Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!

Posted on January 10, 2024 By Admin No Comments on ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!

ಯಶ್ (Yash) ಅವರ ಸಿನಿಮಾ ಕೆರಿಯರ್ ನಲ್ಲಿ ಟರ್ನಿಂಗ್ ಪಾಯಿಂಟ್ ತೆಗೆದುಕೊಂಡ ಚಿತ್ರ ಕಿರಾತಕ. ಕರ್ನಾಟಕದ ಹಳ್ಳಿ ಹಳ್ಳಿಯ ಮನೆಮನೆಯಲ್ಲಿ ಕಿರಾತಕ (Kirathaka) ಮತ್ತು ಇದೇ ರೀತಿಯ ಪಾಟರ್ನ್ ಹೊಂದಿರುವ ಯಶ್ ಅವರ ರಾಜಹುಲಿ ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎರಡು ಕೂಡ ಹಳ್ಳಿ ಸೊಗಡಿನ ಚಿತ್ರಗಳು ಈ ರೀತಿ ನಮ್ಮ ಮಣ್ಣಿನ ಕಥೆಗಳು ಸೋಲುವ ಉದಾಹರಣೆಗಳು ಕಡಿಮೆ.

ಅದರಲ್ಲೂ ಯಶ್ ಬಾಸ್ ಈ ಸಿನಿಮಾಗಳಿಗೆ ಬಣ್ಣ ಹಚ್ಚಿದರೆ ಸಾರ ಸಲೀಸಾಗಿ ಬರುವ ನೈಜ ಅಭಿನಯ, ಸಿನಿಮಾ ಪೂರ್ತಿ ಇರುವ ಕ್ವಾಟ್ಲೆ, ಇಂಡಸ್ಟ್ರೀಯಲ್ಲಿ ಬೆಂಚ್ ಮಾರ್ಕ್ ಸಿನಿಮಾಗಳು ಎನ್ನಬಹುದು. ಕಿರಾತಕ 2 (Kirathaka 2) ಸಿನಿಮಾ ಯಶ್ ಅವರ ಅಪ್ ಕಮಿಂಗ್ ಮೂವಿ ಲಿಸ್ಟ್ ನಲ್ಲಿ ಇದೆ ಆದರೆ ಇದರ ಬಗ್ಗೆ ಮಾತುಗಳು ಮರೆಯಾಗಿವೆ. 20 ದಿನಗಳ ಶೂಟಿಂಗ್ ನಡೆದು ನಿಂತು ಹೋಗಿದೆ ಕೂಡ, ಇದಕ್ಕೆ ಕಾರಣ ಏನು ಎನ್ನುವ ಸತ್ಯವನ್ನು ಈಗ ನಿರ್ದೇಶಕರು ಒಪ್ಪಿಕೊಂಡಿದ್ದಾರೆ.

ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!

ಕಿರಾತಕ ಸಿನಿಮಾದ ನಿರ್ದೇಶಕರಾದ ಅನಿಲ್ ಕುಮಾರ್ (Kirathaka Director Anil Kumar) ಅವರು ಯಶ್ ಅವರಿಗೆ ಬಹಳ ಆತ್ಮೀಯರು. ಯಶ್ ಅವರು ಸಿನಿಮಾ ಇಂಡಸ್ಟ್ರಿಗೆ ಬಂದ ಆರಂಭದ ದಿನದಿಂದಲೂ ಕೂಡ ಯಶ್ ಅವರನ್ನು ಕಂಡಿರುವ ಇವರು ಅದೇ ಮುಖ್ಯ ಸ್ನೇಹ ಸಲುಗೆ ಇನ್ನೂ ಉಳಿಸಿಕೊಂಡಿದ್ದಾರೆ.

ಯಶ್ ಅವರ KGF ಸರಣಿಗಳ ಚಿತ್ರೀಕರಣವಾದ ಮೇಲೆ ರಾಕಿ ಬಾಯ್ ಲುಕ್ ಚೇಂಜ್ ಮಾಡಿದ್ದೆ ಇವರು. ಕಿರಾತಕ ಸೀಕ್ವೆಲ್ ಗಾಗಿ ಗಡ್ಡ ಶೇವ್ ಮಾಡಿಸಿ ವಿಡಿಯೋ ಹಂಚಿಕೊಂಡಿದ್ದರು. ಮತ್ತು ಕಿರಾತಕ ಸೀಕ್ವೆಲ್ ಬಗ್ಗೆ ಕೂಡ ಅನೌನ್ಸ್ ಮಾಡಿ ಕನ್ನಡಿಗರಿಗೆ ಖುಷಿ ಪಡಿಸಿದ್ದರು. ಆದರೀಗ ಕಿರಾತಕ 2 ಮುಂಚೆ ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾ (Chikkanna’s Upadyaksha) ರಿಲೀಸ್ ಆಗುತ್ತಿದೆ.

ಪ್ಯಾನ್ ಇಂಡಿಯಾ ರಾಖಿ ಭಾಯ್ ಈಗ ನಮ್ಗೆ ಸಿಗಲ್ಲ ಬಿಡಿ ಎಂದ ನಿರ್ದೇಶಕ ನಾಗೇಂದ್ರ ಅರಸ್.!

ಉಪಾಧ್ಯಕ್ಷ ಸಿನಿಮಾ ಪ್ರಮೋಷನ್ ಸಂಬಂಧಿಸಿದ ಸಂದರ್ಶನ ಒಂದರಲ್ಲಿ ಅವರಿಗೆ ಮತ್ತೆ ಕಿರಾತಕ 2 ಸಿನಿಮಾ ನಿಂದು ಹೋಗಿರುವ ಪ್ರಶ್ನೆ ಎದುರಾಗಿದೆ ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು. ಹೌದು ಯಶ್ ಅವರ ಮನಸ್ಸಿನಲ್ಲಿ ಕಿರಾತಕ ರಾಜಾಹುಲಿ ಇಂತಹ ಸಿನಿಮಾ ಕಥೆಗಳನ್ನು ಮತ್ತೆ ಮಾಡಬೇಕು ಎಂದು ಬಹಳ ಆಸೆ ಇದೆ.

ಆ ಮಂಡ್ಯ ಹಾಗೂ ಮೈಸೂರು ಹಳ್ಳಿ ಸೊಗಡು ಅವರ ಮನಸು ಮತ್ತು ಮಾತಿನಲ್ಲಿ ತುಂಬಿಕೊಂಡಿದೆ ಅವರು ಸಿನಿಮಾ ಬಿಟ್ಟು ಮಾಮೂಲಾಗಿ ಮನೆಯಲ್ಲಿದ್ದಾಗ ಸೇಮ್ ಆ ಭಾಗದ ಹುಡುಗನ ರೀತಿ ಇರುತ್ತಾರೆ ಮತ್ತು ಆ ಭಾಗವನ್ನು ಬಹಳ ಪ್ರೀತಿಸುತ್ತಾರೆ. ನಾನು ಯಶ್ ಮೈಸೂರಿಗೆ ಹೋಗಿ ಬರುವಾಗ ಅವರು ಹೈವೇ ಬೇಡ ಹಳ್ಳಿ ಮೇಲೆ ಹೋಗೋಣ ಎಂದು ಹಳ್ಳಿ ರೂಟ್ ಗಳಲ್ಲಿ ಕರೆದುಕೊಂಡು ಬರುತ್ತಾರೆ.

ಯಶ್ ಅಭಿಮಾನಿಗಳ ಸಾ-ವು ಪ್ರಕರಣ, 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಸರ್ಕಾರಿ ಕೆಲಸ, 50 ಲಕ್ಷ ಹಣ, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!

ಈ ರೀತಿ ಬರುವಾಗ ಒಮ್ಮೆ ಅವರೇ ಕೇಳಿ KGF ಗೂ ಮುಂಚೆ ಕಿರಾತಕ 2 ಸಿನಿಮಾದ ಬಗ್ಗೆ ಬರೆಸಿಕೊಂಡಿದ್ದರು ಮತ್ತು ಅವರ ಆಸೆಯಂತೆ KGF ಶೂಟಿಂಗ್ ಗಳು ಮುಗಿದ ಮೇಲೆ ರಾಕಿ ಲುಕ್ ಬದಲಾಯಿಸಿ 20 ದಿನಗಳ ಕಿರಾತಕ 2 ಶೂಟಿಂಗ್ ಕೂಡ ಮಾಡಿದ್ದೆವು. ಆದರೆ KGF ಬಿಡುಗಡೆಯಾದ ಮೇಲೆ ಅವರು ಬಹಳ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದಾರೆ ಹಾಗಂತ ಸಿನಿಮಾ ಮಾಡುವುದಿಲ್ಲ ಎಂದು ಅವರು ಹೇಳುವುದಿಲ್ಲ.

ಬೇರೆ ಯಾರಿಗಾದರೂ ಕೊಡೋಣ ಎಂದರೆ ಇಲ್ಲ ಇವತ್ತಲ್ಲ ನಾಳೆ ನಾನು ಮಾಡೇ ಮಾಡುತ್ತೇನೆ ಅಂತ ಆಸೆ ಪಡುತ್ತಾರೆ ಆದರೆ ನನಗೆ ನನ್ನ ಗೆಳೆಯ ದೊಡ್ಡ ಮಟ್ಟಕ್ಕೆ ಮುನ್ನುಗ್ಗಿ ಹೋಗುತ್ತಿದ್ದಾನೆ, ನಾನು ಕರ್ನಾಟಕದ ಮಟ್ಟಿಗೆ ನನ್ನ ಸಿನಿಮಾ ಪ್ಲಾನ್ ಮಾಡಿದ್ದು, ನನ್ನ ಸ್ವಾರ್ಥಕ್ಕಾಗಿ ಅವರನ್ನು ತಡೆದು ಸಿನಿಮಾ ಮಾಡು ಎಂದು ಹೇಳಲು ಇಷ್ಟ ಇಲ್ಲ. ಇವತ್ತಲ್ಲ ನಾಳೆ ಮಾಡೋಣ ನನಗೂ ಕೂಡ ಎಷ್ಟು ಆ ಪಾತ್ರಕ್ಕೆ ಯಶ್ ಬಿಟ್ಟು ಬೇರೆಯವರನ್ನು ಊಹಿಸಿಕೊಳ್ಳಲಾಗುತ್ತಿಲ್ಲ ಎಂದಿದ್ದಾರೆ. ನಿಮ್ಮ ಪ್ರಕಾರ ಕಿರಾತಕ 2 ಯಾರು ಮಾಡಿದರೆ ಚೆನ್ನಾಗಿರುತ್ತದೆ ಕಮೆಂಟ್ ಮಾಡಿ ತಿಳಿಸಿ.

cinema news

Post navigation

Previous Post: ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!
Next Post: ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme