Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?

Posted on February 6, 2023 By Admin No Comments on ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?
ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?

ದೊಡ್ಮನೆ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಮನೆಗಳಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ, ಕನ್ನಡ ಚಿತ್ರರಂಗದಲ್ಲಿ ಇಂದು ನೆಲೆ ಕೊಂಡಿರುವ ಸಾವಿರಾರು ಮಂದಿ ಕಲಾವಿದರಿಗೆ ಆ ದಾರಿ ತೋರಿಸಿದ್ದೆ ರಾಜವಂಶ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಆದರೆ ರಾಜವಂಶದ ಕುಡಿಯ ಮೊದಲ ಸಿನಿಮಾಗೂ ಕೂಡ ವಿಘ್ನ ಬರುತ್ತದೆ ಎಂದರೆ ಅದನ್ನು ನಂಬಲು ಸ್ವಲ್ಪ ಅಸಾಧ್ಯವೇ, ಅದರೆ ಆ ಮಾತು ಸತ್ಯ. ಯಾಕೆಂದರೆ ಉತ್ತರ ಇಲ್ಲಿದೆ ನೋಡಿ. ಅಣ್ಣಾವ್ರ ಮೂವರು ಮಕ್ಕಳು ಕೂಡ ಅಣ್ಣಾವ್ರಂತೆ ಚಿತ್ರರಂಗವನ್ನೇ ತಮ್ಮ ಉದ್ಯಮವಾಗಿಸಿಕೊಂಡರು. ಶಿವಣ್ಣ, ರಾಘಣ್ಣ…

Read More “ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?” »

Viral News

ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ ವಾರ್ನಿಂಗ್.

Posted on February 5, 2023 By Admin No Comments on ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ ವಾರ್ನಿಂಗ್.
ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ  ವಾರ್ನಿಂಗ್.

  ಮೋಹಕ ತಾರೆ ರಮ್ಯಾ (Ramya) ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ರಾಜಕೀಯ ವಿಷಯದ ಕುರಿತು ಅಥವಾ ಸಿನಿಮಾ ವಿಚಾರವಾಗಿ ಒಂದಿಲ್ಲೊಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ನೇರ ನೇರವಾಗಿ ಹೇಳಿಬಿಡುತ್ತಾರೆ. ಎಷ್ಟೋ ಬಾರಿ ಈಕೆ ರಾಜಕೀಯ ಪ್ರಮುಖರ ವಿರುದ್ಧ ತಮ್ಮ ಅಭಿಪ್ರಾಯ ಹಾಗೂ ಮಾತುಗಳನ್ನು ಟ್ವೀಟ್ (Tweet) ಮಾಡುವ ಮೂಲಕ ತಿಳಿಸಿದ್ದಾರೆ, ಕೆಲವೊಮ್ಮೆ ಸಿನಿಮಾ ರಂಗದ ಕಲಾವಿದರ ಪರವಾಗಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ…

Read More “ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ ವಾರ್ನಿಂಗ್.” »

cinema news

ಕಾಂತರಾ ಸಿನಿಮಾ ನೋಡಿ ಆಸ್ಪತ್ರೆಗೆ ಸೇರಿದ ನಟಿ ಸೋನು ಗೌಡ

Posted on February 3, 2023 By Admin No Comments on ಕಾಂತರಾ ಸಿನಿಮಾ ನೋಡಿ ಆಸ್ಪತ್ರೆಗೆ ಸೇರಿದ ನಟಿ ಸೋನು ಗೌಡ
ಕಾಂತರಾ ಸಿನಿಮಾ ನೋಡಿ ಆಸ್ಪತ್ರೆಗೆ ಸೇರಿದ ನಟಿ ಸೋನು ಗೌಡ

  ಟಿಕ್ ಟಾಕ್ ಬೆಡಗಿ ಮತ್ತು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ಸ್ಪರ್ಧಿ ಆಗಿದ್ದ ಸೋನು ಗೌಡ (Sonu gowda) ಅವರು ಇತ್ತೀಚಿನ ಸಂದರ್ಶನದಲ್ಲಿ ಕಾಂತರಾ (Kanthara) ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಿಂದೊಮ್ಮೆ ಕಾಂತರಾ ಸಿನಿಮಾ ನೋಡಿಲ್ಲ ಎಂದು ಹೇಳಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದ ಈಕೆ ಈಗ ಕಾಂತಾರ ಚಿತ್ರ ನೋಡಿ ಅದರ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ನೋಡಿದ ಕಾರಣ ನಾನು ಎರಡು ವಾರ ಆಸ್ಪತ್ರೆ ಅಲ್ಲಿ ಅಡ್ಮಿಟ್ ಆಗಬೇಕಾಯಿತು ಎಂದು ಸಹ ದೂರು ಹೇಳಿದ್ದಾರೆ…

Read More “ಕಾಂತರಾ ಸಿನಿಮಾ ನೋಡಿ ಆಸ್ಪತ್ರೆಗೆ ಸೇರಿದ ನಟಿ ಸೋನು ಗೌಡ” »

Entertainment

ವಿನೋದ್ ನಿಮ್ಮ ಮಗ ಅಂತಾರೇ ನಿಜಾನಾ.? ಎಂಬ ಪ್ರಶ್ನೆ ಕೇಳಿದಕ್ಕೆ ಅಣ್ಣಾವ್ರು ಅಂದು ಕೊಟ್ಟ ಉತ್ತರ ಏನು ಗೊತ್ತ.? ನಿಜಕ್ಕೂ ಇಡೀ ಚಿತ್ರರಂಗ ಅವತ್ತು ಬೆಚ್ಚಿಬಿದ್ದಿತು.

Posted on February 3, 2023October 21, 2023 By Admin No Comments on ವಿನೋದ್ ನಿಮ್ಮ ಮಗ ಅಂತಾರೇ ನಿಜಾನಾ.? ಎಂಬ ಪ್ರಶ್ನೆ ಕೇಳಿದಕ್ಕೆ ಅಣ್ಣಾವ್ರು ಅಂದು ಕೊಟ್ಟ ಉತ್ತರ ಏನು ಗೊತ್ತ.? ನಿಜಕ್ಕೂ ಇಡೀ ಚಿತ್ರರಂಗ ಅವತ್ತು ಬೆಚ್ಚಿಬಿದ್ದಿತು.
ವಿನೋದ್ ನಿಮ್ಮ ಮಗ ಅಂತಾರೇ ನಿಜಾನಾ.? ಎಂಬ ಪ್ರಶ್ನೆ ಕೇಳಿದಕ್ಕೆ ಅಣ್ಣಾವ್ರು ಅಂದು ಕೊಟ್ಟ ಉತ್ತರ ಏನು ಗೊತ್ತ.? ನಿಜಕ್ಕೂ ಇಡೀ ಚಿತ್ರರಂಗ ಅವತ್ತು ಬೆಚ್ಚಿಬಿದ್ದಿತು.

  ವಿನೋದ್ ರಾಜ್ ಅವರ ಬಗ್ಗೆ ಅಣ್ಣಾವ್ರ ಎದುರು ಪ್ರಶ್ನೆ ಇಟ್ಟಿದ್ದ ನಿರ್ದೇಶಕ ಪ್ರಕಾಶ್ ಮೇಹು, ಇದಕ್ಕೆ ಅಣ್ಣಾವ್ರು ಕೊಟ್ಟಿದ್ದ ಉತ್ತರ ಬೆಚ್ಚಿ ಬೀಳುವಂತಿತ್ತು. ನಿರ್ದೇಶಕ ಪ್ರಕಾಶ್ ಮೆಹು (Director Prakash Mehu ) ಅವರು ಡಾ.ರಾಜ್ ಕುಮಾರ್ (Dr.Raj Kumar) ಕುಟುಂಬಕ್ಕೆ ಬಹಳ ಆತ್ಮೀಯರು. ಬಹಳ ವರ್ಷಗಳ ಕಾಲ ಅವರ ಜೊತೆ ಇದ್ದ ಕಾರಣ ಅಣ್ಣವರಿಗೆ ಸಹೋದರನಂತಿದ್ದರು. ಅಣ್ಣಾವ್ರಿಗಾಗಿ “ಅಂತರಂಗದಲ್ಲಿ ಅಣ್ಣ” (Antharangadalli Anna) ಎನ್ನುವ ಪುಸ್ತಕವನ್ನು ಕೂಡ ಪ್ರಕಾಶ್ ಮೇಹು ಅವರು ಬರೆದಿದ್ದಾರೆ. ಈಗ…

Read More “ವಿನೋದ್ ನಿಮ್ಮ ಮಗ ಅಂತಾರೇ ನಿಜಾನಾ.? ಎಂಬ ಪ್ರಶ್ನೆ ಕೇಳಿದಕ್ಕೆ ಅಣ್ಣಾವ್ರು ಅಂದು ಕೊಟ್ಟ ಉತ್ತರ ಏನು ಗೊತ್ತ.? ನಿಜಕ್ಕೂ ಇಡೀ ಚಿತ್ರರಂಗ ಅವತ್ತು ಬೆಚ್ಚಿಬಿದ್ದಿತು.” »

cinema news

ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

Posted on February 2, 2023 By Admin No Comments on ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.
ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

  ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಇಡೀ ಕರುನಾಡೆ ಕೈ ಎತ್ತಿ ಮುಗಿಯುವ ಅಭಿನವ ಸಂತ. ಹಾಗೆ ಬದುಕಿನ ಉದ್ದಕ್ಕೂ ಬರೀ ನೋವನ್ನೇ ತಿಂದ ದುರಂತ ನಾಯಕ. ಮೊನ್ನೆ ಅಷ್ಟೇ ಮೈಸೂರಿನಲ್ಲಿ 13 ವರ್ಷಗಳಿಂದ ವಿ-ವಾ-ದದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ (Vishuvardhan memorial) ಕಾರ್ಯಕ್ರಮವು ಜರಗಿದ್ದು, ಅಭಿಮಾನಿಗಳ ಪಾಲಿಗೆ ಅಪಾರವಾದ ಸಂತೋಷ ನೀಡಿದೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಇರುವ ದಾದನ ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ವಿಷ್ಣು ವರ್ಧನ್ ಅವರಿಗೆ ಆತ್ಮೀಯರಾಗಿದ್ದವರು ಎಲ್ಲರೂ ಭಾಗಿಯಾಗಿದ್ದಾರೆ. ಸರ್ಕಾರದ ಭಾಗವಾಗಿ…

Read More “ವಿಷ್ಣುವರ್ಧನ್ ದಾದ ಅವರ ಯಾವ ಕಾರ್ಯಕ್ರಮಕ್ಕೂ ಎರಡನೇ ಮಗಳು ಚಂದನ ಬರುವುದಿಲ್ಲ ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.” »

Viral News

ದರ್ಶನ್ ಹುಟ್ಟುಹಬ್ಬಕ್ಕೆ ಡಿ56 ಬಗ್ಗೆ ಅಪ್ಡೇಟ್, ಟೈಟಲ್ ಜೊತೆ ಸಣ್ಣ ಟೀಸರ್ ಕೂಡ ರಿಲೀಸ್ ಮಾಡುವ ಬಗ್ಗೆ ನಿರೀಕ್ಷೆ…

Posted on February 2, 2023 By Admin No Comments on ದರ್ಶನ್ ಹುಟ್ಟುಹಬ್ಬಕ್ಕೆ ಡಿ56 ಬಗ್ಗೆ ಅಪ್ಡೇಟ್, ಟೈಟಲ್ ಜೊತೆ ಸಣ್ಣ ಟೀಸರ್ ಕೂಡ ರಿಲೀಸ್ ಮಾಡುವ ಬಗ್ಗೆ ನಿರೀಕ್ಷೆ…
ದರ್ಶನ್ ಹುಟ್ಟುಹಬ್ಬಕ್ಕೆ ಡಿ56 ಬಗ್ಗೆ ಅಪ್ಡೇಟ್, ಟೈಟಲ್ ಜೊತೆ ಸಣ್ಣ ಟೀಸರ್ ಕೂಡ ರಿಲೀಸ್ ಮಾಡುವ ಬಗ್ಗೆ ನಿರೀಕ್ಷೆ…

  ರಾಜ್ಯದಾದ್ಯಂತ ಕ್ರಾಂತಿಯೋತ್ಸವ ಜೋರಾಗಿ ನಡೆಯುತ್ತಿದೆ. ಡಿ ಬಾಸ್ (D Boss) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ಎಲ್ಲಾ ಅಡೆ ತಡೆ ನಡುವೆ ಗ್ರಾಂಡ್ ಆಗಿ ರಿಲೀಸ್ ಆಗಿದ್ದು ಕಲೆಕ್ಷನ್ ವಿಚಾರದಲ್ಲೂ ಮುನ್ನುಗುತ್ತಿದೆ. ಇನ್ನೇನು ಫೆಬ್ರವರಿ 16 ದರ್ಶನ್ (Darshan) ಅವರ ಹುಟ್ಟುಹಬ್ಬ (birthday) ಕೂಡ ಬರುತ್ತಿದೆ, ಹಾಗಾಗಿ ಅಭಿಮಾನಿಗಳ ಕಡೆಯಿಂದ ಮತ್ತೊಂದು ಅಭಿಮಾನೋತ್ಸವ ನಡೆಯುವ ಸಾಧ್ಯತೆ ಇದೆ. ಕಳೆದ ಮೂರು ವರ್ಷಗಳಿಂದ ದರ್ಶನ್ ಅವರು ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡರಲಿಲ್ಲ. ದರ್ಶನ್…

Read More “ದರ್ಶನ್ ಹುಟ್ಟುಹಬ್ಬಕ್ಕೆ ಡಿ56 ಬಗ್ಗೆ ಅಪ್ಡೇಟ್, ಟೈಟಲ್ ಜೊತೆ ಸಣ್ಣ ಟೀಸರ್ ಕೂಡ ರಿಲೀಸ್ ಮಾಡುವ ಬಗ್ಗೆ ನಿರೀಕ್ಷೆ…” »

cinema news

ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?

Posted on February 2, 2023 By Admin No Comments on ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?
ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?

ದತ್ತಣ್ಣ (Daththanna) ಎಂದೇ ಕನ್ನಡಿಗರಿಗೆ ಪರಿಚಯ ಆಗಿರುವ ಇವರ ಪೂರ್ತಿ ನಾಮಧೇಯ ಎಚ್ ಜಿ ದತ್ತಾತ್ರೇಯ. ಬೆಳ್ಳಿತೆರೆಯ ಪಾತ್ರಗಳು ಹಾಗೂ ಕಿರುತರೆ ಕಾರ್ಯಕ್ರಮಗಳಿಂದ ಕನ್ನಡ ಪ್ರೇಕ್ಷಕರಿಗೆ ಬಹಳ ಹತ್ತಿರ ಆಗಿರುವ ಇವರು ತುಂಬಾ ನೈಜ ಅಭಿನಯದಿಂದ ಎಲ್ಲರ ಗಮನ ಸೆಳೆಯುತ್ತಾರೆ. ದತ್ತಣ್ಣ ಅವರನ್ನು ನಾವು ಅನೇಕ ದಶಕಗಳಿಂದ ಸಿನಿಮಾಗಳಲ್ಲಿ ನೋಡಿಕೊಂಡು ಬರುತ್ತಿದ್ದೇವೆ. ಆದರೆ ಅವರು ಸಿನಿಮಾ ಇಂಡಸ್ಟ್ರಿಗೆ ಪಾದಪಣೆ ಮಾಡಿದ್ದೆ 45 ವರ್ಷ ದಾಟಿದ ಮೇಲೆ ಅದಕ್ಕೂ ಮುನ್ನ ಅವರು ದೇಶದ ಅತ್ಯುನ್ನತ ಹುದ್ದೆಯೊಂದನ್ನು ವರಿಸಿದ್ದರು ಎನ್ನುವ…

Read More “ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?” »

Viral News

ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.

Posted on February 1, 2023 By Admin No Comments on ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.
ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.

ರಾಕಿಂಗ್ ಸ್ಟಾರ್ ಯಶ್ ಇಂದು ಸ್ಯಾಂಡಲ್ವುಡ್(Sandalwood) ಮಾತ್ರ ಅಲ್ಲದೆ ಹಾಲಿವುಡ್(Hollywood) ರೇಂಜ್ ಗೆ ಬೆಳೆದಿರುವ ನಟ ಎನ್ನಬಹುದು. ಈ ವರ್ಷ ಕೆಜಿಎಫ್(KGF) ಸರಣಿಗಳ ಮೂಲಕ ಬಾಲಿವುಡ್ ಹೋಗಿ ಬಾಕ್ಸಾಫೀಸ್ ಉ-ಡೀ-ಸ್ ಮಾಡಿ ಬಂದಿರುವ ರಾಕಿಂಗ್ ಸ್ಟಾರ್ ಯಶ್ ಅವರು ಶೀಘ್ರದಲ್ಲೇ ಹಾಲಿವುಡ್ ಅಲ್ಲೂ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾದಿಂದ ಒಂದೊಂದೇ ವಿಚಾರ ಹೊರ ಬರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರು ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ, ವರ್ಷದಿಂದ ವರ್ಷಕ್ಕೆ ಯಶ್…

Read More “ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.” »

Viral News

ಸದ್ಯದಲ್ಲೇ ಅಪ್ಪು ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಯಾವ ಸಿನಿಮಾದ ಮೂಲಕ ಗೊತ್ತ.?

Posted on February 1, 2023 By Admin No Comments on ಸದ್ಯದಲ್ಲೇ ಅಪ್ಪು ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಯಾವ ಸಿನಿಮಾದ ಮೂಲಕ ಗೊತ್ತ.?
ಸದ್ಯದಲ್ಲೇ ಅಪ್ಪು ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಯಾವ ಸಿನಿಮಾದ ಮೂಲಕ ಗೊತ್ತ.?

ಸಾಮಾನ್ಯವಾಗಿ ಚಿತ್ರರಂಗ ಎನ್ನುವುದು ಎಲ್ಲರನ್ನು ಆಕರ್ಷಿಸಿಬಿಡುತ್ತದೆ, ಅದಕ್ಕೆ ಇರುವ ಶಕ್ತಿಯೇ ಅಂತಹದ್ದು. ತೆರೆ ಮೇಲೆ ಹೀರೋ ಆಗಿ ಹೀರೋಯಿನ್ ಆಗಿ ಮಿಂಚಬೇಕು ಎಂದು ಸಾಮಾನ್ಯರಿಗೂ ಸಹಾ ಆಸೆ ಇರುತ್ತದೆ. ಕೆಲವರು ಬಾಲ್ಯದಿಂದಲೇ ಇದರ ಬಗ್ಗೆ ಕನಸು ಕಂಡುಕೊಂಡು ಇದಕ್ಕಾಗಿ ತಯಾರಿ ಪಟ್ಟಿಕೊಂಡು ಇಂಡಸ್ಟ್ರಿಗೆ ಬಂದವರು ಇದ್ದಾರೆ, ಕೆಲವರು ಮಧ್ಯದಲ್ಲೆಲ್ಲೋ ಸಿನಿಮಾದವರ ಕಣ್ಣಿಗೆ ಬಿದ್ದು ಅವರನ್ನು ಒಪ್ಪಿಸಿ ಕರೆದುಕೊಂಡು ಬಂದು ಕಾರಣ ಇಲ್ಲಿ ಸೇರಿದವರು ಇದ್ದಾರೆ. ಇನ್ನೊಂದು ಬಳಗವಿದೆ ಇಲ್ಲಿ ಅವರಿಗೆ ಎಂಟ್ರಿ ಆಗುವುದಕ್ಕೆ ಯಾವುದೇ ಸರ್ಕಸ್ ಮಾಡುವ…

Read More “ಸದ್ಯದಲ್ಲೇ ಅಪ್ಪು ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಯಾವ ಸಿನಿಮಾದ ಮೂಲಕ ಗೊತ್ತ.?” »

cinema news

ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.

Posted on January 31, 2023 By Admin No Comments on ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.
ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಡೀ ಇಂಡಸ್ಟ್ರಿಗೆ ಎನರ್ಜಿ ಅಂತಿದ್ದವರು. ಕರುನಾಡು ಕಂಡ ಈ ದೈವ ಮಾನವನ ಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎನ್ನುವುದು ನಂಬಲು ಅಸಾಧ್ಯವಾದ ಮಾತು. ಆದರೆ ರಾಜಕುಮಾರ್ ಅವರ ಕುಟುಂಬದ ಮತ್ಯಾರನ್ನಾದರೂ ನಾವು ಆ ರೀತಿ ಕಾಣಬಹುದ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಹಾಗೂ ಅದರಲ್ಲಿ ಅತಿ ಹೆಚ್ಚು ಜನರು ಯುವರಾಜ್ ಕುಮಾರ್ ಅವರನ್ನು ನೋಡಿದ ಮೇಲೆ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಾಗಿರುವ ಯುವರಾಜ್ ಅವರೇ ಪುನೀತ್ ಅವರನ್ನು ಹೊಂದಬಲ್ಲ ನಟ,…

Read More “ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.” »

Viral News

Posts pagination

Previous 1 … 74 75 76 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme