Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಈ ತಿಂಗಳಿನಿಂದ ಪಡಿತರಿಗೆ ರೇಷನ್ ಸಿಗುವುದಿಲ್ಲ. ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ.

Posted on April 23, 2023 By Admin No Comments on ಈ ತಿಂಗಳಿನಿಂದ ಪಡಿತರಿಗೆ ರೇಷನ್ ಸಿಗುವುದಿಲ್ಲ. ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ.

ಪಡಿತರ ಚೀಟಿಯ ಮೂಲಕ ರೇಷನ್ ಪಡೆಯುವಂತಹ ಫಲಾನುಭವಿಗಳಿಗೆ ಶಾ-ಕಿಂ-ಗ್ ನ್ಯೂಸ್. ಕೇಂದ್ರ ಸರ್ಕಾರವು ಪಡಿತರ ಫಲಾನುಭವಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಸರ್ಕಾರದ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿದ್ದು ಪಡಿತರ ಚೀಟಿಯಲ್ಲಿಯೂ ಸಹ ಕೆಲವೊಂದು ಬದಲಾವಣೆ ಕಂಡು ಬಂದಿದೆ ಪಡಿತರ ಚೀಟಿದಾರರಿಗೆ ಮೇ ತಿಂಗಳಿನಿಂದ ವಿತರಣಾ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳು ಜಾರಿಗೆ ಬರಲಿದೆ ಉಚಿತ ಪಡಿತರ ವಿತರಣೆಗೆ ಸಂಬಂಧಪಟ್ಟ ಹಾಗೆ ಕೆಲವೊಂದು ಡೀಲರ್ಸ್ ಗಳು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರದ ವಿರುದ್ಧ ಮೊರೆ ಹೋಗಿದ್ದಾರೆ.

ತಮ್ಮ ಬೇಡಿಕೆಗಳು ಈಡೇರದೆ ಇದ್ದರೆ ಮುಂದಿನ ತಿಂಗಳು ಪಡಿತರ ವಸ್ತು ವಿತರಣೆಯನ್ನು ನಿಲ್ಲಿಸುವುದಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ತಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸದೇ ಇದ್ದರೆ ಕಟ್ಟುನಿಟ್ಟಿನ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ ತಮಗೆ ಬರಬೇಕಿರುವ ಡಿವಿಡೆಂಟ್ ಹಣ ನೀಡದೆ ಇದ್ದರೆ ಮುಂದಿನ ತಿಂಗಳಿನಿಂದ ಪಡಿತರ ವಿತರಣೆ ನಿಲ್ಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಡಿವಿಡೆಂಡ್ ಹಣ ಬಿಡುಗಡೆಯಾಗದೇ ಇರುವ ಕಾರಣದಿಂದಾಗಿ ಆರ್ಥಿಕ ಸಮಸ್ಯೆಯನ್ನು ವಿತರಕರು ಎದುರಿಸುತ್ತಾ ಇದ್ದಾರೆ ಆದ್ದರಿಂದ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಈ ನಿರ್ಧಾರವನ್ನು ಇತರ ವಿತರಕರು ಒಕ್ಕೂಟ ಸಭೆಯಲ್ಲಿ ಒಟ್ಟಾಗಿ ನಿರ್ಧಾರ ಕೈಗೊಂಡಿದ್ದಾರೆ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ ಡಿವಿಡೆಂಟ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ರಮೇಶ್ ಚಂದ್ರ ಪಾಂಡೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಯ ಲಾಭಾಂಶ ಜನವರಿ ತಿಂಗಳಿಂದ ವಿತರಕರಿಗೆ ಸಿಕ್ಕಿಲ್ಲ ಫೆಬ್ರವರಿ 15ರ ಒಳಗೆ ಬಾಕಿ ಇರುವ ಹಣ ಪಾವತಿ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು ಆದರೆ ಇನ್ನೂ ಸಹ ಅದು ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ವಿತರಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

2023 ಜನವರಿಯಿಂದ ವಿತರಕರಿಗೆ ಡಿವಿಡೆಂಟ್ ಹಣ ಪಾವತಿಯಾಗಿಲ್ಲ ಆದ್ದರಿಂದ ಏಳು ತಿಂಗಳಿನಿಂದ ವಿಳಂಬವಾಗಿರುವಂತಹ ಲಾಭಾಂಶವನ್ನು ಬಿಡುಗಡೆ ಮಾಡಬೇಕು ಇಲ್ಲದೆ ಇದ್ದರೆ ಪಡಿತರ ವಸ್ತುಗಳನ್ನು ವಿತರಣೆ ಮಾಡಲು ಆಗುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಏಪ್ರಿಲ್ 20ರ ಒಳಗೆ ಈ ಬೇಡಿಕೆಗಳು ಈಡೇರದೆ ಇದ್ದರೆ ವಿತರಕರು ಪಡಿತರ ವಿತರಣೆ ಕೆಲಸವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಂತಹ ಸಂಜಯ್ ಶರ್ಮ ಹಾಗೂ ರಾಜೇಂದ್ರ ಬಂಗಾ ರಾಷ್ಟ್ರೀಯ ಸಹ ಕಾರ್ಯದರ್ಶಿ ರಿಬಾದರ್ ಬ್ರಜ್ವಾಸಿ, ರಮೇಶ್ ಚಂದ್ರ ಪಾಂಡೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಸರ್ಕಾರವು ವಿತರಕರ ಡಿಮ್ಯಾಂಡ್ ಗೆ ಒಪ್ಪಿಗೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ಫಲಾನುಭವಿಗಳಿಗೆ ಬಹಳಷ್ಟು ನಷ್ಟ ಉಂಟಾಗಿ ಅವರು ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲಿಯೂ ಬಿಪಿಎಲ್ ಕಾರ್ಡನ್ನು ಹೊಂದಿರುವಂತಹ ಫಲಾನುಭವಿಗಳು ಸರ್ಕಾರದಿಂದ ಬರುವಂತಹ ರೇಷನ್ ಅನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ ಅಂತಹವರಿಗೆ ಇದು ದೊಡ್ಡ ಒಡತವನ್ನೇ ಉಂಟುಮಾಡುತ್ತದೆ. ಏಪ್ರಿಲ್ 20ರ ಒಳಗೆ ಪಡಿತರ ವಿತರಕರಿಗೆ ಹಣವನ್ನು ಪಾವತಿ ಮಡದೆ ಇದ್ದರೆ ಪಡಿತರ ವಿತರಣೆಯನ್ನು ನಿಲ್ಲಿಸಿದರೆ ನಮ್ಮ ದೇಶದ ಪರಿಸ್ಥಿತಿ ಏನಾಗಬಲ್ಲದು ಎಂದು ಹೀಗಿಸಿಕೊಳ್ಳಲು ಸಾಧ್ಯವಿಲ್ಲ.

ಬಡ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತದೆ ಅಂತಹ ಸ್ಥಿತಿಗೆ ಬರಲು ಬಿಡದೆ ಸರ್ಕಾರವು ಆದಷ್ಟು ಬೇಗ ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಂಡು ಪಡಿತರ ವಿತರಕರಿಗೆ ಹಣವನ್ನು ಪಾವತಿ ಮಾಡಿ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ಹಾಗೆ ಮಾಡಬೇಕು ಸರ್ಕಾರವು ಇದಕ್ಕೆ ಹೆಚ್ಚಿನ ಗಮನ ಹರಿಸದೆ ಹೀಗೆ ಬಿಟ್ಟರೆ ಮುಂದಿನ ತಿಂಗಳು ಪಡಿತರ ಫಲಾನುಭವಿಗಳಿಗೆ ರೇಷನ್ ದೊರಕುವುದಿಲ್ಲ. ಅವಶ್ಯಕತೆ ಇಲ್ಲದ ಯೋಜನೆಗಳಿಗಾಗಿ ಸರ್ಕಾರವು ಹಣವನ್ನು ಖರ್ಚು ಮಾಡುವ ಬದಲು ಅವಶ್ಯಕತೆ ಇರುವ ಕಡೆ ಖರ್ಚು ಮಾಡಿದರೆ ದೇಶ ಮುನ್ನಡೆಯುತ್ತ ಸಾಗುತ್ತದೆ ನೀವು ಸಹ ಪಡಿತರ ಫಲಾನುಭವಿಗಳಾಗಿದ್ದರೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.

News Tags:Ration card

Post navigation

Previous Post: ಟಿಕ್ ಟಾಕ್ ಖ್ಯಾತಿಯ ಧನುಶ್ರೀ ಅವರ ಒಂದು ತಿಂಗಳ ಸಂಪಾದನೆ ಎಷ್ಟು ಗೊತ್ತಾ.? ಮೊಬೈಲ್ ನಲ್ಲಿ ಇಷ್ಟು ಹಣ ಗಳಿಸಬಹುದ ಅಂತ ನಿಜಕ್ಕೂ ನೀವು ಮೂರ್ಛೆ ಹೋಗಬಹುದು.
Next Post: ಸರ್ಕಾರದಿಂದ ಬಂಪರ್ ಆಫರ್ ಉಚಿತ ಸೋಲಾರ್ ಸ್ಟೌ ವಿತರಣೆ ಇನ್ನು ಮುಂದೆ ಸಿಲಿಂಡರ್ ಖರೀದಿ ಮಾಡುವ ಅಗತ್ಯವಿಲ್ಲ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme