Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ನಿಮ್ಮ ಮನೆಯ ವಿದ್ಯುತ್ ಮೀಟರ್ ನಿಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ಸುಲಭ ವಿಧಾನ.

Posted on July 25, 2023 By Admin No Comments on ನಿಮ್ಮ ಮನೆಯ ವಿದ್ಯುತ್ ಮೀಟರ್ ನಿಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ಸುಲಭ ವಿಧಾನ.
ನಿಮ್ಮ ಮನೆಯ ವಿದ್ಯುತ್ ಮೀಟರ್ ನಿಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ಸುಲಭ ವಿಧಾನ.

ನಾವು ದೈನಂದಿನ ವಾಗಿ ಬಳಸುವಂತಹ ವಿದ್ಯುತ್ ಗೆ ನಾವು ಹಣ ಪಾವತಿಸುತ್ತೇವೆ ವಿದ್ಯುತ್ ಮೀಟರ್ ನ ಆಧಾರದ ಮೇಲೆ ಇಂತಿಷ್ಟು ಹಣ ಎಂದು ನಾವು ವಿದ್ಯುತ್ ಬಿಲ್ಲನ್ನು ಪಾವತಿ ಮಾಡುತ್ತೇವೆ. ಹೀಗಿರುವಂತಹ ಸಂದರ್ಭದಲ್ಲಿ ನಮ್ಮ ಮನೆಯ ವಿದ್ಯುತ್ ಮೀಟರ್ ನಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿ ಇದ್ದರೆ ನಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಎಷ್ಟೋ ಮನೆಗಳಲ್ಲಿ ವಿದ್ಯುತ್ ಮೀಟರ್ ತನ್ನ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಅವರು ಮರಣ ಹೊಂದಿದ…

Read More “ನಿಮ್ಮ ಮನೆಯ ವಿದ್ಯುತ್ ಮೀಟರ್ ನಿಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ಸುಲಭ ವಿಧಾನ.” »

News

ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.? ಯಾಕೆ ಗೊತ್ತಾ.?

Posted on July 25, 2023 By Admin No Comments on ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.? ಯಾಕೆ ಗೊತ್ತಾ.?
ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.? ಯಾಕೆ ಗೊತ್ತಾ.?

ನಮ್ಮ ಹಿಂದೂ ಸಂಪ್ರದಾಯದಲ್ಲಿ ತಿರುಪತಿ ತಿಮ್ಮಪ್ಪನಿಗೆ ತನ್ನದೇ ಆದಂತಹ ಒಂದು ಹಿನ್ನೆಲೆ ಇದೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಯಾವುದೇ ಒಂದು ಹೊಸ ಕೆಲಸವನ್ನು ಆರಂಭಿಸಬೇಕು ಎಂದರೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದು ನಂತರ ಆ ಕೆಲಸವನ್ನು ಮುಂದುವರೆಸುತ್ತಾರೆ. ಮನೆಯಲ್ಲಿ ಶಾಂತಿ ನೆಲೆಸಲು ಸುಖ ಸಮೃದ್ಧಿಯಿಂದ ಕೂಡಿರಬೇಕು ಎಂದು ಹಾಗೆ ಇನ್ನು ಹಲವಾರು ಕಾರಣಗಳಿಗೆ ತಿರುಪತಿ ದೇವಸ್ಥಾನಗಳಿಗೆ ನೀವು ಭೇಟಿ ನೀಡಲೇಬೇಕು. ಪುರಾಣಗಳ ಪ್ರಕಾರ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಹಲವಾರು ಕುತೂಹಲಕಾರಿ ದಂತಕಥೆಗಳನ್ನು ಹೊಂದಿದೆ ಭಗವಾನ್…

Read More “ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.? ಯಾಕೆ ಗೊತ್ತಾ.?” »

News

ಮಹಿಳೆಯರಿಗೆ ಗುಡ್ ನ್ಯೂಸ್ ಉಚಿತ ಪ್ರಯಾಣ ಮಾಡಲು ಶಕ್ತಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ.! ಕೂಡಲೇ ಅರ್ಜಿ ಸಲ್ಲಿಸಿ.!

Posted on July 24, 2023 By Admin No Comments on ಮಹಿಳೆಯರಿಗೆ ಗುಡ್ ನ್ಯೂಸ್ ಉಚಿತ ಪ್ರಯಾಣ ಮಾಡಲು ಶಕ್ತಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ.! ಕೂಡಲೇ ಅರ್ಜಿ ಸಲ್ಲಿಸಿ.!
ಮಹಿಳೆಯರಿಗೆ ಗುಡ್ ನ್ಯೂಸ್ ಉಚಿತ ಪ್ರಯಾಣ ಮಾಡಲು ಶಕ್ತಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ.! ಕೂಡಲೇ ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಒದಗಿಸಲು ರಾಜ್ಯ ಸರ್ಕಾರವು ʻಶಕ್ತಿ ಯೋಜನೆʼಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ʻಶಕ್ತಿ ಸ್ಮಾರ್ಟ್ ಕಾರ್ಡ್ʼ ಕೂಡ ಬಿಡುಗಡೆಯಾಗಿದೆ. ಈ ಯೋಜನೆಯ ಮೂಲಕ ಈಗ ರಾಜ್ಯದ ಎಲ್ಲಾ ಮಹಿಳೆಯರು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇದರ ಅಡಿಯಲ್ಲಿ, ಈ ಕಾರ್ಡ್ ಬಳಸುವ ಪುರುಷರಿಗೆ 50% ಸೀಟುಗಳನ್ನು ಕಾಯ್ದಿರಿಸುವಿಕೆಯನ್ನು ಸಹ ಸರ್ಕಾರ ಮಾಡಿದೆ ಇಂದಿನ ಲೇಖನದಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಬಗ್ಗೆ ಹಾಗೂ ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ…

Read More “ಮಹಿಳೆಯರಿಗೆ ಗುಡ್ ನ್ಯೂಸ್ ಉಚಿತ ಪ್ರಯಾಣ ಮಾಡಲು ಶಕ್ತಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ.! ಕೂಡಲೇ ಅರ್ಜಿ ಸಲ್ಲಿಸಿ.!” »

Useful Information

ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!

Posted on July 24, 2023 By Admin No Comments on ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!
ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!

  ಮಧುರೈ ಮೀನಾಕ್ಷಿ(Madurai Meenakshi) ಅಮ್ಮನವರ ದೇವಾಲಯ ತಮಿಳುನಾಡಿನ ಮಧುರೈ ಅಲ್ಲಿ ಬರುತ್ತದೆ. ಇದೊಂದು ಐತಿಹಾಸಿಕ ಹಿಂದೂ ದೇವಾಲಯ ಆಗಿದೆ. ಇದು ಅನೇಕ ಪವಾಡಗಳನ್ನು ಒಳಗೊಂಡ ದೇವಾಲಯವಾಗಿದೆ. ಪ್ರತಿದಿನ 20ರಿಂದ 30 ಸಾವಿರದ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ದೇವಸ್ಥಾನದ ಸುತ್ತಲಿನ ಗೋಡೆಗಳು, ರಸ್ತೆಗಳು ಮತ್ತು ಕೊನೆಯದಾಗಿ ನಗರದ ಗೋಡೆಗಳನ್ನು ಏಕಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಬ್ಬರೂ ಸಹ ಕಷ್ಟ ಎಂತಾ ಬಂದಾಗ ಪರಿಚಯಸ್ತರಿಗೆ, ಹತ್ತಿರದವರಿಗೆ, ಸಂಬಂಧಿಗಳಿಗೆ ಹಾಗೂ ಸ್ನೇಹಿತರಿಗೆ ಹಣ ಹಾಗೂ ಒಡವೆ ಹಾಗೂ ಸಾಲದ…

Read More “ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!” »

Devotional

ರೇಷನ್ ಕಾರ್ಡ್‌ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೆ, ಸೊಸೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬರುವಂತೆ ಮಾಡಬಹುದಾ.? ಇಲ್ಲಿದೆ ಹೊಸ ರೂಲ್ಸ್

Posted on July 24, 2023 By Admin No Comments on ರೇಷನ್ ಕಾರ್ಡ್‌ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೆ, ಸೊಸೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬರುವಂತೆ ಮಾಡಬಹುದಾ.? ಇಲ್ಲಿದೆ ಹೊಸ ರೂಲ್ಸ್
ರೇಷನ್ ಕಾರ್ಡ್‌ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೆ, ಸೊಸೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬರುವಂತೆ ಮಾಡಬಹುದಾ.? ಇಲ್ಲಿದೆ ಹೊಸ ರೂಲ್ಸ್

  ಈಗಾಗಲೇ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಅಧಿಕಾರಕ್ಕೆ ಬಂದ ನಂತರ ತಾನು ನೀಡಿರುವಂತಹ ಆಶ್ವಾಸನೆ ರೂಪದಲ್ಲಿ 5 ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಈಗಾಗಲೇ ಮಾಡುತ್ತಿದ್ದು, ಅದರಲ್ಲಿ ಸಾಕಷ್ಟು ಯೋಜನೆಗಳು ಈಗಾಗಲೇ ಅನುಷ್ಠಾನಕ್ಕೆ ಬಂದು ಜನರನ್ನು ತಲುಪುವಂತಹ ಕೆಲಸಗಳು ಕೂಡ ನಡೆಯುತ್ತಿವೆ ಎಂಬುದು ಕಳೆದ ಸಾಕಷ್ಟು ದಿನಗಳಿಂದ ನೀವು ಕೂಡ ನೋಡುತ್ತಿದ್ದೀರಿ. ಅದರ ಕುರಿತಂತೆ ಇಂದಿನ ಲೇಖನದಲ್ಲಿ ನಾವು ಒಂದು ಪ್ರಶ್ನೆಗೆ ಉತ್ತರ ನೀಡುವಂತಹ ಕೆಲಸವನ್ನು ಮಾಡಲು ಹೊರಟಿದ್ದು, ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ. ನಿಮಗೆಲ್ಲರಿಗೂ…

Read More “ರೇಷನ್ ಕಾರ್ಡ್‌ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೆ, ಸೊಸೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬರುವಂತೆ ಮಾಡಬಹುದಾ.? ಇಲ್ಲಿದೆ ಹೊಸ ರೂಲ್ಸ್” »

Useful Information

ಕೇವಲ 2-3 ಲಕ್ಷದ ಒಳಗೆ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಇಲ್ಲಿದೆ ಸುಲಭ ಮಾರ್ಗ, ಕಡಿಮೆ ಬಜೆಟ್ ನಿರ್ಮಾಣವಾಗುತ್ತೆ ನಿಮ್ಮ ಕನಸಿನ ಗೂಡು.!

Posted on July 24, 2023 By Admin No Comments on ಕೇವಲ 2-3 ಲಕ್ಷದ ಒಳಗೆ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಇಲ್ಲಿದೆ ಸುಲಭ ಮಾರ್ಗ, ಕಡಿಮೆ ಬಜೆಟ್ ನಿರ್ಮಾಣವಾಗುತ್ತೆ ನಿಮ್ಮ ಕನಸಿನ ಗೂಡು.!
ಕೇವಲ 2-3 ಲಕ್ಷದ ಒಳಗೆ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಇಲ್ಲಿದೆ ಸುಲಭ ಮಾರ್ಗ, ಕಡಿಮೆ ಬಜೆಟ್ ನಿರ್ಮಾಣವಾಗುತ್ತೆ ನಿಮ್ಮ ಕನಸಿನ ಗೂಡು.!

  ಸಾಲ ಪಡೆದು ಅಥವಾ ಸಾಲ ಪಡೆಯದೇ ನಿವೇಶನ ಖರೀದಿಸುವುದು ಸುಲಭ ಎಂಬುದು ನಿಜವಾದರೂ ಕೂಡ ಆ ಜಾಗದಲ್ಲಿ ಮನೆ ನಿರ್ಮಾಣ ಮಾತ್ರ ಸುಲಭದ ಮಾತಲ್ಲ. ಮನೆ ನಿರ್ಮಾಣದ ವೇಳೆ ಆಗುವ ವೆಚ್ಚಕ್ಕೆ ಕಡಿವಾಣ ಹಾಕುವುದೇ ಇಲ್ಲಿನ ದೊಡ್ಡ ಸವಾಲು. ನಿಮ್ಮ ಮನಸ್ಸಿನಲ್ಲಿ ಸುಂದರ ಮನೆಯೊಂದರ ಪರಿಕಲ್ಪನೆ ಇರಬಹುದು. ಆದರೆ, ಅಂತಹ ಮನೆ ನಿರ್ಮಾಣಕ್ಕೆ ವೆಚ್ಚ ಕೂಡ ಜಾಸ್ತಿಯಾಗಿರುತ್ತದೆ. ಈಗಿನ ಕಾಲದಲ್ಲಿ ಸಿಂಪಲ್‌ ಆಗಿ ಒಂದು ಮನೆ ಕಟ್ಟುಸ್ಬೇಕು ಅಂದ್ರೂ 5 ಲಕ್ಷಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ….

Read More “ಕೇವಲ 2-3 ಲಕ್ಷದ ಒಳಗೆ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಇಲ್ಲಿದೆ ಸುಲಭ ಮಾರ್ಗ, ಕಡಿಮೆ ಬಜೆಟ್ ನಿರ್ಮಾಣವಾಗುತ್ತೆ ನಿಮ್ಮ ಕನಸಿನ ಗೂಡು.!” »

Useful Information

ಮನೆ ಕಟ್ಟಲು ಸಾಲ ಪಡೆಯಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್.!

Posted on July 23, 2023 By Admin No Comments on ಮನೆ ಕಟ್ಟಲು ಸಾಲ ಪಡೆಯಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್.!
ಮನೆ ಕಟ್ಟಲು ಸಾಲ ಪಡೆಯಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್.!

ಸ್ವಂತ ಮನೆ ಹೊಂದಬೇಕೆಂದು ಎಲ್ಲರೂ ಕನಸು ಕಟ್ಟಿರುತ್ತಾರೆ. ಅಂತಹ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಗೃಹ ಸಾಲದ ಬಡ್ಡಿ ದರಗಳು ಹೊರೆಯಾಗಿ ಪರಿಣಮಿಸಿವೆ. ನೀವು ಗೃಹ ಸಾಲ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದರೆ ಹಲವಾರು ಬ್ಯಾಂಕ್‌ಗಳು ನೀಡುವ ಬಡ್ಡಿದರಗಳನ್ನು ಪರಿಶೀಲಿಸುವುದು ಬಹಳ ಮುಖ್ಯ. ಹಾಗಾದ್ರೆ, ಇಂದಿನ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ… ಗೃಹ ಸಾಲಗಳು ಸಾಮಾನ್ಯವಾಗಿ ದೀರ್ಘಾವಧಿಯನ್ನು ಹೊಂದಿರುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರಕ್ಕೆ ಅನುಗುಣವಾಗಿ ಯಾವುದೇ ಬದಲಾವಣೆಗಳು…

Read More “ಮನೆ ಕಟ್ಟಲು ಸಾಲ ಪಡೆಯಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್.!” »

Useful Information

ಸರ್ಕಾರಿ ನೌಕರಿಗೆ ಹಣ ಕೊಟ್ಟು ಮೋಸ ಹೋಗಿದ್ದೀರಾ.? ಇಲ್ಲಿದೆ ಹಣ ವಾಪಸ್‌ ಪಡೆಯುವ ಸುಲಭ ಮಾರ್ಗ.!

Posted on July 23, 2023 By Admin No Comments on ಸರ್ಕಾರಿ ನೌಕರಿಗೆ ಹಣ ಕೊಟ್ಟು ಮೋಸ ಹೋಗಿದ್ದೀರಾ.? ಇಲ್ಲಿದೆ ಹಣ ವಾಪಸ್‌ ಪಡೆಯುವ ಸುಲಭ ಮಾರ್ಗ.!
ಸರ್ಕಾರಿ ನೌಕರಿಗೆ ಹಣ ಕೊಟ್ಟು ಮೋಸ ಹೋಗಿದ್ದೀರಾ.? ಇಲ್ಲಿದೆ ಹಣ ವಾಪಸ್‌ ಪಡೆಯುವ ಸುಲಭ ಮಾರ್ಗ.!

‌ ʻಲಂಚʼ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಲಂಚ ಇದ್ರೆನೇ ನಮ್ಮ ಕೆಲ್ಸ ಚಿಟಿಕೆ ಹೊಡೆಯೋ ಅಷ್ಟ್ರಲ್ಲಿ ಆಗೋದು ಎನ್ನುವಂತಾಗಿದೆ. ನಮ್ಮ ರಾಜ್ಯದಲ್ಲಿ ಸಾವಿರಾರು ಯುವಜನರು ಸರ್ಕಾರದ ಸಂಸ್ಥೆಗಳಿಂದ ನಡೆಸಲಾಗುವ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಎದುರಿಸಲಾಗದೇ ವಾಮ ಮಾರ್ಗದಿಂದ ನೌಕರಿ ಪಡೆದುಕೊಳ್ಳಲು ಲಕ್ಷಾಂತರ ರೂ. ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ. ಅಂಥ ಯುವಜನರು ಈಗ ಹಣ ಪಡೆದ ವ್ಯಕ್ತಿ, ಏಜೆಂಟರು ಹಾಗೂ ಸಂಸ್ಥೆಗಳಿಂದ ಹಣ ವಾಪಸ್‌ ಪಡೆಯಲು ಈಗ ಹೋರಾಟ ನಡೆಯುತ್ತಿದ್ದು, ಅದರಲ್ಲಿ ನೀವೂ ಭಾಗವಹಿಸುವ…

Read More “ಸರ್ಕಾರಿ ನೌಕರಿಗೆ ಹಣ ಕೊಟ್ಟು ಮೋಸ ಹೋಗಿದ್ದೀರಾ.? ಇಲ್ಲಿದೆ ಹಣ ವಾಪಸ್‌ ಪಡೆಯುವ ಸುಲಭ ಮಾರ್ಗ.!” »

Useful Information

ರೈತರಿಗೆ ಪ್ರಮುಖ ಮಾಹಿತಿ ನೀವು ಬೆಳೆವಿಮೆ ಪಡೆಯಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.!

Posted on July 23, 2023July 23, 2023 By Admin No Comments on ರೈತರಿಗೆ ಪ್ರಮುಖ ಮಾಹಿತಿ ನೀವು ಬೆಳೆವಿಮೆ ಪಡೆಯಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.!
ರೈತರಿಗೆ ಪ್ರಮುಖ ಮಾಹಿತಿ ನೀವು ಬೆಳೆವಿಮೆ ಪಡೆಯಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.!

  ಅನೇಕ ರೈತರಿಗೆ ನ್ಯಾಯವಾಗಿ ಬೆಳೆವಿಮೆ ಸಿಗುತ್ತಿಲ್ಲವೆಂಬ ಬೇಸರವಿದೆ. ಇದಕ್ಕೆ ಪೂರಕವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ಕಂಪನಿಗಳ ಉದ್ದಾರಕ್ಕೆ ಮಾತ್ರ ಸೀಮಿತವೆಂಬ ಆಪಾದನೆಯೂ ಇದು. ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲವಾದ್ದರಿಂದ ಬೆಳೆ ವಿಮೆ ಯೋಜನೆಯ ಮೇಲೆ ರೈತರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದು ಆಪತ್ತಿಗೆ ಒದಗುತ್ತದೆ ಎಂಬ ಭರವಸೆಯನ್ನೇ ರೈತರು ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ. ನಿಜ, ಅನೇಕ ಕಡೆಗಳಲ್ಲಿ ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್ ಅಶ್ಯೂರ್ಡ್) ಬದಲಿಗೆ…

Read More “ರೈತರಿಗೆ ಪ್ರಮುಖ ಮಾಹಿತಿ ನೀವು ಬೆಳೆವಿಮೆ ಪಡೆಯಲು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.!” »

Useful Information

ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ.! ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್.! ಇಲ್ಲದಿದ್ದರೆ ಕಟ್ಟಬೇಕಾಗುತ್ತದೆ ಬಾರಿ ಮೊತ್ತದ ದಂಡ.! ಇಲ್ಲಿದೆ ನೋಡಿ ಸಂಪೂರ್ಣ ವಿವರ

Posted on July 23, 2023 By Admin No Comments on ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ.! ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್.! ಇಲ್ಲದಿದ್ದರೆ ಕಟ್ಟಬೇಕಾಗುತ್ತದೆ ಬಾರಿ ಮೊತ್ತದ ದಂಡ.! ಇಲ್ಲಿದೆ ನೋಡಿ ಸಂಪೂರ್ಣ ವಿವರ
ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ.! ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್.! ಇಲ್ಲದಿದ್ದರೆ ಕಟ್ಟಬೇಕಾಗುತ್ತದೆ ಬಾರಿ ಮೊತ್ತದ ದಂಡ.! ಇಲ್ಲಿದೆ ನೋಡಿ ಸಂಪೂರ್ಣ ವಿವರ

  ಭಾರತೀಯರಿಗೆ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಹೊಸ ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆಯನ್ನು ತೆರೆಯಲು, ಪ್ಯಾನ್ ಕಾರ್ಡ್ ಬಳಸಲು ಅಥವಾ ಯಾವುದೇ ಸರ್ಕಾರದ ಯೋಜನೆಯ ಲಾಭ ಪಡೆಯಲು ಆಧಾರ್ ಅಗತ್ಯವಿದೆ. ಆಧಾರ್‌ನಿಂದ ಜನರಿಗೆ ಹಾಗೂ ಸರ್ಕಾರಕ್ಕೆ ಕೆಲಸ ಸುಲಭವಾಗಿದೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವು ಈಗಾಗ್ಲೇ ಮುಗಿದಿದೆ. ಈಗ ಮತ್ತೊಂದು ದಾಖಲೆಯನ್ನು ಆಧಾರ್ ಜೊತೆ ಲಿಂಕ್ ಮಾಡುವ ಅಗತ್ಯ ಬರಬಹುದು. ಆಸ್ತಿ ದಾಖಲೆಗಳನ್ನು ಆಧಾರ್‌ಗೆ ಲಿಂಕ್ ಮಾಡಬೇಕು ಎಂಬ ಬೇಡಿಕೆಯಿದೆ. ನಮ್ಮ…

Read More “ಆಧಾರ್ ಕಾರ್ಡ್ ಇದ್ದವರಿಗೆ ಹೊಸ ನಿಯಮ.! ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್.! ಇಲ್ಲದಿದ್ದರೆ ಕಟ್ಟಬೇಕಾಗುತ್ತದೆ ಬಾರಿ ಮೊತ್ತದ ದಂಡ.! ಇಲ್ಲಿದೆ ನೋಡಿ ಸಂಪೂರ್ಣ ವಿವರ” »

Useful Information

Posts pagination

Previous 1 … 43 44 45 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme