Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?

Posted on January 17, 2024 By Admin No Comments on ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?
ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?

  ಈಗ ಪ್ಯಾನ್ ಇಂಡಿಯಾ ಕಾಲ ಅಂದರೆ ಒಂದು ಸಿನಿಮಾವನ್ನು ಆ ಭಾಷೆಯಿಂದ ಇತರೆ ಭಾಷೆಗಳಿಗೆ ಡಬ್ ಮಾಡುತ್ತಾರೆ, ಒಂದೇ ಬಾರಿಗೆ ಶೂಟಿಂಗ್ ಆಗಿದ್ದರು ಬೇರೆ ಬೇರೆ ಭಾಷೆಗಳಿಗೆ ವಾಯ್ಸ್ ಡಬ್ ಆಗುತ್ತದೆ. ಈಗಿನ ಕೆಲವು ವರ್ಷದ ಹಿಂದಿನವರೆಗೂ ಕೂಡ ಇದಕ್ಕೆ ಅವಕಾಶವಿರಲಿಲ್ಲ. ಆಗ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು. ಅಂದರೆ ಕಥೆ ಚೆನ್ನಾಗಿ ಹಿಟ್ ಆದ ಸಿನಿಮಾಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡುತ್ತಿದ್ದರು ಅಂದರೆ ಅದೇ ಕಥೆಯ ಸಿನಿಮಾಗೆ ಆಯಾ ಭಾಷೆಯ ನಟರು ಆಕ್ಟ್ ಮಾಡುತ್ತಿದ್ದರು….

Read More “ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?” »

cinema news

ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.

Posted on January 15, 2024 By Admin No Comments on ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.
ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.

  ಕನ್ನಡ ಚಿತ್ರರಂಗದ ದಂತಕಥೆ ಹಿರಿಯ ನಟಿ ಲೀಲಾವತಿಯವರು (Actress Leelavathi) ಸಾವಿರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕಾಗಿ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಕಪ್ಪು ಬಿಳುಪು ಕಾಲದಿಂದ ಹಿಡಿದು ಸರಿಸುಮಾರು ಜೀವಮಾನದ ಇಳಿ ವಯಸ್ಸಿನವರೆಗೆ ಚಿತ್ರರಂಗಕ್ಕಾಗಿ ದುಡಿದ ಇವರು ಕನ್ನಡ ಚಿತ್ರರಂಗ ಕಟ್ಟುವುದಕ್ಕೆ ಬುನಾದಿ ಕೊಟ್ಟ ಪ್ರಮುಖರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಡಿಸೆಂಬರ್ 8 ರಂದು ವಯೋ ಸಹಜ ಕಾರಣಗಳಿಂದ ಲೀಲಾವತಿಯವರು ಇಹಲೋಕ ತ್ಯಜಿಸಿದ್ದಾರೆ. ನೆಲಮಂಗಲ ಅಂಬೇಡ್ಕರ್ ಕಾಲೋನಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ…

Read More “ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.” »

cinema news

ರವಿಚಂದ್ರನ್‌ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್‌ ಪ್ರಭು.!

Posted on January 15, 2024 By Admin No Comments on ರವಿಚಂದ್ರನ್‌ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್‌ ಪ್ರಭು.!
ರವಿಚಂದ್ರನ್‌ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್‌ ಪ್ರಭು.!

ಕನ್ನಡದ ಹೆಸರಾಂತ ಕಂಠದಾನ ಕಲಾವಿದರಲ್ಲಿ ಒಬ್ಬರಾದ ಕನ್ನಡ ಕಿರುತೆರೆಗೆ ಚಿರಪಚಿತವಾದ ರಂಗಭೂಮಿ ಕರ್ಮಿ ಶ್ರೀನಿವಾಸ್ ಪ್ರಭು (Dubbing artist Shrinivas Prabhu) ಅವರು ರವಿಚಂದ್ರನ್ ಅವರ ಸಾವಿರ ಸುಳ್ಳು ಸಿನಿಮಾದಿಂದ ಹಿಡಿದು ಅಭಿಮನ್ಯು ತನಕ ಯಶಸ್ವಿಯಾದ ಸೂಪರ್ ಡೂಪರ್ 20 ಚಿತ್ರಗಳಿಗೆ ರವಿಚಂದ್ರನ್ (dub voice to Ravichandran Movies) ಅವರ ಶಾರೀರ್ಯವಾಗಿದ್ದರು. ಆದರೆ ಅದಕ್ಕೆ ತಕ್ಕ ಬೆಲೆ ಹಾಗೂ ಗೌರವವನ್ನು ಅವರು ಕೊಡಲಿಲ್ಲ ನಾನು ಅವರಿಗೆ ವಾಯ್ಸ್ ಕೊಡುತ್ತೇನೆ ಎನ್ನುವುದನ್ನು ಹೇಳಿಕೊಳ್ಳಲು ಇಷ್ಟ ಇರಲಿಲ್ಲ ಎನ್ನುವುದನ್ನು…

Read More “ರವಿಚಂದ್ರನ್‌ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್‌ ಪ್ರಭು.!” »

cinema news

ಲೀಲಾವತಿಯವರು ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ.?, ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಲೇಬೇಕಾದ ಮನಿ ಸೀಕ್ರೆಟ್ ತಿಳಿಸಿದ ವಿನೋದ್ ರಾಜ್

Posted on January 14, 2024 By Admin No Comments on ಲೀಲಾವತಿಯವರು ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ.?, ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಲೇಬೇಕಾದ ಮನಿ ಸೀಕ್ರೆಟ್ ತಿಳಿಸಿದ ವಿನೋದ್ ರಾಜ್
ಲೀಲಾವತಿಯವರು ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ.?, ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಲೇಬೇಕಾದ ಮನಿ ಸೀಕ್ರೆಟ್  ತಿಳಿಸಿದ ವಿನೋದ್ ರಾಜ್

  ನಟ ವಿನೋದ್ ರಾಜಕುಮಾರ್ (Vinod Rajkumar) ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಪ್ರತಿಭೆ ನಾಯಕ ಯಾಕೆ ಒಳ್ಳೆ ಸಿನಿಮಾಗಳಲ್ಲಿ ಮಿಂಚು ಬಿದ್ದ ಇವರು ಇದ್ದಕ್ಕಿದ್ದಂತೆ ಸಿನಿಮಾರಂಗದಲ್ಲಿ ಅವಕಾಶವಿಲ್ಲದೆ ಮರೆಯಾಗಿ ಹೋದರು ನಂತರ ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ (Soladevanhalli) ಕೃಷಿ ಭೂಮಿ ಖರೀದಿಸಿದ ಲೀಲಾವತಿಯ ಮತ್ತು ವಿನೋದ್ ರಾಜಕುಮಾರ್ ರವರು ಅದೇ ಭೂಮಿಯಲ್ಲಿ ಚಿನ್ನ ಬೆಳೆಯುತ್ತಾರೆ ಎಂದು ಹೇಳಬಹುದು ಅಷ್ಟರಮಟ್ಟಿಗೆ ಬದುಕು ಕಟ್ಟಿಕೊಂಡಿದ್ದಾರೆ. ಸಾಲದಕ್ಕೆ ಸಮಾಜಕ್ಕಾಗಿ ಉಡುಗೊರೆ ಕೊಡುವ ಉದ್ದೇಶದಿಂದ ಚೆನ್ನೈನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಿ ಸೋದೇವನಹಳ್ಳಿಯಲ್ಲಿ ಒಂದು ಸರ್ಕಾರಿ…

Read More “ಲೀಲಾವತಿಯವರು ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ.?, ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಲೇಬೇಕಾದ ಮನಿ ಸೀಕ್ರೆಟ್ ತಿಳಿಸಿದ ವಿನೋದ್ ರಾಜ್” »

cinema news

ನನ್ನ ತಮ್ಮ ಬಂದೇ ಬರ್ತಾನೆ, ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ.!

Posted on January 14, 2024 By Admin No Comments on ನನ್ನ ತಮ್ಮ ಬಂದೇ ಬರ್ತಾನೆ, ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ.!
ನನ್ನ ತಮ್ಮ ಬಂದೇ ಬರ್ತಾನೆ,  ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ.!

ಅಪ್ಪು (Appu) ಅವರ ನಮ್ಮನ್ನು ದೈಹಿಕವಾಗಿ ಅಗಲಿ ಎರಡು ವರ್ಷಗಳಾಯಿತು, ಆದರೆ ಅಪ್ಪು ನೆನಪು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತದೆ. ಅಲ್ಲದೆ ಈ ಭೂಮಿ ಇರುವವರೆಗೂ ಕೂಡ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಭಾರತದ ಇತಿಹಾಸದಲ್ಲಿ ಅಪ್ಪು ಹೆಸರು ಅಜರಾಮರ. ಪುನೀತ್ ರಾಜಕುಮಾರ್ (Punith Rajkumar) ಸಿನಿಮಾದಲ್ಲಿದ್ದಾಗ ಎಷ್ಟು ಜನರನ್ನು ತಲುಪಿದ್ದರು ಗೊತ್ತಿಲ್ಲ ಆದರೆ ಅವರ ಸಾ’ವು ಇಡಿ ವಿಶ್ವದ ಗಮನ ಸೆಳೆದಿತ್ತು. ಯಾಕೆಂದರೆ ನಿಷ್ಕಲ್ಮಶ ಮನಸ್ಸಿಗೆ ಬಡಿದಿದ್ದ ಬರಸಿಡಿಲು ಅದು. ಯಾರು ಕೂಡ ಊಹಿಸಿರದ ರೀತಿ ಅಂದು…

Read More “ನನ್ನ ತಮ್ಮ ಬಂದೇ ಬರ್ತಾನೆ, ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ.!” »

cinema news

ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮದುವೆ, ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ.?

Posted on January 14, 2024 By Admin No Comments on ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮದುವೆ, ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ.?
ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮದುವೆ, ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ.?

ಕಳೆದ ಬಾರಿಯ ಬಿಗ್ ಬಾಸ್ ಸೀಸನ್ 9 (Bigboss S9) ಮತ್ತು ಬಿಗ್ ಬಾಸ್ OTT ಸೀಸನ್ ವಿನ್ನರ್ ಕೂಡ ಅದ ರೂಪೇಶ್ ಶೆಟ್ಟಿ (Rupesh Shetty) ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈಗ ಕೆಲ ದಿನಗಳ ಹಿಂದೆ ಸುದ್ದಿವಾಹಿನಿಯ ನಿರೂಪಕಿ ಜಾಹ್ನವಿ ಮತ್ತು ರೂಪೇಶ್ ಶೆಟ್ಟಿ ಜೋಡಿಯಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತದೆ ಎನ್ನುವ ಕಾರಣಕ್ಕಾಗಿ ಸುದ್ದಿಯಲ್ಲಿದ್ದರು ಇದರೊಂದಿಗೆ ಆಗಾಗ ಮದುವೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ತುಳುನಾಡಿನ ಮನೆಮನೆಗೂ ಪರಿಚಯ ಇರುವ ರೂಪೇಶ್ ಶೆಟ್ಟಿ ಅವರು ತುಳು ಭಾಷೆಯಲ್ಲಿ…

Read More “ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮದುವೆ, ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ.?” »

Entertainment

ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?

Posted on January 14, 2024 By Admin No Comments on ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?
ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?

  ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾಗಳು ಯಶಸ್ವಿಯಾಗಲೆಂದು ಅವರ ಅಭಿಮಾನಿಗಳು ಇಂತಹ ಹರಕೆಗಳನ್ನು ಹೊರುತ್ತಾರೆ. ಅದರಲ್ಲಿಯೂ ಕರಾನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಸ್ಟಾರ್ ದರ್ಶನ್ (Darshan) ಅವರ ಅಭಿಮಾನಿಗಳಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರ ಸಿನಿಮಾ ರಿಲೀಸ್ ದಿನ ಇನ್ನು ಅನೇಕ ಸಾಹಸಗಳನ್ನು ಮಾಡುತ್ತಾ ವಿಚಿತ್ರ ಹರಕೆಗಳನ್ನು ಕೋರಿಕೊಳ್ಳುತ್ತಾರೆ. ಈ ರೀತಿ ಪ್ರೀತಿಯ ಹೀರೋಗಾಗಿ ದೊಡ್ಡ ದೊಡ್ಡ ಕಟೌಟ್ ಹಾಕುವುದು, ಹಾಲಿನ ಅಭಿಷೇಕ ಮಾಡುವುದು, ಹಾರ ಹಾಕುವುದು, ಕರ್ಪೂರ…

Read More “ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?” »

cinema news

ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!

Posted on January 14, 2024January 14, 2024 By Admin No Comments on ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!
ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!

  ನೂರು ದಿನಗಳ ಬಿಗ್ ಬಾಸ್ (Bigboss) ಆಟಕ್ಕೆ ಈಗ ಅಂತಿಮ ತೆರೆ ಎಳೆಯುವ ಸಮಯ. ಇನ್ನೊಂದು ಹೆಜ್ಜೆ ಮುಂದೆ ಇಟ್ಟರೆ ಗೆಲುವಿನ ನಿಲ್ದಾಣ ಶೋ ಗೆದ್ದು ಟ್ರೋಫಿ ಹಿಡಿಯಲು ಸ್ಪರ್ಧಿಗಳ ನಡುವೆ ಪೈಪೋಟಿ ಪ್ರಬಲವಾಗಿದೆ. ಈ ವಾರದ ಟಾಸ್ಕ್ ಗಳಲ್ಲಿ ಗೆದ್ದು ಸಂಗೀತ (Sangeetha) ಫಿನಾಲೆ ವೀಕ್ ಗೆ (finale week) ಡೈರೆಕ್ಟ್ ಟಿಕೆಟ್ ಪಡೆದಿದ್ದಾರೆ. ನೆನ್ನೆ ನಡೆದ ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ (Kichchana Panchayithi saturday episode) ಒಂದು ವಾರಗಳ ಆಟ-ಆಕ್ಟಿನೆಸ್, ಮಾತು-ಮಿಸ್ಟೇಕ್ ತೂಗಿ…

Read More “ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!” »

Entertainment

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರೂ ಅವ್ನು ನನ್ಗೆ ಸಿಗ್ಲಿಲ್ಲ.! ಮೊದಲ ಪ್ರೇಮಿಯ ಗುಟ್ಟು ಬಿಚ್ಚಿಟ್ಟ ನಟಿ ಶಕೀಲಾ.!

Posted on January 13, 2024 By Admin No Comments on ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರೂ ಅವ್ನು ನನ್ಗೆ ಸಿಗ್ಲಿಲ್ಲ.! ಮೊದಲ ಪ್ರೇಮಿಯ ಗುಟ್ಟು ಬಿಚ್ಚಿಟ್ಟ ನಟಿ ಶಕೀಲಾ.!
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರೂ ಅವ್ನು ನನ್ಗೆ ಸಿಗ್ಲಿಲ್ಲ.! ಮೊದಲ ಪ್ರೇಮಿಯ ಗುಟ್ಟು ಬಿಚ್ಚಿಟ್ಟ ನಟಿ ಶಕೀಲಾ.!

ನಟಿ ಶಕೀಲ (Shakhila) ಹೆಸರನ್ನು ಪ್ರತಿಯೊಬ್ಬರು ಕೂಡ ಕೇಳಿರುತ್ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಸೌತ್ ಇಂಡಿಯಾದ ಎಲ್ಲಾ ಭಾಷೆಗಳ ಸಿನಿಮಾದಲ್ಲೂ ಬಣ್ಣ ಹಚ್ಚಿರುವ ಇವರು ಮಾದಕ ಪಾತ್ರಗಳಿಂದಲೇ ಗುರುತಿಸಿಕೊಂಡಿದ್ದಾರೆ. ಬಣ್ಣದ ಪ್ರಪಂಚದಲ್ಲಿ ಸಾಕಷ್ಟು ಹೆಸರು ಹಾಗೂ ಹಣ ಗಳಿಸಿರುವ ಇವರು ಅಷ್ಟೇ ಪ್ರಮಾಣದ ನೋ’ವು ಕೂಡ ತಿಂದಿದ್ದಾರೆ. ಇವರು ಸಿನಿಮಾದಲ್ಲಿ ಅಭಿನಯಿಸಿದರು ಅಥವಾ ಪಾತ್ರಗಳಲ್ಲಿ ಕಾಣಿಸಿಕೊಂಡರು ಎನ್ನುವುದಕ್ಕಿಂತ ಇವರನ್ನು ನಿರ್ಮಾಪಕರು ಬಳಸಿಕೊಂಡರು ಎಂದೇ ಹೇಳಬಹುದು ಯಾಕೆಂದರೆ ಬಹುತೇಕ ಇವರಿಗೆ ಸಿಕ್ಕಿದ್ದು ಇಂತಹ ಪಾತ್ರಗಳೇ. ಒಂದು…

Read More “ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ರೂ ಅವ್ನು ನನ್ಗೆ ಸಿಗ್ಲಿಲ್ಲ.! ಮೊದಲ ಪ್ರೇಮಿಯ ಗುಟ್ಟು ಬಿಚ್ಚಿಟ್ಟ ನಟಿ ಶಕೀಲಾ.!” »

cinema news

ಸಂಗೀತಾ ಗೆ ಕನ್ನಡ ಓದೋಕೆ ಬರಲ್ಲ.! ಕನ್ನಡತಿಯಾದ್ರು ಕನ್ನಡ ಓದೋಕೆ ಬರೋಯೋಕೆ ಬರದೆ ಇರಲು ನಿಜವಾದ ಕಾರಣವೇನು ಗೊತ್ತ.?

Posted on January 13, 2024 By Admin No Comments on ಸಂಗೀತಾ ಗೆ ಕನ್ನಡ ಓದೋಕೆ ಬರಲ್ಲ.! ಕನ್ನಡತಿಯಾದ್ರು ಕನ್ನಡ ಓದೋಕೆ ಬರೋಯೋಕೆ ಬರದೆ ಇರಲು ನಿಜವಾದ ಕಾರಣವೇನು ಗೊತ್ತ.?
ಸಂಗೀತಾ ಗೆ ಕನ್ನಡ ಓದೋಕೆ ಬರಲ್ಲ.! ಕನ್ನಡತಿಯಾದ್ರು ಕನ್ನಡ ಓದೋಕೆ ಬರೋಯೋಕೆ ಬರದೆ ಇರಲು ನಿಜವಾದ ಕಾರಣವೇನು ಗೊತ್ತ.?

  ಸದ್ಯಕ್ಕೆ ಸೋಶಿಯಲ್ ಮೀಡಿಯಾ ತೆಗೆದು ನೋಡಿದರೆ ಬರಿ ಬಿಗ್ ಬಾಸ್ (Bigboss) ಬಗ್ಗೆ ಚರ್ಚೆ. ಬಿಗ್ ಬಾಸ್ ಮನೆಯ ಆಟ ಮಾತ್ರವಲ್ಲದೆ ಬಿಗ್ ಬಾಸ್ ಕಂಟೆಸ್ಟಂಟ್ ಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವರ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾ ಅಥವಾ ಗೊಂದಲಕ್ಕೊಳಗಾಗುತ್ತಾ ಚರ್ಚೆ ನಡೆಸುತ್ತಲೇ ಇರುತ್ತಾರೆ. ಸದ್ಯಕ್ಕೆ ಈ ವಾರ ನೇರವಾಗಿ ಫಿನಾಲೆಗೆ ಎಂಟ್ರಿ ಕೊಡುವ (1st finale contestant) ಮೊದಲ ಸ್ಪರ್ಧಿ ಆದ ಸಂಗೀತಾಗೆ (Sangeetha) ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ….

Read More “ಸಂಗೀತಾ ಗೆ ಕನ್ನಡ ಓದೋಕೆ ಬರಲ್ಲ.! ಕನ್ನಡತಿಯಾದ್ರು ಕನ್ನಡ ಓದೋಕೆ ಬರೋಯೋಕೆ ಬರದೆ ಇರಲು ನಿಜವಾದ ಕಾರಣವೇನು ಗೊತ್ತ.?” »

cinema news

Posts pagination

Previous 1 … 4 5 6 … 92 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme