Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!

Posted on January 11, 2024 By Admin No Comments on ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!
ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!

  ನಟ ರಂಗಾಯಣ ರಘು (Rangayana Raghu) ಅವರು ಮುಖ್ಯ ಭೂಮಿಕೆಯಲ್ಲಿರುವ ರಂಗಸಮುದ್ರ ಸಿನಿಮಾವು (Rangasamudra Movie) ಇದೇ ಜನವರಿ 12ರಂದು ತೆರೆ ಕಾಣುತ್ತಿದೆ. ಈ ಸಿನಿಮಾ ಶಿಕ್ಷಣದ ಮಹತ್ವ ತಿಳಿಸುವುದರೊಂದಿಗೆ ರಂಗಭೂಮಿ ಕಲೆ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡ ಜನರ ಮೇಲೆ ಉಂಟಾಗುತ್ತಿರುವ ದೌ’ರ್ಜ’ನ್ಯ ದ ಬಗ್ಗೆ ಬೆಳಕು ಚೆಲ್ಲುವಂತಹ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾಗಿದ್ದು. ಇತ್ತೀಚಿಗೆ ಟೈಲರ್ ಕೂಡ ರಿಲೀಸ್ ಆಗಿದೆ ಮತ್ತು ಟ್ರೈಲರ್ ರಿಲೀಸ್ ಆದ ದಿನದಿಂದ ಸಿನಿಮಾ ಗಟ್ಟಿ ಕಥೆ…

Read More “ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!” »

cinema news

ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!

Posted on January 11, 2024 By Admin No Comments on ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!
ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!

  ನಟ ರಕ್ಷ್ (Raksh) ತಮ್ಮ ರಕ್ಷ್ ಎನ್ನುವ ಹೆಸರಿಗಿಂತ ಪುಟ್ಟಗೌರಿ ಮದುವೆಯ (Putta Gowri Maduve) ಮಹೇಶನಾಗಿ, ಗಟ್ಟಿಮೇಳ ಧಾರಾವಾಹಿಯ (Gattimela) ವೇದಾಂತ್ ಆಗಿ ಕನ್ನಡದ ಜನತೆಗೆ ಚಿರಪರಿಚಿತರು. ಈಗ ಸೀರಿಯಲ್ ನಿಂದ ಗ್ಲೋಬಲ್ ಮಟ್ಟಕ್ಕೆ ಬೆಳೆಯುತ್ತಿರುವ ಇವರು ತಮ್ಮ ಚೊಚ್ಚಲ ಚಿತ್ರದ ನಿರ್ಮಾಪಕನಾಗಿ, ನಾಯಕನಟನಾಗಿ ಬರ್ಮಾ ಸಿನಿಮಾದ (Barma) ಮೂಲಕ ಹೊರ ಹೊಮ್ಮತ್ತಿದ್ದರೆ. ಪಾನ್ ಇಂಡಿಯಾ ಸಿನಿಮಾವಾಗಿ (Pan India Movie) ತಯಾರಾಗುತ್ತಿರುವ ಈ ಚಿತ್ರಕ್ಕೆ ಕನ್ನಡದ ಸ್ಟಾರ್ ಡೈರೆಕ್ಟರ್ ಚೇತನ್ (Dorector Chethan)…

Read More “ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!” »

cinema news

ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!

Posted on January 10, 2024 By Admin No Comments on ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!
ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!

ಯಶ್ (Yash) ಅವರ ಸಿನಿಮಾ ಕೆರಿಯರ್ ನಲ್ಲಿ ಟರ್ನಿಂಗ್ ಪಾಯಿಂಟ್ ತೆಗೆದುಕೊಂಡ ಚಿತ್ರ ಕಿರಾತಕ. ಕರ್ನಾಟಕದ ಹಳ್ಳಿ ಹಳ್ಳಿಯ ಮನೆಮನೆಯಲ್ಲಿ ಕಿರಾತಕ (Kirathaka) ಮತ್ತು ಇದೇ ರೀತಿಯ ಪಾಟರ್ನ್ ಹೊಂದಿರುವ ಯಶ್ ಅವರ ರಾಜಹುಲಿ ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎರಡು ಕೂಡ ಹಳ್ಳಿ ಸೊಗಡಿನ ಚಿತ್ರಗಳು ಈ ರೀತಿ ನಮ್ಮ ಮಣ್ಣಿನ ಕಥೆಗಳು ಸೋಲುವ ಉದಾಹರಣೆಗಳು ಕಡಿಮೆ. ಅದರಲ್ಲೂ ಯಶ್ ಬಾಸ್ ಈ ಸಿನಿಮಾಗಳಿಗೆ ಬಣ್ಣ ಹಚ್ಚಿದರೆ ಸಾರ ಸಲೀಸಾಗಿ ಬರುವ ನೈಜ ಅಭಿನಯ, ಸಿನಿಮಾ ಪೂರ್ತಿ…

Read More “ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!” »

cinema news

ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!

Posted on January 10, 2024 By Admin No Comments on ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!
ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಸಿನಿಮಾ ಇಂಡಸ್ಟ್ರಿಗೆ ಮಾತ್ರ ಪವರ್ ಆಗಿರದೆ ಜನಸಾಮಾನ್ಯರ ಬದುಕಿನ್ನೂ ಬೆಳಕಿನಂತೆ ಬೆಳಗುತ್ತಿದ್ದ ಸಮಾಜಮುಖಿ ವ್ಯಕ್ತಿ. ಅಪ್ಪು ಅಗಲಿಕೆ ಸಿನಿಮಾ ರಂಗಕ್ಕೆ, ಕುಟುಂಬಕ್ಕೆ ಹಾಗೂ ಇಡೀ ಕರ್ನಾಟಕಕ್ಕೆ ಅಪಾರ ನ’ಷ್ಟವಾಗಿದೆ. ನೋಡನೋಡುತ್ತಿದ್ದಂತೆ ಅಪ್ಪು ಆಗಲಿ ಎರಡು ವರ್ಷ ಕಳೆದೇ ಹೋಯಿತು, ಸದ್ಯಕ್ಕಿಗ ಅಪ್ಪು ಜವಾಬ್ದಾರಿಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Aswini Puneeth) ಹಾಗೂ ಸಹೋದರರಾದ ಶಿವಣ್ಣ ಮತ್ತು ರಾಘಣ್ಣ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಅಪ್ಪು ಅವರು ಬಲಗೈ ಕೊಟ್ಟಿದ್ದು…

Read More “ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!” »

cinema news

ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!

Posted on January 10, 2024 By Admin No Comments on ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!
ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!

  ರಾಕಿಂಗ್ ಸ್ಟಾರ್ ಯಶ್ (Rocking Star) ಇಡೀ ದೇಶ ಈಗ ಇವರನ್ನು ಇದೇ ಹೆಸರಿನಲ್ಲಿ ಗುರುತಿಸುತ್ತಿದೆ. KGF ಸರಣಿಗಳ ಮೂಲಕ ಭಾರತದಾದ್ಯಂತ ಕನ್ನಡದ ಕಂಪನ್ನು ಪಸರಿಸಿ ಸ್ಯಾಂಡಲ್ವುಡ್ ಗೌರವನ್ನು ವಿಶ್ವದಾದ್ಯಂತ ಪಸರಿಸಿದ ಇವರನ್ನು ಇಂದು ತೆರೆ ಮೇಲೆ ನೋಡುವುದೇ ಹಬ್ಬ. ಅದಕ್ಕಾಗಿ ಎರಡು ಮೂರು ವರ್ಷಗಳಾದರು ಕಾಯುತ್ತಾರೆ ಅಭಿಮಾನಿಗಳು. ಹಾಗೆ ಅಭಿಮಾನಿಗಳ ನಿರೀಕ್ಷೆಗೆ ನಿರಾಸೆ ಮಾಡಬಾರದು ಎಂದು ಬಹಳ ಸಮಯ ತೆಗೆದುಕೊಂಡರೂ ಅಂತಹದೇ ಪ್ರಾಜೆಕ್ಟ್ ಗಳ ಮೂಲಕವೇ ಮತ್ತೆ ರಾರಾಜಿಸುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸದ್ಯಕ್ಕಿಗ…

Read More “ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!” »

cinema news

ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕನ್ನಡತಿ ನಟಿ ಪ್ರಣೀತಾ.! ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.!

Posted on January 10, 2024 By Admin No Comments on ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕನ್ನಡತಿ ನಟಿ ಪ್ರಣೀತಾ.! ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.!
ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕನ್ನಡತಿ ನಟಿ ಪ್ರಣೀತಾ.! ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.!

  ನಟಿ ಪ್ರಣೀತ(Praneetha) ಮೂಲತಃ ಬೆಂಗಳೂರಿನವರಾಗಿದ್ದರೂ ಸದ್ಯಕ್ಕೆ ಸೌತ್ ಇಂಡಿಯಾದ ಎಲ್ಲಾ ಸಿನಿಮಾ ಇಂಡಸ್ಟ್ರಿಗೂ ಬೇಕಾದ ನಟಿ ಎಂದು ಹೇಳಬಹುದು. ಯಾಕೆಂದರೆ ನಟಿಗೆ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಬಹಳ ದೊಡ್ಡ ಹೆಸರಿದೆ. ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪೊರ್ಕಿ ಸಿನಿಮಾ (Darshan’s Porki Movie heroien) ಹಾಗೂ ದುನಿಯಾ ವಿಜಯ್ ಅವರ ಜೊತೆಗಿನ ಜರಾಸಂಧ ಸಿನಿಮಾ ಹೆಚ್ಚು ಹೆಸರು ತಂದು ಕೊಟ್ಟಿತ್ತು. ಈಗಲೂ ಇವರ ಸಕತ್ತಾಗವಳೇ, ನೀರಿಗೆ…

Read More “ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕನ್ನಡತಿ ನಟಿ ಪ್ರಣೀತಾ.! ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.!” »

cinema news

ಯಶ್ ಅಭಿಮಾನಿಗಳ ಸಾ-ವು ಪ್ರಕರಣ, 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಸರ್ಕಾರಿ ಕೆಲಸ, 50 ಲಕ್ಷ ಹಣ, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!

Posted on January 10, 2024 By Admin No Comments on ಯಶ್ ಅಭಿಮಾನಿಗಳ ಸಾ-ವು ಪ್ರಕರಣ, 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಸರ್ಕಾರಿ ಕೆಲಸ, 50 ಲಕ್ಷ ಹಣ, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!
ಯಶ್ ಅಭಿಮಾನಿಗಳ ಸಾ-ವು ಪ್ರಕರಣ, 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಸರ್ಕಾರಿ ಕೆಲಸ, 50 ಲಕ್ಷ ಹಣ, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!

  ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದಂದು (Yash Birthday) ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸಲು ಹೋಗಿ ಮಾಡಿಕೊಂಡ ಅವಾಂತರದ ಬಗ್ಗೆ ಇಡೀ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಳಿಯ ಗ್ರಾಮವಾದ ಸುರಣಗಿ ಅಂಬೇಡ್ಕರ್ ಕಾಲೋನಿಯಲ್ಲಿ ಜನವರಿ 2ರ ಮಧ್ಯರಾತ್ರಿ ಯಶ್ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ದೊಡ್ಡ ಕಟೌಟ್ ನಿಲ್ಲಿಸಲು ಹೋದ ಯುವಕರಿಗೆ ಹತ್ತಿರದಲ್ಲಿದ್ದ ವಿದ್ಯುತ್ ಲೈನ್ ತಗಲಿ ಮೂರು ಜನ ಸಾ’ವ’ನ್ನ’ಪ್ಪಿ’ದ್ದರೆ. ಮತ್ತು ನಾಲ್ಕು ಜನ ಇನ್ನು ಸಹ ಜೀವನ್ಮರಣ…

Read More “ಯಶ್ ಅಭಿಮಾನಿಗಳ ಸಾ-ವು ಪ್ರಕರಣ, 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಸರ್ಕಾರಿ ಕೆಲಸ, 50 ಲಕ್ಷ ಹಣ, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!” »

cinema news

14 ವರ್ಷದ ದಾಂಪತ್ಯ ಜೀವನಕ್ಕೆ ನಾಂದಿ ಆಡಿದ ಸೂರ್ಯವಂಶ ಸಿನಿಮಾ ನಟಿ.!

Posted on January 10, 2024January 10, 2024 By Admin No Comments on 14 ವರ್ಷದ ದಾಂಪತ್ಯ ಜೀವನಕ್ಕೆ ನಾಂದಿ ಆಡಿದ ಸೂರ್ಯವಂಶ ಸಿನಿಮಾ ನಟಿ.!
14 ವರ್ಷದ ದಾಂಪತ್ಯ ಜೀವನಕ್ಕೆ ನಾಂದಿ ಆಡಿದ ಸೂರ್ಯವಂಶ ಸಿನಿಮಾ ನಟಿ.!

  ಸೂರ್ಯವಂಶ ಸಿನಿಮಾ (Suryavamsha) ಕನ್ನಡದ ಸೂಪರ್ ಹಿಟ್ ಸಿನಿಮಾ ಕನ್ನಡ ಮಾತ್ರವಲ್ಲದೆ ಬಹುತೇಕ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ಈ ಸಿನಿಮಾ ರಿಮೇಕ್ ಆಗಿದೆ. ಕನ್ನಡದಲ್ಲಿ ಇಂದಿನ ನೇಟಿವಿಟಿಗೆ ತಕ್ಕಂತೆ ಕೊಂಚ ಮಾರ್ಪಾಡಾಗಿದ್ದ ಸಿನಿಮಾ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿತ್ತು. ತಂದೆ ಮಗನ ಬಾಂಧವ್ಯ, ಪ್ರೀತಿಯ ಬೆಲೆ ಮತ್ತು ಕುಟುಂಬದ ಮಹತ್ವ ಮತ್ತು ಸಾಧಕರಿಗೆ ಸ್ಪೂರ್ತಿ ಕೊಟ್ಟ ಸಿನಿಮಾ ಅದು. ಕನ್ನಡದ ಸೂರ್ಯವಂಶ ಸಿನಿಮಾದಲ್ಲಿ ವಿಷ್ಣುವರ್ಧನ್ (Vishnuvardhan) ಅವರ ನೈಜ…

Read More “14 ವರ್ಷದ ದಾಂಪತ್ಯ ಜೀವನಕ್ಕೆ ನಾಂದಿ ಆಡಿದ ಸೂರ್ಯವಂಶ ಸಿನಿಮಾ ನಟಿ.!” »

cinema news

ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ನಟಿ ಅಮಲ ಪೌಲ್ ವಿಷಯ ಕೇಳಿ ನೆಟ್ಟಿಗರೇ ಶಾ-ಕ್.!

Posted on January 9, 2024 By Admin No Comments on ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ನಟಿ ಅಮಲ ಪೌಲ್ ವಿಷಯ ಕೇಳಿ ನೆಟ್ಟಿಗರೇ ಶಾ-ಕ್.!
ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ನಟಿ ಅಮಲ ಪೌಲ್ ವಿಷಯ ಕೇಳಿ ನೆಟ್ಟಿಗರೇ ಶಾ-ಕ್.!

ನಟಿ ಅಮಲಾಪೌಲ್ (Amala Paul) ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕೂಡ ಹೆಸರು ಮಾಡಿರುವ ಹೆಸರಾಂತ ನಟಿ. ಸ್ಟಾರ್ ಹೀರೋಗಳ ಜೊತ ತೆರೆ ಹಂಚಿಕೊಂಡು ಸೂಪರ್ ಹಿಟ್ ಚಿತ್ರಗಳಲ್ಲಿ ಪಾತ್ರ ಮಾಡಿರುವ ಅಮಲಾ ಪೌಲ್ ಅವರು ಕನ್ನಡದಲ್ಲಿ ಕೂಡ ಕಿಚ್ಚ ಸುದೀಪ್ ಅವರೊಂದಿಗೆ ಹೆಬ್ಬುಲಿ ಸಿನಿಮಾದಲ್ಲಿ (Sideep’s Hebbuli Movie) ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಕನ್ನಡಿಗರಿಗೆಲ್ಲ ಬಹಳ ಹತ್ತಿರವಾಗಿ ಪರಿಚಿತರಾಗಿರುವ ಅಮಲಾ ಪೌಲ್ ವಿಭಿನ್ನ ಬಗೆಯ ಪಾತ್ರೆಗಳಲ್ಲಿ ಹಾಗೂ ಎಕ್ಸ್ಪರಿಮೆಂಟ್ ಸಿನಿಮಾಗಳಲ್ಲಿ ತಮ್ಮ…

Read More “ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ನಟಿ ಅಮಲ ಪೌಲ್ ವಿಷಯ ಕೇಳಿ ನೆಟ್ಟಿಗರೇ ಶಾ-ಕ್.!” »

cinema news

ಸಾ’ವನ್ನಪ್ಪಿದ ಅಭಿಮಾನಿಗಳ ಮನೆಗೆ ಯಶ್ ಭೇಟಿ‌ ನೀಡಿದ್ರು ಕೂಡ ಪರಿಹಾರ ಕೊಡಲಿಲ್ಲ ಯಾಕೆ ಗೊತ್ತ.?

Posted on January 9, 2024 By Admin No Comments on ಸಾ’ವನ್ನಪ್ಪಿದ ಅಭಿಮಾನಿಗಳ ಮನೆಗೆ ಯಶ್ ಭೇಟಿ‌ ನೀಡಿದ್ರು ಕೂಡ ಪರಿಹಾರ ಕೊಡಲಿಲ್ಲ ಯಾಕೆ ಗೊತ್ತ.?
ಸಾ’ವನ್ನಪ್ಪಿದ ಅಭಿಮಾನಿಗಳ ಮನೆಗೆ ಯಶ್ ಭೇಟಿ‌ ನೀಡಿದ್ರು ಕೂಡ ಪರಿಹಾರ ಕೊಡಲಿಲ್ಲ ಯಾಕೆ ಗೊತ್ತ.?

  ನಿನ್ನೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ರಾಕಿ ಬಾಯ್ ಅಭಿಮಾನಿಗಳ ಪಾಲಿಗೆ ಇದೇ ದೊಡ್ಡ ಜಾತ್ರೆ. ಆದರೆ ಯಶ್ ಪಾಲಿಗೆ ಅವರ ಹುಟ್ಟು ಹಬ್ಬ ಹತ್ತಿರ ಬರುತ್ತಿದ್ದಂತೆ ಬಹಳ ಆ’ತಂ’ಕವಾಗುತ್ತದೆಯಂತೆ, ಹುಟ್ಟು ಹಬ್ಬ ಎಂದರೆ ಭ’ಯವಾಗುತ್ತದೆ, ಎಲ್ಲಿ ಯಾವ ಆಚಾತುರ್ಯ ಆಗುತ್ತದೆಯೋ ಎಂದು ನಾನು ಹುಟ್ಟುಹಬ್ಬ ಆಚರಿಸುವುದ್ದೇನೆ ಬಿಟ್ಟು ಬಿಟ್ಟಿದ್ದೇನೆ ನನ್ನ ಮೇಲೆ ನನಗೆ ಅ’ಸ’ಹ್ಯ ಆಗುವ ರೀತಿ ಆಗಿಬಿಟ್ಟಿದೆ ಎಂದು ನೊಂದುಕೊಂಡು ಹುಟ್ಟು ಹಬ್ಬದ ದಿನ ಮಾತನಾಡಿದ್ದರೆ ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವ ಹಾಗೆ…

Read More “ಸಾ’ವನ್ನಪ್ಪಿದ ಅಭಿಮಾನಿಗಳ ಮನೆಗೆ ಯಶ್ ಭೇಟಿ‌ ನೀಡಿದ್ರು ಕೂಡ ಪರಿಹಾರ ಕೊಡಲಿಲ್ಲ ಯಾಕೆ ಗೊತ್ತ.?” »

cinema news

Posts pagination

Previous 1 … 4 5 6 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme