Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಇಸ್ರೇಲ್ ಬಗ್ಗೆ ಇಷ್ಟೊಂದು ಕಾಳಜಿ ತೋರುವ ಮೋದಿಯವರಿಗೆ ಮಣಿಪುರದಲ್ಲಿ ನೆಡೆದ ಘಟನೆ ಬಗ್ಗೆ ಯಾಕೆ ಆಸಕ್ತಿ ಇಲ್ಲ.? – ರಾಹುಲ್ ಗಾಂಧಿ

Posted on October 17, 2023 By Admin No Comments on ಇಸ್ರೇಲ್ ಬಗ್ಗೆ ಇಷ್ಟೊಂದು ಕಾಳಜಿ ತೋರುವ ಮೋದಿಯವರಿಗೆ ಮಣಿಪುರದಲ್ಲಿ ನೆಡೆದ ಘಟನೆ ಬಗ್ಗೆ ಯಾಕೆ ಆಸಕ್ತಿ ಇಲ್ಲ.? – ರಾಹುಲ್ ಗಾಂಧಿ

 

ಸದಾ ಒಂದಿಲ್ಲ ಒಂದು ವಿಚಾರವಾಗಿ ಪ್ರಧಾನಿ ಮೋದಿ (PM Narendra Modi) ಅವರ ಹೆಸರನ್ನು ಪ್ರಸ್ತಾಪಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಇಸ್ರೇಲ್ ನಲ್ಲಿ (Israel) ನಡೆಯುತ್ತಿರುವ ಯುದ್ಧಕ್ಕೆ ಮಣಿಪುರ (Manipura) ವಿಚಾರವನ್ನು ತಳುಕು ಹಾಕುವ ಮೂಲಕ ಮತ್ತೊಮ್ಮೆ ಪ್ರಧಾನಿಗಳ ಮೇಲೆ ಹರಿಹಾಯ್ದಿದ್ದಾರೆ.

ಇದೇ ನವೆಂಬರ್ 7ರಂದು ಮಿಜೋರಾಂ ರಾಜ್ಯದಲ್ಲಿ ವಿಧಾನಸಭಾ (Mizoram Assembly Election-2023) ಚುನಾವಣೆ ಇದೆ, ಇದರ ಪ್ರಯುಕ್ತ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ರ್ಯಾಲಿಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿಯವರು ಅಲ್ಲಿನ ಸಭೆಯೊಂದರಲ್ಲಿ ಈ ರೀತಿ ಪ್ರಧಾನಿಗಳ ಮೇಲೆ ಆರೋಪಗಳ ಮಳೆಗರೆದಿದ್ದಾರೆ.

ಇಸ್ತ್ರೇಲ್ ಹಾಗೂ ಹಮಾಲ್ ನಡುವಿನ ಸಂಘರ್ಷದಲ್ಲಿ ಭಾರತ ಇಸ್ತ್ರೇಲ್ ಬೆಂಬಲಿಸಿರುವುದು ಮತ್ತು ಪ್ರಧಾನ ಮೋದಿಯವರೇ ಅಲ್ಲಿನ ವಿಚಾರಗಳ ಬಗ್ಗೆ ಮಾತನಾಡುತ್ತಿರುವುದನ್ನು ಕುಟುಕಿದ ರಾಹುಲ್ ಗಾಂಧಿಯವರು ಈಗಿನ ಭಾರತ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಸ್ತ್ರೆಲ್ ನ ವಿಚಾರವಾಗಿ ಬಹಳ ಆಸಕ್ತಿ ಹೊಂದಿದ್ದಾರೆ.

ಆದರೆ ಅದೇ ಆಸಕ್ತಿಯು ನಮ್ಮದೇ ರಾಜ್ಯವಾದ ಮಣಿಪುರದ ಮೇಲೆ ಯಾಕಿಲ್ಲ ಎನ್ನುವುದು ನನಗೆ ಬಹಳ ಆಶ್ಚರ್ಯವನ್ನುಂಟು ಮಾಡಿದೆ ಎನ್ನುವ ಹೇಳಿಕೆ ಕೊಟ್ಟು ಪ್ರಧಾನಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಣಿಪುರದ ಕಲ್ಪನೆಯನ್ನು BJP ಸರ್ಕಾರ ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದೆ.

ಮೆಣಪುರ ಈಗ ಒಂದು ರಾಜ್ಯವಾಗಿ ಉಳಿದಿಲ್ಲ, ಮೈತೇಯಿ ಮತ್ತು ಕುಕಿ (Mietei & Kuki relegion) ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಸಂಘರ್ಷವೇ ರಾಜ್ಯವನ್ನು ಇಬ್ಬಾಗ ಮಾಡಿದೆ. ಮಣಿಪುರ ಈಗ 2 ರಾಜ್ಯವಾಗಿದೆ ಇಲ್ಲಿ ಜನರನ್ನು ಹ’ತ್ಯೆ ಮಾಡಲಾಗಿದೆ, ಮಹಿಳೆಯರಿಗೆ ಕಿ’ರು’ಕು’ಳ ನೀಡಲಾಗಿದೆ ಮತ್ತು ಮಕ್ಕಳನ್ನು ಕೊ’ಲ್ಲಲಾಗಿದೆ.

ಆದರೆ ಪ್ರಧಾನಿ ಮಾತ್ರ ಇಲ್ಲಿಗೆ ಭೇಟಿ ನೀಡಿಲ್ಲ. ಮೇ ತಿಂಗಳಲ್ಲಿ 2 ಸಮುದಾಯಗಳ ನಡುವೆ ಹಿಂಸಾಚಾರ ಆರಂಭವಾಗಿ ಪರಿಸ್ಥಿತಿ ಇಷ್ಟು ಹದಗೆಟ್ಟ ಮೇಲೂ ಕೂಡ ಪ್ರಧಾನಿ ಮೋದಿಯವರು ಇನ್ನೂ ಮಣಿಪುರ ರಾಜ್ಯಕ್ಕೆ ಭೇಟಿ ನೀಡದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಮ್ಮ ಕೇಂದ್ರ ಸರ್ಕಾರದ ನಾಯಕರಿಗೆ ಇಂದಿಗೂ ಕೂಡ ಇಲ್ಲಿನ ಪರಿಸ್ಥಿತಿ ಬಗ್ಗೆ ಸರಿಯಾಗಿ ಮನವರಿಕೆಯಾಗಿಲ್ಲ.

ಮಣಿಪುರದ ಹಿಂ’ಸಾ’ಚಾ’ರ’ವು ಭಾರತದ ಕಲ್ಪನೆಯ ಮೇಲಿನ ಆಕ್ರಮಣ ಮತ್ತು ದೇಶದ ಜನರ ಮೇಲಿನ ದಬ್ಬಾಳಿಕೆಯಾಗಿದೆ. ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಕೂಡ ಮಣಿಪುರದ ಬಗ್ಗೆ ನೈಜ ಚಿತ್ರಣವನ್ನು ನೀಡಿಲ್ಲ. BJP ಯವರು ವಿವಿಧ ಸಮುದಾಯಗಳು, ಧರ್ಮಗಳು ಮತ್ತು ಭಾಷೆಗಳ ಮೇಲೆ ದಾಳಿ ನಡೆಸುತ್ತಾರೆ.

ಅಲ್ಲದೆ, ತಮ್ಮ ದುರಹಂಕಾರ, ತಿಳುವಳಿಕೆಯ ಕೊರತೆಯಿಂದಾಗಿ ದೇಶದಲ್ಲಿ ದ್ವೇ’ಷ ಮತ್ತು ಹಿಂ’ಸಾ’ಚಾ’ರವನ್ನು ಹರಡುತ್ತಾರೆ. ಇದು ಭಾರತ ಎನ್ನುವ ಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿಯವರು ನಮ್ಮ ಪಕ್ಷವು ಭಾರತ್ ಜೋಡೊ ಮೂಲಕ ದೇಶವನ್ನು ಒಂದುಗೂಡಿಸುತ್ತಿದ್ದೆ ಎಂದರು.

ರಾಹುಲ್ ಗಾಂಧಿ ಅವರು ಸೋಮವಾರ ನಡೆದ ಈ ಕಾಂಗ್ರೆಸ್ ರ್ಯಾಲಿಯಲ್ಲಿ ಐಜ್ವಾಲ್‌ನಲ್ಲಿನ ಚನ್ಮರಿ ಜಂಕ್ಷನ್‌ನಿಂದ ರಾಜಭವನದವರೆಗೆ ಸುಮಾರು 2 ಕಿ.ಮೀ ಗಳಷ್ಟು ಕಾಲ್ನಡಿಗೆಯಲ್ಲಿ ಪಾದಯಾತ್ರೆ ನಡೆಸಿದರು.

ದಾರಿಯುವುದಕ್ಕೂ ರಾಹುಲ್ ಗಾಂಧಿಯವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಯುವಕ ಯುವತಿ ಹಾಗೂ ವೃದ್ಧರು ಮುಗಿಬಿದ್ದಿದ್ದರು. ಇನ್ನೂ ಎರಡು ದಿನಗಳ ಭೇಟಿಗಾಗಿ ಅವರು ಮಿಜೋರಾಂನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. 40 ಸದಸ್ಯ ಬಲದ ಮಿಜೋರಾಂ ನ ವಿಧಾನಸಭಾ ಚುನಾವಣೆ ಮೇಲೆ ರಾಗಾ ಈಗ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.

Viral News

Post navigation

Previous Post: ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು – ಕೆ.ಎಸ್ ಭಗವಾನ್…
Next Post: ತುಕಾಲಿ ಸಂತು ನಾ ಸಿನಿಮಾದಿಂದ ಅರ್ಧಕ್ಕೆ ತೆಗೆದ ನಿರ್ದೇಶಕರು ಕಾರಣವೇನು ಗೊತ್ತ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme