Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ವರ್ತೂರ್ ಸಂತೋಷ್ ಬಂಧನ.! ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು, ಮನೆಯಿಂದಲೇ ಸ್ಪರ್ಧಿಯನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋದ ಪೊಲೀಸರು.!

Posted on October 23, 2023October 23, 2023 By Admin No Comments on ವರ್ತೂರ್ ಸಂತೋಷ್ ಬಂಧನ.! ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು, ಮನೆಯಿಂದಲೇ ಸ್ಪರ್ಧಿಯನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋದ ಪೊಲೀಸರು.!

ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಬಿಗ್ ಬಾಸ್ (Bigboss) ಕಾರ್ಯಕ್ರಮ ಪ್ರಸಾರವಾಗುತ್ತದೆ. ಆದರೆ ನಮ್ಮ ಕನ್ನಡದ ಬಿಗ್ ಬಾಸ್ ಪೂರ್ತಿಯಾಗಿ ಅದೇ ರೀತಿ ಇರುತ್ತದೆ ಎಂದು ಹೇಳವುದಕ್ಕೆ ಆಗುವುದಿಲ್ಲ. ನಮ್ಮ ಕನ್ನಡಿಗರ ಭಾವನೆಗಳಿಗೆ ದಕ್ಕೆ ಆಗದಂತೆ ಇಲ್ಲಿ ನೇಟಿವಿಟಿಗೆ ತಕ್ಕಹಾಗೆ ನಿಯಂತ್ರಣವನ್ನು ಮಾಡಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕಾಂಟ್ರವರ್ಸಿ ಇದ್ದದ್ದೇ, ಒಳಗೆ ಕೊಡುವ ಯಾವುದೇ ಹೇಳಿಕೆಗಳು ಅಥವಾ ಎದುರಾಳಿಯ ಸ್ಪರ್ಧಿಯು ನಡೆದುಕೊಳ್ಳುವ ರೀತಿಯು ಹೊರಗಿನಿವರ ಕಣ್ಣಿನಲ್ಲಿ ತಪ್ಪಾಗಿ ಕಂಡಾಗ ಬಿಗ್ ಬಾಸ್ ಮನೆ ಮುಂದೆ ಧರಣಿಗಳು ನಡೆದಿವೆ, ದೂರು ದಾಖಲಾಗಿವೆ. ಆ ನಡವಳಿಕೆಗಳನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ವಿರೋಧಗಳು ವ್ಯಕ್ತವಾಗಿವೆ.

WhatsApp Group Join Now
Telegram Group Join Now

ಆದರೆ ಇದುವರೆಗೆ ಕನ್ನಡದ ಬಿಗ್ ಬಾಸ್ ನಲ್ಲಿ ಒಮ್ಮೆ ಕೂಡ ಬಿಗ್ ಬಾಸ್ ಮನೆ ಒಳಗಡೆ ಹೊರಗಿನಿಂದ ಪೊಲೀಸರು ಹೋಗಿ ಸ್ಪರ್ಧಿಯೊಬ್ಬರನ್ನು ಅರೆಸ್ಟ್ ಮಾಡಿದ್ದ ಉದಾಹರಣೆಗಳು ಇರಲಿಲ್ಲ. ಆದರೆ ಹಿಂದಿ ಹಾಗೂ ಇನ್ನಿತರ ಭಾಷೆಗಳಲ್ಲಿ ಈ ರೀತಿ ನಡೆದಿದೆ. ಇಂತಹದೊಂದು ಘಟನೆಗೆ ಈಗ ಕನ್ನಡದ ಬಿಗ್ ಬಾಸ್ ಕೂಡ ಕಾರಣವಾಗಿ ಬಿಟ್ಟಿದೆ.

ಅಕ್ಟೋಬರ್ 22 ವನ್ಯ ಪ್ರಾಣಿ ಸಂರಕ್ಷಣಾ ಕಾಯ್ದೆ (WPA) ನಿಯಮ ಉಲ್ಲಂಘನೆಯಾಗಿದೆ ಎಂದು ಸ್ಪರ್ಧಿ ವರ್ತೂರ್ ಸಂತೋಷ್ (Varthur Santhosh arrest) ಅವರನ್ನು ಪೋಲಿಸರು ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ. ಇದು ಬಿಗ್ ಬಾಸ್ ಮನೆ ಆಟವನ್ನೇ ಅದಲು ಬದಲು ಮಾಡಿ ಸ್ಪರ್ಧಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದೆ.

ರೈತನಾಗಿ ಹಳ್ಳಿಕಾರ್ ತಳಿ ಉಳಿವಿಗಾಗಿ ಹೋರಾಡುತ್ತಿರುವ ಕೆಚ್ಚೆದೆಯ ಕಲಿಯಂತೆ ಹೊರಗೆ ಗುರುತಿಸಿಕೊಂಡಿದ್ದ ಇವರು ಜೊತೆಗೆ ಸೀದಾಸಾದ ಡೈಲಾಗ್ ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಗ್ಮನೆ ಸೇರಿದ್ದರು. ಈಗ ಇದ್ದಕ್ಕಿದ್ದಂತೆ ಅರೆಸ್ಟ್ ಆಗಲು ಕಾರಣವೇನೆಂದರೆ ಅವರು ಧರಿಸಿದ್ದ ಬಂಗಾರದ ಒಡವೆ ಎಂದೇ ಹೇಳಬಹುದು.

ವರ್ತೂರ್ ಸಂತೋಷ್ ರವರು ಹೊರಗೆ ಹಾಗೂ ಮನೆ ಒಳಗೂ ಕೂಡ ದಪ್ಪ ದಪ್ಪ ಬಂಗಾರದ ಸರಗಳನ್ನು ಧರಿಸುತ್ತಿದ್ದರು, ಉಂಗುರಗಳನ್ನು ಹಾಕುತ್ತಿದ್ದರು. ಆದರೆ ಅವರು ಹಾಕಿದ ಚಿನ್ನದ ಸರದಲ್ಲಿದ್ದ ಡಾಲರ್ ಹುಲಿ ಉಗುರಿನಿಂದ (Dollar) ಮಾಡಲಾಗಿದೆ ಎನ್ನುವುದನ್ನು ಗುರುತಿಸಿದ ಪ್ರೇಕ್ಷಕ ಶರತ್ ಎನ್ನುವವರು ತಕ್ಷಣವೇ ಹೋಗಿ ರಾಮೋಹಳ್ಳಿ ಪೊಲೀಸ್ ಠಾಣೆಗೆ ಎರಡು ದಿನಗಳ ಹಿಂದೆ ದೂರು ದಾಖಲಿಸಿದ್ದಾರೆ.

ಇದರ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆಗಾಗಿ ಬಿಗ್ ಬಾಸ್ ಪರ್ಮಿಷನ್ ನೊಂದಿಗೆ ಮನೆಗೆ ಹೋಗಿ ರಾಮೋಹಳ್ಳಿ ಪೊಲೀಸರು (Ramohalli) ಸ್ಪರ್ಧಿಯನ್ನು ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ. ಪ್ರಾಣಿ ಸಂರಕ್ಷಣಾ ಕಾಯ್ದೆಯು ಕಟ್ಟುನಿಟ್ಟದ ನಿಯಮವಾಗಿದ್ದು, ನಾನ್ ಬೇಲೇಬಲ್ ಕೇಸ್ ಆಗಿದೆ. ಇಂದೇ ವರ್ತೂರ್ ಸಂತೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವ ಸಾಧ್ಯತೆ ಕೂಡ ಇದೆ.

ಒಂದು ವೇಳೆ ಅಲ್ಲಿ ವರ್ತೂರ್ ಸಂತೋಷ್ ಅವರ ಮೇಲಿರುವ ಆರೋಪ ಸಾಬೀತಾದರೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಈ ರೀತಿ ಹುಲಿ ಉಗುರು ಮತ್ತು ಚರ್ಮಗಳಿಗಾಗಿಯೇ ಹುಲಿಗಳನ್ನು ಬೇಟೆಯಾಡಿಕೊಳ್ಳುತ್ತಿರುವೆ ಕೇಸ್ ಗಳು ಹೆಚ್ಚಾಗಿರುವುದರಿಂದ ಈ ಬಗ್ಗೆ ರೂಲ್ಸ್ ಟೈಟ್ ಮಾಡಲಾಗಿದೆ.

ಇದನ್ನು ಪ್ಲಾಸ್ಟಿಕ್ ಅಥವಾ ಇನ್ನಿತರ ಲೋಹದಲ್ಲೂ ಕೂಡ ಡಿಸೈನ್ ಮಾಡಲಾಗುತ್ತದೆ, ಇವರದ್ದು ಆ ರೀತಿ ಬೇರೆ ಲೋಹದ್ದಾಗಿದ್ದರೆ ವಿಚಾರಣೆಯಲ್ಲಿ ತಿಳಿಯುತ್ತದೆ. ಆಗಲೂ ಮತ್ತೆ ವರ್ತೂರ್ ಸಂತೋಷ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಚಾನ್ಸಸ್ ಕಡಿಮೆ ಅನಿಸುತ್ತದೆ. ಯಾಕೆಂದರೆ ಬಿಗ್ ಬಾಸ್ ನಿಯಮದ ಪ್ರಕಾರ ಒಮ್ಮೆ ಮನೆಯಿಂದ ಹೊರ ಬಿದ್ದರೆ ಮತ್ತೆ ಮನೆ ಒಳಗೆ ಹೋಗುವುದು ಕಷ್ಟ. ಹಾಗಾದರೆ ಮುಂದೇನಾಗುತ್ತದೆ ಕಾದು ನೋಡೋಣ.

WhatsApp Group Join Now
Telegram Group Join Now
Viral News

Post navigation

Previous Post: ನಟ ಅಮೀರ್ ಖಾನ್ ದಿಢೀರ್ ಹೈದರಾಬಾದ್ ಗೆ ಶಿಫ್ಟ್, ಕಾರಣವೇನು ಗೊತ್ತಾ.?
Next Post: ಚಲಿಸುವ ಫೈವ್ ಸ್ಟಾರ್ ಹೋಟೆಲ್ ನಂತಿರುವ ನಟ ಅಜಯ್ ಕ್ಯಾರವನ್ ಒಳಗೆ ಏನೆಲ್ಲ ಇದೆ ನೋಡಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme