Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ 2 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ.

Posted on June 20, 2023 By Admin No Comments on ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ 2 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ.
ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ 2 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ.

ಮನೆ ಇಲ್ಲದವರಿಗೆ ಇದೊಂದು ಸುವರ್ಣ ಅವಕಾಶ ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಇದೀಗ ಎರಡು ಲಕ್ಷ ರೂಪಾಯಿ ಉಚಿತವಾಗಿ ನೀಡಲಾಗುತ್ತಿದೆ. ಹೌದು ರಾಜ್ಯ ಸರ್ಕಾರವು ಮನೆ ಇಲ್ಲದಂತಹ ಬಡವರಿಗೆ ಇದೀಗ 2 ಲಕ್ಷ ರೂಪಾಯಿ ಅನುದಾನವನ್ನು ಒದಗಿಸುತ್ತಿದೆ ಕರ್ನಾಟಕ ರಾಜ್ಯ ಸರ್ಕಾರವು ಬಸವ ವಸತಿ ಯೋಜನೆ 2023-24ನೇ ಸಾಲಿನ ರಾಜ್ಯದ ಎಲ್ಲಾ ಬಡ ಜನರಿಗೆ ವಸತಿಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಎಲ್ಲಾ ಜನರಿಗೆ ಆಶ್ರಯ ದೊರಕಬೇಕು ಎನ್ನುವಂತಹ ದೃಷ್ಟಿಯಿಂದ ಈ ಒಂದು…

Read More “ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ 2 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ.” »

News

ನೀವು Phone pay, Google pay ಹಾಗೂ ಇನ್ನಿತರ UPI ಪೇಮೆಂಟ್ ಆಪ್ ಉಪಯೋಗ ಮಾಡುತ್ತಿದ್ದಾರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ

Posted on June 20, 2023 By Admin No Comments on ನೀವು Phone pay, Google pay ಹಾಗೂ ಇನ್ನಿತರ UPI ಪೇಮೆಂಟ್ ಆಪ್ ಉಪಯೋಗ ಮಾಡುತ್ತಿದ್ದಾರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ
ನೀವು Phone pay, Google pay ಹಾಗೂ ಇನ್ನಿತರ UPI ಪೇಮೆಂಟ್ ಆಪ್ ಉಪಯೋಗ ಮಾಡುತ್ತಿದ್ದಾರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ

ಈಗಿನ ಯುಗ ಹೇಗಿದೆ ಎಂದರೆ ಎಲ್ಲವೂ ಡಿಜಿಟಲೀಕರಣ ಕೈಯಿಂದ ಕೈಗೆ ಹಣ ವರ್ಗಾವಣೆ ಆಗುವುದರ ಬದಲಾಗಿ ಫೋನ್ ಗಳ ಮುಖಾಂತರವಾಗಿಯೇ ಸಾಕಷ್ಟು ಪೇಮೆಂಟ್ ಆಪ್ ಗಳನ್ನು ಉಪಯೋಗಿಸಿಕೊಂಡು ಹಣವನ್ನು ಟ್ರಾನ್ಸಾಕ್ಷನ್ ಮಾಡಲಾಗುತ್ತದೆ. ಮೊಬೈಲ್ ನಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೆ ಸೇರಿದಂತೆ ಯಾವುದೇ ರೀತಿಯ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವ ಪ್ರತಿಯೊಬ್ಬರಿಗೂ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ರೂಲ್ಸ್ ಜಾರಿಗೆ ತಂದಿದೆ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಗೂಗಲ್…

Read More “ನೀವು Phone pay, Google pay ಹಾಗೂ ಇನ್ನಿತರ UPI ಪೇಮೆಂಟ್ ಆಪ್ ಉಪಯೋಗ ಮಾಡುತ್ತಿದ್ದಾರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ” »

News

ಕೇವಲ 2 ರಿಂದ 3 ಲಕ್ಷದಲ್ಲಿ ಚಿಕ್ಕದಾದ ಚೊಕ್ಕದಾದ ಸುಂದರ ಮನೆ ಕೇವಲ ಮೂರು ದಿನಗಳಲ್ಲಿ ರೆಡಿಯಾಗುತ್ತದೆ.

Posted on June 20, 2023 By Admin No Comments on ಕೇವಲ 2 ರಿಂದ 3 ಲಕ್ಷದಲ್ಲಿ ಚಿಕ್ಕದಾದ ಚೊಕ್ಕದಾದ ಸುಂದರ ಮನೆ ಕೇವಲ ಮೂರು ದಿನಗಳಲ್ಲಿ ರೆಡಿಯಾಗುತ್ತದೆ.
ಕೇವಲ 2 ರಿಂದ 3 ಲಕ್ಷದಲ್ಲಿ ಚಿಕ್ಕದಾದ ಚೊಕ್ಕದಾದ ಸುಂದರ ಮನೆ ಕೇವಲ ಮೂರು ದಿನಗಳಲ್ಲಿ ರೆಡಿಯಾಗುತ್ತದೆ.

ನಮಸ್ಕಾರ ಸ್ನೇಹಿತರೆ ನಾವು ಇಂದು ಹೊಸ ವಿಷಯದೊಂದಿಗೆ ಬಂದಿದ್ದೇವೆ ಅದೇನೆಂದರೆ ಕೇವಲ ಎರಡರಿಂದ ಮೂರು ಲಕ್ಷ ರೂಪಾಯಿಯಲ್ಲಿ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಒಂದು ಸುಂದರ ಮನೆಯನ್ನು ನೀವು ನಿರ್ಮಾಣ ಮಾಡಿಕೊಳ್ಳಬಹುದು. ಭಾರತದಲ್ಲಿ ಟೈನಿ ಹೋಂ ಕಾನ್ಸೆಪ್ಟನ್ನು ಪ್ರೆಸೆಂಟ್ ಮಾಡುತ್ತಿರುವಂತಹ ಏಕೈಕ ಕಂಪನಿ ಎಂದರೆ ಆಕರ್ಷ್ ಅಂಡ್ ಇಂಡಸ್ಟ್ರೀಸ್, ಈ ಆಕರ್ಷಣೆ ಇಂಡಸ್ಟ್ರೀಸ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಪುತ್ತೂರಿನಲ್ಲಿ ಇದೆ ಇವರು 25 ವರ್ಷದಿಂದ ಫ್ರೀ ಕಾಸ್ಟ್ ಟೆಕ್ನಾಲಜಿಯಲ್ಲಿ ಪಳಗಿದ್ದಾರೆ. ಟೈನಿ ಹೊಂನ ವಿಶೇಷತೆ ಏನೆಂದರೆ…

Read More “ಕೇವಲ 2 ರಿಂದ 3 ಲಕ್ಷದಲ್ಲಿ ಚಿಕ್ಕದಾದ ಚೊಕ್ಕದಾದ ಸುಂದರ ಮನೆ ಕೇವಲ ಮೂರು ದಿನಗಳಲ್ಲಿ ರೆಡಿಯಾಗುತ್ತದೆ.” »

News

SSLC ಮಾರ್ಕ್ಸ್ ಕಾರ್ಡ್ ಕಳೆದುಕೊಂಡಿದ್ದೀರಾ.? ಚಿಂತೆ ಬಿಡಿ ನಿಮ್ಮ ಮಾರ್ಕ್ಸ್ ಕಾರ್ಡ್ ಮರಳಿ ಪಡೆಯಲು ಹೀಗೆ ಮಾಡಿ ಸಾಕು.!

Posted on June 20, 2023 By Admin No Comments on SSLC ಮಾರ್ಕ್ಸ್ ಕಾರ್ಡ್ ಕಳೆದುಕೊಂಡಿದ್ದೀರಾ.? ಚಿಂತೆ ಬಿಡಿ ನಿಮ್ಮ ಮಾರ್ಕ್ಸ್ ಕಾರ್ಡ್ ಮರಳಿ ಪಡೆಯಲು ಹೀಗೆ ಮಾಡಿ ಸಾಕು.!
SSLC ಮಾರ್ಕ್ಸ್ ಕಾರ್ಡ್ ಕಳೆದುಕೊಂಡಿದ್ದೀರಾ.? ಚಿಂತೆ ಬಿಡಿ ನಿಮ್ಮ ಮಾರ್ಕ್ಸ್ ಕಾರ್ಡ್ ಮರಳಿ ಪಡೆಯಲು ಹೀಗೆ ಮಾಡಿ ಸಾಕು.!

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಮೊದಲನೆಯದಾಗಿ ಇಂದಿನ ವಿಶೇಷವಾದ ಮಾಹಿತಿ ಎಂದರೆ ನೀವು ಎಸ್ ಎಸ್ ಎಲ್ ಸಿ ಮಾರ್ಕ್ಸ್ ಗಳನ್ನು ಕಳೆದುಕೊಂಡಾಗ ಅದರ ಪ್ರತಿಯನ್ನು ಪಡೆಯಲು ಏನು ಮಾಡಬೇಕು ಯಾವ ವೆಬ್ಸೈಟ್ಗೆ ಹೋಗಬೇಕು ಅಥವಾ ಯಾವ ಜಾಗದಲ್ಲಿ ಹುಡುಕಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಇನ್ನು ನಮ್ಮ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅನ್ನುವುದು ನಮ್ಮ ಜೀವನ ಪರ್ಯಂತ ಬೇಕಾಗುವ ಮುಖ್ಯವಾದ ದಾಖಲೆ. ಅದನ್ನು ನಮ್ಮ ಜೀವನದಲ್ಲಿ ಒಮ್ಮೆ…

Read More “SSLC ಮಾರ್ಕ್ಸ್ ಕಾರ್ಡ್ ಕಳೆದುಕೊಂಡಿದ್ದೀರಾ.? ಚಿಂತೆ ಬಿಡಿ ನಿಮ್ಮ ಮಾರ್ಕ್ಸ್ ಕಾರ್ಡ್ ಮರಳಿ ಪಡೆಯಲು ಹೀಗೆ ಮಾಡಿ ಸಾಕು.!” »

News

ಪ್ರತಿಯೊಬ್ಬ ಗರ್ಭಿಣಿಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 6000 ರೂಪಾಯಿಗಳನ್ನು ಪಡೆದುಕೊಳ್ಳಿ.

Posted on June 19, 2023June 19, 2023 By Admin No Comments on ಪ್ರತಿಯೊಬ್ಬ ಗರ್ಭಿಣಿಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 6000 ರೂಪಾಯಿಗಳನ್ನು ಪಡೆದುಕೊಳ್ಳಿ.
ಪ್ರತಿಯೊಬ್ಬ ಗರ್ಭಿಣಿಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 6000 ರೂಪಾಯಿಗಳನ್ನು ಪಡೆದುಕೊಳ್ಳಿ.

ಪ್ರಧಾನಮಂತ್ರಿಯ ಮಾತೃ ವಂದನಾ ಯೋಜನೆಯ ಬಗ್ಗೆ ನೋಡುವುದಾದರೆ, ಮಾತೃ ವಂದನಾ ಯೋಜನೆ ಎಂದರೆ ಗರ್ಭಿಣಿ ಹೆಣ್ಣು ಮಕ್ಕಳಿಗೆ ನೀಡುವ ವಿಶೇಷ ಯೋಜನೆಯಾಗಿದೆ. ಈ ಯೋಜನೆಯಿಂದ ಸಾಕಷ್ಟು ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ. ಇದನ್ನು ಪ್ರಧಾನಮಂತ್ರಿಯವರು ಮಾಡಿದ್ದು ಎಲ್ಲಾ ಗರ್ಭಿಣಿ ಹೆಣ್ಣು ಮಕ್ಕಳಿಗೆ ಹೆರಿಗೆಯಾದ ನಂತರ 6000 ಧನಸಹಾಯ ನೀಡುವುದೇ ಈ ಯೋಜನೆಯ ಉದ್ದೇಶ. ಹಾಗೆಯೇ ಈ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದ ಕಾರಣ ಈ ಯೋಜನೆಯನ್ನು ಜಾರಿಗೆ ಬಂದಿದೆ. ಈ ಯೋಜನೆಯು ಮೊದಲನೆಯ…

Read More “ಪ್ರತಿಯೊಬ್ಬ ಗರ್ಭಿಣಿಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 6000 ರೂಪಾಯಿಗಳನ್ನು ಪಡೆದುಕೊಳ್ಳಿ.” »

News

ಗೃಹಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಸಲ್ಲಿಸಬೇಕಾದಂತಹ ಮುಖ್ಯ ದಾಖಲಾತಿಗಳ ಸಂಪೂರ್ಣ ವಿವರ.

Posted on June 19, 2023 By Admin No Comments on ಗೃಹಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಸಲ್ಲಿಸಬೇಕಾದಂತಹ ಮುಖ್ಯ ದಾಖಲಾತಿಗಳ ಸಂಪೂರ್ಣ ವಿವರ.
ಗೃಹಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಸಲ್ಲಿಸಬೇಕಾದಂತಹ ಮುಖ್ಯ ದಾಖಲಾತಿಗಳ ಸಂಪೂರ್ಣ ವಿವರ.

ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಗ್ಯಾರಂಟಿ ಆದ ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಈಗಾಗಲೇ ಸಾಕಷ್ಟು ಜನ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲಾಗಿದೆ ನೀವು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕು ಹಾಗೆ ಹಂತ ಹಂತವಾಗಿ ಯಾವ ರೀತಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು ಎಂಬಂತಹ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ತಿಳಿಸಿ ಕೊಡುತ್ತಿದ್ದೇವೆ. https://sevasindhugs.karnataka.gov.in/ ನಾವಿಲ್ಲಿ ತಿಳಿಸಿರುವ ವೆಬ್ಸೈಟ್ ಲಿಂಕ್ ಓಪನ್ ಮಾಡಿ ಅರ್ಜಿ ಸಲ್ಲಿಸಿ ನಿಮಗೆ…

Read More “ಗೃಹಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಸಲ್ಲಿಸಬೇಕಾದಂತಹ ಮುಖ್ಯ ದಾಖಲಾತಿಗಳ ಸಂಪೂರ್ಣ ವಿವರ.” »

News

ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಈ ನಿಯಮ ಪಾಲಿಸದೆ ಇದ್ದರೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಿಲ್ಲ. ಷರತ್ತಿನ ಸಂಪೂರ್ಣ ವಿವರ

Posted on June 19, 2023 By Admin No Comments on ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಈ ನಿಯಮ ಪಾಲಿಸದೆ ಇದ್ದರೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಿಲ್ಲ. ಷರತ್ತಿನ ಸಂಪೂರ್ಣ ವಿವರ
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಈ ನಿಯಮ ಪಾಲಿಸದೆ ಇದ್ದರೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಿಲ್ಲ. ಷರತ್ತಿನ ಸಂಪೂರ್ಣ ವಿವರ

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದ್ದು ರಾಜ್ಯ ಸರ್ಕಾರವು ಘೋಷಣೆ ಮಾಡಿದಂತಹ ಐದು ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಯೋಜನೆ ಪ್ರಮುಖವಾಗಿದೆ. ಈ ಯೋಜನೆಯ ಉದ್ದೇಶವು ಬಡವರು ವಿದ್ಯುತ್ ಬಿಲ್ಲನ್ನು ಕಟ್ಟಲು ತೊಂದರೆ ಆಗಬಾರದು ಎನ್ನುವಂತಹ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ವಾಣಿಜ್ಯ ಬಳಕೆ ಹೊರತುಪಡಿಸಿ ಪ್ರತಿ ಮನೆಗೆ 200 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು ಗೃಹ ಜ್ಯೋತಿ ಯೋಜನೆಯ ಉದ್ದೇಶವಾಗಿದೆ. ಆದರೆ ರಾಜ್ಯದ ಬಹುತೇಕ ಮನೆಗಳಲ್ಲಿ 200…

Read More “ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಈ ನಿಯಮ ಪಾಲಿಸದೆ ಇದ್ದರೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಿಲ್ಲ. ಷರತ್ತಿನ ಸಂಪೂರ್ಣ ವಿವರ” »

News

ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯನ್ನು ನೋಡಿದರೆ. ನಿಜಕ್ಕು ಆ’ಶ್ಚ’ರ್ಯ ಪಡುತ್ತೀರಾ.

Posted on June 18, 2023 By Admin No Comments on ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯನ್ನು ನೋಡಿದರೆ. ನಿಜಕ್ಕು ಆ’ಶ್ಚ’ರ್ಯ ಪಡುತ್ತೀರಾ.
ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯನ್ನು ನೋಡಿದರೆ. ನಿಜಕ್ಕು ಆ’ಶ್ಚ’ರ್ಯ ಪಡುತ್ತೀರಾ.

ಸಣ್ಣ ಫ್ಯಾಮಿಲಿಗೆ, ಮಾಧ್ಯಮ ವರ್ಗದ ಜನರಿಗೆ ಹಾಗೂ ಬ್ಯಾಚುಲರ್ಸ್ ಗಳಿಗೆ ಈ ಮನೆಯೂ ತುಂಬಾ ಸೂಕ್ತವಾಗಿದೆ ಈ ಮನೆಯ ಬಗ್ಗೆ ಹೇಳುವುದಾದರೆ ಇದೊಂದು ರೂಫಿಂಗ್ ಶೀಟ್ ಮನೆಯಾಗಿದ್ದು ನೋಡಲು ತುಂಬಾ ಸುಂದರವಾಗಿದೆ ಈ ಮನೆಯು ಕಿಚನ್, ಹಾಲ್ ಮತ್ತು ಟಾಯ್ಲೆಟ್ ಅನ್ನು ಹೊಂದಿದೆ ಮನೆಯನ್ನು ತುಂಬಾ ಕಡಿಮೆ ಬಂಡವಾಳದಲ್ಲಿ ಹಾಗೂ ಮನೆಯ ಟೆರೆಸ್ ಮೇಲೆ ಜಾಗ ಇರುವವರು ಕೂಡ ಮಾಡಿಕೊಳ್ಳಬಹುದು. ಈಗ ಮನೆಯ ಬಗ್ಗೆ ತಿಳಿದುಕೊಳ್ಳೋಣ ಈ ಮನೆಯನ್ನು ಪ್ರವೇಶಿಸಿದಾಗ ಮೊದಲು ಸಿಗುವುದು ಕಿಟಕಿಗಳು ನಂತರ ಅದರ…

Read More “ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯನ್ನು ನೋಡಿದರೆ. ನಿಜಕ್ಕು ಆ’ಶ್ಚ’ರ್ಯ ಪಡುತ್ತೀರಾ.” »

News

ಕಳಸಕ್ಕೆ ಇಟ್ಟ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅಥವಾ ಬಿರುಕು ಬಿಟ್ಟರೆ ಏನು ಅರ್ಥ ಗೊತ್ತ.?

Posted on June 18, 2023 By Admin No Comments on ಕಳಸಕ್ಕೆ ಇಟ್ಟ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅಥವಾ ಬಿರುಕು ಬಿಟ್ಟರೆ ಏನು ಅರ್ಥ ಗೊತ್ತ.?
ಕಳಸಕ್ಕೆ ಇಟ್ಟ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅಥವಾ ಬಿರುಕು ಬಿಟ್ಟರೆ ಏನು ಅರ್ಥ ಗೊತ್ತ.?

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಗೆ ಸ್ವಾಗತ ನಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಹಿಂದುತ್ವ ಬಹಳ ಪುರಾಣಗಳಿಂದ ನಡೆದು ಬಂದ ಮಹಾಧರ್ಮ ಅದೇ ಹಿಂದೂ ಧರ್ಮದ ಪ್ರಕಾರ ಯಾವುದೆಂದು ಶುಭ ಕಾರ್ಯವನ್ನು ಶುರುಮಾಡುವ ಮುನ್ನ ಕಳಸವನ್ನು ಇಡುವುದು ನಮ್ಮ ಹಿಂದೂ ಧರ್ಮದಲ್ಲಿ ಪದ್ಧತಿಗಳು ಅಲ್ಲದೆ ಸಾಮಾನ್ಯವಾಗಿ ಯಾವುದೇ ಪೂಜೆ ಪುನಸ್ಕಾರಗಳು ಅಥವಾ ಮದುವೆ ಸಮಾರಂಭಗಳು. ಇತ್ಯಾದಿ ಯಾವುದಾದರೂ ಶುಭಾರಂಭ ಗಳಿಗೆ ಕೆಲಸವನ್ನು ಇಟ್ಟು ಪೂಜೆ ಮಾಡುವುದು ನಮ್ಮ ರೂಡಿಯಾಗಿದೆ ಕೆಲವು ಜನರು ಹಬ್ಬ ಹುಣ್ಣಿಮೆಗಳಲ್ಲಿ…

Read More “ಕಳಸಕ್ಕೆ ಇಟ್ಟ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅಥವಾ ಬಿರುಕು ಬಿಟ್ಟರೆ ಏನು ಅರ್ಥ ಗೊತ್ತ.?” »

News

ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.

Posted on June 18, 2023 By Admin No Comments on ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.
ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.

ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾ’ಯು’ವ ಸಮಯದಲ್ಲಿ ವಿಲ್ ಪತ್ರದ ಜೊತೆ ತನ್ನ ಪಾದರಕ್ಷೆ ಗಳನ್ನು ನೀಡಿ ಹೇಳಿದ ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಆದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸ’ತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂ’ತ್ಯ ಕ್ರಿ’ಯೆ ನೆರವೇರಿಸು ಎಂದು ಹೇಳುತ್ತಾನೆ. ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಈ…

Read More “ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.” »

Entertainment, News

Posts pagination

Previous 1 … 55 56 57 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme