Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: News

Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !

Posted on April 27, 2025 By Admin No Comments on Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !

Ramya “ನಾವು ಎಲ್ಲ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ, ಸಹಾಯ ಮಾಡಿದವರು ಮುಸಲ್ಮಾನರೇ” – ರಮ್ಯಾ ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ ಎಂದು ಹೆಸರಾಗಿರುವ ರಮ್ಯಾ, ಕೇವಲ ಸಿನೆಮಾ ಕ್ಷೇತ್ರದಲ್ಲಿಯೇವೊಂದೇ ಗುರುತಿಸಿಕೊಂಡಿಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಪ್ರಭಾವವನ್ನು ರಚಿಸಿದ್ದಾರೆ. ಅವರ ಚಿತ್ರರಂಗದ ಪವಾಡದಿಂದ ರಾಜಕೀಯದಲ್ಲಿ ತಮ್ಮ ಪಥವನ್ನು ಹೊರಹೊಮ್ಮಿದಂತೆ, ಅವರು ಹಲವು ಬಾರಿಯ ಆಯಾಮಗಳಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಮಾತನಾಡಿದ ರಮ್ಯಾ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ….

Read More “Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !” »

News

ವಿಷ್ಣು ಜೊತೆ ನಟಿ ಮಾಲಾಶ್ರೀ ಯಾಕೆ ನಟಿಸಲಿಲ್ಲ ಅನ್ನೋದಕ್ಕೆ ಕೊನೆಗೂ ಸಿಕ್ತು ಕಾರಣ.!

Posted on October 26, 2023 By Admin No Comments on ವಿಷ್ಣು ಜೊತೆ ನಟಿ ಮಾಲಾಶ್ರೀ ಯಾಕೆ ನಟಿಸಲಿಲ್ಲ ಅನ್ನೋದಕ್ಕೆ ಕೊನೆಗೂ ಸಿಕ್ತು ಕಾರಣ.!
ವಿಷ್ಣು ಜೊತೆ ನಟಿ ಮಾಲಾಶ್ರೀ ಯಾಕೆ ನಟಿಸಲಿಲ್ಲ ಅನ್ನೋದಕ್ಕೆ ಕೊನೆಗೂ ಸಿಕ್ತು ಕಾರಣ.!

  ನಟಿ ಮಾಲಾಶ್ರೀ(Malashree) ಸ್ಯಾಂಡಲ್ವುಡ್ ನ ಲೇಡಿ ಸೂಪರ್ ಸ್ಟಾರ್ (Sandalwood lady super star). ಕನ್ನಡದಲ್ಲಿ ಒಬ್ಬ ಸ್ಟಾರ್ ಹೀರೋ ಸಮಾನವಾಗಿ ಸಂಭಾವನೆ ತೆಗೆದುಕೊಂಡು ಹಲವು ದಿನಗಳವರೆಗೆ ನಂಬರ್ 1 ಪಟ್ಟದಲ್ಲಿ ಮೆರೆದವರು. ನಂಜುಂಡಿ ಕಲ್ಯಾಣ ಸಿನಿಮಾದ (debut through Nanjundi Kalyana movie) ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈ ನಟಿ. ಶ್ರೀ ದುರ್ಗ ಇಂದ ಮಾಲಾಶ್ರೀ (name changed Shree Durga to Malashree) ಆಗಿ ಬದಲಾಗಿ ಹಲವು ವರ್ಷಗಳ…

Read More “ವಿಷ್ಣು ಜೊತೆ ನಟಿ ಮಾಲಾಶ್ರೀ ಯಾಕೆ ನಟಿಸಲಿಲ್ಲ ಅನ್ನೋದಕ್ಕೆ ಕೊನೆಗೂ ಸಿಕ್ತು ಕಾರಣ.!” »

News

ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಂತಹ ಒಬ್ಬ ವ್ಯಕ್ತಿಯ ಹಣ ಕಳುವಾದ ಕಾರಣ ಬಸ್ಸನ್ನೇ ಪೊಲೀಸ್ ಠಾಣೆಗೆ ತಂದ ಬಸ್ ಚಾಲಕ.

Posted on September 12, 2023 By Admin No Comments on ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಂತಹ ಒಬ್ಬ ವ್ಯಕ್ತಿಯ ಹಣ ಕಳುವಾದ ಕಾರಣ ಬಸ್ಸನ್ನೇ ಪೊಲೀಸ್ ಠಾಣೆಗೆ ತಂದ ಬಸ್ ಚಾಲಕ.
ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಂತಹ ಒಬ್ಬ ವ್ಯಕ್ತಿಯ ಹಣ ಕಳುವಾದ ಕಾರಣ ಬಸ್ಸನ್ನೇ ಪೊಲೀಸ್ ಠಾಣೆಗೆ ತಂದ ಬಸ್ ಚಾಲಕ.

ಸಾಮಾನ್ಯವಾಗಿ ಹೆಚ್ಚು ಜನರು ಎಲ್ಲಿ ಇರುತ್ತಾರೋ ಆ ಕಡೆಗಳಲ್ಲಿ ಕಳ್ಳರು ಸಹ ಇರುತ್ತಾರೆ ಅದರಲ್ಲಿಯೂ ಬಸ್ ಗಳಲ್ಲಿ ನಾವು ಹತ್ತುವಾಗ ಇಳಿಯುವಾಗ ಅಥವಾ ಬಸ್ ನಲ್ಲಿ ಇರುವಂತಹ ಸಂದರ್ಭದಲ್ಲಿ ನಮ್ಮ ವಸ್ತುಗಳ ಮೇಲೆ ಜವಾಬ್ದಾರಿಯುತವಾಗಿ ಇರಬೇಕು ಇಲ್ಲವಾದರೆ ಈ ರೀತಿಯಾದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತದೆ ಇದೀಗ ತುಮಕೂರಿನಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಒಬ್ಬ ವ್ಯಕ್ತಿಯ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಹೌದು ಬಸ್ ನಲ್ಲಿ ಪ್ರಯಾಣಿಕರೊಬ್ಬರ ಹಣ ಕಳುವಾಗಿದ್ದು ಕಳ್ಳರ ಪತ್ತೆಗಾಗಿ ಬಸ್ ಅನ್ನು ಡಿ ವೈ…

Read More “ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಂತಹ ಒಬ್ಬ ವ್ಯಕ್ತಿಯ ಹಣ ಕಳುವಾದ ಕಾರಣ ಬಸ್ಸನ್ನೇ ಪೊಲೀಸ್ ಠಾಣೆಗೆ ತಂದ ಬಸ್ ಚಾಲಕ.” »

News

ಪಡಿತರ ಚೀಟಿ ಫಲಾನುಭವಿಗಳಿಗೆ ರೇಷನ್ ಜೊತೆಗೆ 7,000 ಹಣ ಉಚಿತ, ಈ ಆಫರ್ ಅನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ.

Posted on September 12, 2023 By Admin No Comments on ಪಡಿತರ ಚೀಟಿ ಫಲಾನುಭವಿಗಳಿಗೆ ರೇಷನ್ ಜೊತೆಗೆ 7,000 ಹಣ ಉಚಿತ, ಈ ಆಫರ್ ಅನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ.
ಪಡಿತರ ಚೀಟಿ ಫಲಾನುಭವಿಗಳಿಗೆ ರೇಷನ್ ಜೊತೆಗೆ 7,000 ಹಣ ಉಚಿತ, ಈ ಆಫರ್ ಅನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ.

ಪಡಿತರ ಚೀಟಿಯಲ್ಲಿ ಇದೀಗ ದೊಡ್ಡ ಬದಲಾವಣೆಯನ್ನು ಕಾಣುತ್ತಿದ್ದೇವೆ. ಸರ್ಕಾರವು ಪಡಿತರ ಚೀಟಿ ಫಲಾನುಭವಿಗಳಿಗೆ ಲಾಭದಾಯಕವಾದ ಒಂದು ಯೋಜನೆಯನ್ನು ರೂಪಿಸಿದೆ ಹಬ್ಬಗಳ ಮೊದಲು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಯೋಜನೆ ಪ್ರಾರಂಭವಾಗಲಿದೆ ಪ್ರತಿ ತಿಂಗಳು 7000 ಹಣ ಹಾಗೂ ಅನೇಕ ಫಲಾನುಭವಿಗಳಿಗೆ ಪಡಿತರ ಕಿಟ್ ಗಳನ್ನು ನೀಡಲು ಮುಂದಾಗಿದೆ. ಯಾರೆಲ್ಲಾ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಈ ಯೋಜನೆಯನ್ನು ಪಡೆಯುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿ ಫಲಾನುಭವಿಗಳಿಗೆ ಮಾತ್ರ ಈ…

Read More “ಪಡಿತರ ಚೀಟಿ ಫಲಾನುಭವಿಗಳಿಗೆ ರೇಷನ್ ಜೊತೆಗೆ 7,000 ಹಣ ಉಚಿತ, ಈ ಆಫರ್ ಅನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ.” »

News

ಒಂದು ತಿಂಗಳು ಇಟ್ಟರೂ ಕೂಡ ಹೂವು ಬಾಡುವುದಿಲ್ಲ ಈ ವಿಧಾನವನ್ನು ಅನುಸರಿಸಿ ನೋಡಿ.

Posted on September 11, 2023 By Admin No Comments on ಒಂದು ತಿಂಗಳು ಇಟ್ಟರೂ ಕೂಡ ಹೂವು ಬಾಡುವುದಿಲ್ಲ ಈ ವಿಧಾನವನ್ನು ಅನುಸರಿಸಿ ನೋಡಿ.
ಒಂದು ತಿಂಗಳು ಇಟ್ಟರೂ ಕೂಡ ಹೂವು ಬಾಡುವುದಿಲ್ಲ ಈ ವಿಧಾನವನ್ನು ಅನುಸರಿಸಿ ನೋಡಿ.

ಹಿಂದೂ ಸಂಪ್ರದಾಯದಲ್ಲಿ ಹೂವಿಗೆ ವಿಶೇಷವಾದಂತಹ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅದರಲ್ಲಿಯೂ ಮಹಿಳೆಯರು ಹೂವನ್ನು ಮುಡಿಯುವುದರಿಂದ ತುಂಬಾ ಸುಂದರವಾಗಿ ಕಾಣಿಸುತ್ತಾರೆ ಅಷ್ಟೇ ಅಲ್ಲದೆ ದೇವರ ಪೂಜೆಗೆ ಅತ್ಯವಶ್ಯಕವಾಗಿ ಬೇಕಾಗಿರೋದು ಹೂವು. ಇಂತಹ ಹೂವನ್ನು ಸಂರಕ್ಷಣೆ ಮಾಡುವುದು ಅಂದರೆ ಒಂದು ತಿಂಗಳುಗಳ ಕಾಲ ಕೆಡದೆ ಇರುವ ಹಾಗೆ ಬಾಡದೆ ಇರುವ ಹಾಗೆ ನೋಡಿಕೊಳ್ಳುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅಂಗಡಿಯಿಂದ ಹೂವನ್ನು ತಂದ ನಂತರ ಅದನ್ನು ನಾವು ನೇರವಾಗಿ ಫ್ರಿಡ್ಜ್ ನಲ್ಲಿ ಇಡಬಾರದು ಬದಲಿಗೆ ಅದರಲ್ಲಿ ತೇವಾಂಶ ಇರುತ್ತದೆ ಒಂದು…

Read More “ಒಂದು ತಿಂಗಳು ಇಟ್ಟರೂ ಕೂಡ ಹೂವು ಬಾಡುವುದಿಲ್ಲ ಈ ವಿಧಾನವನ್ನು ಅನುಸರಿಸಿ ನೋಡಿ.” »

News, Useful Information

ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು.

Posted on September 11, 2023 By Admin No Comments on ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು.
ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು.

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷನು ನೋಡಬಾರದು ಎನ್ನುವ ರೂಢಿ ಇದೆ ಹೌದು ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಗರುಡ ಪುರಾಣದ 19ನೆಯ ಪದ್ಯಗಳಲ್ಲಿ ಪಾ.ಪ ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು. ಒಂದು ವೇಳೆ ನೋಡಿದರೆ ಅವರಿಗೆ ನ.ರ.ಕ ಪ್ರಾಪ್ತಿಯಾಗುತ್ತದೆ ಹಾಗಾದರೆ ಆ ಕೆಲಸಗಳು ಯಾವುವು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ನಾವು ಹಿಂದಿನ ಜನ್ಮದಲ್ಲಿ…

Read More “ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು.” »

News, Useful Information

1 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.

Posted on September 8, 2023 By Admin No Comments on 1 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.
1 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.

ಟಿಕ್ ಟಾಕ್ ನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಒಂದು ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡಿದ್ದಾರೆ ಅವರು ಹಾಕಿದಂತಹ ಒಂದೇ ಒಂದು ವಿಡಿಯೋಗೆ ಕಡಿಮೆ ಸಮಯದಲ್ಲಿ ಹೆಚ್ಚು ಫಾಲ್ಲೋರ್ಸ್ ಆಗಿರುವುದು ಗಮನಾರ್ಹವಾಗಿದೆ. ಬಿಗ್ ಬಾಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ ಅವರು ಮಾಲ್ಡ್ವೀಸ್ ನಲ್ಲಿ ಎಂಜಾಯ್ ಮಾಡಿಕೊಂಡು ಈಗ ಹೆಚ್ಚು ಜನಪ್ರಿಯವಾಗುತ್ತಿದ್ದಾರೆ ಪ್ರಾರಂಭದಲ್ಲಿ ಟಿಕ್ ಟಾಕ್ ನ ಮೂಲಕ ಪ್ರೇಕ್ಷಕರನ್ನು ಪಡೆದುಕೊಂಡಿದ್ದಂತಹ ಸೋನು ಅವರು ಟಿಕೆಟ್ ಬ್ಯಾ.ನ್ ಆದ ನಂತರ…

Read More “1 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.” »

News

M ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳ ಜೀವನ, ಯಶಸ್ಸು, ಪ್ರೀತಿ, ಗುಣ, ಸ್ವಭಾವ ಹೇಗಿರುತ್ತದೆ ನೋಡಿ.

Posted on September 8, 2023 By Admin No Comments on M ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳ ಜೀವನ, ಯಶಸ್ಸು, ಪ್ರೀತಿ, ಗುಣ, ಸ್ವಭಾವ ಹೇಗಿರುತ್ತದೆ ನೋಡಿ.
M ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳ ಜೀವನ, ಯಶಸ್ಸು, ಪ್ರೀತಿ, ಗುಣ, ಸ್ವಭಾವ ಹೇಗಿರುತ್ತದೆ ನೋಡಿ.

ಯಾವ ವ್ಯಕ್ತಿಯ ಹೆಸರು ಎಮ್ ಅಕ್ಷರದಿಂದ ಅಥವಾ ಮ ಅಕ್ಷರದಿಂದ ಶುರುವಾಗುತ್ತದೆಯೋ ಈ ಜನರು ಎಷ್ಟು ಭಿನ್ನವಾಗಿ ಇರುತ್ತಾರೆ ಎಂದರೆ ಇವರ ರೀತಿ ಬೇರೆಯವರು ಇರಲು ಸಾಧ್ಯವಿಲ್ಲ ಇವರ ಯೋಜನೆಗಳು ಸ್ವಲ್ಪ ಭಿನ್ನವಾಗಿ ಇರುತ್ತದೆ ಇವರು ಕೆಲಸವನ್ನು ಮಾಡುವ ಪದ್ಧತಿ ಕೂಡ ಬೇರೆ ಇರುತ್ತದೆ ಇದು ಎಲ್ಲರನ್ನೂ ಇವರತ ಆಕರ್ಷಣೆ ಆಗುವಂತೆ ಮಾಡುತ್ತದೆ ಹಾಗಾಗಿ ಜನರು ಕೂಡ ಬೇಗನೆ ಆಕರ್ಷಿತರಾಗುತ್ತಾರೆ ತುಂಬಾ ಜನ ಇವರ ಗುಣಗಳನ್ನು ಇಷ್ಟಪಡುತ್ತಾರೆ. ಈ ಜನರು ತುಂಬಾ ಶ್ರಮಪಡುವ ಜನರಾಗಿದ್ದು ತುಂಬಾ ಬುದ್ಧಿವಂತರು…

Read More “M ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳ ಜೀವನ, ಯಶಸ್ಸು, ಪ್ರೀತಿ, ಗುಣ, ಸ್ವಭಾವ ಹೇಗಿರುತ್ತದೆ ನೋಡಿ.” »

News, Useful Information

ಚಿರ ಯವ್ವನದಿಂದ ಕೂಡಿರಲು ಈ ರೀತಿಯ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.

Posted on September 8, 2023 By Admin No Comments on ಚಿರ ಯವ್ವನದಿಂದ ಕೂಡಿರಲು ಈ ರೀತಿಯ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.
ಚಿರ ಯವ್ವನದಿಂದ ಕೂಡಿರಲು ಈ ರೀತಿಯ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.

ಪ್ರತಿಯೊಬ್ಬರಿಗೂ ಸಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಆಸೆ ಇದ್ದೇ ಇರುತ್ತದೆ ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಯಾರಾದರೂ ಸಹ ಯಾವಾಗಲೂ ಸುಂದರವಾಗಿ ಹಾಗೆ ಚಿಕ್ಕ ವಯಸ್ಕರಂತೆ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿಯ ಆಸೆ ನಿಮಗೂ ಇದ್ದರೂ ಸಹ ನಾವಿಲ್ಲಿ ತಿಳಿಸುವಂತಹ ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಸಾಕು ನೀವು ಯುವಕರಂತೆ ಸುಂದರವಾಗಿ ಕಾಣಿಸುತ್ತೀರಾ. ಪ್ರತಿದಿನ ಬೆಳಗ್ಗೆ ಎದ್ದ ನಂತರ ತಿಂಡಿ ತಿನ್ನುವುದಕ್ಕೆ ಮುಂಚೆ ಒಂದು ಗಂಟೆಯ ಮೊದಲು ಅರ್ಧ ನಿಂಬೆಹಣ್ಣಿನ ರಸವನ್ನು…

Read More “ಚಿರ ಯವ್ವನದಿಂದ ಕೂಡಿರಲು ಈ ರೀತಿಯ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.” »

Health Tips, News

ಬಾತ್ ರೂಮ್ ನಲ್ಲಿ ಎಷ್ಟೇ ಹಳೆಯ ಉಪ್ಪು ಕಲೆಗಳು ಇದ್ದರು ಚಿಂತಿಸಬೇಕಾಗಿಲ್ಲ, ಇದನ್ನು ಬಳಸಿದರೆ ಸಾಕು ಕ್ಷಣ ಮಾತ್ರದಲ್ಲಿ ಎಲ್ಲಾ ಕಲೆಗಳು ಮಾಯ.

Posted on September 7, 2023 By Admin No Comments on ಬಾತ್ ರೂಮ್ ನಲ್ಲಿ ಎಷ್ಟೇ ಹಳೆಯ ಉಪ್ಪು ಕಲೆಗಳು ಇದ್ದರು ಚಿಂತಿಸಬೇಕಾಗಿಲ್ಲ, ಇದನ್ನು ಬಳಸಿದರೆ ಸಾಕು ಕ್ಷಣ ಮಾತ್ರದಲ್ಲಿ ಎಲ್ಲಾ ಕಲೆಗಳು ಮಾಯ.
ಬಾತ್ ರೂಮ್ ನಲ್ಲಿ ಎಷ್ಟೇ ಹಳೆಯ ಉಪ್ಪು ಕಲೆಗಳು ಇದ್ದರು ಚಿಂತಿಸಬೇಕಾಗಿಲ್ಲ, ಇದನ್ನು ಬಳಸಿದರೆ ಸಾಕು ಕ್ಷಣ ಮಾತ್ರದಲ್ಲಿ ಎಲ್ಲಾ ಕಲೆಗಳು ಮಾಯ.

ಮನೆಯೇ ಮಂತ್ರಾಲಯ ಎಂದು ಹೇಳುವ ಹಾಗೆ ನಾವು ನಮ್ಮ ಮನೆಯನ್ನು ಯಾವಾಗಲೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ನಮ್ಮ ಮನೆ ಎಷ್ಟು ಸ್ವಚ್ಛವಾಗಿರು ಇರುತ್ತದೆಯೋ ನಮ್ಮ ಮನಸ್ಸು ಕೂಡ ಅಷ್ಟೇ ಸ್ವಚ್ಛವಾಗಿ ಇರುತ್ತದೆ ನಮ್ಮ ಮನಸ್ಸಿನಲ್ಲಿ ಪಾಸಿಟಿವ್ ಫೀಲಿಂಗ್ ಬರಬೇಕು ಎಂದರೆ ನಮ್ಮ ಮನೆ ಸ್ವಚ್ಛವಾಗಿ ಇಡಬೇಕು. ಅದರಲ್ಲಿಯೂ ನಾವು ಬಾತ್ರೂಮ್ ಅಥವಾ ಸ್ನಾನದ ಮನೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ನಮ್ಮ ಆರೋಗ್ಯದ ದೃಷ್ಟಿಯಿಂದ ನಮ್ಮ ಮನೆಯನ್ನು ನಾವು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಬಹಳ ಉಪಯುಕ್ತ ಅದಕ್ಕಾಗಿ ನಾವು ಹೊರಗಿಂದ ದುಬಾರಿಯಾದಂತಹ…

Read More “ಬಾತ್ ರೂಮ್ ನಲ್ಲಿ ಎಷ್ಟೇ ಹಳೆಯ ಉಪ್ಪು ಕಲೆಗಳು ಇದ್ದರು ಚಿಂತಿಸಬೇಕಾಗಿಲ್ಲ, ಇದನ್ನು ಬಳಸಿದರೆ ಸಾಕು ಕ್ಷಣ ಮಾತ್ರದಲ್ಲಿ ಎಲ್ಲಾ ಕಲೆಗಳು ಮಾಯ.” »

News
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme