Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

Posted on July 2, 2023 By Admin No Comments on ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.
ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೇ, ಇಂದಿನ ವಿಶೇಷವಾದಂತಹ ಲೇಖನದಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನಾವಿಂದು ತಿಳಿಸುತ್ತಿದ್ದೇವೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಈ ಉಜ್ವಲ ಯೋಜನೆ 2.0 ಈ ಯೋಜನೆಯಿಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಅನ್ನು ಪಡೆದುಕೊಳ್ಳಬಹುದು ಅರ್ಜಿಯನ್ನು ಸಲ್ಲಿಸುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. ಪ್ರಧಾನ ಮಂತ್ರಿ ಉಜ್ವಲ್ಲ ಯೋಜನಾ 2.0 ಈ ಯೋಜನೆಯ ಮೂಲಕ ಉಚಿತವಾಗಿ…

Read More “ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.” »

News

ಗೃಹಲಕ್ಷ್ಮಿ ಯೋಜನೆಗೆ ಜುಲೈ 18 ರಂದು ಅರ್ಜಿ ಸಲ್ಲಿಸಿ, ಕೂಡಲೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಬೀಳುತ್ತದೆ.

Posted on July 1, 2023 By Admin No Comments on ಗೃಹಲಕ್ಷ್ಮಿ ಯೋಜನೆಗೆ ಜುಲೈ 18 ರಂದು ಅರ್ಜಿ ಸಲ್ಲಿಸಿ, ಕೂಡಲೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಬೀಳುತ್ತದೆ.
ಗೃಹಲಕ್ಷ್ಮಿ ಯೋಜನೆಗೆ ಜುಲೈ 18 ರಂದು ಅರ್ಜಿ ಸಲ್ಲಿಸಿ, ಕೂಡಲೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಬೀಳುತ್ತದೆ.

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು, ಗೃಹಲಕ್ಷ್ಮಿ ಯೋಜನೆ ಜೂನ್ 15ರಿಂದಲೇ ಪ್ರಾರಂಭವಾಗಬೇಕಿತ್ತು. ಕಾರಣಾಂತರಗಳಿಂದ ಇದು ತಡವಾಗಿದ್ದು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಒಂದು ತೀರ್ಮಾನವನ್ನು ಕೈಗೊಂಡಿದ್ದು ಜುಲೈ 14ಕ್ಕೆ ಅರ್ಜಿ ನೊಂದಣಿಯನ್ನು ತೀರ್ಮಾನಿಸಲಾಗಿದೆ ಈ ಒಂದು ಯೋಜನೆಗೆ ಸಪರೇಟ್ ಆದಂತಹ ಆಪ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಒಂದು ಆಪ್ ನ ಡೆವಲಪ್ಮೆಂಟ್ ಗೆ ಒಪ್ಪಿಗೆ ಸಿಕ್ಕಿದ್ದು ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೀಡಲು ಸಿದ್ಧಪಡಿಸಲಾಗಿದೆ. ಜುಲೈ…

Read More “ಗೃಹಲಕ್ಷ್ಮಿ ಯೋಜನೆಗೆ ಜುಲೈ 18 ರಂದು ಅರ್ಜಿ ಸಲ್ಲಿಸಿ, ಕೂಡಲೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಬೀಳುತ್ತದೆ.” »

News

ರಾಜ್ಯದಲ್ಲಿ ಜಲ ಪ್ರಳಯವಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.

Posted on July 1, 2023 By Admin No Comments on ರಾಜ್ಯದಲ್ಲಿ ಜಲ ಪ್ರಳಯವಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.
ರಾಜ್ಯದಲ್ಲಿ ಜಲ ಪ್ರಳಯವಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.

ಕೋಡಿಮಠದ ಶ್ರೀಗಳು ನುಡಿದಿರುವಂತಹ ಭವಿಷ್ಯ ಇಲ್ಲಿಯವರೆಗೂ ಸುಳ್ಳಾಗಿಲ್ಲ ಎನ್ನುವಂತಹ ನಂಬಿಕೆಯನ್ನು ಜನರಲ್ಲಿ ಉಳಿಸಿಕೊಂಡಿದ್ದಾರೆ ಇದೀಗ ಕೋಡಿ ಮಠದ ಶ್ರೀಗಳು ಮತ್ತೊಂದು ಮುನ್ಸೂಚನೆಯನ್ನು ನೀಡುತ್ತಿದ್ದಾರೆ ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಲಪ್ರಳಯವಾಗುತ್ತದೆ ಎನ್ನುವಂತಹ ಭವಿಷ್ಯವನ್ನು ನುಡಿದಿದ್ದಾರೆ ಪ್ರಕೃತಿಯು ಮುನಿದು ಜಲಪ್ರಳಯವನ್ನು ಉಂಟುಮಾಡುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಅವರು ಭವಿಷ್ಯವನ್ನು ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು ವಿಪರೀತವಾದಂತಹ ಜಲಪ್ರಳಯ ಉಂಟಾಗಲಿದೆ ಜಾಗತಿಕ ಮಟ್ಟದಲ್ಲಿ ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗುತ್ತದೆ ಎಂದು ಹೇಳಿದ್ದಾರೆ. ವಾಯು ಮಾಲಿನ್ಯದಿಂದಾಗಿ…

Read More “ರಾಜ್ಯದಲ್ಲಿ ಜಲ ಪ್ರಳಯವಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.” »

News

ಕಬ್ಬು ಬೆಳೆಗಾರರಿಗೆ ಸಕೇಂದ್ರ ಸರ್ಕಾರದಿಂದ ಸಂತಸದ ಸುದ್ದಿ ಬೆಂಬಲ ಬೆಲೆಯಲ್ಲಿ ಭಾರಿ ಹೆಚ್ಚಳ.

Posted on July 1, 2023 By Admin No Comments on ಕಬ್ಬು ಬೆಳೆಗಾರರಿಗೆ ಸಕೇಂದ್ರ ಸರ್ಕಾರದಿಂದ ಸಂತಸದ ಸುದ್ದಿ ಬೆಂಬಲ ಬೆಲೆಯಲ್ಲಿ ಭಾರಿ ಹೆಚ್ಚಳ.
ಕಬ್ಬು ಬೆಳೆಗಾರರಿಗೆ ಸಕೇಂದ್ರ ಸರ್ಕಾರದಿಂದ ಸಂತಸದ ಸುದ್ದಿ ಬೆಂಬಲ ಬೆಲೆಯಲ್ಲಿ ಭಾರಿ ಹೆಚ್ಚಳ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಕಬ್ಬಿನ ಬೆಳೆದಾರರಿಗೆ ಸಿಹಿ ಸುದ್ದಿ ಒಂದನ್ನು ತಂದಿದ್ದೇವೆ ಹೌದು ಕಬ್ಬು ಬೆಳೆದಿರುವಂತಹ ರೈತರಿಗೆ ಇದು ಸಂತಸದ ಸುದ್ದಿ ಪ್ರತಿ ಕ್ವಿಂಟಲ್ ಗೆ ಹತ್ತು ರೂಪಾಯಿಯಂತೆ ಏರಿಕೆ ಮಾಡಿರುವಂತಹ ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಕಬ್ಬಿನ ಬೆಳೆಗಾರರಿಗೆ ಕಬ್ಬಿನಷ್ಟೇ ಸಿಹಿ ಸಿದ್ದಿ ನೀಡಿರುವಂತಹ ಕೇಂದ್ರ ಸರ್ಕಾರ ದೇಶದಾದ್ಯಂತ ಇರುವ ಎಲ್ಲಾ ರೈತರಿಗೂ ಅದರಲ್ಲಿಯೂ ಕಬ್ಬು ಬೆಳೆದ ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ…

Read More “ಕಬ್ಬು ಬೆಳೆಗಾರರಿಗೆ ಸಕೇಂದ್ರ ಸರ್ಕಾರದಿಂದ ಸಂತಸದ ಸುದ್ದಿ ಬೆಂಬಲ ಬೆಲೆಯಲ್ಲಿ ಭಾರಿ ಹೆಚ್ಚಳ.” »

News

ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, 10 kg ಅಕ್ಕಿಯ ಬದಲು 8 kg ಅಕ್ಕಿ ಹಾಗೂ 2 kg ರಾಗಿ ನೀಡುವುದಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.

Posted on July 1, 2023 By Admin No Comments on ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, 10 kg ಅಕ್ಕಿಯ ಬದಲು 8 kg ಅಕ್ಕಿ ಹಾಗೂ 2 kg ರಾಗಿ ನೀಡುವುದಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.
ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, 10 kg ಅಕ್ಕಿಯ ಬದಲು 8 kg ಅಕ್ಕಿ ಹಾಗೂ 2 kg ರಾಗಿ ನೀಡುವುದಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.

ನಮಸ್ಕಾರ ಸ್ನೇಹಿತರೆ ಇಂದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಾದ ಅನ್ನಭಾಗ್ಯ ಯೋಜನೆಯ ಕೆಲವೊಂದು ಬದಲಾವಣೆಗಳನ್ನು ಈ ಲೇಖನದಲ್ಲಿ ಹೇಳ ಹೊರಟಿದ್ದೇವೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇದೀಗ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ ಈ ಬಗ್ಗೆ ಆಹಾರ ಸಚಿವ ಮುನಿಯಪ್ಪ ಅವರು ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ 10 ಕೆಜಿ ಅಕ್ಕಿಯ ಬದಲಾಗಿ 8 ಕೆಜಿ ಅಕ್ಕಿ ನೀಡುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ರಾಗಿ ಬೇಡ ಅನ್ನೋರಿಗೆ 2 ಕೆಜಿ ಜೋಳ ಕೊಡಲು ನಿರ್ಧಾರವನ್ನು ಮಾಡಿದ್ದೇವೆ ಹೆಚ್ಚುವರಿ ಅಕ್ಕಿ ಸಿಗೋವರೆಗೂ ಹಣ ಕೊಡುತ್ತೇವೆ…

Read More “ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, 10 kg ಅಕ್ಕಿಯ ಬದಲು 8 kg ಅಕ್ಕಿ ಹಾಗೂ 2 kg ರಾಗಿ ನೀಡುವುದಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.” »

News

ತುಂಬಾ ಕಷ್ಟದಲ್ಲಿ ಇದ್ರೆ, ಹಣದ ಅವಶ್ಯಕತೆ ಬಹಳ ಇದ್ರೆ ಈ ಮಂತ್ರ ಜಪಿಸಿ ಸಾಕು. ಒಂದೇ ದಿನದಲ್ಲಿ ಹಣ ನಿಮ್ಮ ಕೈ ಸೇರುತ್ತದೆ.!

Posted on July 1, 2023 By Admin No Comments on ತುಂಬಾ ಕಷ್ಟದಲ್ಲಿ ಇದ್ರೆ, ಹಣದ ಅವಶ್ಯಕತೆ ಬಹಳ ಇದ್ರೆ ಈ ಮಂತ್ರ ಜಪಿಸಿ ಸಾಕು. ಒಂದೇ ದಿನದಲ್ಲಿ ಹಣ ನಿಮ್ಮ ಕೈ ಸೇರುತ್ತದೆ.!
ತುಂಬಾ ಕಷ್ಟದಲ್ಲಿ ಇದ್ರೆ, ಹಣದ ಅವಶ್ಯಕತೆ ಬಹಳ ಇದ್ರೆ ಈ ಮಂತ್ರ ಜಪಿಸಿ ಸಾಕು. ಒಂದೇ ದಿನದಲ್ಲಿ ಹಣ ನಿಮ್ಮ ಕೈ ಸೇರುತ್ತದೆ.!

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಇನ್ನು ಧನಪ್ರಾಪ್ತಿ ಎಂದರೆ ಕಾಲ ಕಾಲದಿಂದಲೂ ಅನೇಕರು ಬಹಳ ತಪಸ್ಸನ್ನು ಮಾಡಿದ್ದಾರೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜನರು ಧನವನ್ನು ಪಡೆಯಲು ನಾನಾ ರೀತಿಯ ತಪ್ಪು ದಾರಿಯನ್ನು ಹಿಡಿಯುತ್ತಿದ್ದಾರೆ ಅದು ತಪ್ಪೇನಿಲ್ಲ ಕಾರಣಗಳಿಂದಾಗಿ ಜನರು ಮಾರ್ಗದ ವಿಷಯದ ಬಗ್ಗೆ ಸ್ವಲ್ಪ ಸರಿಯಾದ ದಾರಿಯಲ್ಲಿ ಹೋಗಬೇಕು ಇನ್ನು ಸ್ನೇಹಿತರೆ ಇಂತಹ ದನ ಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರವನ್ನು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ಅನಾಧಿಕಾರದಿಂದಳು ನಮ್ಮ ಪೌರಾಣಿಕ ಗ್ರಂಥಗಳಿಗೆ ಹಾಗೂ ಮಂತ್ರಗಳಿಗೆ…

Read More “ತುಂಬಾ ಕಷ್ಟದಲ್ಲಿ ಇದ್ರೆ, ಹಣದ ಅವಶ್ಯಕತೆ ಬಹಳ ಇದ್ರೆ ಈ ಮಂತ್ರ ಜಪಿಸಿ ಸಾಕು. ಒಂದೇ ದಿನದಲ್ಲಿ ಹಣ ನಿಮ್ಮ ಕೈ ಸೇರುತ್ತದೆ.!” »

News

ತರಕಾರಿ ತರಲೆಂದು ಹೋದ ನವ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಕೊನೆಗೆ ಗಂಡನ ಪರಿಸ್ಥಿತಿ ಏನಾಗಿದೆ ನೀವೇ ನೋಡಿ.

Posted on June 30, 2023 By Admin No Comments on ತರಕಾರಿ ತರಲೆಂದು ಹೋದ ನವ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಕೊನೆಗೆ ಗಂಡನ ಪರಿಸ್ಥಿತಿ ಏನಾಗಿದೆ ನೀವೇ ನೋಡಿ.
ತರಕಾರಿ ತರಲೆಂದು ಹೋದ ನವ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಕೊನೆಗೆ ಗಂಡನ ಪರಿಸ್ಥಿತಿ ಏನಾಗಿದೆ ನೀವೇ ನೋಡಿ.

ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಎಂಬಂತೆ ಆಗುತ್ತಿದೆ ಮತ್ತೊಬ್ಬರ ಜೀವನದಲ್ಲಿ ಆಟ ಆಡಬಾರದು ಮತ್ತೊಬ್ಬರ ಮನಸ್ಸನ್ನು ನೋಯಿಸಬಾರದು ಎನ್ನುವಂತಹ ಸಾಮಾನ್ಯ ಪ್ರಜ್ಞೆಯನ್ನು ಸಹ ಜನರು ಮರೆತಿದ್ದಾರೆ. ನಾವಿಂದು ಹೇಳ ಹೊರಟಿರುವ ಮಾಹಿತಿ ಏನೆಂದರೆ, ತರಕಾರಿ ತರಲೆಂದು ಮಾರ್ಕೆಟ್ ಗೆ ಹೋದಂತಹ ನವ ವಿವಾಹಿತ ಪ್ರಿಯಕರೊಂದಿಗೆ ಪರಾರಿಯಾಗಿದ್ದಾಳೆ ಹೌದು ಮದುವೆಯಾದ ಒಂದೇ ವಾರಕ್ಕೆ ಗಂಡನನ್ನು ಬಿಟ್ಟು ತನ್ನ ಪ್ರಿಯತಮನ ಜೊತೆ ಹೋಗಿದ್ದಾಳೆ ಈ ಘಟನೆ ಉತ್ತರ ಪ್ರದೇಶದ ಕಲೀಂಜರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೇ 31…

Read More “ತರಕಾರಿ ತರಲೆಂದು ಹೋದ ನವ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಕೊನೆಗೆ ಗಂಡನ ಪರಿಸ್ಥಿತಿ ಏನಾಗಿದೆ ನೀವೇ ನೋಡಿ.” »

News

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಅನ್ನ ಭಾಗ್ಯದ ದುಡ್ಡು ನಿಮ್ಮ ಅಕೌಂಟ್ ಗೆ ಬರುತ್ತದೆ.

Posted on June 30, 2023 By Admin No Comments on ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಅನ್ನ ಭಾಗ್ಯದ ದುಡ್ಡು ನಿಮ್ಮ ಅಕೌಂಟ್ ಗೆ ಬರುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಅನ್ನ ಭಾಗ್ಯದ ದುಡ್ಡು ನಿಮ್ಮ ಅಕೌಂಟ್ ಗೆ ಬರುತ್ತದೆ.

ಸರ್ಕಾರದ 5 ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದ್ದು ಈ ಯೋಜನೆಯಲ್ಲಿ ಹಲವಾರು ಬದಲಾವಣೆಗಳನ್ನು ಈಗಾಗಲೇ ಸರ್ಕಾರವು ಮಾಡಲು ಮುಂದಾಗಿದೆ. 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಸರ್ಕಾರ ಹಿಂದೆ ತೀರ್ಮಾನವನ್ನು ಕೈಗೊಂಡಿತ್ತು ಆದರೆ ಇದೀಗ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಿ ಉಳಿದ 5 ಕೆಜಿ ಅಕ್ಕಿಯ ಹಣವನ್ನು ಬಿಪಿಎಲ್ ಕಾರ್ಡನ್ನು ಹೊಂದಿರುವಂತಹ ಅವರ ಖಾತೆಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇದೀಗ ಈ ಹಣಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್…

Read More “ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಅನ್ನ ಭಾಗ್ಯದ ದುಡ್ಡು ನಿಮ್ಮ ಅಕೌಂಟ್ ಗೆ ಬರುತ್ತದೆ.” »

News

ಎಲ್ಲಾ ರೈತರಿಗೆ ಸಂತಸದ ಸುದ್ದಿ ಸರ್ಕಾರದ ಕಡೆಯಿಂದ ಉಚಿತ ಬಿತ್ತನೆ ಬೀಜ, ಕಿಟ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

Posted on June 30, 2023 By Admin No Comments on ಎಲ್ಲಾ ರೈತರಿಗೆ ಸಂತಸದ ಸುದ್ದಿ ಸರ್ಕಾರದ ಕಡೆಯಿಂದ ಉಚಿತ ಬಿತ್ತನೆ ಬೀಜ, ಕಿಟ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.
ಎಲ್ಲಾ ರೈತರಿಗೆ ಸಂತಸದ ಸುದ್ದಿ ಸರ್ಕಾರದ ಕಡೆಯಿಂದ ಉಚಿತ ಬಿತ್ತನೆ ಬೀಜ, ಕಿಟ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಮಿಷನ್ ಯೋಜನೆಯ ಅಡಿ ಬಿತ್ತನೆ ಬೀಜಗಳ ಕಿಟ್ ಅನ್ನು ಉಚಿತವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ನೀಡಲಾಗುತ್ತಿದೆ ಆಸಕ್ತಿ ಇರುವಂತಹ ರೈತರು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಬಿತ್ತನೆ ಬೀಜದ ಕಿಟ್ಟನ್ನು ಪಡೆದುಕೊಳ್ಳಬಹುದು. ಇದೀಗ ಮುಂಗಾರು ಮಳೆ ಪ್ರಾರಂಭವಾಗಿದ್ದು ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ ಅದರಲ್ಲಿಯೂ ಮಳೆ ಆಶ್ರಿತ ಪ್ರದೇಶಗಳಿಗೆ ರೈತರು ಬಿತ್ತನೆ ಬೀಜ ಹಾಗೆ ಗೊಬ್ಬರವನ್ನು ಖರೀದಿ ಮಾಡಲು…

Read More “ಎಲ್ಲಾ ರೈತರಿಗೆ ಸಂತಸದ ಸುದ್ದಿ ಸರ್ಕಾರದ ಕಡೆಯಿಂದ ಉಚಿತ ಬಿತ್ತನೆ ಬೀಜ, ಕಿಟ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.” »

News

ಮನೆಯಲ್ಲಿಯೇ ಕುಳಿತು ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಬಹುದು ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಯನ್ನು 5 ನಿಮಿಷದಲ್ಲಿ ಮಾಡಬಹುದು.

Posted on June 30, 2023June 30, 2023 By Admin No Comments on ಮನೆಯಲ್ಲಿಯೇ ಕುಳಿತು ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಬಹುದು ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಯನ್ನು 5 ನಿಮಿಷದಲ್ಲಿ ಮಾಡಬಹುದು.
ಮನೆಯಲ್ಲಿಯೇ ಕುಳಿತು ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಬಹುದು ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಯನ್ನು 5 ನಿಮಿಷದಲ್ಲಿ ಮಾಡಬಹುದು.

ನಮಸ್ಕಾರ ಸ್ನೇಹಿತರೆ ಇಂದಿನ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಲ್ಲದಕ್ಕೂ ಮುಖ್ಯವಾಗಿ ಬೇಕಾದಂತಹ ದಾಖಲಾತಿಯಾಗಿದೆ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ನಿಮ್ಮ ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡನ್ನು ನೀವು ಮನೆಯಲ್ಲಿಯೇ ಕುಳಿತುಕೊಂಡು ಮಾಡಿಸಿಕೊಳ್ಳಬಹುದು ಹಾಗೆಯೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯಾದಂತಹ ಬದಲಾವಣೆ ಮಾಡಿಸಬೇಕಾದರೆ ನೀವು ಮೊಬೈಲ್ ನಲ್ಲಿಯೇ ಮಾಡಬಹುದು. ಇಂಡಿಯನ್ ಪೋಸ್ಟ್ ವೆಬ್ಸೈಟ್ ಮೂಲಕ ನೀವು ಈ ಒಂದು ಕೆಲಸವನ್ನು ಮನೆಯಲ್ಲಿಯೇ ಕುಳಿತು ನಿಮ್ಮ…

Read More “ಮನೆಯಲ್ಲಿಯೇ ಕುಳಿತು ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಬಹುದು ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಯನ್ನು 5 ನಿಮಿಷದಲ್ಲಿ ಮಾಡಬಹುದು.” »

News

Posts pagination

Previous 1 … 51 52 53 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme