Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ ಬಂದು ಮಾಸ್ಟರ್ ಆನಂದ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?

Posted on March 2, 2023 By Admin No Comments on ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ ಬಂದು ಮಾಸ್ಟರ್ ಆನಂದ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?
ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ ಬಂದು ಮಾಸ್ಟರ್ ಆನಂದ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?

  ಕಿರುತೆರೆ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ವಂಶಿಕ ಅಂಜನಿ ಕಶ್ಯಪ ಅವರು ಕನ್ನಡದ ಹೆಸರಾಂತ ಕಲಾವಿದ ಮತ್ತು ಬಾಲ ಕಲಾವಿದನಾಗಿ ಕನ್ನಡದಲ್ಲಿ ಹೆಸರು ಮಾಡಿದ್ದ ಮಾಸ್ಟರ್ ಆನಂದ್ ಅವರ ಪುತ್ರಿ. ಮಾಸ್ಟರ್ ಆನಂದ್ ಅವರು ಸಹ ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಮಟ್ಟದಲ್ಲಿ ಅವರ ಮಗಳು ವಂಶಿಕ ಅಪ್ಪನನ್ನು ಮೀರಿಸುವಷ್ಟು ಕಿರುತೆರೆಯಲ್ಲಿ ಹೆಚ್ಚು ಜನರನ್ನು ಮುಟ್ಟಿದ್ದಾಳೆ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಈಕೆಯ ನಟನೆ, ಆಕೆ ಹಾಸ್ಯ ಚಟಾಕಿ ಭಾರಿಸುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ…

Read More “ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ ಬಂದು ಮಾಸ್ಟರ್ ಆನಂದ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?” »

Entertainment

ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ ಶಿವಣ್ಣ ಹೇಳಿದ್ಯಾಕೆ ಗೊತ್ತ.?

Posted on March 2, 2023 By Admin No Comments on ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ ಶಿವಣ್ಣ ಹೇಳಿದ್ಯಾಕೆ ಗೊತ್ತ.?
ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ  ಶಿವಣ್ಣ ಹೇಳಿದ್ಯಾಕೆ ಗೊತ್ತ.?

  ಕನ್ನಡ ಚಿತ್ರರಂಗದ ಶ್ರೇಷ್ಠನಟ, ವರನಟ, ಮೇರು ಕಲಾವಿದ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಕನ್ನಡ ಸಿನಿಮಾದಲ್ಲಿ ಮಾತ್ರ ಅಭಿನಯಿಸಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟ ಎಂದು ಹೇಳಬಹುದು. ಇವರ ಅಭಿನಯಕ್ಕೆ ಇವರೇ ಸಾಟಿ. ಪೌರಾಣಿಕ ಪಾತ್ರವಿರಲಿ, ಸಾಮಾಜಿಕ ಚಿತ್ರವೇ ಇರಲಿ, ಐತಿಹಾಸಿಕ ಸಿನಿಮಾ ಆಗಲಿ ಅಣ್ಣಾವ್ರು ಹಾಕುತ್ತಿದ್ದ ಆ ವೇಶ ಮತ್ತು ಅವರು ತಮ್ಮ ಕಂಚಿನ ಕಂಠದಿಂದ ಹೊರಡಿಸುತ್ತಿದ್ದ ಅಚ್ಚ ಕನ್ನಡದ ಪದಗಳು ನೋಡುಗರನ್ನು ಕನಸಿನ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಈ ರೀತಿ ತಮ್ಮ…

Read More “ಯುವರಾಜ್ ಸ್ವಂತ ಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಅಂತ ಶಿವಣ್ಣ ಹೇಳಿದ್ಯಾಕೆ ಗೊತ್ತ.?” »

cinema news

ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

Posted on March 1, 2023 By Admin No Comments on ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?
ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಗೆ ತಕ್ಕ ಹಾಗೆ ತನ್ನ ಬದುಕನ್ನು ಚಾಲೆಂಜ್ ಮಾಡಿಕೊಂಡು ಬೆಳೆದವರು. ದರ್ಶನ್ ಅವರು ಕನ್ನಡದ ಹಿರಿಯ ಕಲಾವಿದರಾದ ಡಾಕ್ಟರ್ ರಾಜಕುಮಾರ್ ಅವರಿಗೆ ಸರಿಸಮಾನ ಕಾಲದಲ್ಲಿ ಅವರ ಅನೇಕ ಚಿತ್ರಗಳಲ್ಲಿ ಖಳನಾಯಕ ಕಾಣಿಸಿಕೊಂಡಿದ್ದ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ. ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದ ಕಾರಣಕ್ಕೆ ಇವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ, ಜೊತೆಗೆ ಇಂಡಸ್ಟ್ರಿಯಲ್ಲಿ ಇವರ ತಂದೆ ಇದ್ದರು ಎನ್ನುವ ಕಾರಣದಿಂದ ಅವಕಾಶಗಳು ಸಿಕ್ಕಿಲ್ಲ. ದರ್ಶನ್ ಅವರು ತಮ್ಮ…

Read More “ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?” »

cinema news

ಹುಡುಗಿರ ಮೈ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವ ಅಂತ ರವಿ ಸರ್ ಹೆಂಡ್ತಿ ಪ್ರಶ್ನೆ ಕೇಳ್ದಾಗ ರವಿಚಂದ್ರನ್ ಕೊಟ್ಟ ಉತ್ತರ ಏನು ಗೊತ್ತಾ.?

Posted on March 1, 2023 By Admin No Comments on ಹುಡುಗಿರ ಮೈ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವ ಅಂತ ರವಿ ಸರ್ ಹೆಂಡ್ತಿ ಪ್ರಶ್ನೆ ಕೇಳ್ದಾಗ ರವಿಚಂದ್ರನ್ ಕೊಟ್ಟ ಉತ್ತರ ಏನು ಗೊತ್ತಾ.?
ಹುಡುಗಿರ ಮೈ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವ ಅಂತ ರವಿ ಸರ್ ಹೆಂಡ್ತಿ ಪ್ರಶ್ನೆ ಕೇಳ್ದಾಗ ರವಿಚಂದ್ರನ್ ಕೊಟ್ಟ ಉತ್ತರ ಏನು ಗೊತ್ತಾ.?

  ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಒಬ್ಬ ಕನಸುಗಾರ, ಸಿನಿಮಾವನ್ನು ಉಸಿರಾಗಿಸಿಕೊಂಡ ಕಲೆಗಾರ. ಸಿನಿಮಾವನ್ನು ಅತಿ ಹೆಚ್ಚು ಪ್ರೀತಿಸುವ ಕ್ರೇಜಿಸ್ಟಾರ್ ತನ್ನ ಕ್ರೇಜಿನೆಸ್ ಇಂದ ಸಿನಿಮಾವನ್ನು ವೈಭವೀಕರಿಸುವ ರಸಿಕ. ತೆರೆ ಮೇಲೆ ತನ್ನಷ್ಟ ಹೀರೋಯಿನ್ಗಳಿಗೂ ಕೂಡ ಸ್ಕ್ರೀನ್ ಬಿಟ್ಟುಕೊಟ್ಟು ಅವರ ಅಂದವನ್ನು ಚಂದವಾಗಿ ತೋರಿಸುವ ರೋಮ್ಯಾಂಟಿಕ್ ಹೀರೋ. ಪ್ರೇಮಲೋಕ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿ ಇಡಿ ಇಂಡಸ್ಟ್ರಿಯನ್ನೇ ಬೇರೆ ಮಟ್ಟಕ್ಕೆ ಕೊಂಡು ಹೋದ ಸಿನಿಮಾ ಪ್ರೇಮಿ. ಪ್ರೇಮಲೋಕ ಸಿನಿಮಾವನ್ನು ಕಂಡ ನಂತರ ಜನ ಸಿನಿಮಾ…

Read More “ಹುಡುಗಿರ ಮೈ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವ ಅಂತ ರವಿ ಸರ್ ಹೆಂಡ್ತಿ ಪ್ರಶ್ನೆ ಕೇಳ್ದಾಗ ರವಿಚಂದ್ರನ್ ಕೊಟ್ಟ ಉತ್ತರ ಏನು ಗೊತ್ತಾ.?” »

Entertainment

ನಟಿ ರಮ್ಯಕೃಷ್ಣ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 20 ವರ್ಷಗಳ ದಾಂಪತ್ಯ ಜೀವನ. ಇದ್ದಕ್ಕಿದ್ದ ಹಾಗೇ ಪತಿಯಿಂದ ದೂರಗಲೂ ಕಾರಣವೇನು ಗೊತ್ತ.?

Posted on March 1, 2023 By Admin No Comments on ನಟಿ ರಮ್ಯಕೃಷ್ಣ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 20 ವರ್ಷಗಳ ದಾಂಪತ್ಯ ಜೀವನ. ಇದ್ದಕ್ಕಿದ್ದ ಹಾಗೇ ಪತಿಯಿಂದ ದೂರಗಲೂ ಕಾರಣವೇನು ಗೊತ್ತ.?
ನಟಿ ರಮ್ಯಕೃಷ್ಣ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 20 ವರ್ಷಗಳ ದಾಂಪತ್ಯ ಜೀವನ. ಇದ್ದಕ್ಕಿದ್ದ ಹಾಗೇ ಪತಿಯಿಂದ ದೂರಗಲೂ ಕಾರಣವೇನು ಗೊತ್ತ.?

  ನಟಿ ರಮ್ಯಕೃಷ್ಣ ಅವರು ಸಿನಿಮಾ ಇಂಡಸ್ಟ್ರಿ ಕಂಡ ಅಪ್ರತಿಮ ಸುಂದರಿ. ಅವರ ಹೈಟ್, ಲುಕ್, ಅಭಿನಯ ಎಲ್ಲವೂ ಸೇರಿ ನೋಡುಗರನ್ನು ಮೋಡಿ ಮಾಡಿದ್ದವು. ಇದೇ ಕಾರಣಕ್ಕಾಗಿ ಎಂಬತ್ತರ ದಶಕದಿಂದಲೂ ಕನ್ನಡ ತಮಿಳು ತೆಲುಗು ಚಿತ್ರರಂಗವನ್ನು ಇವರು ಆಳಿದ್ದಾರೆ ಎಂದು ಹೇಳಬಹುದು. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಾಯಕನಟಿಯಾಗಿ ಕಾಣಿಸಿಕೊಂಡಿರುವ ಇವರು ಕೆಲವು ನೆ’ಗೆ’ಟಿ’ವ್ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಲ್ಲಿ ಈ ಭಾಗದ ಯಾವ ನಟಿಯರು ಕೂಡ ಮಾಡಲು…

Read More “ನಟಿ ರಮ್ಯಕೃಷ್ಣ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 20 ವರ್ಷಗಳ ದಾಂಪತ್ಯ ಜೀವನ. ಇದ್ದಕ್ಕಿದ್ದ ಹಾಗೇ ಪತಿಯಿಂದ ದೂರಗಲೂ ಕಾರಣವೇನು ಗೊತ್ತ.?” »

Viral News

ನಟ ವಿನೋದ್ ಪ್ರಭಾಕರ್ ಮದುವೆಗೆ ಖರ್ಚಾಗಿದ್ದು ಎಷ್ಟು ಹಣ ಗೊತ್ತಾ.?

Posted on March 1, 2023 By Admin No Comments on ನಟ ವಿನೋದ್ ಪ್ರಭಾಕರ್ ಮದುವೆಗೆ ಖರ್ಚಾಗಿದ್ದು ಎಷ್ಟು ಹಣ ಗೊತ್ತಾ.?
ನಟ ವಿನೋದ್ ಪ್ರಭಾಕರ್ ಮದುವೆಗೆ ಖರ್ಚಾಗಿದ್ದು ಎಷ್ಟು ಹಣ ಗೊತ್ತಾ.?

  ಕನ್ನಡ ಸಿನಿಮಾ ಇಂಡಸ್ಟ್ರಿಯ ಟೈಗರ್ ಎಂದೇ ಹೆಸರಾದ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ಒಬ್ಬ ಹೀರೋ ಆಗಿ ಮಾತ್ರ ಅಲ್ಲದೆ ಹಲವು ವಿಷಯವಾಗಿ ಯುವ ಜನತೆಗೆ ಸ್ಪೂರ್ತಿ ಆಗುತ್ತಾರೆ. ಎಷ್ಟೇ ಸೋಲು ಎದುರಾದರು, ಮತ್ತೆ ಗೆದ್ದು ನಿಲ್ಲುವ ಉತ್ಸಾಹ ಇರಬೇಕು, ಆ ಬಗೆಗೆ ನಂಬಿಕೆ ಇರಬೇಕು, ಅದರ ಸಲುವಾಗಿ ಮತ್ತಷ್ಟು ಪರಿಶ್ರಮ ಹಾಕಿ ಕೆಲಸ ಮಾಡಬೇಕು ಎನ್ನುವುದಕ್ಕೆ ವಿನೋದ್ ಪ್ರಭಾಕರ್ ಅವರ ಬದುಕು ಉದಾಹರಣೆ. ಆದರೆ ವೈಯಕ್ತಿಕ ಜೀವನದಲ್ಲಿ ಎಷ್ಟು ಸಂತೋಷವಾಗಿರಬೇಕು ಹಾಗೆ…

Read More “ನಟ ವಿನೋದ್ ಪ್ರಭಾಕರ್ ಮದುವೆಗೆ ಖರ್ಚಾಗಿದ್ದು ಎಷ್ಟು ಹಣ ಗೊತ್ತಾ.?” »

Entertainment

ಮಗಳ ವಯಸ್ಸಿನ ಹುಡುಗಿ ಜೊತೆ 3ನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ.?

Posted on March 1, 2023 By Admin No Comments on ಮಗಳ ವಯಸ್ಸಿನ ಹುಡುಗಿ ಜೊತೆ 3ನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ.?
ಮಗಳ ವಯಸ್ಸಿನ ಹುಡುಗಿ ಜೊತೆ 3ನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ.?

  ಕನ್ನಡದ ಕರಾವಳಿ ಭಾಗ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ತಾರೆಗಳನ್ನು ಕೊಟ್ಟಿದೆ. ಇಂದು ಈ ಭಾಗದಿಂದ ಬಂದ ಅನೇಕರು ಬರೀ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಎಲ್ಲಾ ಚಿತ್ರರಂಗದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಐಶ್ವರ್ಯ ರೈ, ಶಿಲ್ಪ ಶೆಟ್ಟಿ, ಪ್ರಕಾಶ್ ರಾಜ್ ಮುಂತಾದವರನ್ನು ಹೆಸರಿಸಬಹುದು. ಪ್ರಕಾಶ್ ರಾಜ್ ಅವರು ಹುಟ್ಟಿ ಬೆಳೆದು ವಿದ್ಯಾಭ್ಯಾಸ ಪಡೆದಿದ್ದೆಲ್ಲಾ ಇದೆ ನೆಲದಲ್ಲಿ ಬಣ್ಣದ ಪ್ರಪಂಚ ಆರಿಸಿಕೊಂಡಾಗ ರಂಗ ಪ್ರವೇಶ ಆರಂಭ ಮಾಡಿದ್ದು ಇಲ್ಲಿಯೇ ಮೊದಲಿಗೆ ಕನ್ನಡ ಸಿನಿಮಾ ರಂಗದ…

Read More “ಮಗಳ ವಯಸ್ಸಿನ ಹುಡುಗಿ ಜೊತೆ 3ನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ.?” »

Viral News

ಬೀದಿಯಲ್ಲಿ ಕುಳಿತು ಸೋಪ್ ಮಾಡುವ ಸ್ಥಿತಿಗೆ ಬಂದಿರುವ ಖ್ಯಾತ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್.

Posted on February 28, 2023February 28, 2023 By Admin No Comments on ಬೀದಿಯಲ್ಲಿ ಕುಳಿತು ಸೋಪ್ ಮಾಡುವ ಸ್ಥಿತಿಗೆ ಬಂದಿರುವ ಖ್ಯಾತ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್.
ಬೀದಿಯಲ್ಲಿ ಕುಳಿತು ಸೋಪ್ ಮಾಡುವ ಸ್ಥಿತಿಗೆ ಬಂದಿರುವ ಖ್ಯಾತ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್.

ಕನ್ನಡದ ಖ್ಯಾತ ಲಕ್ಷ್ಮಿ ಅವರ ಬಗ್ಗೆ ತಿಳಿದವರಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಬಹುಭಾಷ ನಟಿ ಆಗಿರುವ ಇವರು ಎಲ್ಲಾ ಚಿತ್ರರಂಗದಲ್ಲೂ ಮೆರೆದಿದ್ದವರು. ಕನ್ನಡದಲ್ಲಿ ರಾಜಕುಮಾರ್ ಮತ್ತು ಅನಂತನಾಗ್ ಅವರೊಂದಿಗೆ ಯಶಸ್ವಿ ಜೋಡಿ ಎಂದು ಕರೆಸಿಕೊಂಡು ಹಲವು ವರ್ಷಗಳ ವರೆಗೆ ಇಂಡಸ್ಟ್ರಿ ಅಳಿದ ಈಕೆ ಬಹುತೇಕ ಆ ಸಮಯದ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ನಂತರ ಮಹಿಳಾ ಪ್ರಧಾನ ಚಿತ್ರಗಳಲ್ಲೂ ಕೂಡ ಕಾಣಿಸಿಕೊಂಡಿದ್ದ ಇವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದವರು. ಈಗಲೂ ಸಹ ಸ್ಟಾರ್…

Read More “ಬೀದಿಯಲ್ಲಿ ಕುಳಿತು ಸೋಪ್ ಮಾಡುವ ಸ್ಥಿತಿಗೆ ಬಂದಿರುವ ಖ್ಯಾತ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್.” »

Viral News

ವಂಶಿಕಾಳಿಗೆ ಕಿರುತೆರೆ ಶೋಗಳಿಂದ ಬರುತ್ತಿರುವ ಹಣ ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಶಾ-ಕ್ ಆಗ್ತೀರಾ.

Posted on February 28, 2023 By Admin No Comments on ವಂಶಿಕಾಳಿಗೆ ಕಿರುತೆರೆ ಶೋಗಳಿಂದ ಬರುತ್ತಿರುವ ಹಣ ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಶಾ-ಕ್ ಆಗ್ತೀರಾ.
ವಂಶಿಕಾಳಿಗೆ ಕಿರುತೆರೆ ಶೋಗಳಿಂದ ಬರುತ್ತಿರುವ ಹಣ ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಶಾ-ಕ್ ಆಗ್ತೀರಾ.

  ಕಿರುತರೆ ಲೋಕವು ಇಂದು ಮನೋರಂಜನ ವಿಷಯದಲ್ಲಿ ಬಹಳ ದೊಡ್ಡದಾಗಿ ಬೆಳೆಯುತ್ತಿದೆ. ಪ್ರತಿ ಚಾನೆಲ್ ನಡುವೆಯೂ ಕೂಡ ಟಿಆರ್‌ಪಿ ವಿಷಯವಾಗಿ ಕಾಂಪಿಟೇಶನ್ ಇರುವುದರಿಂದ ಹೊಸ ಹೊಸ ಮಾದರಿಯ ಧಾರಾವಾಹಿಗಳು, ವಿಭಿನ್ನ ಶೈಲಿಯ ರಿಯಾಲಿಟಿ ಶೋಗಳನ್ನು ಅದ್ದೂರಿಯಾಗಿ ನಡೆಸುತ್ತಿದ್ದು ಅದೇ ರೀತಿ ಟ್ಯಾಲೆಂಟೆಡ್ ಆದ ಸ್ಪರ್ಧಿಗಳನ್ನು ಬೆಳಕಿಗೆ ತರುತ್ತಿವೆ. ಈ ವಿಷಯದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಶೋಗಳ ಬಗ್ಗೆ ಹೇಳಲೇಬೇಕು. ಡ್ಯಾನ್ಸಿಂಗ್ ಸ್ಟಾರ್, ಇಂಡಿಯನ್, ಮಜಾ ಭಾರತ, ಮಜಾ ಟಾಕೀಸ್, ಬಿಗ್ ಬಾಸ್ ಫ್ಯಾಮಿಲಿ ಪವರ್, ಇಂತಹ ರಿಯಾಲಿಟಿ…

Read More “ವಂಶಿಕಾಳಿಗೆ ಕಿರುತೆರೆ ಶೋಗಳಿಂದ ಬರುತ್ತಿರುವ ಹಣ ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಶಾ-ಕ್ ಆಗ್ತೀರಾ.” »

Entertainment

ಸಂಗೀತ ನಿರ್ದೇಶಕ ರಘು ದೀಕ್ಷಿತ್ & ಮಯೂರಿ ದೂರ ಆಗಲು ನಿಜವಾದ ಕಾರಣ ಏನು ಗೊತ್ತಾ.?

Posted on February 28, 2023 By Admin No Comments on ಸಂಗೀತ ನಿರ್ದೇಶಕ ರಘು ದೀಕ್ಷಿತ್ & ಮಯೂರಿ ದೂರ ಆಗಲು ನಿಜವಾದ ಕಾರಣ ಏನು ಗೊತ್ತಾ.?
ಸಂಗೀತ ನಿರ್ದೇಶಕ ರಘು ದೀಕ್ಷಿತ್ & ಮಯೂರಿ ದೂರ ಆಗಲು ನಿಜವಾದ ಕಾರಣ ಏನು ಗೊತ್ತಾ.?

  ಕನ್ನಡದ ಫೇಮಸ್ ಸಂಗೀತ ನಿರ್ದೇಶಕರುಗಳ ಸಾಲಿನಲ್ಲಿ ರಘು ದೀಕ್ಷಿತ್ ಅವರ ಹೆಸರು ಕೂಡ ಸೇರುತ್ತದೆ. ರಘು ದೀಕ್ಷಿತ್ ಅವರು ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗೀತೆಗಳು ಕೊಟ್ಟಿದ್ದಾರೆ. ಸ್ವತಃ ಗಾಯಕರು ಆದ ಇವರು ಅನೇಕ ಚಿತ್ರಗಳಿಗೆ ತಮ್ಮ ಸುಮಧುರ ಕಂಠದಿಂದ ಹಾಡುಗಳನ್ನು ಕೊಡಿಗೆಯಾಗಿ ಕೊಟ್ಟಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪಾತ್ರ ಕೂಡ ಮಾಡುವ ಮೂಲಕವೂ ಹೆಸರುವಾಸಿ ಆಗಿದ್ದಾರೆ. ರಘು ದೀಕ್ಷಿತ್ ಅವರು ಕನ್ನಡದ ಒಬ್ಬ ಸೆಲೆಬ್ರಿಟಿ ಆಗಿ ಬಹಳ ಫೇಮಸ್ ಆಗಿದ್ದಾರೆ. ರಘು ದೀಕ್ಷಿತ್ ಅವರು ಬಾಲ್ಯದಿಂದಲೂ…

Read More “ಸಂಗೀತ ನಿರ್ದೇಶಕ ರಘು ದೀಕ್ಷಿತ್ & ಮಯೂರಿ ದೂರ ಆಗಲು ನಿಜವಾದ ಕಾರಣ ಏನು ಗೊತ್ತಾ.?” »

Viral News

Posts pagination

Previous 1 … 69 70 71 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme