Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮೊಬೈಲ್ ನಲ್ಲಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ – ಈಗಲೇ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ.!

Posted on July 21, 2023 By Admin No Comments on ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮೊಬೈಲ್ ನಲ್ಲಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ – ಈಗಲೇ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ.!
ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮೊಬೈಲ್ ನಲ್ಲಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ – ಈಗಲೇ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ.!

  ಈಗಾಗಲೇ ಎಲ್ಲರಿಗೂ ತಿಳಿದಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಪ್ರತಿಯೊಬ್ಬ ಮಹಿಳೆಯು ಕೂಡ ಅಂದರೆ ಮನೆಯ ಒಡತಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು. ಇದೆ ಆಗಸ್ಟ್ ತಿಂಗಳಿನಿಂದ ನಿಮ್ಮ ಅಕೌಂಟ್ ಗೆ 2,000 ಹಣ ಬರುತ್ತದೆ ಎಂದು ಸರ್ಕಾರ ನಿಗದಿಪಡಿಸಿದೆ. ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನಾವೇನಾದರೂ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತ ವಾಗಿ 5 ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಆದೇಶವನ್ನು ಹೊರಡಿಸಿದ್ದರು. ಅದೇ ರೀತಿಯಾಗಿ ಕೆಲವೊಂದು ಆದೇಶವನ್ನು ಈಗಾಗಲೇ…

Read More “ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮೊಬೈಲ್ ನಲ್ಲಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ – ಈಗಲೇ ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ.!” »

Useful Information

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ ಆರಂಭ ಬ್ಯಾಂಕ್ ನಲ್ಲಿ ಹುದ್ದೆ ಪಡೆಯಬೇಕು ಎಂದು ಬಯಸುವವರು ಇಂದೇ ಅರ್ಜಿ ಸಲ್ಲಿಸಿ.!

Posted on July 20, 2023July 20, 2023 By Admin No Comments on ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ ಆರಂಭ ಬ್ಯಾಂಕ್ ನಲ್ಲಿ ಹುದ್ದೆ ಪಡೆಯಬೇಕು ಎಂದು ಬಯಸುವವರು ಇಂದೇ ಅರ್ಜಿ ಸಲ್ಲಿಸಿ.!
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ ಆರಂಭ ಬ್ಯಾಂಕ್ ನಲ್ಲಿ ಹುದ್ದೆ ಪಡೆಯಬೇಕು ಎಂದು ಬಯಸುವವರು ಇಂದೇ ಅರ್ಜಿ ಸಲ್ಲಿಸಿ.!

  ಸರ್ಕಾರಿ ಉದ್ಯೋಗಾಂಕ್ಷಿಗಳ ಗಮನಕ್ಕೆ: ISROದಿಂದ BPSC ವರೆಗೆ ಇಲ್ಲಿದೆ ವಿವಿಧ ಹುದ್ದೆಗಳ ನೇಮಕಾತಿ ಲಿಸ್ಟ್, ನೀವೂ ಅಪ್ಲೈ ಮಾಡಿ ಬ್ಯಾಂಕ್ ಆಫ್ ಮಹಾರಾಷ್ಟ್ರ 400 ಆಫೀಸರ್ ಹುದ್ದೆಗಳಿಗೆ ನೇಮಕಾತಿ ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ 2023 ಸ್ಕೇಲ್ II ಮತ್ತು ಸ್ಕೇಲ್ III ರಲ್ಲಿನ ಅಧಿಕಾರಿಗಳ ಅಧಿಸೂಚನೆ – ಯೋಜನೆ 2023-24. ಬ್ಯಾಂಕ್ ಆಫ್ ಮಹಾರಾಷ್ಟ್ರವು 400 ಆಫೀಸರ್ ಹುದ್ದೆಗಳ ಆಯ್ಕೆಗಾಗಿ ಅರ್ಹ ಪದವೀಧರರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಆಫೀಸರ್ 2023…

Read More “ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ ಆರಂಭ ಬ್ಯಾಂಕ್ ನಲ್ಲಿ ಹುದ್ದೆ ಪಡೆಯಬೇಕು ಎಂದು ಬಯಸುವವರು ಇಂದೇ ಅರ್ಜಿ ಸಲ್ಲಿಸಿ.!” »

Job News

ಪತ್ನಿಗೆ ಉಡುಗೊರೆಯಾಗಿ ಬಂದ ಆಸ್ತಿಯ ಮೇಲೆ ಪತಿಗೆ ಯಾವುದೇ ಹಕ್ಕು ಇಲ್ಲ, ಹೈ ಕೋರ್ಟ್ ನಿಂದ ಮಹತ್ವ ತೀರ್ಪು.!

Posted on July 20, 2023 By Admin No Comments on ಪತ್ನಿಗೆ ಉಡುಗೊರೆಯಾಗಿ ಬಂದ ಆಸ್ತಿಯ ಮೇಲೆ ಪತಿಗೆ ಯಾವುದೇ ಹಕ್ಕು ಇಲ್ಲ, ಹೈ ಕೋರ್ಟ್ ನಿಂದ ಮಹತ್ವ ತೀರ್ಪು.!
ಪತ್ನಿಗೆ ಉಡುಗೊರೆಯಾಗಿ ಬಂದ ಆಸ್ತಿಯ ಮೇಲೆ ಪತಿಗೆ ಯಾವುದೇ ಹಕ್ಕು ಇಲ್ಲ, ಹೈ ಕೋರ್ಟ್ ನಿಂದ ಮಹತ್ವ ತೀರ್ಪು.!

  ವಿವಾಹದ ಸಂದರ್ಭದಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳಾದ ನಿಶ್ಚಿತಾರ್ಥದಿಂದ ಹಿಡಿದು ವಿವಾಹ ಆದ ಬಳಿಕ ಕೂಡ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ದಂಪತಿಗಳಿಗೆ ಶುಭ ಹಾರೈಸಿ ಸಂಬಂಧಿಕರು ಹಾಗೂ ಸ್ನೇಹಿತರು ಉಡುಗೊರೆಗಳನ್ನು ನೀಡುತ್ತಾರೆ. ಈ ರೀತಿ ಪರಿಚಯಿಸ್ಥರಿಂದ ಕುಟುಂಬದವರಿಂದ ಬಂಧುಗಳಿಂದ ಸ್ನೇಹಿತರಿಂದ ಪಡೆದ ಉಡುಗೊರೆಗಳನ್ನು ಸಾಮಾನ್ಯವಾಗಿ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ವಧುವಿನ ಜೊತೆಗೆ ವರನ ಮನೆಗೆ ಕಳುಹಿಸಿಕೊಡಲಾಗುತ್ತದೆ. ದಂಪತಿಗಳು ಒಟ್ಟಿಗೆ ಇದ್ದಾಗ ಇಬ್ಬರು ಸಹ ಇದರ ಅನುಭೋಗಿಗಳಾಗಿರುತ್ತಾರೆ. ಹೀಗಿದ್ದರೂ ಸಹ ಪತಿಗೆ ಇದರಲ್ಲಿ ಯಾವುದೇ ಹಕ್ಕು ಇರುವುದಿಲ್ಲ ಎನ್ನುತ್ತದೇ ಕಾನೂನು….

Read More “ಪತ್ನಿಗೆ ಉಡುಗೊರೆಯಾಗಿ ಬಂದ ಆಸ್ತಿಯ ಮೇಲೆ ಪತಿಗೆ ಯಾವುದೇ ಹಕ್ಕು ಇಲ್ಲ, ಹೈ ಕೋರ್ಟ್ ನಿಂದ ಮಹತ್ವ ತೀರ್ಪು.!” »

Useful Information

ಕಡಿಮೆ ಸಮಯದಲ್ಲಿ ನಾವು ಶ್ರೀಮಂತರಾಗೋದು ಹೇಗೆ.? ನಿಮ್ಮ ಹಣ ದುಪ್ಪಟ್ಟಾಗಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್‌ಗಳು.! ಈ ಮಾರ್ಗ ಅನುಸರಿಸಿದರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ

Posted on July 20, 2023 By Admin No Comments on ಕಡಿಮೆ ಸಮಯದಲ್ಲಿ ನಾವು ಶ್ರೀಮಂತರಾಗೋದು ಹೇಗೆ.? ನಿಮ್ಮ ಹಣ ದುಪ್ಪಟ್ಟಾಗಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್‌ಗಳು.! ಈ ಮಾರ್ಗ ಅನುಸರಿಸಿದರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ
ಕಡಿಮೆ ಸಮಯದಲ್ಲಿ ನಾವು ಶ್ರೀಮಂತರಾಗೋದು ಹೇಗೆ.? ನಿಮ್ಮ ಹಣ ದುಪ್ಪಟ್ಟಾಗಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್‌ಗಳು.! ಈ ಮಾರ್ಗ ಅನುಸರಿಸಿದರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ

  ಶ್ರೀಮಂತರಾಗಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದಕ್ಕಾಗಿ ಅನೇಕ ದಾರಿಗಳಿವೆ. ನಿಮ್ಮ ಹೆಚ್ಚುವರಿ ಹಣವನ್ನು ಬೆಳೆಯಲು ಮತ್ತು ಶ್ರೀಮಂತರಾಗಲು, ನೀವು ಆಯ್ಕೆ ಮಾಡಲು ಕೆಲವು ಹೂಡಿಕೆ ಆಯ್ಕೆಗಳಿವೆ. ಹೂಡಿಕೆಯ ಆಯ್ಕೆಗಳಲ್ಲಿ ಸ್ಟಾಕ್ ಮಾರುಕಟ್ಟೆ, Airbnb ನಲ್ಲಿ ಒಂದು ಬಿಡಿ ಕೊಠಡಿಯನ್ನು ಬಾಡಿಗೆಗೆ ನೀಡುವುದು, ಬಾಡಿಗೆ ರಿಯಾಯಿತಿ ಮತ್ತು ಹೆಚ್ಚುವರಿ ಆದಾಯಕ್ಕಾಗಿ ಡಿಜಿಟಲ್ ಮಾರ್ಕೆಟಿಂಗ್ ಸೇರಿವೆ. ಆದಾಗ್ಯೂ, ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಇರಿಸುವ ಅತ್ಯಂತ ನಂಬಲಾಗದ ವಿಧಾನಗಳಲ್ಲಿ ಒಂದಾಗಿದೆ. ಹಿಂದೆ, ಸ್ಥಿರ ಠೇವಣಿ ಅಥವಾ ಪುನರಾವರ್ತಿತ ಠೇವಣಿಗಳಂತಹ…

Read More “ಕಡಿಮೆ ಸಮಯದಲ್ಲಿ ನಾವು ಶ್ರೀಮಂತರಾಗೋದು ಹೇಗೆ.? ನಿಮ್ಮ ಹಣ ದುಪ್ಪಟ್ಟಾಗಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್‌ಗಳು.! ಈ ಮಾರ್ಗ ಅನುಸರಿಸಿದರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ” »

Useful Information

ಟ್ರ್ಯಾಕ್ಟರ್ ತೆಗೆದುಕೊಳ್ಳಲು ಬಯಸುವ ರೈತರಿಗೆ ಸಿಹಿ ಸುದ್ದಿ; ನಿಮಗೆ ಸಿಗಲಿದೆ 50% ಸಬ್ಸಿಡಿ ಈ ರೀತಿ ಅರ್ಜಿ ಸಲ್ಲಿಸಿ.!

Posted on July 18, 2023 By Admin No Comments on ಟ್ರ್ಯಾಕ್ಟರ್ ತೆಗೆದುಕೊಳ್ಳಲು ಬಯಸುವ ರೈತರಿಗೆ ಸಿಹಿ ಸುದ್ದಿ; ನಿಮಗೆ ಸಿಗಲಿದೆ 50% ಸಬ್ಸಿಡಿ ಈ ರೀತಿ ಅರ್ಜಿ ಸಲ್ಲಿಸಿ.!
ಟ್ರ್ಯಾಕ್ಟರ್ ತೆಗೆದುಕೊಳ್ಳಲು ಬಯಸುವ ರೈತರಿಗೆ ಸಿಹಿ ಸುದ್ದಿ; ನಿಮಗೆ ಸಿಗಲಿದೆ  50% ಸಬ್ಸಿಡಿ ಈ ರೀತಿ ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಸರ್ಕಾರದಿಂದ ಟ್ರಾಕ್ಟರ್ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯ ಅಥವಾ ಉಳುಮೆ ಇತರ ಎಲ್ಲಾ ಕೆಲಸಗಳಿಗೂ ರೈತರಿಗೆ ಅಗತ್ಯವಾಗಿ ಇರುವಂತಹ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದ್ರೆ ಕೊನೆವರೆಗೂ ಈ ಲೇಖನವನ್ನು ಓದಿ.. ಅಂದರೆ, ರೈತರು ಈಗ ಹೊಸ ಟ್ರಾಕ್ಟರ್ ಖರೀದಿ ಮಾಡಲು ಬಯಸುತ್ತಿದ್ದರೆ, ಶೇಕಡ…

Read More “ಟ್ರ್ಯಾಕ್ಟರ್ ತೆಗೆದುಕೊಳ್ಳಲು ಬಯಸುವ ರೈತರಿಗೆ ಸಿಹಿ ಸುದ್ದಿ; ನಿಮಗೆ ಸಿಗಲಿದೆ 50% ಸಬ್ಸಿಡಿ ಈ ರೀತಿ ಅರ್ಜಿ ಸಲ್ಲಿಸಿ.!” »

Useful Information

60 ವರ್ಷ ಮೇಲ್ಪಟ್ಟಂತಹ ಎಲ್ಲರಿಗೂ ಹಾಗೂ ಪಿಂಚಣಿ ಸೌಲಭ್ಯ ಪಡೆಯುವ ಎಲ್ಲರಿಗೂ ಕೂಡ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.

Posted on July 14, 2023July 14, 2023 By Admin No Comments on 60 ವರ್ಷ ಮೇಲ್ಪಟ್ಟಂತಹ ಎಲ್ಲರಿಗೂ ಹಾಗೂ ಪಿಂಚಣಿ ಸೌಲಭ್ಯ ಪಡೆಯುವ ಎಲ್ಲರಿಗೂ ಕೂಡ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.
60 ವರ್ಷ ಮೇಲ್ಪಟ್ಟಂತಹ ಎಲ್ಲರಿಗೂ ಹಾಗೂ ಪಿಂಚಣಿ ಸೌಲಭ್ಯ ಪಡೆಯುವ ಎಲ್ಲರಿಗೂ ಕೂಡ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ವಿಶೇಷವಾಗಿ ಪಿಂಚಣಿ ಹಣವನ್ನು ಪಡೆಯುವಂತಹ ಪ್ರತಿಯೊಬ್ಬರಿಗೂ ಕೂಡ ಇದು ಸಂತಸದ ಸುದ್ದಿ ಎಂದೇ ಹೇಳಬೇಕು ಹೌದು ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಛೇದ ಮಹಿಳೆಯರು ಇನ್ನು ಮುಂದೆ ಪಿಂಚಣಿ ಹಣವನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ಬರುವುದಿಲ್ಲ ರಾಜ್ಯ ಸರ್ಕಾರವು ಈಗ ಪಿಂಚಣಿ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿ ಈ ಯೋಜನೆ. ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವಂತಹ ಜನರಿಗೆ…

Read More “60 ವರ್ಷ ಮೇಲ್ಪಟ್ಟಂತಹ ಎಲ್ಲರಿಗೂ ಹಾಗೂ ಪಿಂಚಣಿ ಸೌಲಭ್ಯ ಪಡೆಯುವ ಎಲ್ಲರಿಗೂ ಕೂಡ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.” »

News

ಪಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ 6000 ದಂಡ ಕಟ್ಟಲೇಬೇಕು ಹೊಸ ಕಾನೂನು.

Posted on July 14, 2023July 14, 2023 By Admin No Comments on ಪಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ 6000 ದಂಡ ಕಟ್ಟಲೇಬೇಕು ಹೊಸ ಕಾನೂನು.
ಪಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ 6000 ದಂಡ ಕಟ್ಟಲೇಬೇಕು ಹೊಸ ಕಾನೂನು.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ಕೆಲಸವನ್ನು ಮಾಡದೆ ಹೋದಲ್ಲಿ ನೀವು 6,000 ದಂಡವನ್ನು ವಿಧಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬೇಕಾಗಿರುವಂತಹ ಮುಖ್ಯ ದಾಖಲೆಗಳು ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಸರ್ಕಾರವು ಈಗಾಗಲೇ ನೀಡಿದಂತಹ ಗಡುವು ಕೂಡ ಮುಗಿದಿದೆ ಜೂನ್ 30ರ ಒಳಗೆ ತಮ್ಮ ಪ್ಯಾನ್ ಕಾರ್ಡ್ ನನ್ನು…

Read More “ಪಾನ್ ಕಾರ್ಡ್ ಇದ್ದರೂ ಇಲ್ಲದಿದ್ದರೂ 6000 ದಂಡ ಕಟ್ಟಲೇಬೇಕು ಹೊಸ ಕಾನೂನು.” »

News

ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣ ಏನು ಗೊತ್ತಾ.? ಕಾರಣ ತಿಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.

Posted on July 14, 2023July 14, 2023 By Admin No Comments on ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣ ಏನು ಗೊತ್ತಾ.? ಕಾರಣ ತಿಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.
ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣ ಏನು ಗೊತ್ತಾ.? ಕಾರಣ ತಿಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.

ಕುಂಭಕರ್ಣ ರಾಮಾಯಣದಲ್ಲಿ ಬರುವಂತಹ ಒಂದು ಪ್ರಮುಖ ಪಾತ್ರ ಈ ಕುಂಭಕರ್ಣ ವಿಷವ ಮತ್ತು ಕೈಕಸಿ ಎಂಬ ತಂದೆ ತಾಯಿಗೆ ಜನಿಸಿದನು ಜೊತೆಗೆ ಇವನು ರಾವಣನ ತಮ್ಮ ಕೂಡ ಹೌದು ಈ ಕುಂಭಕರ್ಣ ಹುಟ್ಟಿದಾಗಿನಿಂದ ಅವನ ಹಸಿನವನ್ನು ತಾಳಲಾಗದೆ ಕಣ್ಣಿಗೆ ಕಂಡ ಪ್ರಾಣಿಗಳು ಮತ್ತು ಮನುಷ್ಯರನ್ನು ತಿಂದು ಹಾಕುತ್ತಿದ್ದನು. ಕುಂಭಕರ್ಣನಿಂದ ಹೇಗಾದರೂ ಪಾರು ಮಾಡು ಎಂದು ಸಕಲಜೀವಿಗಳು ಇಂದ್ರದೇವನನ್ನು ಕೇಳಿಕೊಳ್ಳುತ್ತಾರೆ ಆಗ ಇಂದ್ರ ದೇವ ಕುಂಭಕರ್ಣನ ಮುಂದೆ ಪ್ರತ್ಯಕ್ಷವಾಗಿ ತನ್ನ ವಜ್ರಾಯುಧದಿಂದ ಕುಂಭಕರ್ಣನಿಗೆ ಹೊಡೆಯುತ್ತಾರೆ. ಇದರಿಂದ ಕೋಪಗೊಂಡ ಕುಂಭಕರ್ಣ…

Read More “ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣ ಏನು ಗೊತ್ತಾ.? ಕಾರಣ ತಿಳಿದರೆ ನಿಜಕ್ಕೂ ಶಾ’ ಕ್ ಆಗ್ತೀರಾ.” »

News

ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ, ಮೊಬೈಲ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

Posted on July 14, 2023July 14, 2023 By Admin No Comments on ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ, ಮೊಬೈಲ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ನೋಡಿ.!
ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ, ಮೊಬೈಲ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಬಹು ಮುಖ್ಯ ಯೋಜನೆಯಾಗಿದೆ ಇದು ಹೆಣ್ಣು ಮಕ್ಕಳನ್ನು ಸಬಲೀಕರಣ ಗೊಳಿಸಬೇಕು ಎನ್ನುವಂತಹ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಕೈಗೊಂಡಿದ್ದು. ಗೃಹಲಕ್ಷ್ಮಿ ಯೋಜನೆಗೆ ಇದೀಗ ಒಂದು ಭರ್ಜರಿ ಗುಡ್ ನ್ಯೂಸ್ ಹೊರ ಬಂದಿದೆ ಅರ್ಜಿ ಸಲ್ಲಿಸಲು ಲಿಂಕ್ ಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ ಆಧಾರ್ ಸಂಖ್ಯೆ ಉಪಯೋಗಿಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಅರ್ಜಿ ತುಂಬಿಸ ಬಹುದು ಅಥವಾ ಪಡಿತರ ಚೀಟಿಯ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು ಈ ಎರಡು ರೀತಿಯಲ್ಲಿ ನೀವು…

Read More “ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ, ಮೊಬೈಲ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ನೋಡಿ.!” »

News

12 ಮದುವೆಯಾದ 6 ಮಕ್ಕಳು ಇರುವ ಭೂಪ, ವಿಧವೆಯರು ಮತ್ತು ಡಿವರ್ಸ್ ಪಡೆದ ಮಹಿಳೆಯರನ್ನೇ ಹುಡುಕಿ ವಿವಾಹವಾಗುತ್ತಿದ್ದ ವಂಚಕ.

Posted on July 14, 2023 By Admin No Comments on 12 ಮದುವೆಯಾದ 6 ಮಕ್ಕಳು ಇರುವ ಭೂಪ, ವಿಧವೆಯರು ಮತ್ತು ಡಿವರ್ಸ್ ಪಡೆದ ಮಹಿಳೆಯರನ್ನೇ ಹುಡುಕಿ ವಿವಾಹವಾಗುತ್ತಿದ್ದ ವಂಚಕ.
12 ಮದುವೆಯಾದ 6 ಮಕ್ಕಳು ಇರುವ ಭೂಪ, ವಿಧವೆಯರು ಮತ್ತು ಡಿವರ್ಸ್ ಪಡೆದ ಮಹಿಳೆಯರನ್ನೇ ಹುಡುಕಿ ವಿವಾಹವಾಗುತ್ತಿದ್ದ ವಂಚಕ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಲ್ಲೊಬ್ಬ ವ್ಯಕ್ತಿ 12 ಮದುವೆಯಾಗಿ 13ನೇ ಮದುವೆಗೆ ಸಿದ್ಧವಾಗಿದ್ದಾಗ ಸಿಕ್ಕಿ ಬಿದ್ದಿರುವಂತಹ ವಿಶೇಷ ಸಂಗತಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಈಗಿನ ಕಾಲ ಹೇಗಾಗಿದೆ ಎಂದರೆ ಹೆಣ್ಣು ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ ಕಾರಣ ಎಲ್ಲ ಹೆಣ್ಣು ಮಕ್ಕಳು ಸಹ ಓದಿಕೊಂಡು ಕೆಲಸದಲ್ಲಿ ಇರುವಂತಹ ಹುಡುಗರನ್ನು ಅರಸುತಿದ್ದಾರೆ ಇತ್ತೀಚಿಗೆ ಹಳ್ಳಿ ಹುಡುಗರ ಕಥೆ ಹೇಳಲಾಗದ ಸ್ಥಿತಿಗೆ ಬಂದು ನಿಂತಿದೆ ರೈತಾಪಿ ವರ್ಗದವರಿಗೆ ಹೆಣ್ಣು ಸಿಗದಂತಹ ಕಾಲ…

Read More “12 ಮದುವೆಯಾದ 6 ಮಕ್ಕಳು ಇರುವ ಭೂಪ, ವಿಧವೆಯರು ಮತ್ತು ಡಿವರ್ಸ್ ಪಡೆದ ಮಹಿಳೆಯರನ್ನೇ ಹುಡುಕಿ ವಿವಾಹವಾಗುತ್ತಿದ್ದ ವಂಚಕ.” »

News

Posts pagination

Previous 1 … 45 46 47 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme