Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸೇವಂತಿ ಹೂವಿನ‌ ದರ ಕುಸಿತ, ಬೆಳೆದ ಹೂವನ್ನು ಸ್ವತಃ ತಾನೇ ನಾ-ಶ ಮಾಡಿದ ರೈತ.!

Posted on October 3, 2023 By Admin No Comments on ಸೇವಂತಿ ಹೂವಿನ‌ ದರ ಕುಸಿತ, ಬೆಳೆದ ಹೂವನ್ನು ಸ್ವತಃ ತಾನೇ ನಾ-ಶ ಮಾಡಿದ ರೈತ.!

ರಾಜ್ಯದಲ್ಲಿ ರೈತರ ಬದುಕು ಬಹಳ ದಯಾಹೀನವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದ ಕಾರಣ ಬರಗಾಲದ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ, ಮುಂದೆ ಈ ಸಂಖ್ಯೆ ಇನ್ನೂ ಏರಿಕೆಯಾಗುವ ಲಕ್ಷಣವೂ ಕೂಡ ಕಾಣುತ್ತಿದೆ.

ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಬೆಳೆ ಬಿತ್ತಲಾಗಿದ್ದರು ಅದು ಉಳಿಯುವುದು ಕ’ಷ್ಟ. ಈಗ ಇದೆಲ್ಲದರ ನಡುವೆ ಕುಯ್ಲಿಗೆ ಬಂದಿರುವ ಬೆಳೆಗೂ ಬೆಲೆ ಇಲ್ಲದ ಕಾರಣ ರೈತ ಅದನ್ನು ಕಟಾವು ಮಾಡಿಸದೆ ಉಳುಮೆ ಮಾಡಿಸುವ ಪರಿಸ್ಥಿತಿಗೆ ಬಂದಿದ್ದಾನೆ. ತರಕಾರಿ ಬೆಳೆದ ರೈತರು ಈ ರೀತಿ ಸಂಕಷ್ಟಕ್ಕೀಡಾಗಿ ಸೌತೆಕಾಯಿ, ಹೂಕೋಸು, ಟೊಮೆಟೊ ಮುಂತಾದ ಬೆಳೆಗಳನ್ನು ನಾಶಪಡಿಸಿದ ಉದಾಹರಣೆ ನೋಡುತ್ತಿದ್ದೆವು.

WhatsApp Group Join Now
Telegram Group Join Now

ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈಗ ಹೂ ಬೆಳಕಾಲರಿಗೂ ಕೂಡ ಆ ಬಿಸಿ ತಟ್ಟಿದೆ ಹೂವಿನ ಕೃಷಿ ಹಾಗು ಮಾರಾಟ ಹೂವಿನಷ್ಟೇ ಹಗುರ ಎಂದು ಭಾವಿಸಲಾಗುತ್ತಿತ್ತು. ಆದರೆ ನಿಜಕ್ಕೂ ಅದು ಅಷ್ಟು ಸುಲಭವಲ್ಲ. ಹೂ ಬೆಳೆಗಾರರಿಗೆ ತಮ್ಮ ಬೆಳಗ್ಗೆ ಸಿಂಪಡಿಸಲು ಬೇಕಾದ ಕ್ರಿಮಿನಾಶಕ, ಕೀಟನಾಶಕ ಮುಂತಾದ ಔಷಧಿಗಳಿಗೆ ಮತ್ತು ಕೂಲಿ ಆಳುಗಳಿಗೆ ಲಕ್ಷಗಟ್ಟಲೆ ಖರ್ಚಾಗುತ್ತದೆ.

ಆದರೆ ಬೇಡಿಕೆ ಇರುತ್ತದೆ ಎನ್ನುವ ನಂಬಿಕೆ ಅದರಲ್ಲೂ ಹಬ್ಬಗಳ ಸೀಸನ್ ಆದರೆ ಏನು ಒಂದು ಧೈರ್ಯ ಆದರೆ ಈ ಬಾರಿ ಅದೆಲ್ಲವೂ ಹುಸಿಯಾಗಿದೆ. ಈಗಷ್ಟೇ ಗಣೇಶ ಚತುರ್ಥಿ ಮುಗಿದಿದೆ ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗಲಿದೆ ಮಹಾಲಯ ಅಮಾವಾಸ್ಯೆಯಿಂದ ಸಂಕ್ರಾಂತಿ, ಶಿವರಾತ್ರಿವರೆಗೂ ಕೂಡ ಹಬ್ಬಗಳ ಸಾಲಿದೆ.

ಗಂಡ ಪೊಲೀಸ್ ಪೇದೆ ಆಗಿದ್ರೂ ಸಹ ಗೆಳೆಯನೊಂದಿಗೆ ಚೆಲ್ಲಾಟವಾಡುತ್ತಿದ್ದ ಹೆಂಡ್ತಿ, ಈ ಆಟಕ್ಕೆ ಅಡ್ಡ ಬಂದ ಗಂಡನಿಗೆ ಖತರ್ನಾ’ಕ್ ಹೆಂಡತಿ ಮಾಡಿದ್ದೇನೆ ಗೊತ್ತಾ.?

ಅದರಲ್ಲೂ ಹಿಂದುಗಳ ಹಬ್ಬದಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಹೀಗಾಗಿ ಮಹಾಲಕ್ಷ್ಮಿ ಸಮಯಕ್ಕೆ ಬೆಳೆ ಬಂದರೆ ಲಾಭವಾಗುತ್ತದೆ, ಗೌರಿ ಹಬ್ಬಕ್ಕೆ ಸೇವಂತಿಗೆ ವಿಶೇಷ ಹಾಗಾಗಿ ಲಾಭ ಆಗುತ್ತದೆ ಕ’ಷ್ಟ ತೀರುತ್ತದೆ ಎಂದುಕೊಂಡು ಅದಕ್ಕೆ ತಕ್ಕನಾಗಿ ಪ್ಲಾನ್ ಮಾಡಿಕೊಂಡ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಂಚನಹಳ್ಳಿ ಹೂ ಬೆಳೆಗಾರ ರೈತ ಯೋಗರಾಜ್ ತನ್ನ ಜಮೀನ ಪೂರ್ತಿ ಸೇವಂತಿಗೆ ಹೂವು ಬೆಳೆಸಿದ್ದರು.

ಈ ಬಾರಿ ಆತನ ಲೆಕ್ಖಾಚಾರ ಉಲ್ಟಾ ಹೊಡೆದಿದೆ. ಸೇವಂತಿಗೆ ಹೂವಿನ ಬೆಲೆ ತೀರಾ ಕುಸಿದಿದ್ದು, ಇದರಿಂದ ರೈತ ಕಂಗಲಾಗಿ ಹೋಗಿದ್ದಾನೆ. ರೈತನ ಪರಿಸ್ಥಿತಿ ಹೇಗಾಗಿದೆ ಎಂದರೆ ಹೂವನ್ನು ಬಿಡಿಸಲು ಬರುವ ಕೂಲಿ ಆಳುಗಳಿಗೆ ಮತ್ತು ಅದನ್ನು ಸಾಗಿಸುವ ಸಾಗಣೆ ವೆಚ್ಚಕ್ಕೂ ಕೂಡ ಹೂವನ್ನು ಮಾರುವ ದುಡ್ಡು ಸಾಲುತ್ತಿಲ್ಲ ಎನ್ನುವಂತಾಗಿ ಇದರಿಂದ ಬೇಸರಗೊಂಡ ರೈತನು ತನ್ನ ಜಮೀನಿನ ಪೂರ್ತಿ ಇದ್ದ ಸೇವಂತಿಗೆ ಹೂವನ್ನು ಬಿಡಿಸದೆ ಅದಕ್ಕೆ ಟ್ರಾಕ್ಟರ್ ಹೊಡಿಸಿದ್ದಾನೆ.

ಬಟ್ಟೆ ಧರಿಸದೆ ಕೇವಲ ಆಭರಣಗಳಿಂದ ಮೈ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ.!

ಮಂಡ್ಯ ಕೆಆರ್ ಪೇಟೆ ಮತ್ತು ಪಾಂಡವಪುರ ಭಾಗದಲ್ಲಿ ಮಾತವಲ್ಲದೆ ಗದಗ, ಚಿಕ್ಕಬಳ್ಳಾಪುರ ಮುಂತಾದ ಹೂ ಪ್ರಮುಖವಾಗಿ ಬೆಳೆಯುವ ಅನೇಕ ಕಡೆ ರೈತರ ಪರಿಸ್ಥಿತಿ ಹೀಗೆ ಇದೆ. ಸಾಲು ಹಬ್ಬಗಳಲ್ಲಿ ಹೂವಿಗೆ ಬಂಗಾರಂಥ ರೇಟ್ ಸಿಗುತ್ತದೆ ಎಂದು ಭಾವಿಸಿ ಹೂ ಬೆಳೆದಿದ್ದರು. ಇನ್ನೇನೂ ನನ್ನ ಕಷ್ಟ ದೂರವಾಗುತ್ತದೆ, ಭರ್ಜರಿ ಲಾಭವಾಗುತ್ತದೆ ಅಂತಿದ್ದ ನೇಗಿಲಯೋಗಿಗೆ ಈಗ ಬರಸಿಡಿಲು ಬಡಿದಂತಾಗಿದೆ.

ಭೀಕರ ಬರಗಾಲವಿದ್ದರೂ ಅಲ್ಪಸ್ವಲ್ಪ ಕಡೆ ರೈತರ ಪರಿಸ್ಥಿತಿ ಸುಧಾರಿಸಿದೆ ಎನ್ನುವ ನಂಬಿಕೆ ಇತ್ತು ಆದರೆ, ಮಾರುಕಟ್ಟೆಯಲ್ಲಿ ಈ ಬಾರಿ ಸೇವಂತಿಗೆ ಬೆಲೆ ಸಿಗುತ್ತಿಲ್ಲ. ‌ಈ ಕಾರಣಕ್ಕೆ ಬೇಸತ್ತ ಮಣ್ಣಿನ ಮಗ ಸಮೃದ್ಧವಾಗಿ ಬೆಳೆದ ನಿಂತಿದ್ದ ಹಳದಿ ಬಂಗಾರ ಸೇವಂತಿಗೆ ಕೃಷಿಯನ್ನು ತಾನೇ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾನೆ. ರೈತನ ಬದುಕಿಗೆ ನೆರವಾಗಬೇಕಾಗಿದ್ದ ಹೂವು ಈಗ ಜಮೀನಿಗೆ ಗೊಬ್ಬರವಾಗುವ ಪರಿಸ್ಥಿತಿ ಬಂದಿದೆ.

WhatsApp Group Join Now
Telegram Group Join Now
Viral News

Post navigation

Previous Post: ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
Next Post: ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದ್ರೆ, ಅವರು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme