Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ಸಿನಿಮಾ ಮಂದಿಯ ಕಷ್ಟದ ದಿನಗಳಲ್ಲಿ ಜೊತೆಗೆ ನಿಲ್ಲುವ ಈ ರಾಕ್ ಲೈನ್ ವೆಂಕಟೇಶ್ ನಿಜವಾಗಿ ಯಾರು ಗೊತ್ತಾ.?

Posted on November 3, 2023 By Admin No Comments on ಸಿನಿಮಾ ಮಂದಿಯ ಕಷ್ಟದ ದಿನಗಳಲ್ಲಿ ಜೊತೆಗೆ ನಿಲ್ಲುವ ಈ ರಾಕ್ ಲೈನ್ ವೆಂಕಟೇಶ್ ನಿಜವಾಗಿ ಯಾರು ಗೊತ್ತಾ.?
ಸಿನಿಮಾ ಮಂದಿಯ ಕಷ್ಟದ ದಿನಗಳಲ್ಲಿ ಜೊತೆಗೆ ನಿಲ್ಲುವ ಈ ರಾಕ್ ಲೈನ್ ವೆಂಕಟೇಶ್ ನಿಜವಾಗಿ ಯಾರು ಗೊತ್ತಾ.?

ರಾಕ್ ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ನಾಯಕನಾಗಿ, ಹಾಸ್ಯ ಕಲಾವಿದನಾಗಿ, ತೆರೆಹಿಂದೆಯೂ ಕೆಲಸಗಾರನಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಈಗ ಅವರು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗದಲ್ಲಿ ಸಂತೋಷದ ಸಮಯದಲ ಇವರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕುಟುಂಬಕ್ಕೆ ಕಷ್ಟ ಬಂದಾಗ ಇವರಿರುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿ ಹಲವು ವಿಚಾರಗಳನ್ನು ಕೊಡಬಹುದು. ಅಣ್ಣಾವ್ರು ವೀರಪ್ಪನ್ ಇಂದ ಕಿಡ್ನಾಪ್ ಆಗಿದ್ದಾಗ ಅಣ್ಣಾವ್ರ ಮನೆಗೆ ಧೈರ್ಯ ತುಂಬಿದ ವ್ಯಕ್ತಿ ಇವರು, ವಿಷ್ಣುವರ್ಧನ್ ಅವರು ಮೃ’ತಪಟ್ಟಾಗ ಕೊನೆಯವರೆಗೂ ಮುಂದೆ ನಿಂತು…

Read More “ಸಿನಿಮಾ ಮಂದಿಯ ಕಷ್ಟದ ದಿನಗಳಲ್ಲಿ ಜೊತೆಗೆ ನಿಲ್ಲುವ ಈ ರಾಕ್ ಲೈನ್ ವೆಂಕಟೇಶ್ ನಿಜವಾಗಿ ಯಾರು ಗೊತ್ತಾ.?” »

cinema news

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದೆ ನಯನ.!

Posted on November 2, 2023 By Admin No Comments on ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದೆ ನಯನ.!
ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದೆ ನಯನ.!

  ಕನ್ನಡ ಕಿರುತೆರೆ ಲೋಕದ ಚಿರಪರಿಚಿತ ಪ್ರತಿಭಾನ್ವಿತ ಕಲಾವಿದೆ ನಯನ ಅವರು ಯಾರಿಗೆ ಗೊತ್ತಿಲ್ಲ ಹೇಳಿ, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 2 ನಲ್ಲಿ ಕಂಟೆಸ್ಟೆಂಟ್ ಆಗಿ ಸ್ಮಾರ್ಟ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟ ಇವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ತನಗೆ ಸಿಕ್ಕ ವೇದಿಕೆಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ನಯನ ಅವರು ಬಳಿಕ ಕಾಮಿಡಿ ಚಾಂಪಿಯನ್ ಸೇರಿದಂತೆ ಅನೇಕ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಇವರ ಖ್ಯಾತಿ ಎಷ್ಟರ ಮಟ್ಟಿಗೆ…

Read More “ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದೆ ನಯನ.!” »

cinema news

ಟೆನ್ನಿಸ್ ಕೃಷ್ಣ ಕಟ್ಟಿಸಿದ ಮನೆಯನ್ನ ಅವರಿಗೆ ಗೊತ್ತಿಲ್ಲದಂತೆ ಮಾರಿದ್ದ ತಮ್ಮ, ಜನಪ್ರಿಯ ಕಲಾವಿದನಾಗಿದ್ದರೂ ಸ್ವಂತ ಸೂರಿಲ್ಲದೆ ಪರದಾಟ.!

Posted on November 2, 2023 By Admin No Comments on ಟೆನ್ನಿಸ್ ಕೃಷ್ಣ ಕಟ್ಟಿಸಿದ ಮನೆಯನ್ನ ಅವರಿಗೆ ಗೊತ್ತಿಲ್ಲದಂತೆ ಮಾರಿದ್ದ ತಮ್ಮ, ಜನಪ್ರಿಯ ಕಲಾವಿದನಾಗಿದ್ದರೂ ಸ್ವಂತ ಸೂರಿಲ್ಲದೆ ಪರದಾಟ.!
ಟೆನ್ನಿಸ್ ಕೃಷ್ಣ ಕಟ್ಟಿಸಿದ ಮನೆಯನ್ನ ಅವರಿಗೆ ಗೊತ್ತಿಲ್ಲದಂತೆ ಮಾರಿದ್ದ  ತಮ್ಮ, ಜನಪ್ರಿಯ ಕಲಾವಿದನಾಗಿದ್ದರೂ ಸ್ವಂತ ಸೂರಿಲ್ಲದೆ ಪರದಾಟ.!

ತೆರೆ ಮೇಲೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಕಾಣಿಸಿಕೊಳ್ಳುವವರಿಗೆಲ್ಲ ಒಳ್ಳೆ ಜೀವನ ಇರುತ್ತದೆ ಎಂದೇ ನಾವು ಭಾವಿಸಿರುತ್ತೇವೆ. ಆದರೆ ಅದರಲ್ಲಿ ಹಲವರು ದಿನದ ಕೂಲಿಗೆ ದುಡಿಯುವ ಕೆಲಸ ಕೆಲಸಗಾರರಂತಿರುತ್ತಾರೆ ನೂರಲ್ಲ ಇನ್ನೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಕೂಡ ಸ್ವಂತದೊಂದು ಮನೆ ಇರುವುದಿಲ್ಲ, ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಲಾವಿದರ ಉದಾಹರಣೆಯನ್ನು ನಾವು ಕರ್ನಾಟಕದಲ್ಲಿಯೇ ಕಾಣಬಹುದು ಇದೇ ಸಾಲಿಗೆ ಸೇರುತ್ತಿದ್ದಾರೆ ನಮ್ಮ ನಿಮ್ಮ ನೆಚ್ಚಿನ ಹಾಸ್ಯನಟ ಟೆನ್ನಿಸ್ ಕೃಷ್ಣ. ಸೈಟ್ ನಿಂದ ಕರ್ನಾಟಕದಲ್ಲಿ ಖ್ಯಾತಿ ಪಡೆದವರಲ್ಲಿ ಇವರು ಒಬ್ಬರು….

Read More “ಟೆನ್ನಿಸ್ ಕೃಷ್ಣ ಕಟ್ಟಿಸಿದ ಮನೆಯನ್ನ ಅವರಿಗೆ ಗೊತ್ತಿಲ್ಲದಂತೆ ಮಾರಿದ್ದ ತಮ್ಮ, ಜನಪ್ರಿಯ ಕಲಾವಿದನಾಗಿದ್ದರೂ ಸ್ವಂತ ಸೂರಿಲ್ಲದೆ ಪರದಾಟ.!” »

cinema news

ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ನಡೆದಿದ್ದ ಮದುವೆ ಗುಟ್ಟು ರಟ್ಟು.!

Posted on November 1, 2023 By Admin No Comments on ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ನಡೆದಿದ್ದ ಮದುವೆ ಗುಟ್ಟು ರಟ್ಟು.!
ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ನಡೆದಿದ್ದ ಮದುವೆ ಗುಟ್ಟು ರಟ್ಟು.!

ನಟಿ ಕವಿತಾ (Actress Kavitha)ಟಾಲಿವುಡ್ ವಲಯದ ಹೆಸರಾಂತ ನಟಿ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿ ಈವರೆಗೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ತಮಿಳಿ ನಲ್ಲೂ ಕೂಡ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಜನಿಕಾಂತ್, ಶಿವಾಜಿ ಗಣೇಶನ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿರುವ ಪ್ರತಿಭಾವಂತ ನಟಿ ಕುರಿತು ಗಾಸಿಪ್ ಒಂದು ಹರಿದಾಡುತ್ತಿವೆ. ಇದ್ದಕ್ಕಿದ್ದಂತೆ ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ಮದುವೆ ಆಗಿತ್ತು (Rajanikantha and Kavitha marriage gossip)…

Read More “ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ನಡೆದಿದ್ದ ಮದುವೆ ಗುಟ್ಟು ರಟ್ಟು.!” »

cinema news

ಅರ್ಜುನ್ ಸರ್ಜಾ ಪುತ್ರಿ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಗೊತ್ತ.?

Posted on October 31, 2023 By Admin No Comments on ಅರ್ಜುನ್ ಸರ್ಜಾ ಪುತ್ರಿ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಗೊತ್ತ.?
ಅರ್ಜುನ್ ಸರ್ಜಾ ಪುತ್ರಿ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಗೊತ್ತ.?

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ (Action king Arjun Sarja) ಕನ್ನಡ ಮತ್ತು ತಮಿಳು ಚಿತ್ರರಂಗದ ಹೆಸರಾಂತ ನಟ. ಹಲವು ದಶಕಗಳಿಂದ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಅವರ ಪುತ್ರಿ ಕೂಡ ತಂದೆಯ ಹಾದಿಯನ್ನೇ ತುಳಿದಿದ್ದಾರೆ. ಕಲಾವಿದರ ಕುಟುಂಬಧ ಕುಡಿ ಐಶ್ವರ್ ಸರ್ಜಾ (Aishwarya Sarja ) ಕೂಡ ಇದೇ ವೃತ್ತಿಯನ್ನು ಆಯ್ದುಕೊಂಡಿದ್ದಾರೆ. ತಮಿಳುನಲ್ಲಿ ವಿಶಾಲ್ ಅವರ ಜೊತೆ ಸಿನಿಮಾ ಮಾಡಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಪ್ರೇಮ ಬರಹ…

Read More “ಅರ್ಜುನ್ ಸರ್ಜಾ ಪುತ್ರಿ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಗೊತ್ತ.?” »

cinema news

ಶಿವಣ್ಣ ಹಾಕೋ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.!

Posted on October 31, 2023 By Admin No Comments on ಶಿವಣ್ಣ ಹಾಕೋ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.!
ಶಿವಣ್ಣ ಹಾಕೋ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.!

  ಸೆಂಚುರಿ ಸ್ಟಾರ್ ಶಿವಣ್ಣ (Century star shivanna) ಎವರ್ಗೀನ್ ಹೀರೋ, 60ರ ಹರೆಯದಲ್ಲಿರುವ ಶಿವಣ್ಣ ಇನ್ನು ಸಹ 18 ರ ಯುವಕರು ಕೂಡ ನಾಚುವಂತೆ ಡ್ಯಾನ್ಸಿಂಗ್ ಫೈಟಿಂಗ್ ನಲ್ಲಿ ಹೈ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಾರೆ. ವಯಸ್ಸಾಗುತ್ತಿದ್ದಂತೆ ಇನ್ನಷ್ಟು ಯಂಗ್ ಆಗಿರೇ ಕಾಣುತ್ತಿರುವ ಶಿವಣ್ಣ, ಅಣ್ಣಾವ್ರು ಹೀರೋ ಆಗಿ ನಟಿಸುತ್ತಿದ್ದ ಕಾಲದಿಂದಲೂ ನಾಯಕನಟನಾಗಿ ಇಂಡಸ್ಟ್ರಿಯಲ್ಲಿದ್ದಾರೆ. ಈಗಿನ ಜನರೇಶನ್ ಹೀರೋಗಳಿಗೂ ಕೂಡ ಟಕ್ಕರ್ ಕೊಡುವಂತೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುವ ಶಿವಣ್ಣ ಈಗ ಒರಿಜಿನಲ್ ಗ್ಯಾಂಗ್ಸ್ಟರ್ (Original gangster) ಆಗಿ…

Read More “ಶಿವಣ್ಣ ಹಾಕೋ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.!” »

cinema news

ಟಗರು ಪಲ್ಯ ಸಿನಿಮಾಗೆ ಹೊಸ ಕಿಕ್ ಕೊಟ್ಟಿದ್ದೆ ನಟ ದರ್ಶನ್

Posted on October 30, 2023 By Admin No Comments on ಟಗರು ಪಲ್ಯ ಸಿನಿಮಾಗೆ ಹೊಸ ಕಿಕ್ ಕೊಟ್ಟಿದ್ದೆ ನಟ ದರ್ಶನ್
ಟಗರು ಪಲ್ಯ ಸಿನಿಮಾಗೆ ಹೊಸ ಕಿಕ್ ಕೊಟ್ಟಿದ್ದೆ ನಟ ದರ್ಶನ್

  ಕನ್ನಡದಲ್ಲಿ ಮತ್ತೊಂದು ಗ್ರಾಮೀಣ ಸೊಗಡಿನ ಸಿನಿಮಾ ಈ ವಾರ ತೆರೆ ಕಂಡಿದೆ. ಹತ್ತಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಟಗರು ಪಲ್ಯ ಸಿನಿಮಾ (Tagaru palya) ಇದೇ 27ರಂದು ರಿಲೀಸ್ ಆಗಿ ಕನ್ನಡಿಗರನ್ನು ನಕ್ಕು ನಗಿಸುತ್ತಿದೆ. ಡಾಲಿ ಧನಂಜಯ್ ಅವರ ಪ್ರೊಡಕ್ಷನ್ ನಿಂದ (Dolly Pictures) ಮೂರನೇ ಸಿನಿಮಾವಾಗಿ ತಯಾರಾಗಿರುವ ಈ ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ನಾಯಕ ನಟಿಯಾಗಿ (Prem daughter Amrutha launch) ಕನ್ನಡ ಸಿನಿಮಾ ಇಂಡಸ್ಟಿಗೆ ಲಾಂಚ್ ಆಗಿದ್ದಾರೆ….

Read More “ಟಗರು ಪಲ್ಯ ಸಿನಿಮಾಗೆ ಹೊಸ ಕಿಕ್ ಕೊಟ್ಟಿದ್ದೆ ನಟ ದರ್ಶನ್” »

cinema news

ಸಿನಿಮಾ ಅವಕಾಶಗಳೇ ಇಲ್ಲದೆ ಸೊರಗಿದ್ದ ನಟಿ ಮಾಧವಿ ಈಗ ಸಾವಿರ ಕೋಟಿ ಒಡತಿ ಆಗಿದ್ದು ಹೇಗೆ ಗೊತ್ತಾ.?

Posted on October 30, 2023 By Admin No Comments on ಸಿನಿಮಾ ಅವಕಾಶಗಳೇ ಇಲ್ಲದೆ ಸೊರಗಿದ್ದ ನಟಿ ಮಾಧವಿ ಈಗ ಸಾವಿರ ಕೋಟಿ ಒಡತಿ ಆಗಿದ್ದು ಹೇಗೆ ಗೊತ್ತಾ.?
ಸಿನಿಮಾ ಅವಕಾಶಗಳೇ ಇಲ್ಲದೆ ಸೊರಗಿದ್ದ ನಟಿ ಮಾಧವಿ ಈಗ ಸಾವಿರ ಕೋಟಿ ಒಡತಿ ಆಗಿದ್ದು ಹೇಗೆ ಗೊತ್ತಾ.?

  80 ಮತ್ತು 90ರ ದಶಕದಲ್ಲಿ ಕನ್ನಡದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಟಿ ಮಾಧವಿ ಕನ್ನಡಿಗರೆಲ್ಲರಿಗೂ ಚಿರಪಚಿತರು. ಅಣ್ಣಾವಾರೊಂದಿಗೆ ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಜೀವನ ಚೈತ್ರ, ಒಡಹುಟ್ಟಿದವರು ಹೀಗೆ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಹಿಟ್ ಆದ ಈ ನಟಿ ಮೂಲತಃ ಆಂದ್ರ ಪ್ರದೇಶದವರು. ಕನ್ನಡದಲ್ಲಿ ಇವರ ಮತ್ತು ರಾಜಕುಮಾರ್ ಅವರ ಕಾಂಬಿನೇಷನ್ ಸೂಪರ್ ಹಿಟ್ ಆಗುತ್ತಿದ್ದ ರೀತಿ ತೆಲುಗಿನಲ್ಲಿ ಕೂಡ ನಟ ಚಿರಂಜೀವಿ ಹಾಗೂ ಮಾಧವಿ ಅವರ ಕೆಮಿಸ್ಟ್ರಿ ತೆರೆ ಮೇಲೆ ಸಕ್ಕತ್ತಾಗಿ…

Read More “ಸಿನಿಮಾ ಅವಕಾಶಗಳೇ ಇಲ್ಲದೆ ಸೊರಗಿದ್ದ ನಟಿ ಮಾಧವಿ ಈಗ ಸಾವಿರ ಕೋಟಿ ಒಡತಿ ಆಗಿದ್ದು ಹೇಗೆ ಗೊತ್ತಾ.?” »

cinema news

ರಜನಿಕಾಂತ್ ಮುಂದಿನ ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ವಿಲನ್ ಆಗಿ ಆಕ್ಟ್.!

Posted on October 30, 2023 By Admin No Comments on ರಜನಿಕಾಂತ್ ಮುಂದಿನ ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ವಿಲನ್ ಆಗಿ ಆಕ್ಟ್.!
ರಜನಿಕಾಂತ್ ಮುಂದಿನ ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ವಿಲನ್ ಆಗಿ ಆಕ್ಟ್.!

  ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Superstar Rajanikanth) ಅವರ ಚಿತ್ರ ಎಂದರೆ ಇಡೀ ದೇಶವೇ ಆ ಸಿನಿಮಾ ನೋಡಲು ಎದುರು ನೋಡುತ್ತಿರುತ್ತದೆ. ತನ್ನ ಅಪಾರ ಅಭಿಮಾನಿ ಬಳಗಕ್ಕೆ ಬೇಸರ ಮಾಡಲು ಬಯಸದ ಇವರು 70ನೇ ಹರೆಯದಲ್ಲೂ ಕೂಡ ವರ್ಷಪೂರ್ತಿ ಯಾವುದಾದರೂ ಒಂದು ಸಿನಿಮಾದಲ್ಲಿ ತೊಡಗಿಕೊಂಡಿರುತ್ತಾರೆ. ಈಗಷ್ಟೇ ಜೈಲರ್ ಸಿನಿಮಾ (Jailer movie) ಹಿಟ್ ಆಗಿದೆ. ಇದರ ಬೆನ್ನಲ್ಲೇ ಇವರ 170 ನೆ ಸಿನಿಮಾ (170th movie) ಬಗ್ಗೆ ಚರ್ಚೆ ಜೋರಾಗಿದೆ. ಈ 170 ನೆ…

Read More “ರಜನಿಕಾಂತ್ ಮುಂದಿನ ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ವಿಲನ್ ಆಗಿ ಆಕ್ಟ್.!” »

cinema news

ಅಗರ್ಭ ಶ್ರೀಮಂತೆಯಾಗಿದ್ರೂ ಕೂಡ ಒಂದು ಚೂರು ಚಿನ್ನದ ಆಭರಣ ಧರಿಸುವುದಿಲ್ಲ ನಟಿ ಅಮಲಾ, ಕಾರಣವೇನು ಗೊತ್ತಾ.?

Posted on October 30, 2023 By Admin No Comments on ಅಗರ್ಭ ಶ್ರೀಮಂತೆಯಾಗಿದ್ರೂ ಕೂಡ ಒಂದು ಚೂರು ಚಿನ್ನದ ಆಭರಣ ಧರಿಸುವುದಿಲ್ಲ ನಟಿ ಅಮಲಾ, ಕಾರಣವೇನು ಗೊತ್ತಾ.?
ಅಗರ್ಭ ಶ್ರೀಮಂತೆಯಾಗಿದ್ರೂ ಕೂಡ ಒಂದು ಚೂರು ಚಿನ್ನದ ಆಭರಣ ಧರಿಸುವುದಿಲ್ಲ ನಟಿ ಅಮಲಾ, ಕಾರಣವೇನು ಗೊತ್ತಾ.?

  ಬಂಗಾರದ ಆಭರಣವೆಂದರೆ (Gold ornaments) ಯಾರಿಗೆ ಇಷ್ಟ ಇಲ್ಲ ಹೇಳಿ, ಇದನ್ನು ಹೂಡಿಕೆ, ಪ್ರತಿಷ್ಠೆ ಎಂದು ಕೆಲವರು ಭಾವಿಸಿದರೆ ಹೆಣ್ಣು ಮಕ್ಕಳಿಗೆ ಇದೊಂದು ಅಲಂಕಾರಿಕ ಸಾಧನ. ಚಿನ್ನವನ್ನು ಇಷ್ಟಪಡದ ಬಂಗಾರದ ಒಡವೆಗಳ ಮೇಲೆ ಆಸೆ ಇರದ ಹೆಣ್ಣು ಮಗಳು ಭಾರತದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಬಡವರ ಮನೆ ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರೂ ಕೂಡ ಬಂಗಾರದ ಒಡವೆಗಳನ್ನು ಹೊಂದಿರುತ್ತಾರೆ, ಯಾವುದಾದರೂ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲಿ ಇದನ್ನು ಹಾಕಿಕೊಂಡು ಮಿಂಚುವುದೇ ಒಂದು ಮನೋರಂಜನೆ ಆದರೆ ಕೋಟಿ ಕೋಟಿ…

Read More “ಅಗರ್ಭ ಶ್ರೀಮಂತೆಯಾಗಿದ್ರೂ ಕೂಡ ಒಂದು ಚೂರು ಚಿನ್ನದ ಆಭರಣ ಧರಿಸುವುದಿಲ್ಲ ನಟಿ ಅಮಲಾ, ಕಾರಣವೇನು ಗೊತ್ತಾ.?” »

cinema news

Posts pagination

Previous 1 … 7 8 9 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme