Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Big Boss: ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಇನ್ಮುಂದೆ ಈ ವ್ಯಕ್ತಿ ನಿಮ್ಮ ಮುಂದೆ ಬರಲಿದ್ದಾರೆ.!

Posted on January 30, 2025 By Admin No Comments on Big Boss: ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಇನ್ಮುಂದೆ ಈ ವ್ಯಕ್ತಿ ನಿಮ್ಮ ಮುಂದೆ ಬರಲಿದ್ದಾರೆ.!
Big Boss: ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಇನ್ಮುಂದೆ ಈ ವ್ಯಕ್ತಿ ನಿಮ್ಮ ಮುಂದೆ ಬರಲಿದ್ದಾರೆ.!

Big Boss ಇದೇ ಭಾನುವಾರ ಕನ್ನಡ ಬಿಗ್ ಬಾಸ್ ಸೀಸನ್ -11 ರ (Bigboss -11) ಗ್ರಾಂಡ್ ಫಿನಾಲೆ ನಡೆದು 11ನೇ ಸೀಸನ್ ಕೂಡ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಕುರಿಗಾಹಿ ಹನುಮಂತ ಪ್ರೇಕ್ಷಕರ ಅಪೇಕ್ಷೆಯಂತೆ ವಿನ್ನರ್ ಆಗಿದ್ದರೆ, ಈವರೆಗೂ ಅದ್ಭುತವಾಗಿದೆ ಆಟವಾಡಿದ್ದ ತ್ರಿವಿಕ್ರಮ್ ರನ್ನರ್ ಅಪ್ ಆಗಿ ಹೊರ ಬಿದ್ದಿದ್ದಾರೆ. ಸತತವಾಗಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಈ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಸೋಮವಾರದಿಂದಲೇ ಮುಂದಿನ ಸೀಸನ್ ಬಗ್ಗೆ ಕುತೂಹಲ…

Read More “Big Boss: ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಇನ್ಮುಂದೆ ಈ ವ್ಯಕ್ತಿ ನಿಮ್ಮ ಮುಂದೆ ಬರಲಿದ್ದಾರೆ.!” »

Entertainment

Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!

Posted on September 25, 2024September 25, 2024 By Admin No Comments on Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!
Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!

Sharukhan ಬಾಲಿವುಡ್ (Bollywood) ಬಿಗ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಬಾಲಿವುಡ್ ಬಾದ್ ಷಾ, ಬಾಲಿವುಡ್ ಕಿಂಗ್, ಕಿಂಗ್ ಖಾನ್ ಇತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಕಿರುತೆರೆ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುವ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಇಂದು ಬಾಲಿವುಡ್ ಅಂಗಳದಲ್ಲಿ ಬಿಗ್ ತಾರೆಯಾಗಿ ಬೆಳೆದು ನಿಂತಿರುವ ಯಶೋಗಾಥೆಯೇ ರೋಚಕ. ಕಳೆದ ಮೂರ್ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಇವರು ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮಾ, ಆಕ್ಷನ್…

Read More “Sharukhan: ಶಾರುಖ್ ಖಾನ್ ತಮ್ಮ ಮಗನಿಗೆ ಅಬ್ ರಾಮ್ ಎಂದು ಹೆಸರಿಡಲು ಕಾರಣ ಯಾರು ಗೊತ್ತಾ.? ಹೆಸರಿನ ಹಿಂದೆ ಇರುವ ಈ ಕಥೆ ಕೇಳಿ ಒಮ್ಮೆ.!” »

cinema news

ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!

Posted on March 10, 2024March 10, 2024 By Admin No Comments on ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!
ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!

ಹಾಸ್ಯನಟಿ ಉಮಾಶ್ರೀ (Umashree) ಹಲವು ದಶಕಗಳಿಂದ ಕನ್ನಡ ಚಲನಚಿತ್ರದಲ್ಲಿ ಹಾಸ್ಯ ನಟಿಯಾಗಿ, ಹಿರಿಯ ನಟಿಗಾಗಿ ಹತ್ತಾರು ಪಾತ್ರಗಳಿಗೆ ಜೀವ ತುಂಬಿ ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಹೆಸರು ಪಡೆದ ನಟಿ. ಇಂದು ಕಿರುತೆರೆ ಮೂಲಕ ಕೂಡ ಕನ್ನಡಿಗರಿಗೆ ಹತ್ತಿರವಾಗಿ ಮನೆ ಮನೆ ಮಾತಾಗಿರುವ ನಟಿ ಉಮಾಶ್ರೀ ಸಿನಿಮಾದ ಸಾಧನೆ ಮಾತ್ರವಲ್ಲದೇ ಅವರ ಬದುಕಿನಲ್ಲೂ ಕೂಡ ಅನೇಕ ಕಷ್ಟ ನಷ್ಟಗಳನ್ನು ಮೆಟ್ಟಿನಿಂತು ಗೆದ್ದ ಛಲಗಾತಿ, ಗಟ್ಟಿಗಿತ್ತಿ. ಇದೇ ಕಾರಣಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ಮಾಧ್ಯಮವೊಂದು ಇವರ ಸಂದರ್ಶನ…

Read More “ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!” »

cinema news

ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?

Posted on February 4, 2024 By Admin No Comments on ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?
ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?

  ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಅಪೂರ್ವ ನಟ. ನಾಗರಹಾವು ಸಿನಿಮಾದ ಚಿಗುರು ಮೀಸೆಯ ಬಿಸಿ ರಕ್ತದ ರಾಮಾಚಾರಿ ಪಾತ್ರದಿಂದ ಕೊನೆಯಲ್ಲಿ ಕಾಣಿಸಿಕೊಂಡ ಆಪ್ತರಕ್ಷಕನ ಪಾತ್ರದವರೆಗೆ ಪಾತ್ರವೇ ತಾವಾಗಿ ಕನ್ನಡ ಜನತೆಯ ಮನ ತುಂಬಿದವರು. ಕನ್ನಡ ಸಿನಿಮಾ ರಂಗದಲ್ಲಿ ಅಚ್ಚಳಿಯದ ಹೆಸರಾಗಿರುವ ಇವರು ತಮ್ಮ ಹೆಸರಿನಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದು ಹೋಗಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತದ ಎಲ್ಲಾ ಚಿತ್ರರಂಗಗಳಿಗೂ ಹೋಲಿಸಿದರೆ ಅತಿ ಹೆಚ್ಚು ದ್ವಿಪಾತ್ರದಲ್ಲಿ ಮತ್ತು ಅತಿ ಹೆಚ್ಚು ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಏಕೈಕ…

Read More “ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದ ಡಾ.ವಿಷ್ಣುವರ್ಧನ್.! ಆ ದಾಖಲೆ ಯಾವುದು ಗೊತ್ತ.?” »

cinema news

ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?

Posted on February 3, 2024 By Admin No Comments on ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?
ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?

  ಕನ್ನಡ ಚಿತ್ರರಂಗ ಬೇರೆಯಲ್ಲಾ ಡಾ. ರಾಜಕುಮಾರ್ (Dr. Rajkumar) ಬೇರೆಯಲ್ಲಾ ಎನ್ನುವ ರೀತಿ ನಾವು ರಾಜ್ ಕುಮಾರ್ ಅವರನ್ನು ಕಾಣುತ್ತೇವೆ. ಯಾಕೆಂದರೆ, ಕನ್ನಡ ಚಿತ್ರರಂಗವನ್ನು ಕಟ್ಟಿ ಈ ಹಂತಕ್ಕೆ ಬೆಳೆಸುವುದರಲ್ಲಿ ಅತಿ ದೊಡ್ಡ ಪಾತ್ರ ಅಣ್ಣಾವರದ್ದು. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಸಾಧನೆ ಅಪಾರ, ಈ ಕಾರಣಕ್ಕಾಗಿ ಅವರನ್ನು ಧ್ರುವತಾರೆ, ನಟಸಾರ್ವಭೌಮ, ಕನ್ನಡ ಕುಲ ತಿಲಕ ಇತ್ಯಾದಿ ಹೆಸರಿನಿಂದ ಕರೆಯುವುದು. ಭಾಷೆ ಎನ್ನುವ ವಿಚಾರ ಬಂದಾಗ ಡಾ. ರಾಜ್ ಕುಮಾರ್ ಅವರನ್ನು ಎಷ್ಟು ಹಾಡಿ ಹೊಗಳಿದರು ಕೂಡ…

Read More “ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?” »

cinema news

ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!

Posted on February 3, 2024 By Admin No Comments on ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!
ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!

  ಬಿಗ್ ಬಾಸ್ (Bigboss) ಮನೆಯ ಬ್ಯೂಟಿ ನಮ್ರತ ಗೌಡ (Namratha Gowda) ಅವರು ಬಿಗ್ ಬಾಸ್ ಗೆ ಹೋಗುವುದಕ್ಕೂ ಮುನ್ನ ನಾಗಿಣಿ ಎಂದು ಕರೆಸಿಕೊಳ್ಳುತ್ತಿದ್ದರು. ಈಗ ಬಿಗ್ ಬಾಸ್ ನಮ್ರತಾ ಎಂದು ಕರೆಸಿಕೊಳ್ಳುವಷ್ಟು ಬಿಗ್ ಬಾಸ್ ಕಾರ್ಯಕ್ರಮ ಅವರ ಜನಪ್ರಿಯತೆಯನ್ನು ಇಮ್ಮಡಿಗೊಳಿಸಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮದೇ ಆದ ರೀತಿಯಲ್ಲಿ ತೊಡಗಿಕೊಂಡಿದ್ದ ನಮ್ರತಾ ಗೌಡ ಅವರು ಕಡೆ ದಿನಗಳಲ್ಲಿ ಮನೆಯಿಂದ ಹೊರ ಬಿದ್ದಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಸತತವಾಗಿ ಮಾಧ್ಯಮಗಳ ಸಂದರ್ಶನಗಳಲ್ಲಿ…

Read More “ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!” »

Entertainment

ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!

Posted on February 3, 2024 By Admin No Comments on ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!
ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!

  ಪ್ರಪಂಚದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಂಡಿರುವ ಬಿಗ್ ಬಾಸ್ (Bigboss) ಕನ್ನಡ ಭಾಷೆಯಲ್ಲಿ ಕೂಡ ಕಳೆದ ಹತ್ತು ವರ್ಷಗಳಿಂದ ಪ್ರಸಾರವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸೀಸನ್ 10 ಹ್ಯಾಪಿ ಬಿಗ್ ಬಾಸ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಆರಂಭವಾದರೂ ಅಗ್ರೆಶನ್ ಸೀಸನ್ ಆಗಿ ಕಾಣಿಸಿಕೊಂಡಿತು. ಬಿಗ್ ಬಾಸ್ ಮನೆ ಎಂದ ಮೇಲೆ ಟಾಸ್ಕ್ ಗಳ ನಡುವೆ ಮನಸ್ತಾಪಗಳಾಗುವುದು, ಜಗಳಗಳಾಗುವುದು, ಮಾತುಗಳಾಗುವುದು ಸರ್ವೆ ಸಾಮಾನ್ಯ. ಆದರೆ ಈ ಸೀಸನ್ ಬಹುಪಾಲು ಬರೀ ಕೋ’ಪ,…

Read More “ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!” »

Entertainment

ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!

Posted on February 2, 2024 By Admin No Comments on ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!
ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.?  ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!

  ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss S10) ಕ್ಕೆ ಕಳೆದ ಭಾನುವಾರ ತೆರೆ ಬಿದ್ದಿದೆ. ಹ್ಯಾಪಿ ಬಿಗ್ ಬಾಸ್ ಎನ್ನುವ ಥೀಮ್ ನೊಂದಿಗೆ ಆರಂಭವಾಗಿ ಬಹಳ ಅಗ್ರೆಶನ್ ನೊಂದಿಗೆ ನಡೆದ 112 ದಿನಗಳ ಈ ಆಟ ಅಂತ್ಯವಾಗಿದ್ದು ಅಂತಿಮವಾಗಿ ಟ್ರೋಫಿ ಕಾರ್ತಿಕ್ ಮಹೇಶ್ (Karthik Mahesh Winner) ಅವರ ಪಾಲಾಗಿದೆ. ಇದುವರೆಗಿನ ಎಲ್ಲಾ ಸೀಸನ್ ಗಿಂತಲೂ ಬಹಳ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದ ಸೀಸನ್ ಎಂದೇ ಹೇಳಬಹುದು, ಯಾಕೆಂದರೆ ಈ…

Read More “ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!” »

Entertainment

ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!

Posted on January 22, 2024 By Admin No Comments on ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!
ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!

  ರಾಕಿಂಗ್ ಸ್ಟಾರ್ ಯಶ್ (Rocking Yash) ನಟನೆಯ ಬಹು ನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾಗಾಗಿ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತವೇ ಕಾಯುತ್ತಿದೆ. ಯಶ್ ಅವರ ಈ ಸಿನಿಮಾ ಘೋಷಣೆಯಾಗುವ ಮುಂಚೆ 19ನೇ ಪ್ರಾಜೆಕ್ಟ್ ಬಗ್ಗೆ ಬಹಳ ಕುತೂಹಲ ಇತ್ತು. ಯಾಕೆಂದರೆ KGF ಸರಣಿಗಳಾದ ಬಳಿಕ ಯಶ್ ಬಹಳ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು ಅವರ ಮುಂದಿನ ಸಿನಿಮಾ ಬಗ್ಗೆ ದಿನಕ್ಕೊಂದು ಗಾಳಿ ಸುದ್ದಿ ಹಬ್ಬುತ್ತಿತ್ತು. ಕೊನೆಗೂ ಇದಕ್ಕೆಲ್ಲಾ ತೆರೆ ಬಿದ್ದಿದ್ದು, ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್…

Read More “ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆ ನಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ನಟಿ ಕರೀನಾ ಕಪೂರ್.!” »

Useful Information

KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…

Posted on January 22, 2024 By Admin No Comments on KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…
KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…

  2023 ವರ್ಷದ ಅಂತ್ಯದಲ್ಲಿ ಬಿಡುಗಡೆಯಾದ ಸಲಾರ್ ಸಿನಿಮಾ (Salar Movie) ಸದ್ಯದ ಮಟ್ಟಿಗೆ ಟಾಲಿವುಡ್ ಬಳಗದ ಟಾಕ್ ಆಗಿದೆ. ಉಗ್ರಂ ಸಿನಿಮಾದ ರಿಮೇಕ್ (Ugram Remake)ಎಂದು ಹೇಳಲಾಗುತ್ತಿದ್ದ ಈ ಚಿತ್ರವು ಉಗ್ರಂ ನ ಕಥೆಯನ್ನು ಎಳೆ ಎಳೆಯಾಗಿ ವಿವರಿಸುತ್ತಿದೆ ಎಂದು ಹೇಳಬಹುದು. ಬಹಳ ಡೀಟೈಲ್ ಆಗಿ ಒಂದು ಉಗ್ರಂ 2 ತಾಸಿನ ಕಥೆಯನ್ನು ಸಲಾರ್ ಮೂರು ಭಾಗವಾಗಿ ತೆರೆಗೆ ತರುವ ಐಡಿಯಾದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು. KGF ಸರಣಿಗಳ ಜೊತೆ ಉಗ್ರಂ ಅಂತಹ ಸೂಪರ್…

Read More “KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ.! ಸಿನಿಮಾ ಬಗ್ಗೆ ಕುತೂಹಲ ಹುಟ್ಟು ಹಾಕಿದ ನಿರ್ದೇಶಕ ಪ್ರಶಾಂತ್ ನೀಲ್…” »

cinema news

Posts pagination

Previous 1 2 3 … 92 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme