Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

3 ಜನ ಹೆಂಡರಿಯರು ಕೂಡ ರಾಜೇಶ್ ಕೃಷ್ಣನ್ ಅವರಿಗೆ ವಿಚ್ಛೇದನ ಕೊಡಲು ಕಾರಣವೇನು ಗೊತ್ತ.? ಕೋರ್ಟ್ ಬಿಚ್ಚಿಟ್ಟ ಸತ್ಯಾಂಶ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೆರಗಾಗುತ್ತಿರ.

Posted on February 26, 2023 By Admin No Comments on 3 ಜನ ಹೆಂಡರಿಯರು ಕೂಡ ರಾಜೇಶ್ ಕೃಷ್ಣನ್ ಅವರಿಗೆ ವಿಚ್ಛೇದನ ಕೊಡಲು ಕಾರಣವೇನು ಗೊತ್ತ.? ಕೋರ್ಟ್ ಬಿಚ್ಚಿಟ್ಟ ಸತ್ಯಾಂಶ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೆರಗಾಗುತ್ತಿರ.

 

ರಾಜೇಶ್ ಕೃಷ್ಣನ್ ಕನ್ನಡದ ಹೆಸರಾಂತ ಹಿನ್ನೆಲೆ ಗಾಯಕ, ಇವರ ಸುಮಧುರ ಧ್ವನಿ ಕೇಳುತ್ತಿದ್ದರೆ ಎಂತಹ ನೋವಿದ್ದರೂ ಕೂಡ ಮರೆತು ಹೋಗಿ ಅವರು ಹಾಡಿರುವ ಹಾಡುಗಳೇ ಔಷಧಿ ಎನಿಸಿಬಿಡುತ್ತದೆ. ಅದರಲ್ಲೂ ಇವರ ಮೆಲೋಡಿ ಹಾಡುಗಳು ಎಂತಹ ಕಲ್ಲಿನಂತ ಮನಸ್ಸನ್ನು ಕೂಡ ಕರಗಿಸಿ ಸ್ಪಂದಿಸುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಧ್ವನಿಗೆ ಮಾರುಹೋಗದವರೇ ಇಲ್ಲ ಜೊತೆಗೆ ಇವರ ಸ್ಪುರದ್ರೂಪಿ ಚೆಲುವಿಗೂ ಕೂಡ. ರಾಜೇಶ್ ಕೃಷ್ಣನ್ ಅವರು ಯಾವ ಹೀರೋಗೂ ಕಡಿಮೆ ಇಲ್ಲದಂತಹ ಲುಕ್ ಹೊಂದಿದ್ದಾರೆ. ಬಹಳ ಲಕ್ಷಣವಾಗಿರುವ ಇವರು ಸಿನಿಮಾಗಳಲ್ಲೂ ಕೂಡ ಹೀರೋ ಆಗಿ ಕಾಣಿಸಿಕೊಳ್ಳಬಹುದುದಿತ್ತು.

ಆದರೆ ಗಾಳಿಪಟ ಎನ್ನುವ ಸಿನಿಮಾದಲ್ಲಿ ಮಾತ್ರ ಹೀರೋ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸುತ್ತಾರೆ ಆದರೂ ಕೂಡ ಆ ಸಿನಿಮಾದಲ್ಲಿ ಅತಿ ಹೆಚ್ಚು ಹೊತ್ತು ಸ್ಕ್ರೀನ್ ಮೇಲೆ ಇದ್ದದ್ದರಿಂದ ಇವರು ಕೂಡ ಹೀರೋ ಎನ್ನುವ ರೀತಿಯಲ್ಲೇ ಎಲ್ಲರ ಮನಸ್ಸನ್ನು ಸೆಳೆದಿದ್ದರು. ಆನಂತರ ಮೆಲೋಡಿ ಎನ್ನುವ ಮತ್ತೊಂದು ಚಿತ್ರದಲ್ಲಿ ಸ್ವತಂತ್ರ ಹೀರೋ ಆಗಿ ಅಭಿನಯಿಸಿದರು. ಆದರೆ ಆ ಸಿನಿಮಾ ಅಂದುಕೊಂಡಂತೆ ಸದ್ದು ಮಾಡಲಿಲ್ಲ ಆದರೆ ರಾಜೇಶ್ ಕೃಷ್ಣನ್ ಅವರಿಗೆ ಯಶಸ್ಸಿನಲ್ಲಿ ದುಡ್ಡಿನಾಗಲಿ ಯಾವುದೇ ಕೊರತೆ ಇರಲಿಲ್ಲ.

ಯಾಕೆಂದರೆ ಹಲವು ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಇವರ ಧ್ವನಿಗೆ ಬಹಳಷ್ಟು ಬೇಡಿಕೆ ಇದ್ದೇ ಇದೆ. ಇದರೊಂದಿಗೆ ತಮ್ಮದೇ ಆದ ಸ್ಟುಡಿಯೋ ಒಂದನ್ನು ಹೊಂದಿರುವ ಇವರು ನೆಮ್ಮದಿಯಾಗಿ ಬದುಕುವುದಕ್ಕೆ ಯಾವ ರೀತಿಯ ಕಷ್ಟವನ್ನು ಹೊಂದಿಲ್ಲ. ಇವರ ಧ್ವನಿಯನ್ನು ಗುರುತಿಸಿರುವ ತೆಲುಗು ತಮಿಳು ಮತ್ತು ಹಿಂದಿ ಸಿನಿಮಾ ಇಂಡಸ್ಟ್ರಿ ಕೂಡ ತಮ್ಮ ಸಿನಿಮಾಗಳಿಗೆ ಹಾಡಲು ರಾಜೇಶ್ ಕೃಷ್ಣನ್ ಅವರನ್ನು ಕರೆಸುತ್ತಾರೆ. ಕಿರುತೆಯಲ್ಲಿ ಪ್ರಸಾರವಾಗುವ ಸರಿಗಮಪ ಎದೆ ತುಂಬಿ ಹಾಡುವೆನು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ.

ಕೂಡ ಇವರು ಹೋಗುತ್ತಾರೆ ಕೀರ್ತಿ ಹಾಗೂ ಐಶ್ವರ್ಯದ ವಿಷಯದಲ್ಲಿ ಯಾವುದೇ ಸಮಸ್ಯೆ ಇರದಿದ್ದರೂ ಕೂಡ ವೈಯಕ್ತಿಕ ವಿಷಯದಲ್ಲಿ ರಾಜೇಶ್ ಕೃಷ್ಣನ್ ಅವರು ನೆಮ್ಮದಿ ಹೊಂದಿಲ್ಲ ಎಂದೇ ಹೇಳಬಹುದು. ಸದಾ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇವರ ವೈಯಕ್ತಿಕ ವಿಷಯಗಳು ಚರ್ಚೆ ಆಗುತ್ತಲೇ ಇರುತ್ತದೆ. ಇದಕ್ಕೆಲ್ಲ ಕಾರಣ ಇವರು ಮಾಡಿಕೊಂಡಿರುವ ಸಾಲು ಸಾಲು ಮದುವೆಗಳು. ರಾಜೇಶ್ ಕೃಷ್ಣನ್ ಅವರು ಒಂದಲ್ಲ ಎರಡಲ್ಲ ಮೂರು ಮದುವೆಗಳನ್ನು ಮಾಡಿಕೊಂಡಿದ್ದರೂ ಇನ್ನೂ ಸಹ ಏಕಾಂಗಿಯಾಗಿ ಬದುಕು ನಡೆಸುತ್ತಿದ್ದಾರೆ.

ಇವರ ಮೂರು ಮದುವೆಗಳು ಕೂಡ ಮುರಿದು ಬಿದ್ದಿದ್ದು ಇವರೊಂದಿಗಿನ ಬಾಂಧವ್ಯ ಮುರಿದುಕೊಳ್ಳಲು ಆ ಹೆಣ್ಣು ಮಕ್ಕಳು ಕೊಟ್ಟಿರುವ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಲು ಜನ ಕಾತುರರಾಗಿದ್ದಾರೆ. ರಾಜೇಶ್ ಕೃಷ್ಣನ್ ಅವರು ಹಲವು ವರ್ಷಗಳ ಹಿಂದೆ ಸೌಮ್ಯರಾವ್ ಎನ್ನುವರನ್ನು ಮದುವೆ ಆಗುತ್ತಾರೆ. ಇಬ್ಬರೂ ಸಹ ಸಂಗೀತ ಕ್ಷೇತ್ರದಲ್ಲಿ ಇದ್ದವರು ಹಾಗಾಗಿ ಇವರಿಬ್ಬರ ಬದುಕು ಶೃತಿ ಸೇರಿದ ರೀತಿ ಹೊಂದಿಕೊಂಡಿರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮದುವೆ ಆದ ಕೆಲವೇ ವರ್ಷಗಳಲ್ಲಿ ಸೌಮ್ಯ ರಾವ್ ಅವರು ರಾಜೇಶ್ ಕೃಷ್ಣನ್ ಅವರಿಂದ ವಿ’ಚ್ಛೇ’ದ’ನ ಪಡೆದರು.

ಸೆಲೆಬ್ರಿಟಿಗಳ ಬದುಕಿನಲ್ಲಿ ಇದೆಲ್ಲ ಮಾಮೂಲಿ. ಯಾವುದು ವಿಷಯಕ್ಕೆ ಮನಸ್ತಾಪ ಮಾಡಿ ಬೇರೆ ಆಗಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಹಾಈಗೆ ಎರಡನೇ ಮದುವೆ ಎನ್ನುವುದು ಈಗ ದೊಡ್ಡ ವಿಷಯವೇ ಆಗದ ಕಾರಣ ಮತ್ತೆ ರಾಜಕೃಷ್ಣನ್ ಅವರು ಎರಡನೇ ಮದುವೆ ಆಗುತ್ತಾರೆ. ಹರಿಪ್ರಿಯಾ ಅವರು ವೃತ್ತಿಯಲ್ಲಿ ಡೆಂಟಿಸ್ಟ್ ಆಗಿದ್ದಾರೆ. ಇವರು ಸಹ ಮದುವೆ ಆದ ಕೆಲವೇ ದಿನಗಳಲ್ಲಿ ರಾಜೇಶ್ ಕೃಷ್ಣನ್ ಅವರಿಂದ ದೂರ ಉಳಿಯುತ್ತಾರೆ. ನಂತರ ಕಾನೂನಿನಂತೆ ವಿ’ಚ್ಛೇ’ದ’ನ ಪಡೆದು ಸಂಬಂಧ ಮುರಿದುಕೊಳ್ಳುತ್ತಾರೆ.

ಆಗ ಎಲ್ಲರಿಗೂ ಇನ್ನೇನು ಸಮಸ್ಯೆ ಇದೆ ಎನ್ನುವುದು ಖಚಿತ ಆಗುತ್ತದೆ. ಆದರೂ ಕೂಡ ಆ ಕುರಿತು ಎಲ್ಲೂ ಸಹ ವಿಷಯ ಹೊರಗೆ ಬರುವುದೇ ಇಲ್ಲ. ಯಾವಾಗ ತನ್ನ ಬಹಳ ದಿನಗಳ ಆಪ್ತ ಸ್ನೇಹಿತ ರಮ್ಯಾ ವಸಿಷ್ಠ ಅವರನ್ನು ರಾಜಕೃಷ್ಣನ್ ಅವರು ಕೈ ಹಿಡಿದರು ಇನ್ನು ಮುಂದೆ ಎಲ್ಲಾ ಸರಿ ಹೋಗುತ್ತದೆ, ಇವರ ಎಲ್ಲ ವಿಷಯ ಗೊತ್ತಿರುವ ರಮ್ಯಾ ಇವರನ್ನು ಅರ್ಥ ಮಾಡಿಕೊಂಡು ಚೆನ್ನಾಗಿರುತ್ತಾರೆ ಎಂದು ರಾಜೇಶ್ ಕೃಷ್ಣನ್ ಅಭಿಮಾನಿಗಳು ಭಾವಿಸಿದ್ದರು. ಆದರೆ ಇವರು ಕೂಡ ಮದುವೆಯಾದ ಕೆಲವೇ ತಿಂಗಳೊಳಗೆ ವಿ’ಚ್ಛೇ’ದ’ನಕ್ಕಾಗಿ ಕೋರ್ಟ್ ಮೊರೆ ಹೋಗುತ್ತಾರೆ.

ಇಷ್ಟು ದಿನಗಳ ವಿದ್ಯಾಮಾನಗಳನ್ನೆಲ್ಲಾ ಮನಗಂಡಿದ್ದ ನ್ಯಾಯಾಧೀಶರು ಇದಕ್ಕೆ ಸರಿಯಾದ ಕಾರಣ ನೀಡದೆ ಹೋದರೆ ವಿ’ಚ್ಛೇ’ದ’ನ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ರಮ್ಯಾ ವಸಿಷ್ಟ ಅವರು ಬೇರೆ ದಾರಿ ಇಲ್ಲದೆ ಇರುವ ಸತ್ಯವನ್ನು ಹೇಳಲೇಬೇಕಾಗುತ್ತದೆ. ಅವರಿಗೆ ಪುರುಷತ್ವ ಇಲ್ಲ ಈ ಕಾರಣಕ್ಕಾಗಿ ನನಗೆ ಅವರ ಜೊತೆ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕೊಟ್ಟು ಎಲ್ಲರಿಗೂ ಶಾ’ಕ್ ನೀಡಿದ್ದಾರೆ. ಅದಾದ ನಂತರ ಅವರಿಬ್ಬರಿಗೂ ಡಿ’ವೋ’ರ್ಸ್ ಆಗುತ್ತದೆ. ಈಗ ರಾಜೇಶ್ ಕೃಷ್ಣನ್ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

Viral News Tags:Rajesh Krishnan

Post navigation

Previous Post: ಸುದೀಪ್ ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತೀರಾ.
Next Post: ತಮ್ಮ ಯುವರಾಜ್ ಕುಮಾರ್ ಮದುವೆ ಆಗಿ 4 ವರ್ಷವಾದರೂ ಅಣ್ಣ ವಿನಯ್ ರಾಜಕುಮಾರ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme