Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.

Posted on March 10, 2023 By Admin No Comments on ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.
ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.

  ‘ಒಂದು ಸರಳ ಪ್ರೇಮ ಕಥೆ’ ಎಂಬ ಚಿತ್ರವನ್ನು ವಿನಯ್ ಅವರು ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದೆ ಇದೆ. ಇವರನ್ನು ಸಂದರ್ಶನಕಾರರೊಬ್ಬರು ಭೇಟಿಯಾದಾಗ, ‘ಯುವ ಟೈಟಲ್ ಯಾಕೆ?..ರಾಜಕುಮಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲಿದ್ದೀರಾ?…ಎಲ್ಲರೂ ಫ್ಯಾನ್ ಇಂಡಿಯಾ ಸಿನಿಮಾ ಮಾಡಿದರೆ ನೀವು ಈ ತರ ಯಾಕೆ ಮಾಡುತ್ತಿದ್ದೀರಾ?’ ಎಂದೆಲ್ಲ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರ ನೀಡಿದ್ದಾರೆ. ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಕುರಿತಾಗಿ ಮಾತನಾಡಿದ ವಿನಯ್ ಅವರು, ‘ಇದೊಂದು ಪ್ರೀತಿ ಹಾಗೂ ಕಾಮಿಡಿ ಎರಡು ಕಂಬೈನ್ ಆಗಿ ಮಾಡಿದ…

Read More “ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.” »

cinema news

ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on March 10, 2023 By Admin No Comments on ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.
ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

  ಡಾಕ್ಟರ್ ವಿಷ್ಣುವರ್ಧನ್ ಅವರದ್ದು ಬಹುಮುಖ ಪ್ರತಿಭೆ ಎಂತಹದೇ ಪಾತ್ರವಿರಲಿ, ಪಾತ್ರದ ಒಳಗೆ ತಲ್ಲೀನರಾಗಿ ನೈಜತೆಯ ರಂಗು ನೀಡುವ ಅಭಿನಯ; ಸುಮಧುರವಾದ ಗಂಭೀರ ಕಂಠ; ಕಥೆಯ ಮೂಲವನ್ನು ಕೇಂದ್ರೀಕರಿಸಿ ಸುತ್ತಲೂ ಅನೇಕ ಸನ್ನಿವೇಶಗಳನ್ನು ಹೆಣೆದು ಬೆಸೆಯುವ ಬರವಣಿಗೆ; ಇವಿಷ್ಟೇ ಸಾಕು ಅವರ ಪಾಂಡಿತ್ಯವನ್ನು ಮೆಚ್ಚಿ ಒಪ್ಪಿಕೊಳ್ಳಲು. ಅವರು ಹಾಡಿದ ಹಾಡುಗಳಲ್ಲಿ ಹೇಗೆ ಶಬ್ದಗಳ ಸ್ಪಷ್ಟತೆಯು ಧ್ವನಿಯಲ್ಲಿ ವ್ಯಕ್ತವಾಗುತ್ತಿತ್ತೋ ಹಾಗೆ ಅವರು ಬರೆದ ಕಥೆಗಳಲ್ಲಿ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಜನತೆಗೆ ನೀಡಬೇಕಾದ ಸಂದೇಶವು ಎದ್ದು ಕಾಣುತ್ತಿತ್ತು. ಡಾಕ್ಟರ್…

Read More “ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

cinema news

ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?

Posted on March 9, 2023 By Admin No Comments on ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?
ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?

  ಸ್ಯಾಂಡಲ್ ವುಡ್ ನಲ್ಲಿ ಕಾಮಿಡಿಯಲ್ಲಿ ಕಮಾಲ್ ಮಾಡಿದ ಸಾಕಷ್ಟು ಕಲಾವಿದರು ಇದ್ದಾರೆ. ಅಂದಿನ ನರಸಿಂಹ ರಾಜು ಇಂದ ಹಿಡಿದು ಜಗ್ಗೇಶ್, ಕೋಮಲ್, ಸಾಧುಕೋಕಿಲ, ಇಂದಿನ ಶರಣ್ ಮತ್ತು ಚಿಕ್ಕಣ್ಣ ವರೆಗೂ ಕೂಡ ಜನ ಹೀರೋ ಅನ್ನು ಎಷ್ಟು ಇಷ್ಟ ಪಡುತ್ತಾರೆ ಕಾಮಿಡಿ ಆಕ್ಟರ್ಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಾರೆ. ಒಂದು ಸಿನಿಮಾಗೆ ಹೀರೋ ಎಷ್ಟು ಮುಖ್ಯ ಅದಕ್ಕೆ ಹಾಸ್ಯ ಹಾಗೂ ಹಾಸ್ಯ ಕಲಾವಿದರು ಕೂಡ ಅಷ್ಟೇ ಮುಖ್ಯ. ಇಲ್ಲವಾದರೆ ಸಿನಿಮಾ ಬೋರಿಂಗ್ ಆಗುವುದರಲ್ಲಿ ಯಾವುದೇ ಅನುಮಾನ…

Read More “ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?” »

cinema news

ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ವಿ-ಚ್ಛೇ-ದನಕ್ಕೆ ಮುಂದಾದ ದಂಪತಿಗಳು ಕಾರಣವೇನು ಗೊತ್ತ.?

Posted on March 9, 2023 By Admin No Comments on ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ವಿ-ಚ್ಛೇ-ದನಕ್ಕೆ ಮುಂದಾದ ದಂಪತಿಗಳು ಕಾರಣವೇನು ಗೊತ್ತ.?
ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ವಿ-ಚ್ಛೇ-ದನಕ್ಕೆ ಮುಂದಾದ ದಂಪತಿಗಳು ಕಾರಣವೇನು ಗೊತ್ತ.?

  ಕಿರಿಕ್ ಕೀರ್ತಿ ಬಹುಮುಖ ಪ್ರತಿಭೆ. ರೇಡಿಯೋ ಜಾಕಿ ಆಗಿ, ನ್ಯೂಸ್ ಆಂಕರ್ ಆಗಿ, ರಿಪೋರ್ಟರ್ ಆಗಿ, ಕಿರುತೆರೆ ಕಾರ್ಯಕ್ರಮಗಳ ಸ್ಪರ್ಧಿಯಾಗಿ, ನಿರೂಪಕನಾಗಿ, ಸಿನಿಮಾ ಕಲಾವಿದನಾಗಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಹೆಸರು ಪಡೆದಿದ್ದ ಸೆಲೆಬ್ರಿಟಿ. ಕಿರಿಕ್ ಕೀರ್ತಿಯಲ್ಲಿ ಒಂದು ಎನರ್ಜಿ ಇದೆ, ಅವರಲ್ಲೇನು ಹೊಸ ರೀತಿಯ ಹುರಪು ಇದೆ, ಅವರು ಏನೋ ಕ್ರಾಂತಿ ಮಾಡುತ್ತಾರೆ ಎಂದು ಅದೆಷ್ಟೋ ಸಂಖ್ಯೆಯ ಜನ ಇವರಿಗೆ ಅಭಿಮಾನಿಗಳಾಗಿದ್ದರು. ಇವರ ಫಾಲೋವರ್ಸ್ ಕೂಡ ಆಗಿದ್ದರು. ಕಿರಿಕ್ ಕೀರ್ತಿ ಎಂದರೆ ಯುವಜನತೆಗೆ…

Read More “ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ವಿ-ಚ್ಛೇ-ದನಕ್ಕೆ ಮುಂದಾದ ದಂಪತಿಗಳು ಕಾರಣವೇನು ಗೊತ್ತ.?” »

Viral News

ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

Posted on March 9, 2023 By Admin No Comments on ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?
ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

  ನಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಎಂದರೆ ಚಂದನವನದ ಹಿರಿಯ ದಿಗ್ಗಜ ನಟರು. ಇವರು ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿರುತ್ತಾರೆ. ಇಂತಹ ಸ್ಟಾರ್ ನಟರೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಿ ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತಾರೆ. ಆ ಸಿನಿಮಾ ಯಾವುದು? ಅದರಲ್ಲಿ ರವಿಮಾಮ ಅವರ ಪಾತ್ರವೇನಾಗಿತ್ತು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದುವುದರ ಮೂಲಕ ತಿಳಿದುಕೊಳ್ಳಿ. ಚಿತ್ರಕಥೆಗಳನ್ನು ಎಲ್ಲಾ ನಟರು…

Read More “ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?” »

cinema news

ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!

Posted on March 9, 2023 By Admin No Comments on ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!
ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!

  ನಟಿ ರಾಧಿಕಾ ಕುಮಾರಸ್ವಾಮಿ 20ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿಕೊಟ್ಟು ಬಹಳ ಬೇಗ ಸ್ಟಾರ್ ಹೀರೋಯಿನ್ ಪಟ್ಟ ಹಿಡಿದವರು. ಮಣಿ, ಪ್ರೇಮ ಖೈದಿ, ನಿನಗಾಗಿ, ಈ ರೀತಿ ಸಾಲು ಸಾಲು ಲವ್ ಸ್ಟೋರಿ ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ಕೌಟುಂಬಿಕ ಸಿನಿಮಾಗಳಿಗೆ ತನ್ನನ್ನು ಒಪ್ಪಿಸಿಕೊಂಡ ಅಭಿನಯ ಚತುರೆ. ಕನ್ನಡದಲ್ಲಿ ಶ್ರುತಿ ಅವರನ್ನು ಬಿಟ್ಟರೆ ಈ ರೀತಿ ಹೆಣ್ಣು ಮಕ್ಕಳ ಕಣ್ಣೀರ ಕಥೆಗಳನ್ನು ಕಣ್ಣಿಗೆ ಕಟ್ಟಿದಂತೆ ಅಭಿನಯಿಸಿ ತೋರಿಸುವ ಸಾಂಸಾರಿಕ ಚಿತ್ರಗಳಲ್ಲಿ ಸೈ ಎನಿಸಿಕೊಳ್ಳುವ ಏಕ…

Read More “ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!” »

cinema news

ಸ್ವರ್ಗವೇ ಧರೆಗಿಳಿದ ಹಾಗೇ ಅದ್ದೂರಿಯಾಗಿ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿದ ಅಮೂಲ್ಯ ಜಗದೀಶ್ ದಂಪತಿ. ಈ ಕ್ಯೂಟ್ ವಿಡಿಯೋ ನೋಡಿ.

Posted on March 8, 2023 By Admin No Comments on ಸ್ವರ್ಗವೇ ಧರೆಗಿಳಿದ ಹಾಗೇ ಅದ್ದೂರಿಯಾಗಿ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿದ ಅಮೂಲ್ಯ ಜಗದೀಶ್ ದಂಪತಿ. ಈ ಕ್ಯೂಟ್ ವಿಡಿಯೋ ನೋಡಿ.
ಸ್ವರ್ಗವೇ ಧರೆಗಿಳಿದ ಹಾಗೇ ಅದ್ದೂರಿಯಾಗಿ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿದ ಅಮೂಲ್ಯ ಜಗದೀಶ್ ದಂಪತಿ. ಈ ಕ್ಯೂಟ್ ವಿಡಿಯೋ ನೋಡಿ.

  ಚಂದನವನದ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹೈಸ್ಕೂಲ್ ಹುಡುಗಿಯಂತೆ ಕಾಣುತ್ತಾರೆ ಆದರೆ ಈಕೆ ಈಗ ಮದುವೆಯಾಗಿ ಸಂಪ್ರದಾಯಸ್ತ ಗೃಹಿಣಿಯಂತೆ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಇಬ್ಬರು ಗಂಡು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಇಂದಿಗೂ ಮುಖದಲ್ಲಿ ಅದೇ ಮಗುವಿನ ಮುಗ್ಧತೆ ಇಟ್ಟುಕೊಂಡಿರುವ ಅಮೂಲ್ಯ ಅವರು ಯಾವಾಗ ಇಷ್ಟು ಬೆಳೆದರು ಎಂದು ಕನ್ಫ್ಯೂಸ್ ಆಗುವಷ್ಟು ವೇಗದಲ್ಲಿ ಅಮೂಲ್ಯ ಬದುಕು ಬದಲಾಗಿದೆ. ಅಮೂಲ್ಯ ಅವರು ರಾಜಕಾರಣಿ ಮತ್ತು ಯುವ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು…

Read More “ಸ್ವರ್ಗವೇ ಧರೆಗಿಳಿದ ಹಾಗೇ ಅದ್ದೂರಿಯಾಗಿ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿದ ಅಮೂಲ್ಯ ಜಗದೀಶ್ ದಂಪತಿ. ಈ ಕ್ಯೂಟ್ ವಿಡಿಯೋ ನೋಡಿ.” »

Entertainment

ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…

Posted on March 8, 2023 By Admin No Comments on ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…
ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…

  ಅಪ್ಪು ಹಾಗೂ ಶಿವಣ್ಣ ವಿಜಯ ರಾಘವೇಂದ್ರ ಅವರ ಕಷ್ಟದ ದಿನಗಳಲ್ಲಿ ಹೇಗೆ ಜೊತೆಗಿರುತ್ತಿದ್ದರು ಗೊತ್ತಾ? ಬಿಗ್ ಬಾಸ್ ಇಂದ ಬಂದ ಮೇಲೆ ಆಫರ್ ಗಳೇ ಇಲ್ಲವಾದಾಗ ಕೈ ಹಿಡಿದೋರು ಯಾರು ಗೊತ್ತಾ? ಚಿನ್ನಾರಿ ಮುತ್ತನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ವಿಜಯ ರಾಘವೇಂದ್ರ ಅವರು ಆನಂತರ ಲವರ್ ಬಾಯ್ ಆಗಿ ತಮ್ಮ ಇಮೇಜನ್ನು ಬದಲಾಯಿಸಿಕೊಂಡರು. 20ರ ದಶಕದಲ್ಲಿ ನಿನಗಾಗಿ, ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ಹಾರ್ಟ್ ಬೀಟ್, ಸೇವಂತಿ ಸೇವಂತಿ ಇನ್ನು ಮುಂತಾದ…

Read More “ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…” »

cinema news

ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!

Posted on March 8, 2023 By Admin No Comments on ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!
ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!

  ರಾಧಿಕಾ ಪಂಡಿತ್ ಅವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವಂತಹ ಬ್ಯೂಟಿಫುಲ್ ನಟಿ. ನಂದಗೋಕುಲ, ಕಾದಂಬರಿ, ಸುಮಂಗಲಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಬಣ್ಣ ಹಚ್ಚಿ ಕಿರುತೆರೆಯ ಮೂಲಕವೇ ಕರ್ನಾಟಕದ ಜನತೆಗೆ ಪರಿಚಿತರಾದವರು. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟು ಒಂದರ ಹಿಂದೆ ಒಂದರಂತೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಯಶ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ಹೆಗ್ಗಳಿಕೆ ಇವರದ್ದು. ಕನ್ನಡ ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾದರೂ…

Read More “ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!” »

cinema news

ಶ್ರೀರಸ್ತು ಶುಭಮಸ್ತು ಸೀರಿಯಲ್ ಅಭಿನಯಿಸಲು ನಟಿ ಸುಧಾರಾಣಿ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.?

Posted on March 8, 2023 By Admin No Comments on ಶ್ರೀರಸ್ತು ಶುಭಮಸ್ತು ಸೀರಿಯಲ್ ಅಭಿನಯಿಸಲು ನಟಿ ಸುಧಾರಾಣಿ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.?
ಶ್ರೀರಸ್ತು ಶುಭಮಸ್ತು ಸೀರಿಯಲ್ ಅಭಿನಯಿಸಲು ನಟಿ ಸುಧಾರಾಣಿ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.?

  ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸುಧಾರಾಣಿ ಅವರು ಸೀರಿಯಲ್ ನಲ್ಲಿ ನಟಿಸಲು ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ ಈ ಬಣ್ಣದ ಲೋಕವೇ ಒಂದು ರೀತಿ ವಿಸ್ಮಯ. ಅದರಲ್ಲೂ ನಟ ನಟಿ ಆಗಿ ಮಿಂಚಿದವರಿಗಂತೂ ಯಾವಾಗ ಅವರು ಸಕ್ಸಸ್ ಅಲ್ಲಿ ಇರುತ್ತಾರೆ ಯಾವಾಗ ಅವರ ಬೆಲೆ ಪಾತಾಳಕ್ಕೆ ಕುಸಿಯುತ್ತದೆ ಎಂದು ಊಹಿಸುವುದು ಕಷ್ಟ. ನಾಯಕ ನಟಿಯರ ವಿಚಾರದಲ್ಲಂತೂ ಅವರು ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದ ನಟ ಇನ್ನೂ ಹೀರೋ ಆಗಿಯೇ ಸಿನಿಮಾಗಳಲ್ಲಿ ಮಿಂಚುತ್ತಿದ್ದರು, ಅದಾಗಲೇ ಅವರು ತಾಯಿ ಪಾತ್ರಕ್ಕೆ…

Read More “ಶ್ರೀರಸ್ತು ಶುಭಮಸ್ತು ಸೀರಿಯಲ್ ಅಭಿನಯಿಸಲು ನಟಿ ಸುಧಾರಾಣಿ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ.?” »

Serial News

Posts pagination

Previous 1 … 66 67 68 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme