Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಭವಿಷ್ಯದಲ್ಲಿ 3 ಕಂಟಕಗಳು ಎದುರಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.

Posted on July 11, 2023 By Admin No Comments on ಭವಿಷ್ಯದಲ್ಲಿ 3 ಕಂಟಕಗಳು ಎದುರಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.
ಭವಿಷ್ಯದಲ್ಲಿ 3 ಕಂಟಕಗಳು ಎದುರಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಬಹುಶಹ ಎಲ್ಲರಿಗೂ ಸಹ ಕೋಡಿಮಠದ ಶ್ರೀಗಳ ಬಗ್ಗೆ ತಿಳಿದೇ ಇರುತ್ತದೆ ಅವರ ಮಾತುಗಳ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ಅವರು ನುಡಿದಂತಹ ಎಲ್ಲಾ ಮಾತುಗಳು ಸತ್ಯವಾಗುತ್ತದೆ ಎಂದು ನಂಬಿರುವವರು ಸಾಕಷ್ಟು ಜನರು ಇದ್ದಾರೆ ಕೋಡಿಮಠದ ಶ್ರೀಗಳು ಜ್ಞಾನಿಗಳು ಲೋಕದಲ್ಲಿ ನಡೆಯುವಂತಹ ಸಾಕಷ್ಟು ಘಟನೆಗಳನ್ನು ಸಹ ವಿವರವಾಗಿ ಮುಟ್ಟು ಮನಮುಟ್ಟುವಂತೆ ತಿಳಿಸುತ್ತಾರೆ. ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯ ಇಲ್ಲಿಯವರೆಗೂ ಸುಳ್ಳಾಗಿಲ್ಲ ಎನ್ನುವಂತಹ ನಂಬಿಕೆಯನ್ನು ಜನರಲ್ಲಿ ಉಳಿಸಿಕೊಂಡಿದ್ದಾರೆ ಇದೀಗ ಕೋಡಿ ಮಠದ…

Read More “ಭವಿಷ್ಯದಲ್ಲಿ 3 ಕಂಟಕಗಳು ಎದುರಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.” »

News

ನಿಮ್ಮ ಬಳಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಇದ್ದರೆ ತಪ್ಪದೇ ಈ ವಿಷಯ ತಿಳಿದುಕೊಳ್ಳಿ, ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.

Posted on July 11, 2023July 13, 2023 By Admin No Comments on ನಿಮ್ಮ ಬಳಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಇದ್ದರೆ ತಪ್ಪದೇ ಈ ವಿಷಯ ತಿಳಿದುಕೊಳ್ಳಿ, ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.
ನಿಮ್ಮ ಬಳಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಇದ್ದರೆ ತಪ್ಪದೇ ಈ ವಿಷಯ ತಿಳಿದುಕೊಳ್ಳಿ, ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೆ, ಚಿನ್ನದ ಠೇವಣಿ ಮೇಲೆ ಬಡ್ಡಿ ದರವನ್ನು ಜಾಸ್ತಿ ಮಾಡಲಾಗಿದ್ದು, ಚಿನ್ನ ಇರುವಂತಹ ಎಲ್ಲರು ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಎಫ್ ಡಿ ಮೇಲಿನ ಬಡ್ಡಿ ದರವನ್ನು ಜಾಸ್ತಿ ಮಾಡಿರುವ ಹಾಗೆ ಚಿನ್ನದ ಠೇವಣಿ ಮೇಲೆಯೂ ಸಹ ಇದೀಗ ಬಡ್ಡಿ ದರವನ್ನು ಏರಿಕೆ ಮಾಡಿದ್ದು ಚಿನ್ನವನ್ನು ಠೇವಣಿ ಇಟ್ಟರೆ ನಮಗೆ ಎಷ್ಟು ಬಡ್ಡಿದರ ಸಿಗುತ್ತದೆ ಹಾಗೆ ಏನೆಲ್ಲ ಲಾಭ ಪಡೆದುಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಭಾರತೀಯರು ಚಿನ್ನಪ್ರಿಯರು ಚಿನ್ನದ ಮೇಲೆ…

Read More “ನಿಮ್ಮ ಬಳಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಇದ್ದರೆ ತಪ್ಪದೇ ಈ ವಿಷಯ ತಿಳಿದುಕೊಳ್ಳಿ, ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ.” »

News

ತಂದೆಯ ಮನೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಹೆಣ್ಣು ಮಕ್ಕಳು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.

Posted on July 11, 2023July 13, 2023 By Admin No Comments on ತಂದೆಯ ಮನೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಹೆಣ್ಣು ಮಕ್ಕಳು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.
ತಂದೆಯ ಮನೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಹೆಣ್ಣು ಮಕ್ಕಳು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.

ಸಾಮಾನ್ಯವಾಗಿ ಮುಂಚಿನ ಕಾಲದಲ್ಲೆಲ್ಲಾ ತಂದೆಯ ಆಸ್ತಿ ತನ್ನ ಗಂಡು ಮಕ್ಕಳಿಗೆ ಎನ್ನುವಂತಹ ನಿಯಮ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಸಹ ಸಮಾನ ಪಾಲು ನೀಡಬೇಕು ಎಂದು ಸರ್ಕಾರದ ಕಾಯಿದೆ ಜಾರಿಯಾಯಿತು. ತಂದೆಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿರುತ್ತದೆ ಅಂದರೆ ತಾತನ ಮ’ರ’ಣ’ದ ನಂತರ ಪೌತಿ ಖಾತೆಯಿಂದ ಅಜ್ಜಿ ಮತ್ತು ಅವರ ಮಕ್ಕಳ ಹೆಸರಿಗೆ ಆಸ್ತಿ ಬಂದಿರುತ್ತದೆ ಅಜ್ಜಿಯ ಮ’ರ’ಣ ಆದ ನಂತರ ಮಕ್ಕಳೆಲ್ಲ ಸೇರಿ ಪಾರ್ಟಿಸಿಯನ್ ಮಾಡಿಕೊಂಡು ಅವರವರ ಆಸ್ತಿಯನ್ನು ಅನುಭವಿಸುತ್ತಾ ಇರುತ್ತಾರೆ ಆಗ ನಿಮ್ಮ…

Read More “ತಂದೆಯ ಮನೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಹೆಣ್ಣು ಮಕ್ಕಳು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.” »

News

ನಿಮ್ಮ ಫೋನ್ ಕಳೆದು ಹೋದ್ರೆ ಚಿಂತೆ ಮಾಡ್ಬೇಡಿ ಹೀಗೆ ಮಾಡಿ ಸಾಕು ನಿಮ್ಮ ಮೊಬೈಲ್ ಮತ್ತೆ ಸಿಗುತ್ತೆ.!

Posted on July 10, 2023 By Admin No Comments on ನಿಮ್ಮ ಫೋನ್ ಕಳೆದು ಹೋದ್ರೆ ಚಿಂತೆ ಮಾಡ್ಬೇಡಿ ಹೀಗೆ ಮಾಡಿ ಸಾಕು ನಿಮ್ಮ ಮೊಬೈಲ್ ಮತ್ತೆ ಸಿಗುತ್ತೆ.!
ನಿಮ್ಮ ಫೋನ್ ಕಳೆದು ಹೋದ್ರೆ ಚಿಂತೆ ಮಾಡ್ಬೇಡಿ ಹೀಗೆ ಮಾಡಿ ಸಾಕು ನಿಮ್ಮ ಮೊಬೈಲ್ ಮತ್ತೆ ಸಿಗುತ್ತೆ.!

  ನಾವೆಲ್ಲರೂ ಕೂಡ ಫೋನ್ ಬಳಸುತ್ತೇವೆ ಆದರೆ ಕೆಲವೊಮ್ಮೆ ಕೆಲವೊಂದು ಕಾರಣಾಂತರಗಳಿಂದ ಅಥವಾ ನಾವೆಲ್ಲಾದರೂ ಹೊರಗಡೆ ಹೋದಂತಹ ಸಮಯದಲ್ಲಿ ಫೋನ್ ಅನ್ನು ಕಳೆದುಕೊಳ್ಳುತ್ತೇವೆ ಅಥವ ಯಾರಾದರೂ ಅದನ್ನು ಕಳ್ಳತನ ಮಾಡಿರುತ್ತಾರೆ. ಅಂತಹ ಸಮಯದಲ್ಲಿ ಅದು ಮತ್ತೆ ನಿಮಗೆ ಸಿಗಬೇಕು ಎಂದರೆ ಈಗ ನಾವು ಹೇಳುವ ಈ ಒಂದು ವಿಧಾನ ವನ್ನು ಅನುಸರಿಸಿ ಈ ರೀತಿ ಮಾಡುವುದರಿಂದ ನಿಮ್ಮ ಕಳೆದು ಹೋದ ಫೋನ್ ನಿಮಗೆ ಸಿಗುತ್ತದೆ. ಹಾಗಾದರೆ ಯಾವ ವಿಧಾನವನ್ನು ಅನುಸರಿಸಬೇಕು ಎನ್ನುವುದನ್ನು ಈ ದಿನ ತಿಳಿಯೋಣ. ಕೆಲವೊಮ್ಮೆ…

Read More “ನಿಮ್ಮ ಫೋನ್ ಕಳೆದು ಹೋದ್ರೆ ಚಿಂತೆ ಮಾಡ್ಬೇಡಿ ಹೀಗೆ ಮಾಡಿ ಸಾಕು ನಿಮ್ಮ ಮೊಬೈಲ್ ಮತ್ತೆ ಸಿಗುತ್ತೆ.!” »

Useful Information

ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕು ಇದೆಯೇ.? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ..!

Posted on July 10, 2023 By Admin No Comments on ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕು ಇದೆಯೇ.? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ..!
ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕು ಇದೆಯೇ.? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ..!

ಪೋಷಕರ ಆಸ್ತಿ ಮಕ್ಕಳಿಗೆ ಸೇರಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ, ಸಾಮಾನ್ಯವಾಗಿ ಪೋಷಕರ ಆಸ್ತಿಯನ್ನು ಮಕ್ಕಳು ಪಡೆಯುವುದು ಹೇಗೆ ಎಂಬುದೇ ಎಲ್ಲೆಡೆ ಇರುವ ಚರ್ಚೆ. ಆದರೆ, ಮಕ್ಕಳ ಆಸ್ತಿಯಲ್ಲೂ ಪೋಷಕರಿಗೆ ಹಕ್ಕು ಇದೆಯೇ? ಎಂಬುದು ಊಹಿಸಲೂ ಅಸಾಧ್ಯವಾದ ಪ್ರಶ್ನೆ. ಆದರೆ ಮಕ್ಕಳ ಆಸ್ತಿಯಲ್ಲೂ ಪೋಷಕರಿಗೆ ಹಕ್ಕು ಇದೆ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ! ಮಗುವಿನ ಆಸ್ತಿಯ ಮೇಲಿನ ಪೋಷಕರ ಹಕ್ಕುಗಳನ್ನು ಚರ್ಚಿಸುವುದು ಅಸಾಮಾನ್ಯವಾಗಿದೆ. ಹೆಚ್ಚಿನ ಸಮಯ, ತಮ್ಮ ಪೋಷಕರ ಆಸ್ತಿಯ ಮೇಲಿನ ಮಕ್ಕಳ ಹಕ್ಕುಗಳ ಮೇಲೆ…

Read More “ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕು ಇದೆಯೇ.? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ..!” »

Useful Information

ನಿಮ್ಮ ವಾಹನವನ್ನು ಬೇರೆಯವರಿಗೆ ಓಡಿಸಲು ಕೊಡುತ್ತಿದ್ದೀರಾ.? ತಪ್ಪದೆ ಈ ಸುದ್ದಿ ನೋಡಿ, RTO ನಿಂದ ಹೊಸ ರೂಲ್ಸ್ ಜಾರಿ.!

Posted on July 10, 2023 By Admin No Comments on ನಿಮ್ಮ ವಾಹನವನ್ನು ಬೇರೆಯವರಿಗೆ ಓಡಿಸಲು ಕೊಡುತ್ತಿದ್ದೀರಾ.? ತಪ್ಪದೆ ಈ ಸುದ್ದಿ ನೋಡಿ, RTO ನಿಂದ ಹೊಸ ರೂಲ್ಸ್ ಜಾರಿ.!
ನಿಮ್ಮ ವಾಹನವನ್ನು ಬೇರೆಯವರಿಗೆ ಓಡಿಸಲು ಕೊಡುತ್ತಿದ್ದೀರಾ.? ತಪ್ಪದೆ ಈ ಸುದ್ದಿ ನೋಡಿ, RTO ನಿಂದ ಹೊಸ ರೂಲ್ಸ್ ಜಾರಿ.!

  ಪ್ರತಿಯೊಬ್ಬರಿಗೂ ಕೂಡ ಅವರ ಸ್ವಂತ ವಾಹನಗಳ ಮೇಲೆ ವಿಪರೀತವಾದ ವ್ಯಾಮೋಹ ಇರುತ್ತದೆ. ವಾಹನಗಳು ಅವರ ಪ್ರತಿದಿನದ ಸಂಗಾತಿ ಆಗಿರುವ ಕಾರಣ ಪ್ರತಿನಿತ್ಯವೂ ಅದರ ಜೊತೆ ಒಡನಾಟ ಇರುವ ಕಾರಣ ಅವರ ಬದುಕಿನ ಬಹುದೊಡ್ಡ ಭಾಗ ಆಗಿರುವ ಕಾರಣ ಅದಕ್ಕೆ ಹಾನಿ ಆದರೆ ಸಹಿಸುವುದಿಲ್ಲ. ಈ ಕಾರಣಕ್ಕಾಗಿಯೇ ಮತ್ತೊಬ್ಬರು ವಾಹನ ಕೇಳಿದಾಗ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ತೀರಾ ಹತ್ತಿರದವರು, ಕುಟುಂಬದವರ, ಸ್ನೇಹಿತರು ಕೇಳಿದಾಗ ಕೊಡದೇ ಬೇರೆ ದಾರಿ ಇರುವುದಿಲ್ಲ. ನೀವೇನಾದರೂ ಇದೇ ರೀತಿ ನಿಮ್ಮ…

Read More “ನಿಮ್ಮ ವಾಹನವನ್ನು ಬೇರೆಯವರಿಗೆ ಓಡಿಸಲು ಕೊಡುತ್ತಿದ್ದೀರಾ.? ತಪ್ಪದೆ ಈ ಸುದ್ದಿ ನೋಡಿ, RTO ನಿಂದ ಹೊಸ ರೂಲ್ಸ್ ಜಾರಿ.!” »

Useful Information

ಒಂದು ರೂಪಾಯಿ ಖರ್ಚಿಲ್ಲದೆ ಮಂಡಿ ನೋವಿಗೆ ಶಾಶ್ವತ ಪರಿಹಾರ.!

Posted on July 10, 2023 By Admin No Comments on ಒಂದು ರೂಪಾಯಿ ಖರ್ಚಿಲ್ಲದೆ ಮಂಡಿ ನೋವಿಗೆ ಶಾಶ್ವತ ಪರಿಹಾರ.!
ಒಂದು ರೂಪಾಯಿ ಖರ್ಚಿಲ್ಲದೆ ಮಂಡಿ ನೋವಿಗೆ ಶಾಶ್ವತ ಪರಿಹಾರ.!

  ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎನ್ನುವುದು ಒಂದು ಸರ್ವೇ ಸಾಮಾನ್ಯ ಸಮಸ್ಯೆ ಆಗಿದೆ. ಹಿಂದಿನ ಕಾಲದಲ್ಲೆಲ್ಲಾ ಇದನ್ನು ವಯೋಸಹಜ ಕಾಯಿಲೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಬದಲಾಗಿರುವ ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ದುಷ್ಪರಿಣಾಮವಾಗಿ ಮಹಿಳೆಯರಿಗೆ 35 ದಾಟುತ್ತಿದ್ದಂತೆ ಹಾಗೂ ಪುರುಷರಿಗೆ 40 ವರ್ಷ ದಾಟುತ್ತಿದಂತೆ ಮಂಡಿ ನೋವು, ಸೊಂಟ ನೋವು, ಕೀಲು ನೋವು, ಕೈಕಾಲು ನೋವು ಕಾಣಿಸಿಕೊಳ್ಳುತ್ತದೆ ಮತ್ತು ಇದು ವಿಪರೀತವಾಗಿ ಅವರನ್ನು ಕಾಡಿ ಜೀವನವನ್ನು ಹಿಪ್ಪಿ ಹಿಂಡಿ ಮಾಡಿ ಬಿಡುತ್ತದೆ….

Read More “ಒಂದು ರೂಪಾಯಿ ಖರ್ಚಿಲ್ಲದೆ ಮಂಡಿ ನೋವಿಗೆ ಶಾಶ್ವತ ಪರಿಹಾರ.!” »

Health Tips

ನಾಡಕಚೇರಿ ಹೊಸ ವೆಬ್ಸೈಟ್ ಆರಂಭ, ಇನ್ಮುಂದೆ ಜಾತಿ ಆದಾಯ ವಾಸಸ್ಥಳ ಯಾವುದೇ ಪ್ರಮಾಣ ಪತ್ರ ಬೇಕಾದ್ರು ನಿಮ್ಮ ಮೊಬೈಲ್ ಮೂಲಕವೇ ಉಚಿತವಾಗಿ ಅರ್ಜಿ ಸಲ್ಲಿಸಿ ನಾಡಕಛೇರಿಗೆ ಹೋಗಬೇಡಿ.

Posted on July 10, 2023 By Admin No Comments on ನಾಡಕಚೇರಿ ಹೊಸ ವೆಬ್ಸೈಟ್ ಆರಂಭ, ಇನ್ಮುಂದೆ ಜಾತಿ ಆದಾಯ ವಾಸಸ್ಥಳ ಯಾವುದೇ ಪ್ರಮಾಣ ಪತ್ರ ಬೇಕಾದ್ರು ನಿಮ್ಮ ಮೊಬೈಲ್ ಮೂಲಕವೇ ಉಚಿತವಾಗಿ ಅರ್ಜಿ ಸಲ್ಲಿಸಿ ನಾಡಕಛೇರಿಗೆ ಹೋಗಬೇಡಿ.
ನಾಡಕಚೇರಿ ಹೊಸ ವೆಬ್ಸೈಟ್ ಆರಂಭ, ಇನ್ಮುಂದೆ ಜಾತಿ ಆದಾಯ ವಾಸಸ್ಥಳ ಯಾವುದೇ ಪ್ರಮಾಣ ಪತ್ರ ಬೇಕಾದ್ರು ನಿಮ್ಮ ಮೊಬೈಲ್ ಮೂಲಕವೇ ಉಚಿತವಾಗಿ ಅರ್ಜಿ ಸಲ್ಲಿಸಿ ನಾಡಕಛೇರಿಗೆ ಹೋಗಬೇಡಿ.

ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಮಾತು ಸಾರ್ವಕಾಲಿಕವಾಗಿ ಅನ್ವಯವಾಗುತ್ತದೆ. ಯಾಕೆಂದರೆ ಇದನ್ನು ಪ್ರತಿಯೊಂದು ವಿಷಯಕ್ಕೂ ಕೂಡ ಅಪ್ಲೈ ಮಾಡಬಹುದು. ನಮ್ಮ ಮೊಬೈಲ್ ಗಳಲ್ಲಿರುವ ಆಪ್ ಗಳಾದರೂ ಕೂಡ ಅಪ್ಡೇಟ್ ಆಗುತ್ತಿದ್ದಂತೆ ಅದರ ಹೊಸ ಹೊಸ ಫೀಚರ್ ಗಳು ಸಿಗುತ್ತದೆ. ಹಾಗೆಯೇ ಎಲ್ಲಾ ತಂತ್ರಾಂಶಗಳಿಗೂ ಕೂಡ. ಈಗ ಡಿಜಟಲೀಕರಣದತ್ತ ಭಾರತ ಮುನ್ನುಗ್ಗುತಿದೆ ಮತ್ತು ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆಲ್ಲ ಕಾಗದ ರಹಿತ ಪತ್ರ ವ್ಯವಹಾರ ಅಂದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ಶುಲ್ಕ ಸಲ್ಲಿಕೆ ವ್ಯವಹಾರಗಳತ್ತ ಯುವಜನತೆ ಆಸಕ್ತಿ ತೋರುತ್ತಿದ್ದಾರೆ….

Read More “ನಾಡಕಚೇರಿ ಹೊಸ ವೆಬ್ಸೈಟ್ ಆರಂಭ, ಇನ್ಮುಂದೆ ಜಾತಿ ಆದಾಯ ವಾಸಸ್ಥಳ ಯಾವುದೇ ಪ್ರಮಾಣ ಪತ್ರ ಬೇಕಾದ್ರು ನಿಮ್ಮ ಮೊಬೈಲ್ ಮೂಲಕವೇ ಉಚಿತವಾಗಿ ಅರ್ಜಿ ಸಲ್ಲಿಸಿ ನಾಡಕಛೇರಿಗೆ ಹೋಗಬೇಡಿ.” »

Useful Information

SDA FDA ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ… ಉದ್ಯೋಗಾಂಕ್ಷಿಗಳಿಗಿದು ಸುವರ್ಣಾವಕಾಶ ವೇತನ 52,650-97,100/- ಆಸಕ್ತರು

Posted on July 9, 2023 By Admin No Comments on SDA FDA ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ… ಉದ್ಯೋಗಾಂಕ್ಷಿಗಳಿಗಿದು ಸುವರ್ಣಾವಕಾಶ ವೇತನ 52,650-97,100/- ಆಸಕ್ತರು
SDA FDA ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ… ಉದ್ಯೋಗಾಂಕ್ಷಿಗಳಿಗಿದು ಸುವರ್ಣಾವಕಾಶ ವೇತನ 52,650-97,100/- ಆಸಕ್ತರು

  ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದಿಂದ ಇಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದಲ್ಲಿ ಸೂಚಿಸಿರುವ ವಿದ್ಯಾರ್ಹತೆ, ವಯೋಮಿತಿ ,ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ. *…

Read More “SDA FDA ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ… ಉದ್ಯೋಗಾಂಕ್ಷಿಗಳಿಗಿದು ಸುವರ್ಣಾವಕಾಶ ವೇತನ 52,650-97,100/- ಆಸಕ್ತರು” »

Job News

ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ. ನೀವು ಹಣ ಪಡೆಯಲು ಅರ್ಹರೇ ಇಲ್ಲವೋ ತಿಳಿಯಿರಿ.!

Posted on July 9, 2023 By Admin No Comments on ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ. ನೀವು ಹಣ ಪಡೆಯಲು ಅರ್ಹರೇ ಇಲ್ಲವೋ ತಿಳಿಯಿರಿ.!
ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ. ನೀವು ಹಣ ಪಡೆಯಲು ಅರ್ಹರೇ ಇಲ್ಲವೋ ತಿಳಿಯಿರಿ.!

  ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಅವುಗಳ ಅನುಷ್ಠಾನವೂ ಆಗಿದೆ. ಅವುಗಳಿಗೆ ಒಂದೊಂದೇ ಕಂಡಿಷನ್‌ಗಳನ್ನೂ ಅನ್ವಯಿಸಲಾಗುತ್ತಿದೆ. ಈ ಎಫೆಕ್ಟ್‌ ಇದೀಗ ಅನ್ನಭಾಗ್ಯ ಯೋಜನೆಗೂ ತಟ್ಟಿದೆ. ಹೌದು, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಹತ್ತಾರು ಕಂಡಿಷನ್‌ಗಳನ್ನು ಹಾಕಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತೆರಡು ಹೊಷ ಷರತ್ತುಗಳನ್ನು ವಿಧಿಸಿದೆ. ಈ ಮೂಲಕ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ಹಂಚಿಕೆ ಮಾಡದಿರಲು ಹಲವು ಕಾರಣಗಳನ್ನು ಸರ್ಕಾರ ಹೂಡುತ್ತಿದೆ. ಈ ಮೂಲಕ ರಾಜ್ಯದ ಲಕ್ಷಾಂತರ ಜನರು…

Read More “ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ. ನೀವು ಹಣ ಪಡೆಯಲು ಅರ್ಹರೇ ಇಲ್ಲವೋ ತಿಳಿಯಿರಿ.!” »

Useful Information

Posts pagination

Previous 1 … 47 48 49 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme