ರಣವೇ ಬದಲಾಗಿ ಹೋಗುತ್ತಿತ್ತು.

ಈ ರೀತಿ ಆಗುತ್ತಿರುವುದು ಇದೇ ಹೊಸದೇನಲ್ಲ, ಕೆಲ ದಿನಗಳ ಹಿಂದೆಯೂ ಹೈದರಾಬಾದ್ ನ ಶೋ ರೂಮ್ ಒಂದರಲ್ಲಿ ಕೂಡ ಇದೇ ರೀತಿಯ ಇನ್ಸಿಡೆಂಟ್ ಆಗಿತ್ತು ಅಲ್ಲಿಯೂ ಸಹ ಕಾರ್ ಖರೀದಿಸಿದ ವ್ಯಕ್ತಿ ಅದನಕ ಹೊರಗೆ ತರುವ ವೇಳೆಗೆ ಸಿಕ್ಕಾಪಟ್ಟೆ ಸುಸ್ತಾಗಿದ್ದ. ಪದೇ ಪದೇ ಅಕ್ಕಪಕ್ಕದಲ್ಲಿದ್ದ ಗೋಡೆಗಳಿಗೆ ಅಡ್ಡಾದಿಡ್ಡಿ ಗುದ್ದಿಸಿ ನಗೆ ಪಾಟಲಾಗಿದ್ದ. ವೈರಲ್ ಆಗುತ್ತಿರುವ ಈ ಫೋಟೋ ಹಾಗೂ ವಿಡಿಯೋಗಳನ್ನು ನೀವು ಒಮ್ಮೆ ಗಮನಿಸಿ ನಂತರ ನಗುವುದೋ, ಅಳುವುದೋ ನೀವೇ ಹೇಳಿ.

WhatsApp Group Join Now
Telegram Group Join Now
Viral News

Post navigation

Previous Post: ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!
Next Post: ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme