Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Tag: Vishnu Vardhan

ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on March 10, 2023 By Admin No Comments on ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.
ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

  ಡಾಕ್ಟರ್ ವಿಷ್ಣುವರ್ಧನ್ ಅವರದ್ದು ಬಹುಮುಖ ಪ್ರತಿಭೆ ಎಂತಹದೇ ಪಾತ್ರವಿರಲಿ, ಪಾತ್ರದ ಒಳಗೆ ತಲ್ಲೀನರಾಗಿ ನೈಜತೆಯ ರಂಗು ನೀಡುವ ಅಭಿನಯ; ಸುಮಧುರವಾದ ಗಂಭೀರ ಕಂಠ; ಕಥೆಯ ಮೂಲವನ್ನು ಕೇಂದ್ರೀಕರಿಸಿ ಸುತ್ತಲೂ ಅನೇಕ ಸನ್ನಿವೇಶಗಳನ್ನು ಹೆಣೆದು ಬೆಸೆಯುವ ಬರವಣಿಗೆ; ಇವಿಷ್ಟೇ ಸಾಕು ಅವರ ಪಾಂಡಿತ್ಯವನ್ನು ಮೆಚ್ಚಿ ಒಪ್ಪಿಕೊಳ್ಳಲು. ಅವರು ಹಾಡಿದ ಹಾಡುಗಳಲ್ಲಿ ಹೇಗೆ ಶಬ್ದಗಳ ಸ್ಪಷ್ಟತೆಯು ಧ್ವನಿಯಲ್ಲಿ ವ್ಯಕ್ತವಾಗುತ್ತಿತ್ತೋ ಹಾಗೆ ಅವರು ಬರೆದ ಕಥೆಗಳಲ್ಲಿ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಜನತೆಗೆ ನೀಡಬೇಕಾದ ಸಂದೇಶವು ಎದ್ದು ಕಾಣುತ್ತಿತ್ತು. ಡಾಕ್ಟರ್…

Read More “ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

cinema news

ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

Posted on March 6, 2023 By Admin No Comments on ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?
ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

  ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜರುಗಳು ಎಂದೇ ಕರೆಸಿಕೊಂಡವರು ಡಾ. ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು. ಸಿನಿಮಾ ತೆರೆ ಮೇಲೆ ಮಾತ್ರ ಅಲ್ಲ ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡುವೆ ಅಷ್ಟು ಆತ್ಮೀಯತೆ ಇತ್ತು. ಇಬ್ಬರು ಸಹ ಒಂದೇ ಕುಟುಂಬದವರು ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಹೊಂದಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಇಬ್ಬರು ವಿಭಿನ್ನ ವ್ಯಕ್ತಿತ್ವದವರು ಆಗಿದ್ದರೂ ಕೂಡ ಸ್ನೇಹ ಎನ್ನುವ ಒಂದು ಅಂಶ ಇಬ್ಬರನ್ನು ಒಂದು ಆತ್ಮ ಎರಡು ದೇಹ ಎನ್ನುವಂತೆ ಬೆಸದಿತ್ತು. ವಿಷ್ಣುವರ್ಧನ್…

Read More “ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?” »

cinema news

ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

Posted on March 3, 2023 By Admin No Comments on ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.
ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

  ಡಾಕ್ಟರ್ ವಿಷ್ಣುವರ್ಧನ್ ಈ ನಾಡು ಕಂಡ ಶ್ರೇಷ್ಠ ನಾಯಕನಟ. ಸಿನಿಮಾದ ಪರದೆ ಮೇಲೆ ನಟನೆ ಮಾಡಿ ಅಭಿನಯ ಚಾತುರ್ಯದಿಂದ ಅಪಾರ ಮಟ್ಟದ ಅಭಿಮಾನಿಗಳನ್ನು ಗಳಿಸಿದ್ದರೆ, ತನ್ನ ಉದಾತ್ತ ಗುಣಗಳಿಂದ ಹಾಗೂ ಪ್ರಾಮಾಣಿಕತೆಯಿಂದ ತೆರೆ ಹಿಂದೆಯೂ ಕೂಡ ಅದೇ ಹೆಸರನ್ನು ಉಳಿಸಿಕೊಂಡಿದ್ದವರು. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ತಿಳಿಯಬಾರದು ಎನ್ನುವ ರೀತಿ ಬದುಕನ್ನು ಕಳೆದು ಹೋದ ಈ ನಾಯಕ ಇನ್ನು ಎಷ್ಟೇ ಶತಮಾನ ಕಳೆದರೂ ಕೂಡ ಕರ್ನಾಟಕದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿಯದಿರುತ್ತದೆ. ವಿಷ್ಣುವರ್ಧನ್ ಅವರು ಬಹಳ…

Read More “ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.” »

Entertainment

ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್

Posted on February 24, 2023February 24, 2023 By Admin No Comments on ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್
ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್

  ಕನ್ನಡದ ಹಿರಿಯ ಕಲಾವಿದ ರಮೇಶ್ ಭಟ್ ಅವರು ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಸಕ್ರಿಯರಾಗಿದ್ದಾರೆ. ಈಗಲೂ ಸಹ ಕಿರುತೆರೆ ಧಾರವಾಹಿಗಳು ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಹಳ ಬೇಡಿಕೆ ಇರುವ ಇವರು ಡಾಕ್ಟರ್ ವಿಷ್ಣುವರ್ಧನ್ ಅವರ ಆತ್ಮೀಯ ಬಳಗದಲ್ಲಿ ಒಬ್ಬರು. ವಿಷ್ಣುವರ್ಧನ್ ಅವರ ಹತ್ತಾರು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದ ರಮೇಶ್ ಭಟ್ ಅವರು ಅವರ ಕೊನೆಯ ಆಪ್ತರಕ್ಷಕ ಸಿನಿಮಾದಲ್ಲೂ ಕೂಡ ಇದ್ದರು. ಈ ರೀತಿ ಅವರ ಆಪ್ತ ಸ್ನೇಹಿತ ಮತ್ತು ಹಿತೈಷಿ ಆಗಿದ್ದ…

Read More “ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್” »

Viral News
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme