Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !

Posted on April 27, 2025 By Admin No Comments on Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !

Ramya “ನಾವು ಎಲ್ಲ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ, ಸಹಾಯ ಮಾಡಿದವರು ಮುಸಲ್ಮಾನರೇ” – ರಮ್ಯಾ ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ ಎಂದು ಹೆಸರಾಗಿರುವ ರಮ್ಯಾ, ಕೇವಲ ಸಿನೆಮಾ ಕ್ಷೇತ್ರದಲ್ಲಿಯೇವೊಂದೇ ಗುರುತಿಸಿಕೊಂಡಿಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಪ್ರಭಾವವನ್ನು ರಚಿಸಿದ್ದಾರೆ. ಅವರ ಚಿತ್ರರಂಗದ ಪವಾಡದಿಂದ ರಾಜಕೀಯದಲ್ಲಿ ತಮ್ಮ ಪಥವನ್ನು ಹೊರಹೊಮ್ಮಿದಂತೆ, ಅವರು ಹಲವು ಬಾರಿಯ ಆಯಾಮಗಳಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಮಾತನಾಡಿದ ರಮ್ಯಾ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ….

Read More “Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !” »

News

Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?

Posted on February 2, 2025 By Admin No Comments on Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?

Hema ಈಗಿನ ಉದಯ‌ ಮ್ಯೂಸಿಕ್ (Udaya Music) ಚಾನೆಲ್ ಹಿಂದೆ U2 ಎಂದು ಬರುತ್ತಿತ್ತು, ಆ 20 ರ ದಶಕದ ಕಿರುತೆರೆ ಜಗತ್ತಿನಲ್ಲಿ ಅಘೋಷಿತ ರಾಣಿಯಂತೆ ಪಟ್ಟವನೇರಿದ್ದರು ಖ್ಯಾತ ನಿರೂಪಕಿ ಹೇಮ (V J Hema) ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಡೀ ಕುಟುಂಬದಲ್ಲಿ ಬಣ್ಣದ ಲೋಕಕ್ಕೆ ಮೊದಲು ಕಾಲಿಟ್ಟ ದಿಟ್ಟ ಹೆಣ್ಣು ಇವರು. ಆದರೆ ದುಡಿಮೆ ವಿಚಾರಕ್ಕೆ ಬಂದರೆ ಇವರು ಶಾಲಾ-ಕಾಲೇಜು ದಿನಗಳಿಂದಲೇ ದುಡಿಯಲು ಶುರು ಮಾಡಿದ್ದರಂತೆ. ಬಹಳ ಚಿಕ್ಕ‌ವಯಸ್ಸಿಗೆ ಮನೆಯಲ್ಲಿ ಹಣದ ಅಗತ್ಯತೆ ಎಷ್ಟಿದೆ ಎನ್ನುವುದನ್ನು…

Read More “Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?” »

Viral News

Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?

Posted on February 1, 2025 By Admin No Comments on Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?

Dr Rajkumar ಮಲ್ಟಿ ಸ್ಟಾರ್ಸ್ ಸಿನಿಮಾ (Multistars Cinema) ನೋಡುವುದೇ ಕಣ್ಣಿಗೆ ಒಂದು ಹಬ್ಬ. ಅದರಲ್ಲೂ ಸೂಪರ್ ಸ್ಟಾರ್ ಗಳು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡರೆ ಆ ದೃಶ್ಯ ವೈಭವ ಹೇಗಿರುತ್ತದೆ ಅಲ್ಲವೇ? ಕನ್ನಡದಲ್ಲಿ ಸಾಕಷ್ಟು ಮಲ್ಟಿ ಸ್ಟಾರ್ ಸಿನಿಮಾಗಳು ಬಂದಿದೆ ಮತ್ತು ಆ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಮಾಲ್ ಕೂಡ ಮಾಡಿವೆ. ಆದರೆ ಈ ನಡುವೆ ಕನ್ನಡಿಗರಿಗೆ ಕೊನೆವರೆಗೂ ನಿರಾಸೆಯಾದ ಒಂದು ಚಿತ್ರದ ಕಥೆ ಇದೆ. ಈ ಚಿತ್ರದಲ್ಲಿ ರಾಜಕುಮಾರ್, ಶಂಕರ್ ನಾಗ್,…

Read More “Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?” »

Viral News

Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!

Posted on February 1, 2025 By Admin No Comments on Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
Anupama Gowda:  ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!

Anupama Gowda ಕನ್ನಡ ಕಿರುತೆರೆ ಹಿಟ್ ಧಾರಾವಾಹಿಗಳಾದ ಅಣ್ಣ-ತಂಗಿ, ಚಿ. ಸೌ ಸಾವಿತ್ರಿ, ಅಕ್ಕ ಈ ಧಾರಾವಾಹಿಗಳ ನಾಯಕಿ ಹಾಗೂ ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ನಿರೂಪಕಿಯೂ ಆಗಿರುವ ಕಿರುತೆರೆ ಫೇಮಸ್ ಫೇಸ್ ಅನುಪಮಾ ಗೌಡ (Anchor Anupama Gowda) ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕಿರುತೆರೆ ಜನಪ್ರಿಯ ರಿಯಾಲಿಟಿ ಶೋಗಳ ಕಂಟೆಸ್ಟೆಂಟ್ ಆಗಿ, ಹೋಸ್ಟ್ ಆಗಿ, ಇತ್ತೀಚಿಗೆ ಸಿನಿಮಾಗಳಲ್ಲೂ ಕೂಡ ಪಾತ್ರ ಮಾಡುತ್ತಾ ಬಣ್ಣದ ಲೋಕದಲ್ಲಿ ಬೆಳೆಯುತ್ತಿರುವ ಅನುಪಮಾ ಗೌಡ ರವರ ಬದುಕಿನ…

Read More “Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!” »

Viral News

Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Posted on February 1, 2025 By Admin No Comments on Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!
Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Prema ಚಂದನವನದ ಚಂದದ ಗೊಂಬೆ, ಸ್ಯಾಂಡಲ್ ವುಡ್ ಮೆಹಬೂಬ 20ನೇ ದಶಕದಲ್ಲಿ ಟಾಪ್ ಹಿರೋಯಿನ್ ಪಟ್ಟಿಯಲ್ಲಿ ಮಿಂಚುತ್ತಿದ್ದ ಬಹುಭಾಷಾ ನಟಿ ಪ್ರೇಮ ರವರು ಕನ್ನಡದ ಬಹುತೇಕ ಎಲ್ಲಾ ಮೇರುನಟರೊಡನೆ ನಟಿಸಿ ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗಳನ್ನು ಕೊಟ್ಟಿದ್ದಾರೆ. ಸಿನಿಮಾದವರು ಅಂದಮೇಲೆ ಅದರಲ್ಲೂ ನಟಿ ಎಂಬ ಮೇಲೆ ವಿ’ವಾ’ದಗಳು ಇದ್ದದ್ದೇ! ಆದರೆ ಸಿನಿಮಾ ಸಂಬಂಧಿತವಾಗಿ ಯಾವುದೇ ಎಳ್ಳಷ್ಟೂ ಕಳಂಕ ಕಲ್ಮಶಗಳಿಲ್ಲದೆ ಕೆರಿಯರ್ ಕಟ್ಟಿಕೊಂಡಿದ್ದ ಸಂಭಾವಿತೆ. ಅದ್ಯಾವ ವಿಷಮ ಘಳಿಗೆಯಲ್ಲಿ ಮೂರು ಗಂಟಿಗೆ ಕಟ್ಟು ಬಿದ್ದರೋ ಮಾಧ್ಯಮಗಳಲ್ಲಿ ನಟಿ…

Read More “Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!” »

Viral News

Nayana: ಸೀರಿಯಲ್ ಸೆಟ್ ನಲ್ಲಿ ಒಂದೂವರೆ ವರ್ಷ ನರಕ ಅನುಭವಿಸಿದೆ.! ಕೊನೆಗೆ ನನ್ನನ್ನು ಸೀರಿಯಲ್ ನಿಂದ ಬ್ಯಾನ್ ಮಾಡಿಬಿಟ್ರು, ನೋವು ಹಂಚಿಕೊಂಡ ನಟಿ ನಯನ.!

Posted on January 31, 2025 By Admin No Comments on Nayana: ಸೀರಿಯಲ್ ಸೆಟ್ ನಲ್ಲಿ ಒಂದೂವರೆ ವರ್ಷ ನರಕ ಅನುಭವಿಸಿದೆ.! ಕೊನೆಗೆ ನನ್ನನ್ನು ಸೀರಿಯಲ್ ನಿಂದ ಬ್ಯಾನ್ ಮಾಡಿಬಿಟ್ರು, ನೋವು ಹಂಚಿಕೊಂಡ ನಟಿ ನಯನ.!
Nayana: ಸೀರಿಯಲ್ ಸೆಟ್ ನಲ್ಲಿ ಒಂದೂವರೆ ವರ್ಷ ನರಕ ಅನುಭವಿಸಿದೆ.! ಕೊನೆಗೆ ನನ್ನನ್ನು ಸೀರಿಯಲ್ ನಿಂದ ಬ್ಯಾನ್ ಮಾಡಿಬಿಟ್ರು, ನೋವು ಹಂಚಿಕೊಂಡ ನಟಿ ನಯನ.!

Nayana ಗಿಣಿರಾಮ ಸೀರಿಯಲ್ ನಲ್ಲಿ (Ginirama) ಮಹತಿ ಪಾತ್ರ ಮಾಡುತ್ತಿದ್ದ ನಯನ ಅವರು ಅದಕ್ಕೂ ಮುನ್ನ ಮಾಡಿದ್ದ ಪಾಪ ಪಾಂಡು ಸೀರಿಯಲ್ ನ ಚಾರು ಪಾತ್ರದ ಮೂಲಕವೇ ಕಿರುತೆರೆ ಜನರಿಗೆ ಹತ್ತಿರವಾಗಿದ್ದರು. ಶಾಲಿನಿ ಹಾಗೂ ನಯನ ಅವರ ಅತ್ತೆ ಸೊಸೆ ಜುಗಲ್ ಬಂದಿ ನೋಡುಗರಿಗೆ ಬಹಳ ಖುಷಿ ಕೊಡುತ್ತಿತ್ತು. ಕಾಮಿಡಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರೂ ಗಿಣಿ ರಾಮ ಸೀರಿಯಲ್ ಗೆ ನಾಯಕಿಯಾಗಿ ಆಯ್ಕೆ ಆದ ಕಥೆಯೇ ರೋಚಕ. ಅವರೇ ಹೇಳುವಂತೆ ಪಾಪ ಪಾಂಡು ಸೀರಿಯಲ್ ನಲ್ಲಿ ಆಕ್ಟಿಂಗ್…

Read More “Nayana: ಸೀರಿಯಲ್ ಸೆಟ್ ನಲ್ಲಿ ಒಂದೂವರೆ ವರ್ಷ ನರಕ ಅನುಭವಿಸಿದೆ.! ಕೊನೆಗೆ ನನ್ನನ್ನು ಸೀರಿಯಲ್ ನಿಂದ ಬ್ಯಾನ್ ಮಾಡಿಬಿಟ್ರು, ನೋವು ಹಂಚಿಕೊಂಡ ನಟಿ ನಯನ.!” »

Viral News

Gouthami: ಗೌತಮಿ ವಿರುದ್ಧ ತಿರುಗಿ ಬಿದ್ದ ಮಾವ.! ಸೊಸೆ ಮೇಲೆ ಮಾವನಿಗೆ ಯಾಕಿಷ್ಟು ಬೇಸರ..?

Posted on January 31, 2025 By Admin No Comments on Gouthami: ಗೌತಮಿ ವಿರುದ್ಧ ತಿರುಗಿ ಬಿದ್ದ ಮಾವ.! ಸೊಸೆ ಮೇಲೆ ಮಾವನಿಗೆ ಯಾಕಿಷ್ಟು ಬೇಸರ..?
Gouthami: ಗೌತಮಿ ವಿರುದ್ಧ ತಿರುಗಿ ಬಿದ್ದ ಮಾವ.! ಸೊಸೆ ಮೇಲೆ ಮಾವನಿಗೆ ಯಾಕಿಷ್ಟು ಬೇಸರ..?

Gouthami Jadav ಜನಪ್ರಿಯ ಕಿರುತೆರೆ ನಟಿ ಗೌತಮಿ ಜಾಧವ್ (Gouthami Jadhav) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸತ್ಯ ಧಾರಾವಾಹಿ (Sathya Serial) ಮೂಲಕ ಮನೆ ಮನೆ ಮಾತಾಗಿದ್ದರು. ಇದಕ್ಕೂ ಮುನ್ನ ನಾಗ ಪಂಚಮಿ ಸೇರಿದಂತೆ ಇನ್ನು ಅನೇಕ ಧಾರಾವಾಹಿಗಳ ಪಾತ್ರದಾರಿಯಾಗಿ ಕಿರುಚಿತ್ರಗಳ ನಾಯಕಿಯಾಗಿ ಬಣ್ಣದ ಜಗತ್ತಿನಲ್ಲಿ ಸಕ್ರಿಯವಾಗಿದ್ದ ಗೌತಮಿ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿದ್ದು ಬಿಗ್ ಬಾಸ್ ಸೀಸನ್ 11ರ (Bigboss S11) ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಯಾಕೆಂದರೆ ಬಿಗ್ ಬಾಸ್ ಮನೆಗೆ ಹೋದ ಮೇಲೆ…

Read More “Gouthami: ಗೌತಮಿ ವಿರುದ್ಧ ತಿರುಗಿ ಬಿದ್ದ ಮಾವ.! ಸೊಸೆ ಮೇಲೆ ಮಾವನಿಗೆ ಯಾಕಿಷ್ಟು ಬೇಸರ..?” »

Viral News

Rajath: ದರ್ಶನ್ & ಸುದೀಪ್ ಒಂದಾದ್ರೆ ತಿರುಪತಿಗೆ ಗುಂಡು ಹೊಡೆಸ್ಕೋತೀನಿ ಎಂದ ರಜತ್ ಕಿಶನ್.!

Posted on January 31, 2025 By Admin No Comments on Rajath: ದರ್ಶನ್ & ಸುದೀಪ್ ಒಂದಾದ್ರೆ ತಿರುಪತಿಗೆ ಗುಂಡು ಹೊಡೆಸ್ಕೋತೀನಿ ಎಂದ ರಜತ್ ಕಿಶನ್.!
Rajath: ದರ್ಶನ್ & ಸುದೀಪ್ ಒಂದಾದ್ರೆ ತಿರುಪತಿಗೆ ಗುಂಡು ಹೊಡೆಸ್ಕೋತೀನಿ ಎಂದ ರಜತ್ ಕಿಶನ್.!

Rajath ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ಏಳು ವರ್ಷಗಳು ಮುಗಿದಿವೆ. ಈ ನಡುವೆ ಇವರಿಬ್ಬರನ್ನು ಒಟ್ಟು ಮಾಡುವ ಹತ್ತಾರು ಪ್ರಯತ್ನಗಳು ಕೂಡ ನಡೆಯುತ್ತಿದೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗಳ ಕೆಸರೆರಚಾಟದಿಂದ ಅಪಾರ್ಥಗಳು ಕೂಡ ಆಗಿವೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಕರುನಾಡು ಈ ಇಬ್ಬರು ಕುಚುಕುಗಳು ಮತ್ತೆ ಒಂದಾಗಬೇಕು ತೆರೆ ಮೇಲೆ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ಕಾಣಬೇಕು ಎಂದು ಕಾಯುತ್ತಿದ್ದಾರೆ. ಇದೀಗ ಇದೇ ಪ್ರಯತ್ನದಲ್ಲಿ ಇವರಿಬ್ಬರ ಆಪ್ತ…

Read More “Rajath: ದರ್ಶನ್ & ಸುದೀಪ್ ಒಂದಾದ್ರೆ ತಿರುಪತಿಗೆ ಗುಂಡು ಹೊಡೆಸ್ಕೋತೀನಿ ಎಂದ ರಜತ್ ಕಿಶನ್.!” »

Viral News

Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!

Posted on January 31, 2025January 31, 2025 By Admin No Comments on Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!
Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!

Royal Movie ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು(Darshan) ಕೊ’ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಕಾರಣ ಅವರ ಕುಟುಂಬ ಮಾತ್ರವಲ್ಲದೆ ಚಿತ್ರರಂಗದಲ್ಲೂ ಕೂಡ ಒಂದು ರೀತಿಯ . ಮಂಕು ಕವಿದಿತ್ತು. ಇದೀಗ ಬೇಲ್ ಮೇಲೆ ದರ್ಶನ್ ರವರು ಹೊರ ಬಂದಿರುವುದು ಮನೆ ಜನಕ್ಕೆ ಸಮಾಧಾನ ತಂದಿದೆ. ಅಲ್ಲದೆ ಈ ಬಾರಿ ದರ್ಶನ್ ಕುಟುಂಬದ ಸಂಭ್ರಮ ದುಪ್ಪಟ್ಟು ಆಗಿದೆ ಕಾರಣ ದರ್ಶನ್ ಸಹೋದರ ದಿನಕರ್ ತೂಗುದೀಪ್ ರವರು (Dinakar Thoogudeep) ಬಹು ದಿನಗಳ ನಂತರ ಆಕ್ಷನ್ ಕಟ್ ಹೇಳಿರುವ ರಾಯಲ್…

Read More “Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!” »

cinema news

Chaithra Vasudevan ಸದ್ದಿಲ್ಲದೆ 2ನೇ ಮದುವೆಗೆ ಸಿದ್ಧರಾದ್ರು ಚೈತ್ರ ವಾಸುದೇವನ್ ! ಆ ಅದೃಷ್ಟವಂತ ಹುಡುಗ ಯಾರು ಗೊತ್ತಾ.?

Posted on January 30, 2025 By Admin No Comments on Chaithra Vasudevan ಸದ್ದಿಲ್ಲದೆ 2ನೇ ಮದುವೆಗೆ ಸಿದ್ಧರಾದ್ರು ಚೈತ್ರ ವಾಸುದೇವನ್ ! ಆ ಅದೃಷ್ಟವಂತ ಹುಡುಗ ಯಾರು ಗೊತ್ತಾ.?
Chaithra Vasudevan ಸದ್ದಿಲ್ಲದೆ 2ನೇ ಮದುವೆಗೆ ಸಿದ್ಧರಾದ್ರು ಚೈತ್ರ ವಾಸುದೇವನ್ ! ಆ ಅದೃಷ್ಟವಂತ ಹುಡುಗ ಯಾರು ಗೊತ್ತಾ.?

Chaithra Vasudevan ಚೈತ್ರ ವಾಸುದೇವನ್ (Chaithra Vasudevan) ಎಂದ.ತಕ್ಷಣ ನಮ್ಮ ಕಣ್ಣಿಗೆ ಕಟ್ಟುವುದು ಅವರ ಲವಲವಿಕೆ ಮತ್ತು ನಗುಮುಖ.. ಕಳೆದ ಒಂದು ದಶಕದಿಂದ ಕನ್ನಡ ಕಿರುತೆರೆಯಲ್ಲಿ ಬಹಳ ಪರಿಚಿತ ಮುಖವಾಗಿರುವ ಚೈತ್ರ ವಾಸುದೇವನ್ ರವರು ಉದಯ ಮ್ಯೂಸಿಕ್ ನಿಂದ ತಮ್ಮ ಆಂಕರಿಂಗ್ ಜರ್ನಿಲಶುರು ಮಾಡಿ ಈಗ ಕನ್ನಡದ ಎಲ್ಲಾ ಚಾನೆಲ್ ಗಳ ಯಶಸ್ವಿ ರಿಯಾಲಿಟಿ ಶೋನ ಬೇಡಿಕೆಯ ನಿರೂಪಕಿಯಾಗಿದ್ದಾರೆ. ಅಲ್ಲದೆ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಕೂಡ ಕಾರ್ಯಕ್ರಮ ನಿರೂಪಣೆ ಮಾಡಿಕೊಡುವ ಇವರ ನಿರೂಪಣಾ ಶೈಲಿಗೆ ಮಾರುಹೋಗದವರೇ ಇಲ್ಲ….

Read More “Chaithra Vasudevan ಸದ್ದಿಲ್ಲದೆ 2ನೇ ಮದುವೆಗೆ ಸಿದ್ಧರಾದ್ರು ಚೈತ್ರ ವಾಸುದೇವನ್ ! ಆ ಅದೃಷ್ಟವಂತ ಹುಡುಗ ಯಾರು ಗೊತ್ತಾ.?” »

Viral News
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme