Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?

Posted on March 8, 2023 By Admin No Comments on ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?
ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?

  ಎಲ್ಲರಿಗೂ ಎಲ್ಲಾ ಚಿತ್ರದ ಕಥೆಗಳು ಇಷ್ಟ ಆಗುವುದಿಲ್ಲ. ಒಂದು ಚಿತ್ರ ಇಷ್ಟ ಆಗುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಚಿತ್ರದಲ್ಲಿನ ಹಾಡುಗಳು, ಮ್ಯೂಸಿಕ್, ಬಿಜಿಎಂ, ಸ್ಟಂಟ್, ಫೈಟಿಂಗು, ಸಿನಿಮಾ ನಾಯಕ ಮತ್ತು ನಾಯಕಿ ಅಥವಾ ಸಿನಿಮಾದಲ್ಲಿರುವ ಕಥೆ, ಕಥೆಯಲ್ಲಿ ಬರುವ ಪಾತ್ರಗಳು ಇದರಲ್ಲಿ ಯಾವುದಾದರೂ ಒಂದು ಅಂಶ ಇಷ್ಟ ಆದರೂ ಕೂಡ ಜನ ಆ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಇಷ್ಟಪಡುತ್ತಾರೆ ಅದರ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಎಲ್ಲ ಸಿನಿಮಾಗಳು ರುಚಿಸುವುದಿಲ್ಲ ಎನ್ನುವುದು ಅಷ್ಟೇ ನಿಜ….

Read More “ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?” »

cinema news

ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?

Posted on March 7, 2023March 7, 2023 By Admin No Comments on ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?
ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?

  ಲೂಸ್ ಮಾದ ಯೋಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ವಿಭಿನ್ನ ಮ್ಯಾನರಿಸಂ ಇರುವ ಹೀರೋ ತನ್ನ ಲೂಸು ತನದಿಂದಲೇ ಯಂಗ್ ಸ್ಟಾರ್ಗಳ ಫೇವರೆಟ್ ಆಗಿದ್ದಾರೆ. ದುನಿಯಾ ಸಿನಿಮಾದ ಸಣ್ಣದೊಂದು ಪಾತ್ರದ ಮೂಲಕ ಚಿಗುರು ಮೀಸೆ ಇದ್ದಾಗಲೇ ಬಣ್ಣದ ಘೀಳು ಹತ್ತಿಸಿಕೊಂಡ ಇವರು ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ಸ್ವತಂತ್ರ ಹೀರೋ ಆದರು. ಆ ಬಳಿಕ ಅಂಬಾರಿ, ಧೂಳ್ ಈ ಸಿನಿಮಾಗಳು ಅವರಿಗೆ ಬಹಳ ಯಶಸ್ಸು ತಂದು ಕೊಟ್ಟಿದ್ದು ಮಾತ್ರ ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ…

Read More “ಅಂದು ಲೂಸ್ ಮಾದ ಅವರ ಕೈ ತಪ್ಪಿದ ಆ ಸಿನಿಮಾದಲ್ಲಿ ಯಶ್ ಅಭಿನಯಿಸಿ ಪಾನ್ ಇಂಡಿಯಾ ಸ್ಟಾರ್ ಆಗಲು ಕಾರಣವಾಯ್ತು, ಅದು ಯಾವ ಚಿತ್ರ ಗೊತ್ತಾ.?” »

cinema news

ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.

Posted on March 7, 2023 By Admin No Comments on ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.
ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.

  ಕ್ರೇಜಿಸ್ಟಾರ್ ರವಿಚಂದ್ರನ್ ಟೈಟಲ್ ಗೆ ತಕ್ಕಹಾಗೆ ಸಿನಿಮಾ ಬಗ್ಗೆ ವಿಪರೀತವಾದ ಕ್ರೇಜ್ ಇಟ್ಟುಕೊಂಡಿರುವ ನಟ. ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಅದೆಷ್ಟೋ ದಾಖಲೆಯ ಸೂಪರ್ ಹಿಟ್ ಹಾಡುಗಳು ಇವೆ ಎಂದರೆ ಅದು ಇವರ ಚಿತ್ರದ ಹಾಡುಗಳೇ ಆಗಿರುತ್ತವೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಹಾಡುಗಳ ಮೂಲಕ ಸಂಗೀತದ ಮೂಲಕ ಮತ್ತು ಪ್ರಾಪರ್ಟಿಗಳ ಮೂಲಕ ಶ್ರೀಮಂತಿಕೆ ತುಂಬಿಸಿದ ಕನಸುಗಾರ. 80 ಮತ್ತು 90ರ ದಶಕದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಆಗುವಂಥ ಅದೃಷ್ಟ ಪಡೆದುಕೊಂಡಿದ್ದ ಚಿಕ್ಕಜೆಮಾನ. ಅದ್ಯಾಕೋ ಇತ್ತೀಚೆಗೆ ಒಂದೇ ಒಂದು ಸಕ್ಸಸ್…

Read More “ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.” »

cinema news

ತಮ್ಮ ಮುದ್ದಿನ ಪತ್ನಿ ಕೀರ್ತಿಗಾಗಿ ದುನಿಯಾ ವಿಜಯ್ ಕಟ್ಟಿಸಿರುವ ಬಂಗಲೆ ಎಷ್ಟು ಬೆಲೆ ಬಾಳುತ್ತದೆ ಗೊತ್ತಾ.?

Posted on March 7, 2023 By Admin No Comments on ತಮ್ಮ ಮುದ್ದಿನ ಪತ್ನಿ ಕೀರ್ತಿಗಾಗಿ ದುನಿಯಾ ವಿಜಯ್ ಕಟ್ಟಿಸಿರುವ ಬಂಗಲೆ ಎಷ್ಟು ಬೆಲೆ ಬಾಳುತ್ತದೆ ಗೊತ್ತಾ.?
ತಮ್ಮ ಮುದ್ದಿನ ಪತ್ನಿ ಕೀರ್ತಿಗಾಗಿ ದುನಿಯಾ ವಿಜಯ್ ಕಟ್ಟಿಸಿರುವ ಬಂಗಲೆ ಎಷ್ಟು ಬೆಲೆ ಬಾಳುತ್ತದೆ ಗೊತ್ತಾ.?

  ನಟ ದುನಿಯಾ ವಿಜಯ್ ಸಿನಿಮಾ ದುನಿಯಾದಲ್ಲಿ ಬಹಳ ಸದ್ದು ಮಾಡಿರುವ ನಟ. ಸಾಹಸ ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು ಬಹಳ ಲೇಟ್ ಆಗಿ ಬಣ್ಣ ಹಚ್ಚಿದರೂ ಕೂಡ ಬಣ್ಣದ ಪ್ರಪಂಚದಲ್ಲಿ ತಮ್ಮದೇ ಆದ ಒಂದು ಛಾಪನ್ನು ಮೂಡಿಸಿದ್ದಾರೆ. ದುನಿಯಾ ವಿಜಯ್ ಅವರು ಆರಂಭದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬಣ್ಣ ಹಚ್ಚುತ್ತಾ ನಂತರ ವಿಲ್ಲನ್ ರೋಲ್ಗಳಲ್ಲಿ ಕಾಣಿಸಿಕೊಂಡು ಈಗ ತೆರೆ ಮೇಲೆ ರಕ್ಕಸನಂತೆ ಆರ್ಭಟಿಸುತ್ತಿದ್ದಾರೆ. ದುನಿಯಾ ಎನ್ನುವ ಸಿನಿಮಾ ಮೂಲಕ ನಾಯಕನಟನಾಗಿ ಕಾಣಿಸಿಕೊಂಡ ಇವರು…

Read More “ತಮ್ಮ ಮುದ್ದಿನ ಪತ್ನಿ ಕೀರ್ತಿಗಾಗಿ ದುನಿಯಾ ವಿಜಯ್ ಕಟ್ಟಿಸಿರುವ ಬಂಗಲೆ ಎಷ್ಟು ಬೆಲೆ ಬಾಳುತ್ತದೆ ಗೊತ್ತಾ.?” »

Entertainment

ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?

Posted on March 7, 2023 By Admin No Comments on ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?
ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?

  ಮಾರ್ಚ್ ನಾಲ್ಕರಂದು ರಿಷಭ್ ಶೆಟ್ಟಿ ಮಗಳಿಗೆ ವರ್ಷ ತುಂಬಿದೆ. ಅದೇ ಸಂತೋಷದಲ್ಲಿ ಕುಟುಂಬವು ಮಗಳ ಫೋಟೋಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಳಿ ಬಣ್ಣದ ಬಟ್ಟೆ ಹಾಗೂ ಸುತ್ತಲೂ ಬಿಳಿ ಬಣ್ಣದ ಸೆಟ್ ನಡುವೆ ರಿಷಬ್ ಶೆಟ್ಟಿ ಮುದ್ದು ಮಗಳು ದೇವಲೋಕದಿಂದ ಇಳಿದ ಕಿನ್ನರಿಯಂತೆ ಕಾಣುತ್ತಿದ್ದರು. ಇದೇ ಸಂಭ್ರಮದಲ್ಲಿ ಮಗಳಿಗೆ ರಾಧ್ಯ ಎಂದು ಪೋಷಕರು ನಾಮಕರಣ ಮಾಡುವುದಾಗಿ ಹೆಸರು ಕೂಡ ಫಿಕ್ಸ್ ಮಾಡಿಕೊಂಡಿರುವುದನ್ನು ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಸ್ಯಾಂಡಲ್ವುಡ್ನ ಎಲ್ಲಾ ಬಾಂಧವರಿಗಾಗಿ ಅದ್ದೂರಿಯಾಗಿ ಬರ್ತಡೇ ಪಾರ್ಟಿಯನ್ನು…

Read More “ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?” »

Entertainment

ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

Posted on March 6, 2023 By Admin No Comments on ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ
ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

  ನಾಗರಹಾವು ಜಲೀಲ ಪಾತ್ರದಿಂದ ಸ್ಯಾಂಡಲ್ವುಡ್ ನ ರೆಬೆಲ್ ಸ್ಟಾರ್ ಆಗುವ ತನಕ ನಾಯಕ ನಟ ಅಂಬರೀಶ್ ಅವರ ಸಿನಿಮಾ ಜರ್ನಿಯೇ ಒಂದು ರೋಚಕ. ಅಮರನಾಥ್ ಆಗಿದ್ದ ಇವರು ಪುಟ್ಟಣ್ಣ ಕಣಗಾಲ್ ಅವರ ಕಣ್ಣಿಗೆ ಬಿದ್ದು ಅಂಬರೀಶ್ ಆಗಿ ಬದಲಾಗಿ ಹೋದರು. ನಾಗರಹಾವು ಸಿನಿಮಾದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ಮೊದಲ ಸಿನಿಮಾ ಡೈಲಾಗ್ ಯಿಂದ ಕೊನೆವರೆಗೂ ಕೂಡ ಫೇಮಸ್ ಆಗಿದ್ದರು. ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ ಆ ಡೈಲಾಗ್ ಅಂಬರೀಶ್ ಅವರಿಗೆ ಅನ್ವರ್ಥ ಎನ್ನುವಂತೆ…

Read More “ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ” »

cinema news

ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.

Posted on March 6, 2023 By Admin No Comments on ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.
ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಸಿನಿಮಾ ಇಂಡಸ್ಟ್ರಿ ಮಾತ್ಲವಲ್ಲದೆ ಇಡೀ ನಾಡೇ ಕೊಂಡಾಡುವ ಹೀರೋ. ಆದರೂ ಅವರ ಜೊತೆ ಸಿನಿಮಾ ಮಂದಿಗೆ ಹೆಚ್ಚಿನ ಒಡನಾಟ ಇರುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಇತರ ಕಲಾವಿದರಗಳು ಅನೇಕ ಬಾರಿ ಡಿ ಬಾಸ್ ಬಗ್ಗೆ ಮಾತನಾಡಿದ್ದಾರೆ. ಯಾರ್ಯಾರು ದರ್ಶನ್ ಬಗ್ಗೆ ಏನೇನು ಹೇಳಿದ್ದಾರೆ ಎಂದು ನೋಡುವುದಾದರೆ ಕಾಶಿನಾಥ್ (Kashinath) ಅವರ ಪುತ್ರ ಅಭಿಮನ್ಯು (Abhimanyu) ಈ ರೀತಿ ಹೇಳಿದ್ದಾರೆ. ನನ್ನ ತಂದೆ ಹೋದಾಗ ನನಗೆ ತುಂಬಾ…

Read More “ಡಿ ಬಾಸ್ ಬಗ್ಗೆ ಸಿನಿಮಾ ಇಂಡಸ್ಟ್ರಿಯ ಇತರೆ ತಾರೆಗಳು ಏನು ಹೇಳ್ತಾರೆ ಗೊತ್ತಾ.? ವಿಡಿಯೋ ನೋಡಿ.” »

Entertainment

ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?

Posted on March 6, 2023 By Admin No Comments on ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?
ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?

  ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗನಾದ ಆದಿತ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ ಜನತೆಗೆ ಅವರು ಡೆಡ್ಲಿ ಸೋಮ ಆಗಿಯೇ ಹೆಚ್ಚು ಪರಿಚಯ. ನಟ ಆದಿತ್ಯ ಅವರು ಆದಿ, ಲವ್, ಸ್ನೇಹನಾ ಪ್ರೀತಿನಾ ಮುಂತಾದ ಲವ್ ಸ್ಟೋರಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಜನ ಅವರನ್ನು ಭೂಗತ ಲೋಕದ ಪಾತ್ರಗಳಲ್ಲಿ ನೋಡಲು ಹೆಚ್ಚು ಇಷ್ಟಪಡುತ್ತಾರೆ ಅದೇನೋ ಅವರ ಲುಕ್ ಅಲ್ಲಿ ಪಾತಕ ಲೋಕದ ಶೇಡ್ ಎದ್ದು ಕಾಣುತ್ತದೆ. ಅದೇ ಕಾರಣಕ್ಕೆ ಡೆಡ್ಲಿಸೋಮ, ವಿಲನ್,…

Read More “ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?” »

cinema news

ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

Posted on March 6, 2023 By Admin No Comments on ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?
ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

  ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜರುಗಳು ಎಂದೇ ಕರೆಸಿಕೊಂಡವರು ಡಾ. ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು. ಸಿನಿಮಾ ತೆರೆ ಮೇಲೆ ಮಾತ್ರ ಅಲ್ಲ ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡುವೆ ಅಷ್ಟು ಆತ್ಮೀಯತೆ ಇತ್ತು. ಇಬ್ಬರು ಸಹ ಒಂದೇ ಕುಟುಂಬದವರು ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಹೊಂದಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಇಬ್ಬರು ವಿಭಿನ್ನ ವ್ಯಕ್ತಿತ್ವದವರು ಆಗಿದ್ದರೂ ಕೂಡ ಸ್ನೇಹ ಎನ್ನುವ ಒಂದು ಅಂಶ ಇಬ್ಬರನ್ನು ಒಂದು ಆತ್ಮ ಎರಡು ದೇಹ ಎನ್ನುವಂತೆ ಬೆಸದಿತ್ತು. ವಿಷ್ಣುವರ್ಧನ್…

Read More “ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?” »

cinema news

ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆಗುವಂತೆ ಆಫರ್ ನೀಡಿದ ಖ್ಯಾತ ಭಾರತೀಯ ಕ್ರಿಕೆಟ್ ಆಟಗಾರ ಯಾರು ಗೊತ್ತಾ.?

Posted on March 6, 2023 By Admin No Comments on ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆಗುವಂತೆ ಆಫರ್ ನೀಡಿದ ಖ್ಯಾತ ಭಾರತೀಯ ಕ್ರಿಕೆಟ್ ಆಟಗಾರ ಯಾರು ಗೊತ್ತಾ.?
ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆಗುವಂತೆ ಆಫರ್ ನೀಡಿದ ಖ್ಯಾತ ಭಾರತೀಯ ಕ್ರಿಕೆಟ್ ಆಟಗಾರ ಯಾರು ಗೊತ್ತಾ.?

  ರಶ್ಮಿಕ ಮಂದಣ್ಣ ಎನ್ನುವ ಕನ್ನಡದ ಪ್ರತಿಭೆ ಇಂದು ದೇಶದಾದ್ಯಂತ ಬೆಳಗುತ್ತಿದ್ದಾರೆ. ಕೊಡಗಿನ ಕುವರಿ ಆಗಿದ್ದ ಈ ಬೆಡಗಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಮೊಟ್ಟಮೊದಲಿಗೆ ಲಾಂಚ್ ಆದರು. ಆ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಪರಭಾಷೆಗಳಿಂದ ಕೂಡ ಇವರಿಗೆ ಆಫರ್ಗಳು ಬರಲು ಶುರುವಾದವು. ಯಾವಾಗ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು ಈಕೆ ಅದೃಷ್ಟವೇ ಬದಲಾಗಿ ಹೋಯಿತು. ನಂತರ ತಮಿಳು ಮಲಯಾಳಂ ಹೀಗೆ ಈಗ ಹಿಂದಿ ಭಾಷೆಯಲ್ಲೂ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿರುವ ಈಕೆ ಬಿ ಟೌನ್ ಅಲ್ಲಿ ಮುಂದಿನ…

Read More “ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆಗುವಂತೆ ಆಫರ್ ನೀಡಿದ ಖ್ಯಾತ ಭಾರತೀಯ ಕ್ರಿಕೆಟ್ ಆಟಗಾರ ಯಾರು ಗೊತ್ತಾ.?” »

Entertainment

Posts pagination

Previous 1 … 67 68 69 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme