Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

Posted on October 11, 2023 By Admin No Comments on ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ಜೋಡೋ ಯಾತ್ರೆ ಬಳಿಕ ದೇಶದ ಪ್ರತಿಯೊಂದು ವರ್ಗವನ್ನು ಕೂಡ ಭೇಟಿಯಾಗಿ ಸಂವಾದ ನಡೆಸುತ್ತಿದ್ದಾರೆ. ರೈತರು, ಟ್ರಕ್ ಡ್ರೈವರ್ ಗಳು, ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕೂಲಿಗಳು, ಮೆಕಾನಿಕ್ ಗಳು ಮತ್ತು ಇತ್ತೀಚೆಗೆ ಲಡಾಕ್ ನಲ್ಲಿ ಸಾಮಾಜಿಕ ಸಂಘಟನೆಗಳನ್ನೂ ಭೇಟಿಯಾಗಿದ್ದ ಅವರು ಜೈಪುರದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದಾರೆ.

WhatsApp Group Join Now
Telegram Group Join Now

ಈ ವೇಳೆ ವಿದ್ಯಾರ್ಥಿನಿಯರಿಂದ ರಾಹುಲ್ ಗಾಂಧಿಯವರಿಗೆ ಅವರ ವೈಯಕ್ತಿಕ ಜೀವನದ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ಎಲ್ಲದಕ್ಕೂ ಸಮಂಜಸ ಉತ್ತರ ನೀಡಿದ ರಾಗಾ, ಸ್ವಾತಂತ್ರ್ಯ ಹೋರಾಟ ಕಾಲದಿಂದ ಹಿಡಿದು ಇಲ್ಲಿಯವರೆಗೂ ದೇಶದಲ್ಲಿ ಮಹಿಳೆಯರ ಪಾತ್ರ ಏನು ಎನ್ನುವುದರ ಬಗ್ಗೆ ಮಾತನಾಡಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಕೂಡ ಅರಿವು ಮೂಡಿಸಿದ್ದಾರೆ.

ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!

ಮಹಿಳೆಯರ ಪಾತ್ರ ಜೀವನದಲ್ಲಿ ಹಾಗೂ ದೇಶದ ಭವಿಷ್ಯದ ಉದ್ದೇಶದಲ್ಲಿ ಎಷ್ಟು ಮುಖ್ಯ ಅನ್ನುವುದು ಎಲ್ಲರೂ ಗೊತ್ತು, ಆದರೆ ಯಾಕೆ ಅವರು ಕಡಿಮೆ ಹಕ್ಕುಗಳನ್ನು ಹೊಂದಿರಬೇಕು ಎಂದು ಪ್ರಶ್ನಿಸಿದವರು ಅವರು ಅಲ್ಲಿ ನೆರೆದಿದ್ದ ಹೆಣ್ಣು ಮಕ್ಕಳಿಗೆ 20 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದೀರಿ ಆದರೂ ಕೂಡ ಹಣ ಹಾಗೂ ಅಧಿಕಾರದ ಬಗ್ಗೆ ನಿಮಗೆ ಯಾರು ಸೂಕ್ತ ವ್ಯಾಖ್ಯಾನ ನೀಡಿಲ್ಲ ಯಾಕೆ ಎಂದು ಕೇಳಿದ್ದಾರೆ.

ಅದಕ್ಕಲ್ಲಿದ್ದ ಒಬ್ಬ ವಿದ್ಯಾರ್ಥಿನಿ ನಮಗೆ ಅದರ ಬಗ್ಗೆ ಅರಿವು ಬಂದರೆ ನಾವು ಸ್ವತಂತ್ರರಾಗುತ್ತೇವೆ ಅದಕ್ಕಾಗಿ ಯಾರು ಈ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ. ಮಹಿಳೆಗೆ ಉದ್ಯೋಗ ಇಲ್ಲದಿದ್ದರೂ ಹಣದ ಜ್ಞಾನ ಇರಬೇಕು, ಆಗ ಹೇಗೋ ನಡೆಯುತ್ತದೆ ಆದರೆ ಹಣ ಇದ್ದು ಅದರ ನಿರ್ವಹಣೆ ಅಥವಾ ಬೆಲೆ ಗೊತ್ತಿಲ್ಲ ಎಂದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಅರ್ಥೈಸಿದ್ದಾರೆ.

ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!

ಕಾರ್ಯಕ್ರಮದಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರು ರಾಹುಲ್ ಗಾಂಧಿಯವರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದರು. ಅವರಿಗೆ ಇಷ್ಟವಾದ ಊಟ ಯಾವುದು. ಇಷ್ಟವಾದ ತಾಣ ಯಾವುದು? ಇನ್ನು ಯಾಕೆ ಮದುವೆ ಆಗಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಎದುರಾದವು. ಅದಕ್ಕೆ ಉತ್ತರಿಸಿದ ಅವರು ನಾನು ಹೊಸ ಹೊಸ ಜಾಗಗಳನ್ನು ಭೇಟಿಯಾಗಲು ಇಷ್ಟ ಪಡುತ್ತೇನೆ.

ಹಾಗಾಗಿ ಇದುವರೆಗೆ ನಾನು ಭೇಟಿ ನೀಡದ ಯಾವುದೇ ಜಾಗವಿದ್ದರೂ ಅದು ನನಗೆ ಇಷ್ಟವಾಗುತ್ತದೆ ಎಂದಿದ್ದಾರೆ. ಮತ್ತು ಬಸಳೆ ಸೊಪ್ಪು, ಬಟಾಣಿ ಹಾಗೂ ಹಾಗಲಕಾಯಿ ಬಿಟ್ಟು ಯಾವುದೇ ಆಹಾರ ಪದಾರ್ಥ ಕೊಟ್ಟರು ನಾನು ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿನಿ ನೀವು ನೋಡುವುದಕ್ಕೆ ಎಷ್ಟು ಸುಂದರವಾಗಿದ್ದೀರಿ, ಅಷ್ಟೇ ಬುದ್ಧಿವಂತ ಕೂಡ ಆದರೂ ಯಾಕೆ ಇನ್ನು ಮದುವೆಯಾಗಿಲ್ಲ ಎಂದು ಪ್ರಶ್ನೆ ಕೇಳಿದಾಗ.

ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!

ಪ್ರಶ್ನೆ ಮುಗಿಯುವುದರೊಳಗೆ ಉತ್ತರಿಸಿದ ರಾಹುಲ್ ಗಾಂಧಿ ಅವರು ನಾನು ಸಂಪೂರ್ಣವಾಗಿ ನನ್ನ ಕೆಲಸ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಉತ್ತರಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಅವರು ಇಷ್ಟು ಹ್ಯಾಂಡ್ಸಮ್ ಆಗಿರುವುದರ ಸೀಕ್ರೆಟ್ ಏನು? ಯಾವ ಬ್ರಾಂಡ್ ಕ್ರೀಮ್ ಹಾಗೂ ಸೋಪ್ ಬಳಸುತ್ತೀರಾ ಎಂದು ಕೂಡ ಪ್ರಶ್ನೆಗಳು ಬಂದಿವೆ ನಾನು ನೀರಿನಿಂದ ಮುಖ ತೊಳೆಯುತ್ತೇನೆ ಅಷ್ಟೇ ಎಂದಿದ್ದಾರೆ.

ಒಂದು ವೇಳೆ ನೀವು ರಾಜಕಾರಣಿ ಆಗದಿದ್ದರೆ ಏನಾಗುತ್ತಿದ್ದೀರಿ ಎಂದ ಪ್ರಶ್ನೆಗೆ ನನ್ನಲ್ಲಿ ಹಲವಾರು ವಿಚಾರಗಳಿವೆ ನಾನು ಒಬ್ಬ ಶಿಕ್ಷಕ, ಯುಕರಿಗೆ ಬೋಧನೆ ಮಾಡುತ್ತೇನೆ, ನನಗೆ ಅಡುಗೆ ತುಂಬಾ ಚೆನ್ನಾಗಿ ಬರುತ್ತದೆ ಈ ವಿಚಾರವಾಗಿ ಗೊಂದಲವಿದೆ ಎಂದಿದ್ದಾರೆ.

WhatsApp Group Join Now
Telegram Group Join Now
Viral News

Post navigation

Previous Post: ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!
Next Post: ಪುಟ್ಟ ಬಾಲಕಿಯ ಕನಸಿಗೆ ನೆರವಾದ ಹೆಮ್ಮೆಯ ಕನ್ನಡಿಗ K.L ರಾಹುಲ್‌

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme