ಯಶ್ ಅಭಿಮಾನಿಗಳ ಸಾ-ವು ಪ್ರಕರಣ, 2 ಲಕ್ಷ ಪರಿಹಾರ ಹಣ ಸಾಲಲ್ಲ, 2 ಎಕರೆ ಜಮೀನು, ಸರ್ಕಾರಿ ಕೆಲಸ, 50 ಲಕ್ಷ ಹಣ, ಯುವಕರ ಪುತ್ಥಳಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!
ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದಂದು (Yash Birthday) ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸಲು ಹೋಗಿ ಮಾಡಿಕೊಂಡ ಅವಾಂತರದ ಬಗ್ಗೆ ಇಡೀ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಳಿಯ ಗ್ರಾಮವಾದ ಸುರಣಗಿ ಅಂಬೇಡ್ಕರ್ ಕಾಲೋನಿಯಲ್ಲಿ ಜನವರಿ 2ರ ಮಧ್ಯರಾತ್ರಿ ಯಶ್ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ದೊಡ್ಡ ಕಟೌಟ್ ನಿಲ್ಲಿಸಲು ಹೋದ ಯುವಕರಿಗೆ ಹತ್ತಿರದಲ್ಲಿದ್ದ ವಿದ್ಯುತ್ ಲೈನ್ ತಗಲಿ ಮೂರು ಜನ ಸಾ’ವ’ನ್ನ’ಪ್ಪಿ’ದ್ದರೆ. ಮತ್ತು ನಾಲ್ಕು ಜನ ಇನ್ನು ಸಹ ಜೀವನ್ಮರಣ…